Author: Sanga
-

Karavali Movie: ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್; ಕಂಬಳದ ರೋಷಾಗ್ನಿ ಹಾಡು ಬರೆದ ಸಿಂಗಾರ ಸಿರಿಯೇ ರೈಟರ್! | | ACTPnews
Last Updated:Jul 16, 2026 8:25 AM IST ಕರಾವಳಿ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಇದು ಕಂಬಳದ ರೋಷಾಗ್ನಿಯನ್ನ ಕಟ್ಟಿಕೊಂಡುತ್ತದೆ. ಅದಕ್ಕೇನೆ ಇದನ್ನ Rage of Kambala ಅಂತಲೇ ಕರೆದಿದ್ದಾರೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಇದನ್ನ ಬರೆದಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಕರಾವಳಿ ಚಿತ್ರಕ್ಕೆ ಕಾಂತಾರ ಪ್ರಮೋದ್ ಮರವಂತೆ ಟಚ್! ಕರಾವಳಿ ಸಿನಿಮಾದ (Karavali Movie) ಮತ್ತೊಂದು ಹಾಡು ರಿಲೀಸ್ (Song Release) ಆಗಿದೆ. ಇದರಲ್ಲಿ ಒಂದು ಪವರ್…
-

Nayanthara: ರಾಮ್ ಚರಣ್ RC17ಗೆ ನಯನತಾರಾ ಎಂಟ್ರಿ? ಸುಕುಮಾರ್ ಸಿನಿಮಾದಲ್ಲಿ ಪವರ್ಫುಲ್ ಪಾತ್ರ! | | ACTPnews
Last Updated:Jul 16, 2026 9:52 AM IST ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara) ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವ ಸುದ್ದಿ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಾಮ್ ಚರಣ್ ರಂಗಸ್ಥಳಂ (Rangasthalam) ಚಿತ್ರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಾಮ್ ಚರಣ್ (Ram Charan) ಮತ್ತು ನಿರ್ದೇಶಕ ಸುಕುಮಾರ್ (Director Sukumar) ಜೋಡಿ ಮತ್ತೊಮ್ಮೆ ಒಂದಾಗುತ್ತಿರುವುದು ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಜೋಡಿಯ ಬಹುನಿರೀಕ್ಷಿತ…
-

Fauzi Movie: ಪ್ರಭಾಸ್ ಅಭಿನಯದ ಫೌಜಿ ಚಿತ್ರದ ರಿಲೀಸ್ ಡೇಟ್ ಫಿಕ್ಸ್! ಡಾರ್ಲಿಂಗ್ ಅಬ್ಬರ ಶುರು | | ACTPnews
ಫೌಜಿ ರಿಲೀಸ್ ಡೇಟ್ ಅನೌನ್ಸ್ ಫೌಜಿ ಚಿತ್ರ ದಸರ ಹಬ್ಬಕ್ಕೆ ರಿಲೀಸ್ ಆಗ್ತದೆ ಅನ್ನುವ ಸುದ್ದಿ ಇತ್ತು. ಇಲ್ಲವೆ ಆಗಸ್ಟ್ ತಿಂಗಳಲ್ಲಿ ಪಕ್ಕಾ ಅನ್ನೋ ಮಾತು ಇತ್ತು. ಆದರೆ, ಇದೀಗ ಹೊಸ ಡೇಟ್ ಒಂದು ರಿವೀಲ್ ಆಗಿದೆ. ಫೌಜಿ ರಿಲೀಸ್ ಡೇಟ್ ಅನೌನ್ಸ್ ಈ ಚಿತ್ರ 2026 ಡಿಸೆಂಬರ್ ಅಲ್ಲಿಯೇ ರಿಲೀಸ್ ಆಗುತ್ತಿದೆ. ಇದನ್ನ ನಟ ಪ್ರಭಾಸ್ ರಿವೀಲ್ ಮಾಡಿದ್ದಾರೆ. ಈ ವಿಷಯ ಹೇಳುವ ಒಂದು ಪೋಸ್ಟರ್ ಅನ್ನ ಸ್ವತಃ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಮ್ ಅಲ್ಲಿ ಹಂಚಿಕೊಂಡಿದ್ದಾರೆ.…
-

