Category: India
All Indian states Kannada news updates
-

Maharashtra: ಮಗನನ್ನು ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ತಂದೆ-ತಾಯಿ! ಮೊಬೈಲ್ಗಾಗಿ ಇಡೀ ಕುಟುಂಬವೇ ಸರ್ವನಾಶ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 8:43 PM IST ಮಗನನ್ನು ಉಳಿಸಿಕೊಳ್ಳಲು ಹೋದ ತಂದೆ-ತಾಯಿ ಇಬ್ಬರೂ ಕೂಡ ಮಗನೊಂದಿಗೆ ಗುಡ್ಡದ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದುಘರ್ಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ. ಮೂವರು ದುರಂತ ಅಂತ್ಯ ಮಹಾರಾಷ್ಟ್ರದಲ್ಲಿ (Maharashtra) ಬೆಚ್ಚಿ ಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಛತ್ರಪತಿ ಸಂಭಾಜಿನಗರದಲ್ಲಿರುವ ಪ್ರಸಿದ್ಧ ಖವಡ್ಯಾ ಗುಡ್ಡದಿಂದ (Khawadya Pahad) ಬಿದ್ದು ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಮೊಬೈಲ್…
-

ಭಾರತಕ್ಕೆ ಮತ್ತೊಂದು ಸಂಕಷ್ಟ, ಸಮುದ್ರದಿಂದ ಬರುತ್ತಿದೆ ಬಹುದೊಡ್ಡ ಅಪಾಯ, ಜನರಿಗೆ ಭಾರೀ ಆತಂಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 9:32 AM IST ಈ ಎಲ್ ನಿನೋದ ಪ್ರಭಾವ ದೇಶಾದ್ಯಂತ ಹೆಚ್ಚಾದರೆ, ಈ ಹವಾಮಾನ ವಿದ್ಯಮಾನವು ಬೆಳೆ ಉತ್ಪಾದನೆಯನ್ನು ಅಡ್ಡಿಪಡಿಸಬಹುದು, ಮಾರುಕಟ್ಟೆಯಲ್ಲಿ ಧಾನ್ಯಗಳು ಮತ್ತು ಇತರ ಕೃಷಿ ಉತ್ಪನ್ನಗಳ ಪೂರೈಕೆಯನ್ನು ಕಡಿಮೆ ಮಾಡಬಹುದು ಮತ್ತು ಆಹಾರ ಬೆಲೆಗಳ ಮೇಲೆ ಒತ್ತಡ ಹೇರಬಹುದು. ಸಾಂದರ್ಭಿಕ ಚಿತ್ರ ಭಾರತದಲ್ಲಿ ಸಕ್ಕರೆ ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಕೂಡ ಗಗನಕ್ಕೇರಿವೆ. ಹಣದುಬ್ಬರದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈಗ ಪ್ರಶ್ನೆ ಏನೆಂದರೆ, ಇದು ಇದ್ದಕ್ಕಿದ್ದಂತೆ ಏಕೆ ನಡೆಯುತ್ತಿದೆ?…
-

Sugar Price: ಹಬ್ಬದ ಸೀಸನ್ನಲ್ಲೇ ‘ಸಿಹಿ’ ಸುದ್ದಿ! ಸಕ್ಕರೆ ಬೆಲೆ ಏರಿಕೆ ತಡೆಯಲು ಕೇಂದ್ರದ ಮಾಸ್ಟರ್ ಪ್ಲಾನ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 6:49 PM IST Sugar Price: ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ವೇಳೆ ಅಗತ್ಯವಾಗಿ ಸಕ್ಕರೆ ಬೇಕಾಗುತ್ತದೆ. ಆದರೆ ಈ ವೇಳೆ ಸಕ್ಕರೆ ಬೆಲೆ ಏರಿಕೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಈ ಬಾರಿ ಸರ್ಕಾರ ಸಕ್ಕರೆ ಬೆಲೆ ಏರಿಕೆಯನ್ನು ತಡೆಯಲು ಕ್ರಮ ಕೈಗೊಂಡಿದೆ. ಸಕ್ಕರೆ ಶ್ರಾವಣ ಮಾಸದಲ್ಲಂತೂ ಸಾಲು ಸಾಲು ಹಬ್ಬಗಳು (festivals) ಇರುತ್ತವೆ. ನಾಗರಪಂಚಮಿ ಮುಗಿದಿದೆ, ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ…
-

Narendra Modi: ಅಧಿಕಾರಿಗಳು ಆತ್ಮೀಯತೆಯಿಂದ ಕೆಲಸ ಮಾಡಿ; ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಕರೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 4:20 PM IST Narendra Modi: ಪ್ರಧಾನಿ ಮೋದಿಯವರೇ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ, ಮೂಲಸೌಕರ್ಯ ಮತ್ತು ಸಂಪರ್ಕ, ಭದ್ರತೆ, ವಿದೇಶಾಂಗ ವ್ಯವಹಾರಗಳು ಮತ್ತು ಆಡಳಿತವನ್ನು ನಿರ್ವಹಿಸುವ ಸಚಿವಾಲಯಗಳು ಮತ್ತು ಇಲಾಖೆಗಳ ಭವಿಷ್ಯದ ಕಾರ್ಯಸೂಚಿಯ ಕುರಿತು ಚರ್ಚಿಸಿದರು. ಪ್ರಧಾನಿ ಮೋದಿ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿನ್ನೆ ತಮ್ಮ ನಿವಾಸದಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಗಳೊಂದಿಗೆ (Secretaries to the Government of India)( ಮೂರನೇ ಉನ್ನತ…
-

