Category: Karnataka
All Karnataka news updates
-

Seasonal Harvest : ಬೆಳೆ, ಬ್ಯಾಂಕ್ ಸಾಲ ಮಾಡಿಲ್ಲ: ನವೀನ ಕೃಷಿ ವಿಧಾನಗಳ ಮೂಲಕ ಕೈತುಂಬಾ ಲಾಭ ಪಡೆಯುತ್ತಿದ್ದಾರೆ 61 ವರ್ಷದ ಈ ರೈತ | Faridkot farmer Kothe Ramsar village of Kotkapura tehsil in Faridkot daily earnings | ವ್ಯಾಪಾರ ಸುದ್ದಿ | ACTPnews
ಭತ್ತದ ಹುಲ್ಲನ್ನು ಅಮೂಲ್ಯವಾದ ಸಂಪನ್ಮೂಲವನ್ನಾಗಿ ಪರಿವರ್ತಿಸಲು ಬಹು ಬೆಳೆ ಕೃಷಿ, ಮಲ್ಚಿಂಗ್ ಸೇರಿದಂತೆ ನವೀನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನೇ ಜೀವಾಳ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಬೆಳೆಗಳಾದ ಗೋಧಿ, ಹೆಚ್ಚಿನ ಮೌಲ್ಯದ ವಾಣಿಜ್ಯ ಬೆಳೆಗಳಾದ ಬೆಳ್ಳುಳ್ಳಿ, ಹೂಕೋಸು, ಟರ್ನಿಪ್ಗಳಂತಹ ತರಕಾರಿಗಳು ಮತ್ತು ಬಾಸ್ಮತಿಗೆ ಉತ್ತಮವಾದ ಜಾರ್ ಕರೇಲಾಗಳ ಸಂಯೋಜನೆಯನ್ನು ಬೆಳೆಸುವ ಮೂಲಕ ದೈನಂದಿನ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ. “ನನಗೆ ಎಂದಿಗೂ ಬ್ಯಾಂಕ್ ಸಾಲ ಅನಿವಾರ್ಯವಾಗಿಲ್ಲ. ಕಠಿಣ ಪರಿಶ್ರಮದಿಂದ ನನ್ನ ಖರ್ಚುಗಳನ್ನು ನಿಭಾಯಿಸಿದ್ದೇನೆ, ಪ್ರತಿದಿನ ಬೆಳೆಯನ್ನು ಮಾರಾಟ ಮಾಡಿ ಮತ್ತು ಪ್ರತಿದಿನ…
-

Recruitment: ನೀವು SSLC ಪಾಸ್ ಮಾಡಿದ್ದೀರಾ? ಈ ಕೌಶಲ್ಯ ನಿಮಗಿದೆಯಾ? ಕೇಂದ್ರ ಸರ್ಕಾರ ಮಾಡುತ್ತಿದೆ ನೇಮಕಾತಿ, 69000 ರೂಪಾಯಿವರೆಗೂ ಸಂಬಳ! | | ACTPnews
Last Updated:May 03, 2026 5:47 PM IST CRPF ಕಾನ್ಸ್ಟೆಬಲ್ ಟೆಕ್ನಿಕಲ್ ಮತ್ತು ಟ್ರೇಡ್ಸ್ಮನ್ 9195 ಹುದ್ದೆಗಳಿಗೆ SSLC ITI ಅರ್ಹರಿಂದ ಅರ್ಜಿ ಆಹ್ವಾನ, ಆನ್ಲೈನ್ ಅರ್ಜಿ ಏಪ್ರಿಲ್ 20 ರಿಂದ ಮೇ 19 ರವರೆಗೆ, ವೇತನ 21700 ರಿಂದ 69100 ನೇಮಕಾತಿ ಬೆಂಗಳೂರು: ನೀವು 10ನೇ ತರಗತಿ ಪಾಸ್ (SSLC) ಆಗಿದ್ದೀರಾ? ITI ಸರ್ಟಿಫಿಕೇಟ್ ಇದೆಯಾ? ಹಾಗಾದರೆ ಈ ಸುದ್ದಿ ನಿಮ್ಮ ಜೀವನವನ್ನೇ ಬದಲಿಸಬಹುದು! ಭಾರತ ಸರ್ಕಾರದ (Central Government) ಅತ್ಯಂತ ಪ್ರತಿಷ್ಠಿತ ಸಂಸ್ಥೆ…
-

