Category: Cinema
All cinema Kannada news updates
-

Sainika-2 Movie: ಸೈನಿಕ್ -2 ಲಾಂಚ್; ಭರ್ಜರಿ ಪ್ರೋಮೋ ಔಟ್; ಸಿ.ಪಿ.ಯೋಗೀಶ್ವರ್ ರೀ-ಎಂಟ್ರಿ! | | ACTPnews
Last Updated:Jul 05, 2026 10:04 PM IST ಸೈನಿಕ ಚಿತ್ರದ ನಾಯಕ ನಟ ಸಿ.ಪಿ.ಯೋಗೀಶ್ವರ್ 25 ವರ್ಷದ ಬಳಿಕ ಬಣ್ಣ ಹಚ್ಚಿದ್ದಾರೆ. ಇಷ್ಟು ವರ್ಷದ ನಂತರ ಸೈನಿಕ-2 ಚಿತ್ರ ಮಾಡುತ್ತಿದ್ದಾರೆ. ಪುತ್ರ ಧ್ಯಾನ್ ಯೋಗೀಶ್ವರ್ ಅವರನ್ನು ಕರೆದುಕೊಂಡು ಬರ್ತಿದ್ದಾರೆ. ಈ ಸಿನಿಮಾದ ಜೊತೆಗೆ ಇನ್ನೂ ಒಂದು ಚಿತ್ರಕ್ಕೂ ಮುಹೂರ್ತ ಆಗಿದೆ. ಇದರ ಮಾಹಿತಿನೂ ಇಂಟ್ರಸ್ಟಿಂಗ್ ಆಗಿದೆ. ಈ ಎರಡೂ ಸಿನಿಮಾಗಳ ವಿವರ ಇಲ್ಲಿದೆ. ಸೈನಿಕ್ -2 ಲಾಂಚ್; ಭರ್ಜರಿ ಪ್ರೋಮೋ ಔಟ್; ಸಿ.ಪಿ.ಯೋಗೀಶ್ವರ್ ಭರ್ಜರಿ ಎಂಟ್ರಿ!…
-

Akila Thandur: ಒಮ್ಮೆ ನೋಡಿದ್ರೆ ನೋಡ್ತಾ ಇರಬೇಕು ಅನಿಸುತ್ತದೆ;ಯಶ್ ನನಗಿಷ್ಟ ಎಂದ ಮಿಥಿಲೆಯ ಸೀತೆಯರು ನಟಿ ಅಕಿಲಾ ತಂದೂರ್! | | ACTPnews
ನನಗೆ ಯಶ್ ಇಷ್ಟ ಆಗುತ್ತಾರೆ ಅಕಿಲಾ ತಂದೂರ್ ಅವರು 80-90 ದಶಕದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದವರು. ವಿದೇಶದಲ್ಲಿಯೇ ಇದ್ದ ಅಕಿಲಾ ಅವರು ಕಳೆದ ಎರಡು ವರ್ಷದ ಹಿಂದೆ ಕರ್ನಾಟಕಕ್ಕೆ ಬಂದಿದ್ದಾರೆ. ಯಶ್ ನನಗಿಷ್ಟ ಎಂದ ನಟಿ ಅಕಿಲಾ ತಂದೂರ್ (ಚಿತ್ರ ಕೃಪೆ: ಅಕಿಲಾ ತಂದೂರ್ ಇನ್ಸ್ಟಾಗ್ರಾಮ್) ಮೈಸೂರಿನಲ್ಲಿ ವಾಸವಾಗಿದ್ದಾರೆ. ಈ ಎರಡು ವರ್ಷಗಳಲ್ಲಿ ಹೇ ಪ್ರಭು ಅನ್ನುವ ಚಿತ್ರದಲ್ಲಿ ನಾಯಕಿಯ ಅಮ್ಮನ ಪಾತ್ರ ಮಾಡಿದ್ದಾರೆ. ಅದು ಬಿಟ್ಟರೆ, ಮನೆ ಮಕ್ಕಳು ಅಂತಲೇ ಇರ್ತಾರೆ. Daily ಮಾಧ್ಯಮ ಯುಟ್ಯೂಬ್…
-