Narendra Modi: 20 ಬಾಹ್ಯಾಕಾಶ ಸಂಸ್ಥೆ ಸಿಇಒಗಳ ಜೊತೆ ಪ್ರಧಾನಿ ಮೋದಿ ಸಂವಾದ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 5:10 PM IST Narendra Modi: ಪ್ರಧಾನಿ ನರೇಂದ್ರ ಮೋದಿಯವರು ಸೇವಾತೀರ್ಥದಲ್ಲಿ ಇಂದು 20 ಬಾಹ್ಯಾಕಾಶ ನವೋದ್ಯಮ ಸಿಇಒಗಳು ಮತ್ತು ಸಂಸ್ಥಾಪಕರ ಜೊತೆ ಮಹತ್ವದ ಸಂವಾದ ನಡೆಸಿದರು. ಭಾರತವು ತನ್ನ ಖಾಸಗಿ ಬಾಹ್ಯಾಕಾಶ ಉದ್ಯಮವನ್ನು ಬಲಪಡಿಸಲು ಮತ್ತು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವುದರಿಂದ ಈ ಸಂವಾದವು ಮಹತ್ವ ಪಡೆದಿದೆ. ಸಿಇಒಗಳ ಜೊತೆ ಪ್ರಧಾನಿ ಸಭೆ ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸೇವಾತೀರ್ಥದಲ್ಲಿ (Seva…
-

Vijay-TVK: ಶಾಸಕರಿಗೆ ಯಾವ ಕಾರು ಕೊಡಲಿದೆ ವಿಜಯ್ ಸರ್ಕಾರ? ಟೆಸ್ಟ್ ಡ್ರೈವ್ ಶುರು | Vijay checks mahindra company cars from 16 lakhs to 34 lakhs | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 2:35 PM IST Vijay-TVK: ವಿಜಯ್ ಅವರು ಶಾಸಕರಿಗೆ ಯಾವ ಕಾರು ನೀಡಲಿದ್ದಾರೆ? ಯಾವಾಗ ನೀಡುತ್ತಾರೆ? ಇದರ ಬೆಲೆ ಎಷ್ಟಿರುತ್ತದೆ? ವಿಜಯ್ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರು ಎಲ್ಲಾ 234 ಶಾಸಕರಿಗೆ ಸರ್ಕಾರಿ ವಾಹನಗಳನ್ನು (Govt Vehicles) ಒದಗಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಮರುದಿನವೇ, ಶಾಸಕರಿಗೆ (MLA) ಸೂಕ್ತವಾದ ಬೆಸ್ಟ್ ಮಾಡೆಲ್ ಕಾರುಗಳನ್ನು ಪರಿಗಣಿಸುವ ಸಲುವಾಗಿ ಆರು ಮಹೀಂದ್ರಾ ವಾಹನಗಳನ್ನು ತಮಿಳುನಾಡು ಸಚಿವಾಲಯಕ್ಕೆ ಪರಿಶೀಲನೆ ಮತ್ತು ಟೆಸ್ಟ್ ಡ್ರೈವ್ಗಿ…
-

India Pakistan Trade Relations: ಸಕ್ಕರೆ ದರ ಏರುತ್ತಿದ್ದಂತೆಯೇ ಅವಕಾಶದ ಲಾಭ ಪಡೆಯಲು ಮುಂದಾದ ಪಾಕ್? ನೆರೆ ರಾಷ್ಟ್ರದಿಂದ ಬರುತ್ತಾ ಶುಗರ್? | ವ್ಯಾಪಾರ ಸುದ್ದಿ | ACTPnews
Last Updated:Aug 21, 2026 2:41 PM IST ಪಾಕಿಸ್ತಾನಿ ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಭಾರತಕ್ಕೆ ಮಾರಾಟ ಮಾಡಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನ ಸಕ್ಕರೆ ಕಾರ್ಖಾನೆಗಳ ಸಂಘ (PSMA) ದೇಶದಲ್ಲಿ ಸುಮಾರು 1.2 ಮಿಲಿಯನ್ ಟನ್ ಹೆಚ್ಚುವರಿ ಸಕ್ಕರೆ ಇದೆ ಮತ್ತು ಸರ್ಕಾರ ಅದನ್ನು ಭಾರತಕ್ಕೆ ರಫ್ತು ಮಾಡಲು ಅವಕಾಶ ನೀಡಬೇಕು ಎಂದು ಹೇಳುತ್ತದೆ. ಪಾಕಿಸ್ತಾನ ಇಸ್ಲಮಾಬಾದ್(ಆ.21): ಭಾರತದಲ್ಲಿ ಸಕ್ಕರೆ ಬೆಲೆ ಏರಿಕೆಯಾಗುತ್ತಿರುವ ನಡುವೆ, ಪಾಕಿಸ್ತಾನದ ಸಕ್ಕರೆ ಕಾರ್ಖಾನೆ ಮಾಲೀಕರು ಹೆಚ್ಚು ಹೆಚ್ಚು ಆತಂಕಕ್ಕೊಳಗಾಗುತ್ತಿದ್ದಾರೆ. ಅವರ ಸಕ್ಕರೆ…
-

Pakistan: ಮುನೀರ್ ಬಲಗೈ ಬಂಟನ ಬಳಿ ಪಾಕ್ ಸೇನೆಯ ‘ಕೀಲಿ ಕೈ’ , ಭಾರತಕ್ಕೆ ಇದು ಎಷ್ಟು ದೊಡ್ಡ ಅಪಾಯ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 11:03 AM IST ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಭಾವ ಹೆಚ್ಚುತ್ತಿದೆ. ಜನರಲ್ ಸೈಯದ್ ಅಮೀರ್ ರಜಾ ಅವರನ್ನು ರಾಷ್ಟ್ರೀಯ ಕಾರ್ಯತಂತ್ರದ ಪಡೆಯ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಪಾಕಿಸ್ತಾನ ನವದೆಹಲಿ(ಆ.21): ಭಾರತದಿಂದ ಸೋಲಿನ ನಂತರ, ಪಾಕಿಸ್ತಾನದ ಸಶಸ್ತ್ರ ಪಡೆಗಳು ನಿರಂತರ ಬದಲಾವಣೆಗಳಿಗೆ ಒಳಗಾಗುತ್ತಿವೆ. ಈ ಬದಲಾವಣೆಗಳು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಪ್ರಭಾವವನ್ನು ಹೆಚ್ಚಿಸುತ್ತಿವೆ. ಬಹುತೇಕ ಸೈನ್ಯಕ್ಕೆ ಶರಣಾಗಿದ್ದ ಪ್ರಧಾನಿ ಶಹಬಾಜ್ ಷರೀಫ್, ಮೊದಲು ಅಸಿಮ್ ಮುನೀರ್…
-

US Plane Crash: ಅಮೆರಿಕಾದಲ್ಲಿ ಒಂದೇ ದಿನ ಎರಡು ವಿಮಾನ ಪತನ, ಅಲಾಸ್ಕಾದಲ್ಲಿ 8 ಮಂದಿ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 12:58 PM IST ಕೆಲವೇ ಗಂಟೆಗಳ ಹಿಂದೆ, ಪೆನ್ಸಿಲ್ವೇನಿಯಾದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದ ಸಣ್ಣ ವಿಮಾನವು ತೂಗಾಡುತ್ತಿದ್ದ ಪೊಲೀಸ್ ಹೆಲಿಕಾಪ್ಟರ್ಗೆ ಡಿಕ್ಕಿ ಹೊಡೆದು ಪೈಲಟ್ ಸಾವನ್ನಪ್ಪಿದರು ಮತ್ತು ಅದರಲ್ಲಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡರು. ವಿಮಾನ ಅಪಘಾತ ಅಲಾಸ್ಕಾ(ಆ.21): ಅಮೆರಿಕಾದಲ್ಲಿ ಒಂದೇ ದಿನ ಎರಡು ಪ್ರತ್ಯೇಕ ವಿಮಾನ ಅಪಘಾತಗಳು ಸಂಭವಿಸಿದ್ದು, ವಾಯು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಗುರುವಾರ, ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಅವಳಿ ಎಂಜಿನ್ ವಿಮಾನವು ಅಲಾಸ್ಕಾದ ದೂರದ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.…
-

Lucknow: ದಿವ್ಯಾ ಸಾವಿಗೆ 48 ತಾಸಿನ ಮೊದಲು ನಡೆದದ್ದೇನು? ಲಕ್ನೋ ಡಬಲ್ ಮರ್ಡರ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 11:57 AM IST ಲಕ್ನೋ ಡಬಲ್ ಮರ್ಡರ್ ಪ್ರಕರಣ: ಮಾನಸ್ ಬಾಜ್ಪೈ ದಿವ್ಯಾ ಮಿಶ್ರಾ ಅವರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸಹೋದರಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದಿವ್ಯಾ ಲಕ್ನೋ ಡಬಲ್ ಮರ್ಡರ್ ಮತ್ತು ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಮೊದಲನೆಯದಾಗಿ, ದಿವ್ಯಾ ಮಿಶ್ರಾ ಅವರ ಸಹೋದರಿ ಪ್ರಜ್ಞಾ ಮಿಶ್ರಾ ಆರೋಪಿ ಮಾನಸ್ ಬಾಜ್ಪೈ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಈಗ,…
Latest News
Search the Archives
Access over the years of investigative journalism and breaking reports
You May Have Missed













