Author: Sanga
-

Actor Darshan: ದರ್ಶನ್ಗೆ ಕಂಟಕವಾಗುತ್ತಾ ‘ಸಾಕ್ಷಿ’ ಬೆದರಿಕೆ? ಒಬ್ಬರಲ್ಲ ಕಾರಿನಲ್ಲಿ ಬಂದು ಈ ನಾಲ್ವರು ಕೊಟ್ರು ವಾರ್ನಿಂಗ್! FIRನಲ್ಲಿದೆ ಸ್ಫೋಟಕ ಮಾಹಿತಿ | | ACTPnews
Last Updated:Jul 03, 2026 6:40 AM IST FIRನಲ್ಲಿ ಉಲ್ಲೇಖವಾದ ಕಂಪ್ಲೀಟ್ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದ್ದು, ಬೆದರಿಕೆ ಹಾಕಿದ್ದು, ಒಬ್ಬರಲ್ಲ ನಾಲ್ವರು ಅನ್ನೋ ವಿಚಾರ ಬಯಲಾಗಿದೆ. ಯಾರೆಲ್ಲಾ ಸಾಕ್ಷಿ ಸಂದೀಪ್ನನ್ನು ಮೀಟ್ ಮಾಡಿದ್ರು? News18 ಬೆಂಗಳೂರು (ಜು.03): ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದಲ್ಲೇ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾ ಗೌಡ ಜೈಲು ಸೇರುವಂತಾಗಿದೆ. ಬೇಲ್ ಸಿಗದೆ ದರ್ಶನ್ (Darshan) ಜೈಲಿನಲ್ಲೇ ದಿನದೂಡುವಂತಾಗಿದೆ. ಇದರ ನಡುವೆ…
-

OTT Series: ಸಮುದ್ರ ತೀರದ ಪವರ್ ಗೇಮ್! ಒಟಿಟಿಗೆ ಬಂದಿದೆ ಹೊಸ ಕ್ರೈಂ ಥ್ರಿಲ್ಲರ್ ಸಿರೀಸ್ | | ACTPnews
Last Updated:Jul 03, 2026 7:32 AM IST OTT Series: ಈ ವೀಕೆಂಡ್ಗೆ ಯಾವ ಸಿರೀಸ್ ನೋಡೋದು ಅಂತ ಯೋಚಿಸ್ತಾ ಇರೋರಿಗೆ ಬೆಸ್ಟ್ ಸಜೆಷನ್ ಒಂದು ಇಲ್ಲಿದೆ. ಬಂದರು ಪ್ರದೇಶದ ಪವರ್ ಗೇಮ್ ತೋರಿಸೋ ಕ್ರೈಂ ಥ್ರಿಲ್ಲರ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಒಟಿಟಿ ಐಶ್ವರ್ಯಾ ರಾಜೇಶ್ (Aishwarya Rajesh) ನಾಯಕಿಯಾಗಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಲೇ ಕೆಲವು ಪ್ರಾಯೋಗಿಕ ಪಾತ್ರಗಳನ್ನು ಸಹ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ರಾಜೇಶ್ ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಸೆಲೆಕ್ಟಿವ್ ಆಗಿರುತ್ತಾರೆ.…
-