Teacher Misconduct: ಬ್ಯಾಗ್ನಲ್ಲಿದ್ದ ₹500 ರೂಪಾಯಿ ಮಾಯ! ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಹುಡುಕಾಡಿದ ಶಿಕ್ಷಕಿ ವಿರುದ್ಧ ಆಕ್ರೋಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 16, 2026 12:33 PM IST ಶಿಕ್ಷಕಿ ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ 500 ರೂಪಾಯಿಗಳು ಇದೆಯೇ ಎಂದು ಅನುಮಾನ ಪಟ್ಟ ಘಟನೆಯಿಂದ ವಿದ್ಯಾರ್ಥಿಗಳು ತೀವ್ರ ಮುಜುಗರಕ್ಕೊಳಗಾದರು. ಈ ವಿಷಯವನ್ನು ಮಕ್ಕಳು ಮನೆಗೆ ತೆರಳಿ ತಿಳಿಸಿದಾಗ ಈ ಘಟನೆಯ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂದರ್ಭಿಕ AI ಚಿತ್ರ Teacher Misconduct with Girls: 500 ರೂಪಾಯಿ ಹಣವನ್ನು ಕಳೆದುಕೊಂಡ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರ ಮೇಲೆ ಅನುಮಾನಪಟ್ಟು ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿರುವ ನಾಚಿಕೆಗೇಡಿನ ಘಟನೆ ರಾಜಸ್ಥಾನದಲ್ಲಿ…
-

Vijayalakshmi: ಚಾಮುಂಡೇಶ್ವರಿ ದರ್ಶನಕ್ಕೆ ಬಂದ ವಿಜಯಲಕ್ಷ್ಮಿ, ಅಳಿಯನ ಜೊತೆ ಬಂದ ದರ್ಶನ್ ಪತ್ನಿ | Vijayalakshmi darshan visits Chamundeshwari temple mysore | | ACTPnews
Last Updated:Jul 17, 2026 10:04 AM IST Vijayalakshmi: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಆಷಾಢದ ಮೊದಲ ಶುಕ್ರವಾರ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಟಿ ಮಾಳವಿಕಾ, ಅನುಷಾ ರೈ ಅವರೂ ಭೇಟಿ ಕೊಟ್ಟಿದ್ದಾರೆ. ವಿಜಯಲಕ್ಷ್ಮಿ ದರ್ಶನ್ ನಟ ದರ್ಶನ್ (Darshan) ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದಲ್ಲಿ ಜೈಲಿನಲ್ಲಿದ್ದರೆ ಇತ್ತ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರು ದೇವರು, ದೇವಸ್ಥಾನ ಅಂತ ಗಂಡನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಆಷಾಢದ ಮೊದಲ ಶುಕ್ರವಾರ ಆಗಿರುವ ಜುಲೈ…
-

Cabinet Ministers: ದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ, ಇಂದೇ ಫೈನಲ್ ಆಗ್ತಾರಾ ಮಿನಿಸ್ಟರ್ಸ್? | | ACTPnews
Last Updated:Jul 16, 2026 12:40 PM IST ಇಂದು ನವದೆಹಲಿಯಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಇಂದೇ ಫೈನಲ್ ಆಗ್ತಾರಾ ಮಿನಿಸ್ಟರ್ಸ್? ನವದೆಹಲಿ: ಬಹಳ ದಿನದಿಂದ ಕಾಯುತ್ತಿದ್ದ ಸಚಿವ ಸಂಪುಟ (Cabinet Ministers) ವಿಸ್ತರಣೆ ಇದೀಗ ಮಹತ್ವದ ಹಂತ ತಲುಪಿದೆ. ಇಂದು ಕರ್ನಾಟಕ ರಾಜಕೀಯಕ್ಕೆ ಮಹತ್ವದ ದಿನವಾಗಿದೆ ಎಂದು…
-

Vanditha Rajkumar: ಅಪ್ಪನ ಆಸೆ ನೆರವೇರಿಸಿದ ಮಗಳು! ಅಪ್ಪು ಮಗಳ ನುಕಾಸ್ ಕೆಫೆ ಶುರು | | ACTPnews
Last Updated:Jul 17, 2026 11:56 AM IST Vanditha Rajkumar: ಅಪ್ಪು ಮಗಳು ವಂದಿತಾ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ನುಕಾಸ್ ಕೆಫೆ ಎನ್ನುವ ಇಲ್ಲಿ ಏನೇನಿದೆ? ವಂದಿತಾ ಸಿನಿಮಾ (Cinema) ಸ್ಟಾರ್ಗಳ ಮಕ್ಕಳು ಸಿನಿಮಾಗೆ ಬರಬೇಕು, ಬಣ್ಣದ ಲೋಕದಲ್ಲಿ ಸ್ಟಾರ್ ಪ್ರಾಬಲ್ಯ, ಬಣ್ಣದ ಲೋಕದ ಲೆಗಸಿ ಬಿಟ್ಟು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಪುತ್ರಿ ವಂದಿತಾ ರಾಜ್ಕುಮಾರ್ ಅವರು ನುಕಾಸ್ ಕೆಫೆ (Nukas Cafe) ಶುರು ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ…
-

