Category: India
All Indian states Kannada news updates
-

Sad News: ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 3:40 PM IST ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸೌರ ಫಲಕಗಳನ್ನು ಅಳವಡಿಸುವಾಗ ಅನುಸರಿಸಲಾದ ಸುರಕ್ಷತಾ ಮಾನದಂಡಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಂದರ್ಭಿಕ ಚಿತ್ರ ರಾಯ್ಪುರ: ಮನೆಯ ಮೇಲ್ಛಾವಣಿಯ ಮೇಲೆ ಅಳವಡಿಸುತ್ತಿದ್ದ ಸೌರ ಫಲಕವು ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ಇಂದು ನಡೆದಿದೆ. ಪುರಾಣಿ ಬಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೊಫೆಸರ್ ಕಾಲೋನಿಯಲ್ಲಿರುವ ಮನೆಯಲ್ಲಿ ಬೆಳಿಗ್ಗೆ 11…
-

Mumbai Rain: 3 ಅಂತಸ್ತಿನ ಕಟ್ಟಡ ಕುಸಿತ, 6 ಮಂದಿ ಸಾವು! ಮುಂಬೈನಲ್ಲಿ ಭಾರೀ ಮಳೆಯಿಂದ ದುರಂತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
3 ಅಂತಸ್ತಿನ ಕಟ್ಟಡ ಕುಸಿತ, 6 ಮಂದಿ ಸಾವು ಮುಂಬೈನ ಮಂಖುರ್ಡ್ನ ಜನತಾ ನಗರ ಪ್ರದೇಶದಲ್ಲಿ ಹಳೆಯ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಅಂತ ನ್ಯೂಸ್ 18 ವರದಿ ಮಾಡಿದೆ. ಏಕಾಏಕಿ ಕುಸಿದು ಬಿದ್ದ ಕಟ್ಟಡ ಜನತಾ ನಗರದ ಹನುಮಾನ್ ದೇವಸ್ಥಾನದ ಹಿಂದೆ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಟ್ಟಡ ಸಂಖ್ಯೆ 5 ರ ಎರಡರಿಂದ ಮೂರು ವಸತಿ…
-

School Holiday: ಇಲ್ಲಿ ನಾಳೆ ಶಾಲೆಗಳಿಗೆ ರಜೆ! ಮತ್ತೆ ಭಾರೀ ಮಳೆಯ ಆತಂಕದಲ್ಲಿ ಮುಂಬೈ ನಗರಿ! | | ACTPnews
Last Updated:Jul 05, 2026 11:02 PM IST ನಾಗರಿಕರು ತಮ್ಮ ಮನೆಗಳಿಂದ ತೀರಾ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಬೇಕೆಂದು ಮತ್ತು ಆಡಳಿತ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದೆ. ಆದಾಗ್ಯೂ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ. ಸಾಂಕೇತಿಕ ಚಿತ್ರ ಮುಂಬೈ: ಮಹಾನಗರಿ ಮತ್ತೊಮ್ಮೆ ಮಳೆಯ ಆರ್ಭಟಕ್ಕೆ ತತ್ತರಿಸುತ್ತಿದೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ (Heavy Rain) ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿ, ಮುಂಬೈಗೆ (Mumbai) ರೆಡ್…
-

MK Stalin: ವಿಶ್ರಾಂತಿಗಾಗಿ 10 ದಿನಗಳ ಪ್ರವಾಸಕ್ಕೆ ಲಂಡನ್ಗೆ ಹಾರಿದ ತಮಿಳುನಾಡು ಮಾಜಿ ಸಿಎಂ ಫ್ಯಾಮಿಲಿ | DMK Chief former tamil nadu cm mk stalin travels to london | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 04, 2026 3:40 PM IST MK Stalin: ತಮಿಳುನಾಡಿನ ಮಾಜಿ ಸಿಎಂ ಎಂಕೆ ಸ್ಟಾಲಿನ್ ಅವರು ಲಂಡನ್ ಪ್ರವಾಸಕ್ಕೆ ಹೋಗಿದ್ದಾರೆ. ಫ್ಯಾಮಿಲಿ ಸಮೇತರಾಗಿ ಅವರು 10 ದಿನಗಳ ಕಾಲ ಲಂಡನ್ನಲ್ಲಿ ಇರಲಿದ್ದಾರೆ. ಸ್ಟಾಲಿನ್ ಫ್ಯಾಮಿಲಿ ಡಿಎಂಕೆ ಮುಖಂಡ (DMK Chief), ತಮಿಳುನಾಡಿನ (Tamil Nadu) ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಅವರು ಲಂಡನ್ಗೆ (London) ಪ್ರಯಾಣಿಸಿದ್ದಾರೆ. ಪತ್ನಿ, ಮಗ, ಸೊಸೆಯ ಜೊತೆ ಲಂಡನ್ಗೆ ಹಾರಿರುವ ಸ್ಟಾಲಿನ್ ಅವರು ಅಲ್ಲಿ 10…
-