India Pakistan: ಪಾಕಿಸ್ತಾನದಲ್ಲಿ ಎಷ್ಟು ಭಾರತೀಯರು ಜೈಲಿನಲ್ಲಿದ್ದಾರೆ? ಪಟ್ಟಿ ನೋಡಿದ್ರೆ ಶಾಕ್ ಆಗ್ತೀರಾ / India-Pakistan: How Many Indians Are in Pakistani Jails? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 8:40 AM IST ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ರಾಜತಾಂತ್ರಿಕ ಸಂಪ್ರದಾಯವನ್ನು ಅನುಸರಿಸಿ ಪರಸ್ಪರರ ಕಸ್ಟಡಿಯಲ್ಲಿರುವ ಕೈದಿಗಳ ಪಟ್ಟಿಯನ್ನು ಹಂಚಿಕೊಂಡಿವೆ. ಹಾಗಾದ್ರೆ ಪಾಕಿಸ್ತಾನದಲ್ಲಿ ಎಷ್ಟು ಭಾರತೀಯರು ಜೈಲಿನಲ್ಲಿದ್ದಾರೆ? ಲಿಸ್ಟ್ ಇಲ್ಲಿದೆ ನೋಡಿ. ಎಷ್ಟು ಭಾರತೀಯರು ಜೈಲಿನಲ್ಲಿದ್ದಾರೆ? ಭಾರತ ಮತ್ತು ಪಾಕಿಸ್ತಾನ (India Pakistan) ತಮ್ಮ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಅನುಸರಿಸುತ್ತಾ ತಮ್ಮ ದೇಶಗಳಲ್ಲಿ ಬಂಧಿತರಾಗಿರುವ ಕೈದಿಗಳ (Prisoners) ಪಟ್ಟಿಯನ್ನು ಹಂಚಿಕೊಂಡಿವೆ. ಪ್ರತಿ ಆರು ತಿಂಗಳಿಗೊಮ್ಮೆ ಹಂಚಿಕೊಳ್ಳಲಾಗುವ ಈ ಪಟ್ಟಿಯಲ್ಲಿ ಪರಸ್ಪರ ಬಂಧನದಲ್ಲಿರುವ…
-

Graamaayana: ವಿನಯ್ ರಾಜ್ಕುಮಾರ್ ಬಳಿ ಕ್ಷಮೆ ಕೇಳಿದ್ಯಾಕೆ ಅಪರ್ಣಾ? ದೊಡ್ಮನೆ ಮೊಮ್ಮಗನ ಭಾವುಕ ಮಾತು | | ACTPnews
Last Updated:Jul 03, 2026 10:13 PM IST ನಾಯಕ ನಟ ವಿನಯ್ ರಾಜ್ಕುಮಾರ್ (Vinay Rajkumar) ತಮ್ಮ ಮತ್ತು ಅಪರ್ಣಾ ಅವರ ಒಂದು ಘಟನೆಯನ್ನು ಹೇಳಿಕೊಂಡಿದ್ದಾರೆ. ಆ ದಿನವನ್ನ ನೆನಪು ಮಾಡಿಕೊಂಡು ಭಾವುಕರಾಗಿದ್ದಾರೆ. ವಿನಯ್ ರಾಜ್ಕುಮಾರ್ ಗೆ ಅಪರ್ಣಾ ಮತ್ತೆ ಮತ್ತೆ ಕ್ಷಮೆ ಕೇಳಿದ್ಯಾಕೆ? ಗ್ರಾಮಾಯಣ ಚಿತ್ರ (Graamaayana Movie) ರೆಡಿ ಆಗಿದೆ. ರಿಲೀಸ್ಗೂ ಸಜ್ಜಾಗುತ್ತಿದೆ. ಜುಲೈ-3 ರಂದು ಈ ಚಿತ್ರ ತೆರೆ ಕಾಣುತ್ತಿದೆ. ಸಿನಿಮಾ ಪ್ರಚಾಕ್ಕಾಗಿ ವಿನಯ್ ರಾಜಕುಮಾರ್ ಹಾಗೂ ನಾಯಕಿ ಮೇಘಾ ಶೆಟ್ಟಿ…
-