Laya in Kannada Movie: 20 ವರ್ಷದ ಬಳಿಕ ಕನ್ನಡಕ್ಕೆ ಬಂದ ಲಯ; ಗಂಡುಗಲಿ ಕುಮಾರರಾಮ ಕೊನೆ ಸಿನಿಮಾ! | | ACTPnews
Last Updated:Jul 05, 2026 10:10 PM IST ಗಂಡುಗಲಿ ಕುಮಾರರಾಮ ಬಂದು 20 ವರ್ಷ ಆಗಿದೆ. ಶಿವಣ್ಣನ ಈ ಚಿತ್ರದ ನಾಯಕ ನಟಿ ಲಯ ಇಷ್ಟು ವರ್ಷದ ಬಳಿಕ ಕನ್ನಡಕ್ಕೆ ಬಂದಿದ್ದಾರೆ. ಕರ್ಣಾಟಬಲಂ ಚಿತ್ರದಲ್ಲಿ ಇದೀಗ ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. 20 ವರ್ಷದ ಬಳಿಕ ಕನ್ನಡಕ್ಕೆ ಬಂದ ಲಯ; ಗಂಡುಗಲಿ ಕುಮಾರರಾಮ ಕೊನೆ ಸಿನಿಮಾ! ಗಂಡುಗಲಿ ಕುಮಾರರಾಮ ಚಿತ್ರ (Gandugali Kumara Rama Movie) ಬಂದು 20 ವರ್ಷ ಆಗಿದೆ.…
-

Jaggesh: ‘ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ’; ಜಗ್ಗೇಶ್ ಹೀಗೆ ಹೇಳಿದ್ಯಾಕೆ? | | ACTPnews
ಅಮ್ಮನ ಮಹತ್ವ ಸಾರುವ ಸಾಲುಗಳು ಹುಟ್ಟಿದಾಗ ಬೆಳೆದಾಗ ಬಾಳಿದಾಗ ಮಾಗಿದಾಗ ಹೋಗುವಾಗ ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು ಆಗ ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ… ಮನೆ ಮನಸ್ಸು ನಂದಗೋಕುಲ (ಚಿತ್ರ ಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಮ್) ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ..!! ವಿರುದ್ಧ ದಿಕ್ಕಿನ ಮನಗಳ ಪರಿವಾರ ಬೆಳೆಯಿಲ್ಲದ ಪಾಳುಹೊಲ..!! ಪ್ರೀತಿಸಿ ಬಾಳುವ ಅಣ್ಣತಮ್ಮಂದಿರು ಜಗ್ಗೇಶ್ ಅವರು ಈ ಸಾಲುಗಳನ್ನ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ. ಇದನ್ನ ಓದುತ್ತಲೇ ಹೋದಂತೆ…
-

Actor: ಒಂದೇ ಸಿನಿಮಾದಲ್ಲಿ 11 ಪಾತ್ರಗಳಲ್ಲಿ ನಟನೆ! ಕಮಲ್ ಹಾಸನ್ ದಾಖಲೆ ಮುರಿಯೋಕೆ ಸಜ್ಜಾದ ಖ್ಯಾತ ಹಾಸ್ಯನಟ! | | ACTPnews
Last Updated:Jul 05, 2026 8:31 PM IST 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯೋಗಿ ಬಾಬು , ಹಾಸ್ಯ ಪಾತ್ರಗಳಷ್ಟೇ ಅಲ್ಲದೆ ಗಂಭೀರ ಪಾತ್ರಗಳ ಮೂಲ ಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಕಮಲ್ ಹಾಸನ್ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ (Comedian) , ಯೋಗಿ ಬಾಬು (Yogi Babu) ಇದೀಗ ತಮ್ಮ ಸಿನಿಮಾ ಜರ್ನಿಯಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ…
-