Fraud Case: ವಿವಿಧ ರಾಜ್ಯಗಳಲ್ಲಿ ಬೃಹತ್ ಸೈಬರ್ ವಂಚನೆ! ಜನರ ಬ್ಯಾಂಕ್ ಖಾತೆಯಿಂದ ಹಣ ದೋಚುತ್ತಿದ್ದ ನಾಲ್ವರು ಖದೀಮರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 1:18 PM IST ತನಿಖೆಯ ಸಮಯದಲ್ಲಿ, ಸೈಬರ್ ವಂಚನೆಯ ಹಣವನ್ನು ವರ್ಗಾಯಿಸಲು ಬಳಸಲಾದ ಹಲವಾರು ಬ್ಯಾಂಕ್ ಖಾತೆಗಳನ್ನು ಗುರುತಿಸಲಾಗಿದೆ. ಪೊಲೀಸರು ಈಗ ಖಾತೆದಾರರ ಪಾತ್ರ ಮತ್ತು ಅವರು ಅಪರಾಧಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಾಂದರ್ಭಿಕ ಚಿತ್ರ ಸಸಾರಾಮ್: ಬಿಹಾರದ ರೋಹ್ತಾಸ್ ಜಿಲ್ಲೆಯ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದಾರೆ. ದಾಳಿಯ ಸಮಯದಲ್ಲಿ ಮಾಸ್ಟರ್ ಮೈಂಡ್ ಸೇರಿದಂತೆ ನಾಲ್ವರು ಕುಖ್ಯಾತ ಸೈಬರ್…
-

PoKನಲ್ಲಿ ಪ್ರತಿಭಟನೆ ಹತ್ತಿಕ್ಕಲು 78 ವರ್ಷಗಳ ಹಿಂದಿನ ಜಿನ್ನಾ ತಂತ್ರದ ಮೊರೆ ಹೋದ ಪಾಕಿಸ್ತಾನ | Explainers | ACTPnews
ಕಾಶ್ಮೀರ ತಲುಪಲು ಒಂದೇ ದಾರಿ ಪಾಕಿಸ್ತಾನದಿಂದ ಮಾತ್ರ ನಕ್ಷೆಯನ್ನು ನೋಡಿದಾಗ, ಜಮ್ಮು ಮತ್ತು ಕಾಶ್ಮೀರ ಭಾರತದ ಮೇಲ್ಭಾಗದಲ್ಲಿದೆ ಎಂದು ಸಾರ್ವಜನಿಕರು ಭಾವಿಸುತ್ತಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಹರಿ ಸಿಂಗ್ ಆಗಸ್ಟ್ 15 ರವರೆಗೆ ಪಾಕಿಸ್ತಾನ, ಭಾರತಕ್ಕೆ ಸೇರಬೇಕೆ ಅಥವಾ ಸ್ವತಂತ್ರವಾಗಿ ಉಳಿಯಬೇಕೆ ಎಂದು ನಿರ್ಧರಿಸಿರಲಿಲ್ಲ. ಏಕೆಂದರೆ ಕಾಶ್ಮೀರಕ್ಕೆ ಇರುವ ಏಕೈಕ ಮಾರ್ಗವೆಂದರೆ ಪಾಕಿಸ್ತಾನ ರಚನೆಯಾಗಲಿರುವ ಸ್ಥಳ. ಪಂಜಾಬ್ ಭಾಗದಿಂದ ಭಾರತಕ್ಕೆ ಹೋಗುವ ಉತ್ತಮ, ಸುಸಜ್ಜಿತ ರಸ್ತೆ ಇರಲಿಲ್ಲ. ಕಾಶ್ಮೀರ ಕಣಿವೆಗೆ ಹೋಗುವ ರಸ್ತೆ ಝೀಲಂ…
-

