Category: Karnataka
All Karnataka news updates
-

ಆ್ಯಪಲ್ ಸೈಡರ್ ವಿನೆಗರ್ ತಿನ್ನೋದ್ರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? | Do you know the health benefits of apple cider vinegar | ಲೈಫ್ಸ್ಟೈಲ್ | ACTPnews
Last Updated:Nov 29, 2024 5:57 PM IST ಆ್ಯಪಲ್ ಸೈಡರ್ ವಿನೆಗರ್ ಅನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆ್ಯಪಲ್ ಸೈಡರ್ ವಿನೆಗರ್ ಸಾವಿರಾರು ವರ್ಷಗಳಿಂದ ಸಂರಕ್ಷಣೆಯಿಂದ ಹಿಡಿದು ಔಷಧದವರೆಗೆ ವಿನೆಗರ್ (Vinegar) ಅನ್ನು ಬಳಸಲಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಆ್ಯಪಲ್ ಸೈಡರ್ ವಿನೆಗರ್ ದ್ರವದ ಆ್ಯಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಈ ವೈಶಿಷ್ಟ್ಯಗಳು ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ಮನೆಯ ಸುತ್ತಲೂ…
-

Traffic Advisory: ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಬಂದ್, 15 ನಿಮಿಷದ ದಾರಿಗೆ ಬೇಕು 1 ಗಂಟೆ! ಇನ್ನು ಎಷ್ಟು ದಿನ ಇದೇ ಕಥೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:56 AM IST ತುಮಕೂರು ರಸ್ತೆಯ ಪೀಣ್ಯ ಎಲಿವೇಟೆಡ್ ಕಾರಿಡಾರ್ ದುರಸ್ತಿ, ಕೇಬಲ್ ಟೆಸ್ಟ್ ಕಾರಣ ಮುಂಜಾನೆ 5 ರಿಂದ 11ರವರೆಗೆ ಸಂಚಾರ ಸ್ಥಗಿತ, ಟ್ರಾಫಿಕ್ ಜಾಮ್, ಕೆಲಸ ಇನ್ನೂ 4 ದಿನ ಮುಂದುವರಿಕೆ. ಟ್ರಾಫಿಕ್ ಬೆಂಗಳೂರು: ನೀವು ತುಮಕೂರು (Tumakuru) ರಸ್ತೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ಓದಲೇಬೇಕು. ಸಿಲಿಕಾನ್ ಸಿಟಿಯ ಪ್ರಮುಖ ಕೊಂಡಿ ಎಂದೇ ಕರೆಯಲ್ಪಡುವ ಪೀಣ್ಯ (Peenya) ಎಲಿವೇಟೆಡ್ ಕಾರಿಡಾರ್ (ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ)…
-

ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ! | How Do You Get Rid of stomach worms Naturally | ಲೈಫ್ಸ್ಟೈಲ್ | ACTPnews
Last Updated:Dec 01, 2024 12:16 PM IST ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಜಂತು ಹುಳುಗಳ (Worm) ಸಮಸ್ಯೆ ಚಿಕ್ಕ ಮಗು (Baby) ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ (Children’s) ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನು…
-

Foreign Trip: 22 ಸಾವಿರಕ್ಕಿಂತ ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್, ಈ ಮೂರು ದೇಶಗಳಿಗೆ ಹಾರಲು ಭಾರತೀಯರಿಗೆ ವೀಸಾ ಕಿರಿಕಿರಿ ಇಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 9:41 AM IST ಜೂನ್ ಟ್ರಿಪ್ ಪ್ಲಾನ್ ಮಾಡ್ತಿರಾ, ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ, ನೇಪಾಳ, ಮಲೇಷ್ಯಾ ಗೆ ಬೆಂಗಳೂರುನಿಂದ ವಿಮಾನ ದರ 20 ಸಾವಿರದೊಳಗೆ, ಭಾರತೀಯರಿಗೆ ವೀಸಾ ಫ್ರೀ ಅಥವಾ ಇ ವೀಸಾ. ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು ಬೆಂಗಳೂರು: ಟ್ರಿಪ್ ಹೋಗುವ ಪ್ಲಾನ್ ಮಾಡ್ತಾ ಇದ್ದೀರಾ? ಅದರಲ್ಲೂ ವಿದೇಶ ಪ್ರವಾಸ (Foreign Trip) ಮಾಡಬೇಕಾ? ಬಜೆಟ್ ಕಮ್ಮಿ ಇರಬೇಕಾ? ಎಲ್ಲದಕ್ಕೂ ಅವಕಾಶ ಇದೆ. ಕಡಿಮೆ ಖರ್ಚಿನಲ್ಲಿ ನೀವು ಈಗ ವಿದೇಶಿ…
-