Aamir Khan: ಆಮಿರ್ ಖಾನ್ ಮೂರನೇ ಪತ್ನಿ ಗೌರಿ ಮೊದಲ ಪತಿ ಕೂಡ ನಟ! ಯಾರಿಗೂ ತಿಳಿಯದ ಸತ್ಯ ಇಲ್ಲಿದೆ ನೋಡಿ | | ACTPnews
ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. 61ನೇ ವಯಸ್ಸಿನಲ್ಲಿ ಗೌರಿ ಸ್ಪ್ರಾಟ್ ಅವರೊಂದಿಗೆ ಹೊಸ ವೈವಾಹಿಕ ಜೀವನ ಆರಂಭಿಸಿರುವ ಆಮಿರ್ ಖಾನ್ ಅವರ ಮೂರನೇ ಮದುವೆ ಈಗ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ ಈ ಬಾರಿ ಕುತೂಹಲ ಕೇವಲ ಆಮಿರ್ ಖಾನ್ ಅವರ ವಿವಾಹದ ಬಗ್ಗೆ ಮಾತ್ರವಲ್ಲ, ಅವರ ಪತ್ನಿ ಗೌರಿ ಸ್ಪ್ರಾಟ್ ಅವರ ಹಿಂದಿನ ಜೀವನದ ಬಗ್ಗೆಯೂ ಹೆಚ್ಚಾಗಿದೆ. ಗೌರಿ ಕೂಡ ಈ ಹಿಂದೆ ವಿವಾಹವಾಗಿದ್ದು,…
-

Bhavana Naveen Love Story: ಇಬ್ಬರದ್ದು ಲವ್ ಫೇಲ್ಯೂರ್, ಆದರೂ ಪ್ರೀತಿಯಲ್ಲಿ ಬಿದ್ದ ಜೋಡಿ! ಭಾವನಾ-ನವೀನ್ ಮಸ್ತ್ ಲವ್ ಸ್ಟೋರಿ | | ACTPnews
Last Updated:Jul 05, 2026 2:22 PM IST ಜಾಕಿ ಚಿತ್ರದ ಭಾವನಾ ಮತ್ತು ನಿರ್ಮಾಪಕ ನವೀನ್ ಲವ್ ಸ್ಟೋರಿ ಸಿನಿಮಾ ತರವೇ ಇದೆ. ಇಂಟ್ರಸ್ಟಿಂಗ್ ವಿಷಯ ಅಂದ್ರೆ ಇಬ್ಬರದ್ದೂ ಲವ್ ಫೇಲ್ಯೂರ್ ಸ್ಟೋರಿನೇ ಇದೆ. ಅದಾಗ್ಯೂ ಇವರು ಪ್ರೀತಿಯಲ್ಲಿ ಬಿದ್ದರು. ಮುಂದೆ ಏನಾಯಿತು ಅನ್ನೋದು ಇಲ್ಲಿದೆ ಓದಿ. ಇಬ್ಬರದ್ದು ಲವ್ ಫೇಲ್ಯೂರ್; ಆದರೂ ಲವ್ನಲ್ಲಿ ಬಿದ್ದ ಜೋಡಿ! ಜಾಕಿ ಚಿತ್ರದ ನಟಿ ಭಾವನಾ ಮೆನನ್ (Bhavana Menon) ಲವ್ ಸ್ಟೋರಿ (Love Story) ಮಜವಾಗಿದೆ. ಸಿನಿಮಾ…
-

Raj B Shetty: ಬಾಲಿವುಡ್ ಆಯ್ತು, ಈಗ ಕಾಲಿವುಡ್ಗೆ ಹೊರಟ ರಾಜ್ ಬಿ ಶೆಟ್ಟಿ! ಕಮಲ್ ಹಾಸನ್ ಬ್ಯಾನರ್ನಲ್ಲಿ ‘ಕರುಣಾಕರ ಗುರೂಜಿ’ ಆ್ಯಕ್ಟಿಂಗ್! | | ACTPnews
Last Updated:Jul 05, 2026 5:08 PM IST ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ (Raj B. Shetty) ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಟ, ನಿರ್ದೇಶಕ ಹಾಗೂ ಬರಹಗಾರನಾಗಿ ಈಗಾಗಲೇ ತನ್ನದೇ ಆದ ಛಾಪು ಮೂಡಿಸಿರುವ ರಾಜ್ , ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ (Actor Sivakarthikeyan) ಅಭಿನಯದ ‘ಸೆಯಾನ್’ (Seyan) ಚಿತ್ರತಂಡವನ್ನು ಅಧಿಕೃತವಾಗಿ ಸೇರಿದ್ದಾರೆ. ರಾಜ್ ಬಿ. ಶೆಟ್ಟಿ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ…
-