Khamenei Funeral: ಇಂದಿನಿಂದ ಖಮೇನಿ ಅಂತ್ಯಕ್ರಿಯೆ ವಿಧಿ ಪ್ರಾರಂಭ, ಅಪ್ಪನ ಕಾರ್ಯದಲ್ಲಿ ಮಗನೇ ಭಾಗಿಯಾಗಲ್ವಾ? / Khamenei Funeral: Final Rites Begin Today | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 9:41 AM IST ಇರಾನ್ನ ದಿವಂಗತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ವಿಧಿಗಳು ಇಂದು ಪ್ರಾರಂಭವಾಗುತ್ತವೆ. ಟೆಹ್ರಾನ್ನಿಂದ ಮಶಾದ್ಗೆ ಹಲವಾರು ದಿನಗಳ ಕಾಲ ನಡೆಯುವ ಮೆರವಣಿಗೆಯನ್ನು ಜಗತ್ತು ವೀಕ್ಷಿಸಲಿದೆ. ಆದರೆ ಈ ಕಾರ್ಯಕ್ಕೆ ಮೊಜ್ತಾಬಾ ಖಮೇನಿ ಬರುವುದೇ ಬಹುತೇಕ ಡೌಟ್ ಆಗಿದೆ. ತಂದೆ ಅಂತ್ಯಕ್ರಿಯೆಗೆ ಭಾಗಿಯಾಗಲ್ವಾ ಮಗ? ಇರಾನ್ನ ಅತ್ಯಂತ ಗೌರವಾನ್ವಿತ ನಾಯಕ ದಿವಂಗತ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei ) ಅವರ ಅಂತಿಮ…
-

IND vs ENG: ಇದು ಐಪಿಎಲ್ ಅಲ್ಲ, ಇಂಗ್ಲೆಂಡ್ನಲ್ಲಿ ಆಡುವುದು ಆತನಿಗೆ ಅಷ್ಟು ಸುಲಭವಲ್ಲ! ಭಾರತದ ಆಟಗಾರನ ಬಗ್ಗೆ ಕರ್ರನ್ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:Jul 03, 2026 11:14 PM IST ಚೆಸ್ಟರ್-ಲೆ-ಸ್ಟ್ರೀಟ್ನಲ್ಲಿ ನಡೆದ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು, ಭಾರತ ಆ ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು. ಪಂದ್ಯ ಫಲಿತಾಂಶರಹಿತವಾಗಿ ಕೊನೆಗೊಂಡರೂ, 15 ವರ್ಷದ ಆಟಗಾರನ ಬಗ್ಗೆ ಕುತೂಹಲ ಮತ್ತು ಚರ್ಚೆ ಕ್ರಿಕೆಟ್ ವಲಯಗಳಲ್ಲಿ ಬೆಳೆಯುತ್ತಲೇ ಇದೆ. ಇಂಗ್ಲೆಂಡ್ ತಂಡ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟಿ20ಐ ಮ್ಯಾಂಚೆಸ್ಟರ್ನಲ್ಲಿ ಶನಿವಾರ ನಡೆಯಲಿದ್ದು, ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರನ್…
-

Shiva Rajkumar: ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್! | | ACTPnews
Last Updated:Jul 03, 2026 11:24 PM IST ಘೋಸ್ಟ್ ಡೈರೆಕ್ಟರ್ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. ಶಿವಣ್ಣನ ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದ ವಿಶೇಷ ಪ್ರೋಮೋ ಬಿಡ್ತಿದ್ದಾರೆ. ಈ ವಿಷಯವನ್ನ ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್ ಕನ್ನಡದ ಘೋಸ್ಟ್ ಚಿತ್ರದ (Ghost Movie) ಡೈರೆಕ್ಟರ್ ಶ್ರೀನಿ (Director Srini) ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-12 ರಂದು ಸ್ಪೆಷಲ್ ಪ್ರೋಮೋ…
-

