Author: Sanga
-

Ayodhya Ram Mandir Scam: ಅಯೋಧ್ಯೆ ಹುಂಡಿ ಹಗರಣದಲ್ಲಿ ಚಂಪತ್ ರಾಯ್ಗೆ ಕ್ಲೀನ್ಚಿಟ್ ಕೊಟ್ಟ SIT! ತಪ್ಪಿತಸ್ಥರೆಂದು ಸಾಬೀತಾದ 8 ಜನ ಇವರೇ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 3:45 PM IST ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ದುರುಪಯೋಗದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದ್ದು, ತನಿಖೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ. News18 ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ (Ayodhya Ram Mandir Scam Case) ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡ (SIT) ರಾಮ…
-

IND vs SL: ಶ್ರೀಲಂಕಾಗೆ 372 ರನ್ಗಳ ಗುರಿ ನೀಡಿದ ಭಾರತ! ಗಾಲೆ ಮೈದಾನದ ಗರಿಷ್ಠ ಚೇಸ್ ಎಷ್ಟಿದೆ? ಇಲ್ಲಿದೆ ಟಾಪ್ 5 ಚೇಸ್ ಲಿಸ್ಟ್ | ಕ್ರೀಡಾ ಸುದ್ದಿ | ACTPnews
Last Updated:Aug 18, 2026 3:47 PM IST ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗಧಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ. ಪಡಿಕ್ಕಲ್-ರಾಹುಲ್ (ಸಾಂದರ್ಬಿಕ ಚಿತ್ರ) ಗಾಲೆ ಕ್ರೀಡಾಂಗಣದಲ್ಲಿ (Galle International Stadium) ನಡೆಯುತ್ತಿರುವ ಶ್ರೀಲಂಕಾ (India vs Sri Lanka) ವಿರುದ್ಧದ 2 ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಕೇವಲ 193 ರನ್ಗಳಿಗೆ ಆಲೌಟ್ ಆಗಿದೆ.…
-

Darshan Case: ದಾಸನಿಗೆ ಸಿಕ್ತು ಸಣ್ಣ ರಿಲೀಫ್! ಪ್ರಾಸಿಕ್ಯೂಷನ್ಗೆ ಹಿನ್ನಡೆ | Renukaswamuy darshan case plea by procecution rejected by court | | ACTPnews
Last Updated:Aug 18, 2026 3:36 PM IST Darshan Case: ರತ್ನಪ್ರಭಾ ಅವರನ್ನು ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸುವ ಅರ್ಜಿ ಸಂಬಂಧ ಇಂದು ಆದೇಶ ಹೊರಬಿದ್ದಿದ್ದು, ದರ್ಶನ್ಗೆ ಸಣ್ಣ ರಿಲೀಫ್ ಸಿಕ್ಕಿದೆ. ಪ್ರಸನ್ನ ಕುಮಾರ್-ದರ್ಶನ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ರತ್ನಪ್ರಭಾ (Rathnaprabha) ಪಾಟಿಸವಾಲು (Cross Examination) ಕೋರಿದ್ದ ಅರ್ಜಿ ವಜಾ ಆಗಿದೆ. ರತ್ನಪ್ರಭಾ ಪಾಟಿಸವಾಲು ಮಾಡುವ ಅವಕಾಶ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು (Plea) ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ವಜಾ ಮಾಡಿದೆ.…
-