Ayatollah Ali Khamenei: ಖಮೇನಿ ಅಂತ್ಯಕ್ರಿಯೆ ವೇಳೆ 3000 ಮಂದಿ ಸಾಯುವ ಸಾಧ್ಯತೆ! 3 ಸಾವಿರ ಸಮಾಧಿ ರೆಡಿ ಮಾಡಿದ ಇರಾನ್ ಸರ್ಕಾರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 5:18 PM IST Ayatollah Ali Khamenei: ಖಮೇನಿ ಅಂತ್ಯಕ್ರಿಯೆಗೆ ಕೋಟ್ಯಾಂತರ ಜನ ಭಾಗಿಯಾಗೋ ಸಾಧ್ಯತೆ ಇದೆ. ಈ ವೇಳೆ ಸುಮಾರು 3 ಸಾವಿರ ಮಂದಿ ಸಾವನ್ನಪ್ಪೋ ಸಾಧ್ಯತೆ ಇದೆಯಂತೆ. ಹೀಗಾಗಿ ಈಗಾಗಲೇ ಇರಾನ್ ಮುಂಚಿತವಾಗಿ 3 ಸಾವಿರ ಸಮಾಧಿಗಳನ್ನು ತಯಾರು ಮಾಡಿ ಇಟ್ಟಿದ್ದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ ತೆಹ್ರಾನ್: ಇರಾನಿನ ಮಾಜಿ ಸರ್ವೋಚ್ಚ ನಾಯಕ (former Iranian Supreme Leader) ಅಯತುಲ್ಲಾ ಅಲಿ…
-

Encounter: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸದಸ್ಯರು ಎನ್ಕೌಂಟರ್ಗೆ ಬಲಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 2:20 PM IST ಹಂಸಿಯ ಜಿಮ್ ಮಾಲೀಕ ಕಪಿಲ್ ಹತ್ಯೆಗೆ ಸಂಬಂಧಿಸಿದಂತೆ ತಲಾ 1 ಲಕ್ಷ ರೂ. ಬಹುಮಾನ ಹೊಂದಿದ್ದ ಇಬ್ಬರು ವಾಂಟೆಡ್ ಕ್ರಿಮಿನಲ್ಗಳು ಬಹದ್ದೂರ್ಗಢ ಪ್ರದೇಶದಲ್ಲಿ ಇದ್ದಾರೆ ಎಂಬ ಸುಳಿವಿನ ಮೇರೆಗೆ ದೆಹಲಿ ಪೊಲೀಸ್ ವಿಶೇಷ ಘಟಕ ಮತ್ತು ಹರಿಯಾಣದ ವಿಶೇಷ ಕಾರ್ಯಪಡೆಯ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿತು. News18 ಝಜ್ಜರ್: ಹರಿಯಾಣದ ಜಿಮ್ ಮಾಲೀಕನ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಇಬ್ಬರು ಸದಸ್ಯರನ್ನು ಬಹದ್ದೂರ್ಗಢದಲ್ಲಿ…
-

Shocking News: 13 ವರ್ಷದ ಬಾಲಕಿಯ ಮೇಲೆ 30 ಕಾಮುಕರಿಂದ 4 ದಿನಗಳ ಕಾಲ ನಿರಂತರ ಗ್ಯಾಂಗ್ ರೇಪ್! ಬೆಚ್ಚಿಬೀಳಿಸುತ್ತೆ ಕ್ರೌರ್ಯ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 05, 2026 3:51 PM IST ಐದು ದಿನಗಳ ಕಾಲ ನಗರದಾದ್ಯಂತ ಹಲವಾರು ಹೋಟೆಲ್ಗಳಲ್ಲಿ 30 ಕ್ಕೂ ಹೆಚ್ಚು ಪುರುಷರು ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. News18 ಜೈಸಲ್ಮೇರ್: 13 ವರ್ಷದ ಶಾಲಾ ಬಾಲಕಿಯ ಮೇಲೆ ನಾಲ್ಕು ದಿನಗಳ ಕಾಲ ಸುಮಾರು 30ಕ್ಕೂ ಮಂದಿ ನಿರಂತರವಾಗಿ ಲೈಂಗಿಕ ದೌರ್ಜನ್ಯ (Sexual Harassment) ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ (Gang Rape) ನಡೆದಿದೆ ಎಂದು ತಿಳಿದು…
Latest News
Search the Archives
Access over the years of investigative journalism and breaking reports
You May Have Missed