Cataracts: ವಯಸ್ಸಾಗುತ್ತಿದ್ದಂತೆ ಕಣ್ಣಿನ ಪೊರೆ ಜಾಸ್ತಿ ಆಗ್ತಿದ್ಯಾ? ನಿರ್ಲಕ್ಷ್ಯ ಬೇಡ, ಈಗ್ಲೇ ಚಿಕಿತ್ಸೆ ಪಡೆಯಿರಿ! | What Are Cataracts? why cataracts cases rising only in elder peoples | ಲೈಫ್ಸ್ಟೈಲ್ | ACTPnews
Last Updated:Nov 21, 2024 10:38 AM IST ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ, ಹೊಸ ಚಿಕಿತ್ಸಾ ವಿಧಾನಗಳನ್ನು ಬಳಸುವ ಮೂಲಕ ಕಣ್ಣಿನ ಪೊರೆ ಸಮಸ್ಯೆಯನ್ನು ಪರಿಶೀಲಿಸಬಹುದು. ಆದಷ್ಟು ಬೇಗ ಸಮಸ್ಯೆ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾದ್ರೆ ಕಣ್ಣಿನ ಪೊರೆ ಸಮಸ್ಯೆಯನ್ನು ಪತ್ತೆ ಹಚ್ಚುವುದು ಹೇಗೆ? ಇದರ ಗುಣಲಕ್ಷಣಗಳೇನು? ಈ ಸಮಸ್ಯೆಗೆ ಪರಿಹಾರಗಳೇನು ಎಂಬುವುದನ್ನು ತಿಳಿಯೋಣ. ಸಾಂದರ್ಭಿಕ ಚಿತ್ರ ವಯಸ್ಸಾಗುತ್ತಿದ್ದಂತೆ ಕೆಲವು ಕಾಯಿಲೆಗಳು (Disease) ಬರುವುದು ಸಹಜ. ಆದರೆ ಎಲ್ಲರಿಗೂ ಒಂದೇ…
-

Zodiac Sign: ಸ್ವಾಭಾವಿಕವಾಗಿ ಯಶಸ್ಸು ಪಡೆಯುವ ಈ ರಾಶಿಯವರು ಶಿಸ್ತಿನ ಸಿಪಾಯಿಗಳಂತೆ! | These five zodiac signs naturally attract success | ಜ್ಯೋತಿಷ್ಯ | ACTPnews
Last Updated:Nov 21, 2024 2:48 PM IST ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿ, ಸಂಬಂಧಗಳು ಮತ್ತು ವೈಯಕ್ತಿಕ ಗುರಿಗಳಲ್ಲಿ ಯಶಸ್ಸನ್ನು ಆಕರ್ಷಿಸಲು ಸಹಾಯ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿವೆ ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಸಾಂದರ್ಭಿಕ ಚಿತ್ರ ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳು (Zodiac Signs) ತಮ್ಮ ವೃತ್ತಿ (Career), ಸಂಬಂಧಗಳು (Relationships) ಮತ್ತು ವೈಯಕ್ತಿಕ ಗುರಿಗಳಲ್ಲಿ (Personal Goals) ಯಶಸ್ಸನ್ನು (Success) ಆಕರ್ಷಿಸುತ್ತವೆ. ಅದು ವ್ಯಕ್ತಿಗಳ ನಿರ್ಣಯ, ವರ್ಚಸ್ಸು ಅಥವಾ…
-

ಟಾಟಾ ಗ್ರೂಪ್ನ 7000 ಕೋಟಿ ಆಫರ್ ರಿಜೆಕ್ಟ್ ಮಾಡಿದ ಮಹಿಳೆ! ಯಾರು ಗೊತ್ತಾ ಈ ಜಯಂತಿ ಚೌಹಾಣ್? | Meet Woman Who Rejected Ratan Tata’s Rs. 7000 Crore Offer, Built Rs. 2300 Crore Company | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರತನ್ ಟಾಟಾ ಟಾಟಾ ಗ್ರೂಪ್ ಆಫರ್ ರಿಜೆಕ್ಟ್ ಮಾಡಿದ ಜಯಂತಿ ಚೌಹಾಣ್ ಇಲ್ಲಿ ನಾವು ಮಾತಾಡ್ತಿರೋದು ಬೇರೆ ಯಾರು ಅಲ್ಲ, ʻಬಿಸ್ಲೇರಿ’ ನೀರು ಬಾಟಲಿ ಕಂಪನಿಯ ಮುಖ್ಯಸ್ಥ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಬಗ್ಗೆ. ಪ್ರಸ್ತುತ ರಮೇಶ್ ಮತ್ತು ಜೈನಾಬ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ ಅವರು ಐಕಾನಿಕ್ ಬಾಟಲ್ ವಾಟರ್ ಬ್ರ್ಯಾಂಡ್ ‘ಬಿಸ್ಲೇರಿ’ ಉಪಾಧ್ಯಕ್ಷರಾಗಿದ್ದಾರೆ. ಬ್ರ್ಯಾಂಡ್ನ ಬೆಳವಣಿಗೆ ಮತ್ತು ನಾವೀನ್ಯತೆಗೆ ಚಾಲನೆ ನೀಡುವಲ್ಲಿ ಜಯಂತಿ ಅತಿದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಟಾಟಾ ಮತ್ತು…
-