Imran Khan: ಇಮ್ರಾನ್ ಖಾನ್ಗೆ ಸುಪ್ರೀಂ ಕೋರ್ಟ್ನಿಂದ ದೊಡ್ಡ ರಿಲೀಫ್! ಇದೊಂದು ಕಾರಣಕ್ಕೆ ಜೈಲಿನಿಂದ ರಿಲೀಸ್ / Imran Khan Gets Major Relief From the Supreme Court! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 3:10 PM IST ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಸ್ತುತ ಪಾಕಿಸ್ತಾನದ ಅಡಿಯಾಲ ಜೈಲಿನಲ್ಲಿದ್ದಾರೆ. ಆದರೆ ಅವರಿಗೆ ಈಗ ಸುಪ್ರೀಂ ಕೋರ್ಟ್ನಿಂದ ಗಮನಾರ್ಹ ಪರಿಹಾರ ಸಿಕ್ಕಿದೆ. ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಚಿಕಿತ್ಸೆಗಾಗಿ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿದೆ. ಇಮ್ರಾನ್ ಖಾನ್ಗೆ ಬಿಗ್ ರಿಲೀಫ್! ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ (Supreme Court) ಬಿಗ್…
-

IND vs SL: 2ನೇ ಇನ್ನಿಂಗ್ಸ್ನಲ್ಲಿ ಭಾರತ ಮಹಾಪತನ, ಕೇವಲ 193ಕ್ಕೆ ಆಲೌಟ್! ಭಾರತ ಶ್ರೀಲಂಕಾಗೆ ನೀಡಿದ ಗುರಿ ಎಷ್ಟು? | ಕ್ರೀಡಾ ಸುದ್ದಿ | ACTPnews
Last Updated:Aug 18, 2026 2:49 PM IST ಗಾಲೆ ಆಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಐತಿಹಾಸಿಕ 600ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಕೇವಲ 193 ರನ್ಗಳಿಗೆ ಆಲೌಟ್ ಆಗಿದೆ. ರಿಷಭ್ ಪಂತ್ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಐತಿಹಾಸಿಕ 600ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ ಕೇವಲ 193 ರನ್ಗಳಿಗೆ ಆಲೌಟ್ ಆಗಿದೆ. ಆದರೂ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ…
-

Anupama Gowda: ಈ ಒಂದು ಕಾರಣಕ್ಕಾಗಿ ನಿರೂಪಣೆಗೆ ಗುಡ್ ಬೈ ಹೇಳಿದ ಅನುಪಮಾ ಗೌಡ | | ACTPnews
Last Updated:Aug 18, 2026 2:13 PM IST ಅನುಪಮಾ ಗೌಡ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಹೊಸದನ್ನ ಎಕ್ಸಪ್ಲೋರ್ ಮಾಡಲು ರೆಡಿ ಆಗಿದ್ದಾರೆ. ನಿರೂಪಣೆ ಬಿಟ್ಟರು ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗಿರ್ತಿನಿ ಅಂತಲೂ ಹೇಳಿಕೊಂಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ. ನಿರೂಪಣೆಗೆ ಗುಡ್ ಬೈ ಹೇಳಿದ ಅನುಪಮಾ ಗೌಡ; ಕಾರಣ ಏನ್ ಗೊತ್ತಾ? ಅನುಪಮಾ ಗೌಡ (Anupama Gowda) ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಕೊನೆಯ ಶೋ ಪೂರ್ಣ ಮಾಡ್ಲಿಲ್ಲ ಅನ್ನುವ ನೋವು ಇದೆ. 2026…
-

BJP: ಉತ್ತರ ಪ್ರದೇಶದ ಉಸ್ತುವಾರಿ ತಾವ್ಡೆಗೆ, ಪಂಜಾಬ್ನ ಉಸ್ತುವಾರಿ ಸತೀಶ್ ಪೂನಿಯಾ ಹೆಗಲಿಗೆ: ಚುನಾವಣೆ ಗೆಲುವಿಗೆ ದಾಳ ಉರುಳಿಸಿದ ಬಿಜೆಪಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 1:27 PM IST ವಾಸ್ತವವಾಗಿ, ಬಿಜೆಪಿಯಲ್ಲಿ ರಾಜ್ಯ ಉಸ್ತುವಾರಿಯ ಪಾತ್ರ ನಿರ್ಣಾಯಕವಾಗಿದೆ. ಅವರು ಕೇಂದ್ರ ನಾಯಕತ್ವ ಮತ್ತು ರಾಜ್ಯ ಸಂಘಟನೆಯ ನಡುವೆ ಸಮನ್ವಯ ಸಾಧಿಸುತ್ತಾರೆ. ಸಂಘಟನೆಯನ್ನು ವಿಸ್ತರಿಸುವುದು, ನಾಯಕರು ಮತ್ತು ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸುವುದು ಮತ್ತು ಚುನಾವಣಾ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಬಿಜೆಪಿ ನವದೆಹಲಿ(ಆ.18): ಭಾರತೀಯ ಜನತಾ ಪಕ್ಷದ ಚುನಾವಣಾ ಕಾರ್ಯ ಆರಂಭವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಮೂರು ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಿಸಿದೆ. ವಿನೋದ್…
-