Bengaluru: ಸಿಲಿಕಾನ್ ಸಿಟಿ ಮಂದಿಗೆ ಗುಡ್ ನ್ಯೂಸ್; ನಗರದ 8 ಕಡೆ ಮಾವು ಮೇಳ, ರೈತರಿಂದ ನೇರ ಮಾರಾಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 4:08 PM IST ಬೆಂಗಳೂರುದಲ್ಲಿ ಮೇ 8 ರಿಂದ 17 ರವರೆಗೆ ಕಬ್ಬನ್ ಪಾರ್ಕ್ ನಲ್ಲಿ ಮಾವು ಹಲಸು ಮೇಳ ಆಯೋಜನೆ, 50 ಮಾವು, 7 ಹಲಸು ಮಳಿಗೆ, ರೈತರಿಂದ ನೇರ ಮಾರಾಟ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಮಾವು ಮೇಳ (ಸಂಗ್ರಹ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru News) ಮೇ 8 ರಿಂದ 17 ರವರೆಗೆ ಮಾವು ಮೇಳ (Mango and Jackfruit Mela) ನಡೆಯಲಿದೆ. ಕಬ್ಬನ್ ಪಾರ್ಕ್…
-

ಶಾಸಕರ ಫ್ರೀ ಟಿಕೆಟ್ ವ್ಯಾಮೋಹದಿಂದಲೇ IPL ಫೈನಲ್ ಅಹಮದಾಬಾದ್ಗೆ ಶಿಫ್ಟ್ ಆಯ್ತಾ? ನಿಖಿಲ್ ಆಕ್ರೋಶ, ಡಿಕೆಶಿ ಸ್ಪಷ್ಟನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 6:33 PM IST ಐಪಿಎಲ್ ಪ್ಲೇ ಆಫ್ಸ್ ವೇಳಾಪಟ್ಟಿ ಹೊರಬಂದಿದೆ, ಫೈನಲ್ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂಗೆ ಶಿಫ್ಟ್, ನಿಖಿಲ್ ಕುಮಾರಸ್ವಾಮಿ ಟಿಕೆಟ್ ವ್ಯಾಮೋಹ ಆರೋಪ, ಡಿಕೆ ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಐಪಿಎಲ್ 2026 ಫೈನಲ್ ಶಿಫ್ಟ್ (ಸಂಗ್ರಹ ಚಿತ್ರ) ಬೆಂಗಳೂರು: ಐಪಿಎಲ್ 19ನೇ ಆವೃತ್ತಿ ಫೈನಲ್ (IPL 2026 Final) ಹಾಗೂ ಎಲಿಮಿನೇಟರ್, ಕ್ವಾಲಿಫೈಯರ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. BCCI ಪ್ಲೇ ಆಫ್ಸ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೊದಲ…
-