Congress Leader: ಲಿಫ್ಟ್ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ! ಹೋಟೆಲ್ನಲ್ಲಿ ಒದ್ದಾಟ, ಕೊನೆಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 11:18 PM IST ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖಾಸಗಿ ಹೋಟೆಲ್ ಲಿಫ್ಟ್ನಲ್ಲಿ ಸಿಲುಕಿಕೊಂಡು ಪರದಾಡಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಲಿಫ್ಟ್ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ! ತಿರುವನಂತಪುರಂ: ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ (Shashi Tharoor) ಅವರು ಕೂದಲೆಳೆಯ ಅಂತರದಲ್ಲಿ ದೊಡ್ಡ ದುರಂತದಿಂದ ಪಾರಾಗಿದ್ದಾರೆ. ಲಿಫ್ಟ್ನಲ್ಲಿ (Lift) ಸಿಲುಕಿ ಹೊರಬರಲಾಗದೇ ಪರದಾಡಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿರುವ ಖಾಸಗಿ ಹೋಟೆಲ್ನಲ್ಲಿ…
-

Sonam Wangchuk: 3 ಈಡಿಯಟ್ಸ್’ ಸೋನಮ್ ವಾಂಗ್ಚುಕ್ ಕಥೆಯಲ್ಲ: ಮೌನ ಮುರಿದ ಆಮಿರ್ ಖಾನ್! | | ACTPnews
Last Updated:Jul 17, 2026 12:58 PM IST “3 ಈಡಿಯಟ್ಸ್” ಲಡಾಖ್ನ ಪ್ರಸಿದ್ಧ ಶಿಕ್ಷಣ ಸುಧಾರಕ ಮತ್ತು ಪರಿಸರವಾದಿ ಸೋನಮ್ ವಾಂಗ್ಚುಕ್ ಅವರ ಜೀವನವನ್ನು ಆಧರಿಸಿದೆ ಎಂದು ನಂಬುವುದು ಸಂಪೂರ್ಣವಾಗಿ ತಪ್ಪು ಎಂದು ಆಮಿರ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಕಲ್ಪನೆ ಸಂಪೂರ್ಣವಾಗಿ ಸುಳ್ಳು ಎಂದು ಆಮಿರ್ ಸ್ಪಷ್ಟವಾಗಿ ಹೇಳಿದ್ದಾರೆ. ಆಮಿರ್ ಅವರ ಹೇಳಿಕೆಯು ಚಿತ್ರದ ಸ್ಫೂರ್ತಿಯ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ. Amir Khan ನವದೆಹಲಿ(ಜು.17): ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್, ಪ್ರಶ್ನೆಯೊಂದಕ್ಕೆ…
-

Predictions: ಸಿಡಿಲು ಬಡಿದು ವಿಶ್ವ ಪ್ರಸಿದ್ಧ ವ್ಯಕ್ತಿ ಸಾವು, ಆ ದೇಶದ ನದಿ ಕೆಂಪಾಗುತ್ತೆ: 2026ರ ನಾಸ್ಟ್ರಾಡಾಮಸ್ನ 4 ಅತ್ಯಂತ ಭಯಾನಕ ಭವಿಷ್ಯವಾಣಿಗಳು! | ಜ್ಯೋತಿಷ್ಯ | ACTPnews
Last Updated:Jul 16, 2026 12:46 PM IST ಎರಡನೇ ಮಹಾಯುದ್ಧ, ಹಿಟ್ಲರ್ನ ಉದಯ ಅಥವಾ ಜಪಾನ್ನಲ್ಲಿ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲಿನ ಪರಮಾಣು ದಾಳಿ ಸೇರಿದಂತೆ ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳು ಪದೇ ಪದೇ ನಿಜವಾಗಿವೆ ಎಂದು ಹೇಳಲಾಗಿದೆ. ಈಗ, 2026 ರ ವರ್ಷಕ್ಕೆ ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳು ಸಹ ಬೆಳಕಿಗೆ ಬಂದಿವೆ, ಇದು ಜನರನ್ನು ಗೊಂದಲಕ್ಕೀಡು ಮಾಡಿದೆ. ಸಾಂದರ್ಭಿಕ ಚಿತ್ರ ಪ್ಯಾರಿಸ್(ಜು.16): ಭವಿಷ್ಯ ಹೇಗಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದಾಗ್ಯೂ, ಭವಿಷ್ಯದ ಘಟನೆಗಳನ್ನು ಮುಂಚಿತವಾಗಿ ಊಹಿಸಬಲ್ಲ ಕೆಲವರು ಇದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed













