Category: India
All Indian states Kannada news updates
-

Teacher Misconduct: ಬ್ಯಾಗ್ನಲ್ಲಿದ್ದ ₹500 ರೂಪಾಯಿ ಮಾಯ! ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಹುಡುಕಾಡಿದ ಶಿಕ್ಷಕಿ ವಿರುದ್ಧ ಆಕ್ರೋಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 16, 2026 12:33 PM IST ಶಿಕ್ಷಕಿ ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ 500 ರೂಪಾಯಿಗಳು ಇದೆಯೇ ಎಂದು ಅನುಮಾನ ಪಟ್ಟ ಘಟನೆಯಿಂದ ವಿದ್ಯಾರ್ಥಿಗಳು ತೀವ್ರ ಮುಜುಗರಕ್ಕೊಳಗಾದರು. ಈ ವಿಷಯವನ್ನು ಮಕ್ಕಳು ಮನೆಗೆ ತೆರಳಿ ತಿಳಿಸಿದಾಗ ಈ ಘಟನೆಯ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂದರ್ಭಿಕ AI ಚಿತ್ರ Teacher Misconduct with Girls: 500 ರೂಪಾಯಿ ಹಣವನ್ನು ಕಳೆದುಕೊಂಡ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರ ಮೇಲೆ ಅನುಮಾನಪಟ್ಟು ಬಟ್ಟೆ ಬಿಚ್ಚಿಸಿ ಪರಿಶೀಲನೆ ನಡೆಸಿರುವ ನಾಚಿಕೆಗೇಡಿನ ಘಟನೆ ರಾಜಸ್ಥಾನದಲ್ಲಿ…
-

Cabinet Ministers: ದೆಹಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ, ಇಂದೇ ಫೈನಲ್ ಆಗ್ತಾರಾ ಮಿನಿಸ್ಟರ್ಸ್? | | ACTPnews
Last Updated:Jul 16, 2026 12:40 PM IST ಇಂದು ನವದೆಹಲಿಯಲ್ಲಿ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಇಂದೇ ಫೈನಲ್ ಆಗ್ತಾರಾ ಮಿನಿಸ್ಟರ್ಸ್? ನವದೆಹಲಿ: ಬಹಳ ದಿನದಿಂದ ಕಾಯುತ್ತಿದ್ದ ಸಚಿವ ಸಂಪುಟ (Cabinet Ministers) ವಿಸ್ತರಣೆ ಇದೀಗ ಮಹತ್ವದ ಹಂತ ತಲುಪಿದೆ. ಇಂದು ಕರ್ನಾಟಕ ರಾಜಕೀಯಕ್ಕೆ ಮಹತ್ವದ ದಿನವಾಗಿದೆ ಎಂದು…
-

Congress Leader: ಲಿಫ್ಟ್ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ! ಹೋಟೆಲ್ನಲ್ಲಿ ಒದ್ದಾಟ, ಕೊನೆಗೆ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 11:18 PM IST ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖಾಸಗಿ ಹೋಟೆಲ್ ಲಿಫ್ಟ್ನಲ್ಲಿ ಸಿಲುಕಿಕೊಂಡು ಪರದಾಡಿರುವ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಲಿಫ್ಟ್ನಲ್ಲಿ ಸಿಲುಕಿದ ಹಿರಿಯ ಕಾಂಗ್ರೆಸ್ ನಾಯಕ! ತಿರುವನಂತಪುರಂ: ಕಾಂಗ್ರೆಸ್ ಹಿರಿಯ ನಾಯಕ, ಸಂಸದ ಶಶಿ ತರೂರ್ (Shashi Tharoor) ಅವರು ಕೂದಲೆಳೆಯ ಅಂತರದಲ್ಲಿ ದೊಡ್ಡ ದುರಂತದಿಂದ ಪಾರಾಗಿದ್ದಾರೆ. ಲಿಫ್ಟ್ನಲ್ಲಿ (Lift) ಸಿಲುಕಿ ಹೊರಬರಲಾಗದೇ ಪರದಾಡಿರುವ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿರುವ ಖಾಸಗಿ ಹೋಟೆಲ್ನಲ್ಲಿ…
-

Predictions: ಸಿಡಿಲು ಬಡಿದು ವಿಶ್ವ ಪ್ರಸಿದ್ಧ ವ್ಯಕ್ತಿ ಸಾವು, ಆ ದೇಶದ ನದಿ ಕೆಂಪಾಗುತ್ತೆ: 2026ರ ನಾಸ್ಟ್ರಾಡಾಮಸ್ನ 4 ಅತ್ಯಂತ ಭಯಾನಕ ಭವಿಷ್ಯವಾಣಿಗಳು! | ಜ್ಯೋತಿಷ್ಯ | ACTPnews
Last Updated:Jul 16, 2026 12:46 PM IST ಎರಡನೇ ಮಹಾಯುದ್ಧ, ಹಿಟ್ಲರ್ನ ಉದಯ ಅಥವಾ ಜಪಾನ್ನಲ್ಲಿ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲಿನ ಪರಮಾಣು ದಾಳಿ ಸೇರಿದಂತೆ ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳು ಪದೇ ಪದೇ ನಿಜವಾಗಿವೆ ಎಂದು ಹೇಳಲಾಗಿದೆ. ಈಗ, 2026 ರ ವರ್ಷಕ್ಕೆ ನಾಸ್ಟ್ರಾಡಾಮಸ್ನ ಭವಿಷ್ಯವಾಣಿಗಳು ಸಹ ಬೆಳಕಿಗೆ ಬಂದಿವೆ, ಇದು ಜನರನ್ನು ಗೊಂದಲಕ್ಕೀಡು ಮಾಡಿದೆ. ಸಾಂದರ್ಭಿಕ ಚಿತ್ರ ಪ್ಯಾರಿಸ್(ಜು.16): ಭವಿಷ್ಯ ಹೇಗಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದಾಗ್ಯೂ, ಭವಿಷ್ಯದ ಘಟನೆಗಳನ್ನು ಮುಂಚಿತವಾಗಿ ಊಹಿಸಬಲ್ಲ ಕೆಲವರು ಇದ್ದಾರೆ.…
-

El nino Effect on Kharif Crops: 126 ವರ್ಷಗಳಲ್ಲಿ ಐದನೇ ಕಡಿಮೆ ಮಳೆ ದಾಖಲು; ಹಿಂದೆಂದೂ ನೋಡದ ಬರಗಾಲ ಎದುರಿಸುತ್ತಾ ಭಾರತ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 16, 2026 1:24 PM IST ಎಲ್ ನಿನೋ ಪ್ರಭಾವದಿಂದ ಜಗತ್ತಿನಾದ್ಯಂತ ತೀವ್ರ ಆತಂಕ. ಐಎಂಡಿ ಮಾಹಿತಿಯ ಅನ್ವಯ, ಜೂನ್ 1-13 ವರೆಗೆ ದೇಶದ ಶೇಕಡಾ 54 ಜಿಲ್ಲೆಗಳಲ್ಲಿ ಭಾರೀ ಮಳೆಯ ಕೊರತೆ ಎದುರಾಗಿದ್ದು, ಉಳಿದ ಶೇಕಡಾ 46 ಜಿಲ್ಲೆಗಳಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಮಳೆ ಕೊರತೆ (ಸಂಗ್ರಹ ಚಿತ್ರ) ಬೇಸಿಗೆ ಕಡಿಮೆಯಾಗಿ ಮಳೆಗಾಲ (Monsoon Rains 2026) ಆರಂಭವಾಗಿ ತಿಂಗಳು ಕಳೆದರೂ ಬಿಸಿಲು ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ವೇಗವಾಗಿ ತೀವ್ರ…
-

High Court: ವಿವಾಹಿತ ಮಹಿಳೆಯರು ತಮ್ಮ ಗಂಡ, ಅತ್ತೆಗೆ ಚಿನ್ನವನ್ನು ಕೊಡುವ ಅಗತ್ಯವಿಲ್ಲ; ಹೈಕೋರ್ಟ್ ಮಹತ್ವದ ಆದೇಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 16, 2026 2:18 PM IST ವಿವಾಹ ಆಚರಣೆಗಳಿಗೆ ಖರ್ಚು ಮಾಡುವ ಹಣ ಎರಡೂ ಪಕ್ಷಗಳ ಸಾಮಾನ್ಯ ವೆಚ್ಚವಾಗಿರುವುದರಿಂದ, ವಿಚ್ಛೇದನ ಪ್ರಕರಣಗಳಲ್ಲಿ ಅದನ್ನು ಹೆಂಡತಿ ಅಥವಾ ಗಂಡನಿಗೆ ಹಿಂತಿರುಗಿಸಲು ಆದೇಶಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ News18 ಕೊಚ್ಚಿ: ವಿವಾಹಿತ ಮಹಿಳೆಯರು ತಮ್ಮ ಗಂಡನಿಗೆ ಅಥವಾ ಅತ್ತೆಗೆ ತಮ್ಮ ಚಿನ್ನವನ್ನು ಹಸ್ತಾಂತ ಮಾಡುವ ಅಗತ್ಯವಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಅಭಿಪ್ರಾಯಪಟ್ಟಿದೆ. ವಿದ್ಯಾವಂತ ಆಧುನಿಕ ಮಹಿಳೆಯರು ವಿವಾಹವಾಗಿ ಗಂಡನ ಮನೆಗೆ ಹೋದ ನಂತರ…
-