R Madhavan: ಜಿಡಿಎನ್ ಸಿನಿಮಾ ಟ್ರೈಲರ್ ಔಟ್, ಬಯೋಪಿಕ್ನಲ್ಲಿ ನಟ ಮಾಧವನ್ | | ACTPnews
Last Updated:Jul 05, 2026 3:42 PM IST GDN Trailer: ಆರ್ ಮಾಧವನ್ ಅಭಿನಯಿಸಿದ ಜಿಡಿಎನ್ ಟ್ರೈಲರ್ ರಿಲೀಸ್ ಆಗಿದೆ. ಹೇಗಿದೆ ಈ ಟ್ರೈಲರ್? ಬಯೋಪಿಕ್ನಲ್ಲಿ ಮಿಂಚಿದ ಮ್ಯಾಡಿ. ಮಾಧವನ್ ಆರ್. ಮಾಧವನ್ (Madhavan) ಪ್ರಮುಖ ಪಾತ್ರದಲ್ಲಿ ನಟಿಸಿರುವ ಜಿಡಿಎನ್ ಸಿನಿಮಾದ (GDN Movie) ಟ್ರೈಲರ್ ರಿಲೀಸ್ ಆಗಿದೆ. ಪ್ರಸಿದ್ಧ ಸಂಶೋಧಕ ಜಿಡಿ ನಾಯ್ಡು ಅವರ ಜೀವನವನ್ನು ಆಧರಿಸಿದ ಮುಂಬರುವ ಬಯೋಪಿಕ್ ಟ್ರೈಲರ್ ರಿಲೀಸ್ ಆಗಿದೆ. ಇದೊಂದು ಪರಿಯಾಡಿಕಲ್ ಡ್ರಾಮಾ ಮೂವಿ. ಕೃಷ್ಣಕುಮಾರ್ ರಾಮಕುಮಾರ್ ನಿರ್ದೇಶಿಸಿದ…
-

Ayogya-2 Movie: ಜುಲೈ-8 ರಂದು ‘ಅಣ್ಣ ಬಂದ್ರೆ’ ಸಾಂಗ್ ರಿಲೀಸ್ | | ACTPnews
Last Updated:Jul 05, 2026 3:48 PM IST ಅಯೋಗ್ಯ-2 ಚಿತ್ರದ ‘ಅಣ್ಣ ಬಂದ್ರೆ’ ಹಾಡಿನ ಪ್ರೋಮೋ ಭರ್ಜರಿ ಆಗಿದೆ. ಸತೀಶ್ ನೀನಾಸಂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಅಯೋಗ್ಯ-2 ಹೊಸ ನ್ಯೂಸ್; ಜುಲೈ-8 ರಂದು ಅಣ್ಣ ಬಂದ್ರೆ ಸಾಂಗ್ ರಿಲೀಸ್ ಅಯೋಗ್ಯ-2 ಚಿತ್ರದ (Ayogya-2 Movie) ನಾಯಕ ನಟ ಸತೀಶ್ ನೀನಾಸಂ (Sathish Ninasam) ಒಂದು ಮಾತು ಹೇಳಿದ್ದರು. ಸಾವಿರಾರು ಜನ ಕೆಲಸ ಮಾಡಿರೋ ಒಂದು ಸಾಂಗ್ ಇದೆ.…
Latest News
Search the Archives
Access over the years of investigative journalism and breaking reports
You May Have Missed












