Category: Karnataka
All Karnataka news updates
-

Farmer Scheme: ಒಂದು ರೂಪಾಯಿ ಖರ್ಚಿಲ್ಲದೇ ಬೋರ್ವೆಲ್ ಕೊರೆಸಿ; 3-9 ಲಕ್ಷ ಸಹಾಯಧನ ಕೊಡಲಿದೆ ಸರ್ಕಾರ! | | ACTPnews
Last Updated:May 04, 2026 12:08 PM IST ಕರ್ನಾಟಕ ಸರ್ಕಾರ 2026ರಲ್ಲಿ ಗಂಗಾ ಕಲ್ಯಾಣ ಯೋಜನೆ ಪುನರಾರಂಭ, ಒಣಭೂಮಿ ಸಣ್ಣ ರೈತರಿಗೆ ಉಚಿತ ಬೋರ್ವೆಲ್, ಪಂಪ್ಸೆಟ್, ವಿದ್ಯುದ್ದೀಕರಣ, 3.5 ರಿಂದ 4.5 ಲಕ್ಷ ಸಹಾಯಧನ, ಆನ್ಲೈನ್ ಅರ್ಜಿ. ಸಹಾಯ ಧನ ಬೆಂಗಳೂರು: ಕರ್ನಾಟಕ ಸರ್ಕಾರ 2026ರಲ್ಲಿ ಮತ್ತೊಮ್ಮೆ ತನ್ನ ಮಹತ್ವಾಕಾಂಕ್ಷಿ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದು, ಒಣಭೂಮಿ (Dry Land) ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ (Farmers) ಉಚಿತ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.…
-

Namma Metro: ಬೆಂಗಳೂರಿಂದ ತುಮಕೂರು 1 ತಾಸಿನ ಹಾದಿ, ಮೆಟ್ರೋ ಮಾರ್ಗಕ್ಕೆ ಇನ್ನೂ 2 ಹೆಜ್ಜೆ ಬಾಕಿ; 1.26 ಕೋಟಿಯ ಡಿಪಿಆರ್ನಲ್ಲಿ ಇರೋದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದೇಶದ ಬಹು ಆಶಾದಾಯಕ ಪ್ರಾಜೆಕ್ಟ್ ಇದು ಕರ್ನಾಟಕದ ಮೊದಲ ಅಂತರ್-ಜಿಲ್ಲಾ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಈ ಯೋಜನೆಯು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ. ಹಾಗಾದರೆ, ಈ ಮೆಟ್ರೋ ಎಲ್ಲೆಲ್ಲಿ ಹಾದುಹೋಗಲಿದೆ? ಎಷ್ಟು ನಿಲ್ದಾಣಗಳಿರಲಿವೆ? ವೆಚ್ಚವೆಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ರೂಟ್ ಮ್ಯಾಪ್ ಮತ್ತು ಪ್ರಯಾಣದ ಸಮಯ ಹೇಗಿರಲಿದೆ? ಮೆಟ್ರೋ ಮಾರ್ಗ: ಪ್ರಸ್ತುತ ಇರುವ ‘ನಮ್ಮ ಮೆಟ್ರೋ’ ಹಸಿರು ಮಾರ್ಗವನ್ನು (Green Line) ಬೆಂಗಳೂರಿನ ಮಾದಾವರದಿಂದ (BIEC) ತುಮಕೂರುವರೆಗೆ ವಿಸ್ತರಿಸಲಾಗುತ್ತದೆ.…
-

Pregnancy Symptoms: ಗರ್ಭಿಣಿಯಾದ್ರೆ ಕಾಣಿಸಿಕೊಳ್ಳುತ್ತೆ ಈ ಲಕ್ಷಣಗಳು; ನಿಮಗೂ ಹೀಗೇ ಆಗ್ತಿದ್ಯಾ? | What are 10 common signs of pregnancy | ಲೈಫ್ಸ್ಟೈಲ್ | ACTPnews
Last Updated:Nov 26, 2024 1:14 PM IST Pregnancy Symptoms: ಮಗು (Baby) ಜನಿಸಲಿದೆ ಅಂತ ತಿಳಿದ ತಕ್ಷಣ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ಸಹ ಗರ್ಭಿಣಿಯಾಗಿದ್ದರೆ ಈ ನಿಮ್ಮ ದೇಹದಲ್ಲಾಗುವ ಈ ಕೆಳಗೆ ನೀಡಲಾದ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಹಾಗಾದ್ರೆ ಗರ್ಭಧಾರಣೆಯ 10 ಆರಂಭಿಕ ಚಿಹ್ನೆಗಳು ಯಾವುವು ಅಂತ ತಿಳಿಯೋಣ ಬನ್ನಿ. News18 ಸಾಮಾನ್ಯವಾಗಿ ಗರ್ಭಿಣಿಯಾಗಿರುವುದನ್ನು (Pregnancy) ಅರ್ಥ ಮಾಡಿಕೊಳ್ಳಲು ಗರ್ಭಧಾರಣೆ ಪರೀಕ್ಷೆಯನ್ನು (Pregnancy Test) ಮಾಡಿಸಿಕೊಳ್ಳುವುದು…
-

Namma Metro: ಬೆಂಗಳೂರಿಗರೇ ರೆಡಿಯಾಗಿ, ನಗರದ ಅತಿ ಉದ್ದದ ಮೆಟ್ರೋ ಮಾರ್ಗಕ್ಕೆ ಮುಹೂರ್ತ ಫಿಕ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 10:26 AM IST ಬೆಂಗಳೂರು BMRCL 73 ಕಿಮೀ ಹೊಸ Metro ಕಾರಿಡಾರ್ ಯೋಜನೆ ಪೂರ್ಣ ಅಧ್ಯಯನ, ಕಲೇನ ಅಗ್ರಹಾರದಿಂದ ಕಾಡುಗೋಡಿ Tree Park, ಜಿಗಣಿ Spur ಮೂಲಕ ಕ್ರಿಕೆಟ್ ಕ್ರೀಡಾಂಗಣಕ್ಕೂ ಸಂಪರ್ಕ. ಬೆಂಗಳೂರು ಮೆಟ್ರೋ ವಿಸ್ತರಣೆ ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ (Metro) ಒಂದು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ (Bengaluru) ಇತಿಹಾಸದಲ್ಲೇ ಅತಿ ಉದ್ದದ ಸಿಂಗಲ್ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್ಸಿಎಲ್…
-

Special Train: ನೀವು ಕೇದಾರ್ನಾಥ್ ಹೋಗಬೇಕೆ? ಹಾಗಾದ್ರೆ ಈ ರೈಲು ಹತ್ತಿ ಸಾಕು; ಒಂದೇ ಟ್ರೈನ್, 25 ಪ್ರವಾಸಿ ತಾಣಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಈ ರೈಲಿನ ಪ್ರಯಾಣ ಮಾರ್ಗವು ಯಶವಂತಪುರದಿಂದ ಆರಂಭವಾಗಿ ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋನೆ, ಕರ್ನೂಲ್ ಸಿಟಿ, ಕಾಚಿಗೂಡ (ಹೈದರಾಬಾದ್), ಕಾಜಿಪೇಟ, ಬಾಲ್ಹರ್ಶಾ, ನಾಗ್ಪುರ, ಭೋಪಾಲ್, ಬೀನಾ, ಝಾನ್ಸಿ (ವೀರಾಂಗನ ಲಕ್ಷ್ಮೀಬಾಯಿ), ಗ್ವಾಲಿಯರ್, ಆಗ್ರಾ ಕ್ಯಾಂಟ್, ಮಥುರಾ, ಹಜರತ್ ನಿಜಾಮುದ್ದೀನ್ (ದೆಹಲಿ), ಗಾಜಿಯಾಬಾದ್, ಮೀರತ್ ಸಿಟಿ, ಮುಜಫ್ಫರ್ನಗರ, ತಪ್ರಿ, ರೂರ್ಕಿ, ಹರಿದ್ವಾರದ ಮೂಲಕ ಯೋಗ ನಗರಿ ಋಷಿಕೇಶದವರೆಗೆ ಸಾಗಲಿದೆ. ಇದು ಹೈದರಾಬಾದ್ (ಕಾಚಿಗೂಡ) ಸೇರಿ ಎರಡು ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಕರ್ನಾಟಕ ಮತ್ತು ಆಂಧ್ರಪ್ರದೇಶದ…
-