Important Update: 5 ತಾಸು ಓಡಾಟ ಬಂದ್, 7 ಕಿಲೋಮೀಟರ್ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 26, 2026 3:19 PM IST ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ ಟ್ರಾಫಿಕ್ ಸಮಸ್ಯೆ ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ…
-

Maharashtra Election: ಫಡ್ನವೀಸ್ ಅಲ್ಲ, ಏಕನಾಥ್ ಶಿಂಧೆಯೇ ಮಹಾರಾಷ್ಟ್ರ ಮುಖ್ಯಮಂತ್ರಿ! ಏನಿದು ಬಿಜೆಪಿ ನಾಯಕರ ಹೊಸ ಲೆಕ್ಕಾಚಾರ? | Not Fadnavis, Eknath Shinde is the Chief Minister of Maharashtra! What is the new calculation of BJP leaders? | Explainers | ACTPnews
Last Updated:Nov 23, 2024 5:25 PM IST ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಏಕನಾಥ್ ಶಿಂಧೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಶಾಸಕರು ಮತ್ತು ಸಂಸದರು ಇಚ್ಛೆಯನ್ನು ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಇನ್ನೊಂದೆಡೆ ದೇವೇಂದ್ರ ಫಡ್ನವೀಸ್ಗೆ ನಾಯಕತ್ವ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಬಿಜೆಪಿ ನಾಯಕರು ಹೇಳಲಾರಂಭಿಸಿದ್ದಾರೆ. ಯಾರಾಗುತ್ತಾರೆ ಮಹಾ ಸಿಎಂ? ಎರಡೂವರೆ ವರ್ಷಗಳ ಹಿಂದೆ ಏಕನಾಥ್ ಶಿಂಧೆ (Eknath Shinde) ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray)…
-

Bengaluru Auto: ಇದು ಆಟೋನಾ? ವಿಮಾನನಾ? ಟಿವಿ, ಫ್ಯಾನ್, ಬುಕ್ಸ್; ಬೆಂಗಳೂರು ಆಟೋ ಸಖತ್ ವೈರಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 6:17 PM IST ಕ್ರಿಯೇಟಿವ್ ಬೆಂಗಳೂರು ಆಟೋ ಡ್ರೈವರ್ ಆಟೋವನ್ನು ಲಗ್ಜರಿ ಲಾಂಜ್ ತರ ಮಾಡಿದ್ದು ವೈರಲ್, ಫ್ಯಾನ್, ಟಿವಿ, ಪುಸ್ತಕ, ಚಾರ್ಜಿಂಗ್ ಸೌಲಭ್ಯ ನೋಡಿ ನೆಟ್ಟಿಗರು ಮೆಚ್ಚುಗೆ, ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗ್ತಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Traffic) ಎಂದರೇ ಟ್ರಾಫಿಕ್ ಸಮಸ್ಯೆ, ಬಗೆ ಬಗೆಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಆದರೆ ಇಲ್ಲೋರ್ವ ಆಟೋ ಚಾಲಕನ (Auto Driver) ಕ್ರಿಯೇಟಿವಿಟಿ…
-

Jharkhand Election: ಜೈಲಿಗೆ ಹೋಗಿ ಬಂದ್ರೂ ಗೆದ್ದು ಬೀಗಿದ ಹೇಮಂತ್ ಸೋರೆನ್, ಜಾರ್ಖಂಡ್ ಗೆಲುವಿನ ಹಿಂದಿದೆ ಈ 5 ಕಾರಣ! | What are the 5 things behind Hemant Soren’s victory despite going to jail? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 23, 2024 7:48 PM IST ಮಹಿಳಾ ಮತದಾರರು ಈ ಬಾರಿ ಶೇಕಡ 4 ರಷ್ಟು ಹೆಚ್ಚು ಮತ ಚಲಾಯಿಸಿದ್ದಾರೆ. ಆದ್ದರಿಂದ ಇವರ ಮತಗಳು ಜೆಎಂಎಂ ಅಭ್ಯರ್ಥಿಗಳ ಭವಿಷ್ಯಕ್ಕೆ ನಿರ್ಣಾಯಕವಾಗಿ ಕೊಡುಗೆ ನೀಡಿದಂತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಜಾರ್ಖಂಡ್ನಲ್ಲಿ (Jharkhand) ಜಾರ್ಖಂಡ್ ಮುಕ್ತಿ ಮೋರ್ಚಾ (Jharkhand Mukti Morcha) ನೇತೃತ್ವದ ಇಂಡಿ ಮೈತ್ರಿಕೂಟದ (Ind alliance) ಭರ್ಜರಿ ಗೆಲುವಿನ ನಂತರ ಮುಖ್ಯಮಂತ್ರಿ ಹೇಮಂತ್ ಸೊರೆನ್ (Chief Minister Hemant Soren) ಅವರ ಪುನರಾಗಮನದಿಂದ…
Latest News
Search the Archives
Access over the years of investigative journalism and breaking reports
You May Have Missed