Pakistan: ಸಾವಿನ ಬಲೆಗೆ ಬಿದ್ದ 45 ಸೈನಿಕರು, ಬಿಎಲ್ಎ ಪಾಕಿಸ್ತಾನವನ್ನು ನಡುಗಿಸಿದ್ದು ಹೇಗೆ? / Pakistan Shock: 45 Soldiers Trapped in Deadly Ambush — How Balochi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 7:47 AM IST ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಪಾಕಿಸ್ತಾನದ ಮೇಲೆ ಪ್ರಮುಖ ದಾಳಿ ನಡೆಸಿದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ 45 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಮುನೀರ್ ಈ ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ಸಾವಿನ ಬಲೆಗೆ ಬಿದ್ದ 45 ಸೈನಿಕರು ಪಾಕಿಸ್ತಾನದ ಭದ್ರತಾ ಪರಿಸ್ಥಿತಿ (Pakistan) ಈಗ ತುಂಬಾ ಕಳಪೆಯಾಗಿದೆ. ಪ್ರಧಾನಿ ಶಹಬಾಜ್ ಶರೀಫ್ (Shehbaz Sharif) ಮತ್ತು ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್…
-

Tirupati: 10 ಗಂಟೆಯಲ್ಲಿ 97 ಕೋಟಿ ಕಾಣಿಕೆ ಸಂಗ್ರಹ! ದಾಖಲೆ ಬರೆದ ತಿರುಪತಿ ತಿಮ್ಮಪ್ಪ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 6:10 PM IST Tirupati: ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ 1 ರೂಪಾಯಿಯಿಂದ ಹಿಡಿದು ಕೋಟ್ಯಾಂತರ ರೂಪಾಯಿವರೆಗೆ ತಮ್ಮ ಶಕ್ತ್ಯಾನುಸಾರ ಕಾಣಿಕೆ ಹಾಕುತ್ತಾರೆ. ಇದೀಗ ಕೇವಲ 10 ಗಂಟೆಗಳಲ್ಲಿ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬರೋಬ್ಬರಿ 97 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದ್ಯಂತೆ! ಹಾಗಾದ್ರೆ ಇದಕ್ಕೆ ಕಾರಣವೇನು ಗೊತ್ತಾ? ತಿರುಪತಿ ತಿಮ್ಮಪ್ಪ ಭಾರತದ ಶ್ರೀಮಂತ ದೇವರು ತಿರುಪತಿಯ (Tirupati) ತಿರುಮಲ ಬಾಲಾಜಿ. ಕಲಿಯುಗದ ವೈಕುಂಠ (Vaikuntha of Kaliyuga) ಅಂತ ತಿರುಪತಿಯನ್ನು ಕರೆಯುತ್ತಾರೆ. ತಿರುಪತಿ…
-

Crime Video: ಮನೆಯಲ್ಲಿ ಜಗಳ, ಸೇಡಿಗೆ 3 ತಿಂಗಳ ಮಗು ಕಾಲು ಮುರಿದ ಅತ್ತೆ! ಕ್ಯಾಮೆರಾದಲ್ಲಿ ದುಷ್ಕೃತ್ಯ ಸೆರೆ / Crime Video: Domestic Dispute Turns Brutal | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 9:38 AM IST ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ, ಅತ್ತೆ ಸೊಸೆ ಜಗಳ ಎಲ್ಲಾ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಕೌಟುಂಬಿಕ ಕಲಹಕ್ಕೆ 3 ತಿಂಗಳ ಮಗು ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾಳೆ. ಮಗು ಕಾಲನ್ನೇ ಮುರಿದಿದ್ದು, ಆಕೆಯ ದುಷ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 3 ತಿಂಗಳ ಮಗು ಕಾಲು ಮುರಿದ ಅತ್ತೆ! ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ (Husband Wife Rivalry), ಅತ್ತೆ ಸೊಸೆ ಜಗಳ ಎಲ್ಲಾ…
-
Crime Video: ಮನೆಯಲ್ಲಿ ಜಗಳ, ಸೇಡಿಗೆ 3 ತಿಂಗಳ ಮಗು ಕಾಲು ಮುರಿದ ಅತ್ತೆ! ಕ್ಯಾಮೆರಾದಲ್ಲಿ ದುಷ್ಕೃತ್ಯ ಸೆರೆ / Crime Video: Domestic Dispute Turns Brutal | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 17, 2026 9:38 AM IST ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ, ಅತ್ತೆ ಸೊಸೆ ಜಗಳ ಎಲ್ಲಾ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಕೌಟುಂಬಿಕ ಕಲಹಕ್ಕೆ 3 ತಿಂಗಳ ಮಗು ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾಳೆ. ಮಗು ಕಾಲನ್ನೇ ಮುರಿದಿದ್ದು, ಆಕೆಯ ದುಷ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. 3 ತಿಂಗಳ ಮಗು ಕಾಲು ಮುರಿದ ಅತ್ತೆ! ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ (Husband Wife Rivalry), ಅತ್ತೆ ಸೊಸೆ ಜಗಳ ಎಲ್ಲಾ…
Latest News
Search the Archives
Access over the years of investigative journalism and breaking reports
You May Have Missed