Bengaluru Life: ಲೈಫ್ಸ್ಟೈಲ್ ಹಾಳಾಗದಂತೆ ಬೆಂಗಳೂರಿನ ಖರ್ಚುಗಳಿಗೆ ಬ್ರೇಕ್ ಹಾಕುವುದು ಹೇಗೆ? ಸಖತ್ ಟಿಪ್ಸ್ ಇಲ್ಲಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 10:07 AM IST ಬೆಂಗಳೂರು ಯುವ ವೃತ್ತಿಪರರ ಖರ್ಚು ಸಮಸ್ಯೆ ವೈರಲ್, ಅಕ್ಷಯ್ ಸಿಎನ್ bangalore_viral ನಲ್ಲಿ ಲೊಕೇಶನ್ ಆಯ್ಕೆ, ಸ್ವಿಗ್ಗಿ ಝೊಮಾಟೊ ಕಡಿತ, ಮನೆ ಊಟ, ಸಾಮಾಜಿಕ ಪ್ರೆಶರ್ ತಪ್ಪಿಸಿ ಉಳಿತಾಯ ಸಲಹೆ ನೀಡಿದ್ದಾರೆ (Representative pic from Pexels) ಬೆಂಗಳೂರು (Bengaluru) ಎಂದರೆ ಬರೀ ಕೆಲಸದ ಒತ್ತಡ ಮತ್ತು ಟ್ರಾಫಿಕ್ ಮಾತ್ರವಲ್ಲ, ಇಲ್ಲಿ ಹಣ (Money) ಖರ್ಚಾಗುವ ವೇಗವೂ ಅಷ್ಟೇ ಜೋರು. ಕಷ್ಟಪಟ್ಟು ದುಡಿದ ಹಣ ತಿಂಗಳಾಂತ್ಯಕ್ಕೆ ಕೈಗೆ…
-

Diamond Corridor: ಬೆಂಗಳೂರಿನಿಂದ ಚೆನ್ನೈಗೆ ಕೇವಲ 73 ನಿಮಿಷ, ಭಾರತೀಯ ರೈಲ್ವೆಯ ‘ಡೈಮಂಡ್’ ಪ್ಲಾನ್ ಇದು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 1:51 PM IST ಭಾರತೀಯ ರೈಲ್ವೆಯ ಹೈ ಸ್ಪೀಡ್ ಡೈಮಂಡ್ ಕಾರಿಡಾರ್ ಯೋಜನೆ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಹೈದರಾಬಾದ್ ನಗರಗಳನ್ನು ವೇಗ ರೈಲಿನಿಂದ ಜೋಡಿಸಿ ಪ್ರಯಾಣ ಸಮಯ ಕಡಿಮೆ ಮಾಡಿ ಆರ್ಥಿಕತೆಗೆ ಬೂಸ್ಟ್ ನೀಡಲಿದೆ ಡೈಮಂಡ್ ಕಾರಿಡಾರ್ ಯೋಜನೆ ಭಾರತೀಯ ರೈಲ್ವೆ (Indian Railways) ಇಲಾಖೆ ಈಗ ಹಳಿಗಳ ಮೇಲೆ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದಲ್ಲಿ ರೂಪಿಸಲಾಗಿರುವ ‘ಹೈ-ಸ್ಪೀಡ್ ಡೈಮಂಡ್ ಕಾರಿಡಾರ್’ (Diamond…
-

Heavy Rain Alert: ಮುಂದಿನ 3 ಗಂಟೆ ವರುಣನ ಅಬ್ಬರ, ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಗಂಟೆಗೆ 40 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 4:02 PM IST ಹವಾಮಾನ ಇಲಾಖೆ ಮುಂದಿನ ಮೂರು ಗಂಟೆಗೆ ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರಕ್ಕೆ ಯೆಲ್ಲೋ ಅಲರ್ಟ್, ಗುಡುಗು ಸಹಿತ ಮಳೆ, ಗಂಟೆಗೆ 30-40 ಕಿಮೀ ಬಿರುಗಾಳಿ ಎಚ್ಚರಿಕೆ ಕರ್ನಾಟಕ ಮಳೆ ಮುನ್ಸೂಚನೆ ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಈಗ ಮಳೆರಾಯ (Rain) ತಂಪೆರೆಯಲು ಸಜ್ಜಾಗಿದ್ದಾನೆ. ಆದರೆ, ಇದು ಕೇವಲ ಸಾಧಾರಣ ಮಳೆಯಲ್ಲ. ಗುಡುಗು ಸಹಿತ ಭಾರಿ ಗಾಳಿ ಬೀಸುವ ಸಾಧ್ಯತೆ…
-