Solar Storm: ಸೂರ್ಯನ ಮೇಲೆ ಅತ್ಯಂತ ಭಯಾನಕ ಸ್ಫೋಟ, ಅಪಾಯದಲ್ಲಿದ್ಯಾ ಭೂಮಿ? ವಿಜ್ಞಾನಿಗಳಿಂದ ಗಂಭೀರ ವಾರ್ನಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 03, 2026 9:52 AM IST ಜುಲೈ 1 ರಂದು ಸೂರ್ಯನಿಂದ ಅತ್ಯಂತ ಅಪಾಯಕಾರಿ ‘X-ಕ್ಲಾಸ್’ ಸೌರ ಚಂಡಮಾರುತ. ಮೊಬೈಲ್, ಇಂಟರ್ನೆಟ್, ವಿದ್ಯುತ್ ಕಡಿತದ ಭೀತಿ. ಸೂರ್ಯನ ‘ಹೃದಯ ಬಡಿತ’ ಹೆಚ್ಚಳ, ಅಪಾಯದ ಮುನ್ಸೂಚನೆ. ಸಾಂದರ್ಭಿಕ ಚಿತ್ರ ಸೂರ್ಯ ಪ್ರಸ್ತುತ ಕೋಪದಿಂದ ಕುದಿಯುತ್ತಿದ್ದಾನೆ. ಅದರ ಮೇಲ್ಮೈ ವಿನಾಶಕಾರಿ ಸ್ಫೋಟಗಳನ್ನು ಅನುಭವಿಸುತ್ತಿದೆ. ವಿಜ್ಞಾನಿಗಳ ಪ್ರಕಾರ, ಜುಲೈ 1 ರ ರಾತ್ರಿ, ಸೂರ್ಯ ಇದುವರೆಗೆ ದಾಖಲಾದ ಅತ್ಯಂತ ಅಪಾಯಕಾರಿ ಮತ್ತು ವಿನಾಶಕಾರಿ “X-ಕ್ಲಾಸ್” ಸೌರ ಚಂಡಮಾರುತವನ್ನು ಅನುಭವಿಸಿದೆ.…
-

Vaibhav Sooryavanshi: ವೈಭವ್ ಸೂರ್ಯವಂಶಿ ಪದಾರ್ಪಣೆ ವಿಳಂಬ! ಟೀಕೆಗಳ ನಂತರ ಮೌನ ಮುರಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews
Last Updated:Jul 03, 2026 10:32 PM IST ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಂಡದಲ್ಲಿರುವ ಹಿರಿಯ ಆಟಗಾರರಿಗೆ ಆದ್ಯತೆ ನೀಡುತ್ತಿದೆ. ಪರಿಣಾಮವಾಗಿ ವೈಭವ್ ಅವರನ್ನು ಬೆಂಚ್ನಲ್ಲಿ ಕಾಯಿಸುತ್ತಿದೆ. ಆದರೆ ವೈಭವ್ ಸೂರ್ಯವಂಶಿ ಪದಾರ್ಪಣೆ ವಿಷಯವು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆ ವಿಷಯವಾಗಿದೆ. ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಹದಿಹರೆಯದ ಸೆನ್ಸೇಶನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ಕ್ರಿಕೆಟ್ ಜಗತ್ತು ಕಾತುರದಿಂದ ಕಾಯುತ್ತಿದೆ. ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ (India vs England)…
-

Aryavardhan Guruji: ಆರ್ಯವರ್ಧನ್ ಗುರೂಜಿ ವಿರುದ್ಧ ದೂರು! ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ರಿಂದ ಬುಲಾವ್! ಅಷ್ಟಕ್ಕೂ ಆಗಿದ್ದೇನು? | | ACTPnews
Last Updated:Jul 03, 2026 10:30 PM IST ಜ್ಯೋತಿಷಿ ಆರ್ಯವರ್ಧನ್ ಗುರೂಜಿ (Aryavardhan Guruji) ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ, ಅವರ ವಿರುದ್ಧ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜ್ಯೋತಿಷಿ ಆರ್ಯವರ್ಧನ್ ಗುರೂಜಿ ಜ್ಯೋತಿಷಿ ಆರ್ಯವರ್ಧನ್ ಗುರೂಜಿ (Aryavardhan Guruji) ಇದೀಗ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಲಕ್ಷ್ಮೀ ದೇವಿ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
Latest News
Search the Archives
Access over the years of investigative journalism and breaking reports
You May Have Missed