Darshan Case: ಪವಿತ್ರಾ ಗೌಡಗೆ ಲೋ ಬಿಪಿ! ಮಹತ್ವದ ಆದೇಶ ದಿನವೇ ವಿಚಾರಣೆಗೆ ಗೈರು | Renukaswamy Darshan case pavithra gowda suffering from low bp what happened | | ACTPnews
Last Updated:Aug 18, 2026 1:06 PM IST Darshan Case: ಮಹತ್ವದ ಆದೇಶ ಹೊರಬೀಳುವ ಸಾಧ್ಯತೆ ಇರುವ ದಿನವೇ ಪವಿತ್ರಾ ಗೌಡಗೆ ಅನಾರೋಗ್ಯ! ದಿಢೀರ್ ಹುಷಾರು ತಪ್ಪಿದ್ರಾ? ಈಗ ಹೇಗಿದ್ದಾರೆ? ಪವಿತ್ರಾ ಗೌಡ ದರ್ಶನ್ ಅಂಡ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್ಗೆ ಕಳುಹಿಸಿರುವ ಕೋರ್ಟ್ ಅರ್ಜಿಯಲ್ಲಿನ ಅಂಶಗಳ ಬಗ್ಗೆ…
-

Paper Leak Case: ಪ್ರಶ್ನೆ ಪತ್ರಿಕೆ ಸೋರಿಕೆ ಅಪರಾಧಿಗಳ ಆಸ್ತಿ ಮುಟ್ಟುಗೋಲು ವಿಚಾರ; ಕೇಂದ್ರ-ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನೋಟಿಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 18, 2026 1:05 PM IST ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. News18 ನವದೆಹಲಿ: ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ (Paper Leak Cases) ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳು ಮತ್ತು ಅವರ ಕುಟುಂಬ ಸದಸ್ಯರ ಚರಾಸ್ತಿ ಮತ್ತು ಸ್ಥಿರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ…
-

Kichcha Sudeep: ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್! ವಿಡಿಯೋ ಫುಲ್ ವೈರಲ್ | | ACTPnews
Last Updated:Aug 18, 2026 12:45 PM IST ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರಿಗಾಗಿ ‘ಕಾಂತ’ ಹಾಡನ್ನ ಹಾಡಿದ್ದಾರೆ. ಈ ಹಿಂದೆ ಒಮ್ಮೆ ಹಾಡಿದ್ದರು. ಆಗಲೂ ವಿಡಿಯೋ ವೈರಲ್ ಆಗಿತ್ತು. ಈಗಲೂ ಈ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್; ವಿಡಿಯೋ ಫುಲ್ ವೈರಲ್! ಕಿಚ್ಚ ಸುದೀಪ್ (Kichcha Sudeepa) ಮತ್ತೆ ‘ಕಾಂತ’ ಹಾಡು (Kaantha Song) ಹಾಡಿದ್ದಾರೆ. ಪತ್ನಿ ಪ್ರಿಯಾಗೋಸ್ಕರವೇ…
Latest News
Search the Archives
Access over the years of investigative journalism and breaking reports
You May Have Missed