Bengaluru: ಮದುವೆಯಾಗುವಂತೆ ಯುವತಿಗೆ ಟಾರ್ಚರ್; ಮಗಳ ಹಿಂದೆ ಬಿದ್ದವನ ಕಥೆ ಮುಗಿಸಿದ ಅಪ್ಪ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 05, 2026 5:09 PM IST ಆತ ಪೋಕ್ಸೋ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿತಿರಲಿಲ್ಲ. ನಿನ್ನನ್ನೇ ಮದ್ವೆ ಆಗೋದು ಅಂತಾ ಕೊಡಬಾರದ ಕಾಟ ಕೊಡ್ತಿದ್ದ. ನೋಡೋವರೆಗೂ ನೋಡಿದ ಹೆಣ್ಣೆತ್ತವ್ರು ಪಾಗಲ್ ಪ್ರೇಮಿಯ ಕಥೆ ಮುಗಿಸಿದ್ದಾರೆ. News18 ಬೆಂಗಳೂರು: ಈ ಫೋಟೋದಲ್ಲಿ ಕಾಣ್ತಿರೋ ಈತನ ಹೆಸರು ರಮೇಶ್. ಬಾಗಲಕೋಟೆ ಜಿಲ್ಲೆಯ (Bagalakote) ಮುಧೋಳ್ ನಿವಾಸಿ. ಈ ರಮೇಶ್ ದುಬೈನಲ್ಲಿ (Dubai) ಕೆಲಸ ಮಾಡಿಕೊಂಡಿದ್ದ. ರಮೇಶ್ ಮನೆಯಲ್ಲೇ ಆತನ ಸಂಬಂಧಿಯೇ ಆಗಿದ್ದ ಯುವತಿಯೊಬ್ಲು ಓದಿಕೊಂಡಿದ್ಲು.…
-

Vastu Tips: ಹೊಸ ಮನೆ ಖರೀದಿ ಮಾಡ್ತಾ ಇದ್ದೀರಾ? ಹಾಗಾದರೆ ಈ ವಿಷಯಗಳು ನಿಮ್ಮ ಗಮನಕ್ಕಿರಲಿ | ACTPnews
ಒಂದು ವೇಳೆ ನಿಮ್ಮ ಮನೆ ಸರಿಯಾದ ವಾಸ್ತುವಿನಲ್ಲಿ ಇರದಿದ್ದರೆ ಏನು ಮಾಡಬಹುದು? ಆದರೆ ಮನೆಯನ್ನು ಖರೀದಿಸುವಾಗ ಆ ಮನೆಯ ವಾಸ್ತು ಸರಿಯಾಗಿದೆಯೇ..? ಇಲ್ಲವೇ..? ಎನ್ನುವುದನ್ನು ತಿಳಿದುಕೊಳ್ಳುವುದು ಅತಿಮುಖ್ಯವಾಗಿದೆ. ಆದರೆ ಖಂಡಿತ ಮನೆಯನ್ನು ಕೆಡವಿ ಮತ್ತೊಮ್ಮೆ ವಾಸ್ತುವಿಗಾಗಿ ನಿರ್ಮಿಸಲು ಸಾಧ್ಯವಿಲ್ಲ. ಆದರೆ ಬದಲಿಗೆ ಹಲವಾರು ಉತ್ತಮ ವಾಸ್ತು ನಿಯಮಗಳನ್ನು ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ವಾಸ್ತು ಪ್ರಕಾರ ಮನೆಗೆ ಮಾಡುವ ಕೆಲವು ಅಲಂಕಾರಗಳು ನಿಮ್ಮ ವಾಸಸ್ಥಳದಲ್ಲಿ ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತವೆ. ವಾಸ್ತು ಪ್ರಕಾರ ನಿಮ್ಮ ಮನೆಯನ್ನು ಅಲಂಕರಿಸಲು ಕೆಲವು ಸಲಹೆಗಳು…
Latest News
Search the Archives
Access over the years of investigative journalism and breaking reports
You May Have Missed