Bengaluru Flyover: ಬೆಂಗಳೂರಿನ ಪ್ರಮುಖ ಫ್ಲೈಓವರ್ ಕೆಡವಲು ಸಿದ್ಧತೆ; ₹436 ಕೋಟಿ ವೆಚ್ಚದಲ್ಲಿ ಹೊಸ ಸೇತುವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 8:55 AM IST ಬೆಂಗಳೂರು ಐಒಸಿ ಜಂಕ್ಷನ್ ಹಳೆಯ ಫ್ಲೈಓವರ್ ತೆರವು, ಬಿ ಸ್ಮೈಲ್ ನಿಂದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಸುಧಾರಣೆ, ತಾತ್ಕಾಲಿಕ ಟ್ರಾಫಿಕ್ ದಟ್ಟಣೆ ನಿರೀಕ್ಷೆ ಮಾಡಲಾಗಿದೆ. News18 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಗರದ ಪ್ರಮುಖ ಮೇಲ್ಸೇತುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.…
-

ಸ್ಟ್ರಾಬೆರಿ ಹೀಗೆಲ್ಲಾ ತಿನ್ನಬೇಡಿ; ಯಾವ ಪ್ರಯೋಜನವೂ ಸಿಗಲ್ಲ! | how to eat strawberries properly Here are some tips | ಲೈಫ್ಸ್ಟೈಲ್ | ACTPnews
Last Updated:Dec 02, 2024 11:02 AM IST Strawberry: ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್ ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ಸಾಮಾನ್ಯವಾಗಿ ಎಲೆಗಳನ್ನು ತೆಗೆದು ನಂತರ ಸ್ಟ್ರಾಬೆರಿಗಳನ್ನು ತಿನ್ನುವುದು ಸಹಜ. News18 ಸ್ಟ್ರಾಬೆರಿ ಹಣ್ಣುಗಳು (Strawberries) ಕೊಂಚ ದುಬಾರಿಯಾದರೂ ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ಇದು ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿರುವ ಹಣ್ಣಾಗಿದ್ದು, ನೋಡಲು…
-

Bullet Trains: ಬೆಂಗಳೂರಿನಿಂದ ಚೆನ್ನೈ-ಹೈದರಾಬಾದ್ಗೆ ಹೈಸ್ಪೀಡ್ ರೈಲು, ನಿಮ್ಮ ಊರಿನಲ್ಲಿ ಸ್ಟಾಪ್ ಇದೆಯೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 9:30 AM IST ಭಾರತೀಯ ರೈಲ್ವೆ ಹೈದರಾಬಾದ್-ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ, ಬೆಂಗಳೂರು-ಚೆನ್ನೈ 306 ಕಿಮೀ ಮಾರ್ಗ, 15.94 ಕಿಮೀ ಸುರಂಗ, ಶಂಶಾಬಾದ್ ವಿಮಾನ ನಿಲ್ದಾಣ ಸಂಪರ್ಕ ಯೋಜನೆ. ಹೈದರಾಬಾದ್, ಚೆನ್ನೈ ಹೈಸ್ಪೀಡ್ ರೈಲು ಬೆಂಗಳೂರು: ಟ್ರಾಫಿಕ್ನಲ್ಲಿ (Traffic) ಸಿಲುಕಿ ಬೇಸತ್ತಿರುವ ಬೆಂಗಳೂರಿಗರಿಗೆ (Bengaluru) ಭಾರತೀಯ ರೈಲ್ವೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದಂತೆ, ಹೈದರಾಬಾದ್ (Hyderabad) ಮತ್ತು ಚೆನ್ನೈ (Chennai) ನಗರಗಳನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು…
-

ಯಶಸ್ವಿ ವ್ಯಕ್ತಿಗಳ ಸಕ್ಸಸ್ ಸೂತ್ರ ಸಂಜೆಯ ಈ ಅಭ್ಯಾಸಗಳು! | Best Evening Habits for Successful People | ಲೈಫ್ಸ್ಟೈಲ್ | ACTPnews
Last Updated:Dec 02, 2024 2:58 PM IST ಪ್ರತಿದಿನ ಕೆಲ ಬ್ಯುಸಿ ಶೆಡ್ಯೂಲ್ನಿಂದ ಮನುಷ್ಯ ಇವೆರಡನ್ನು ಸಾಧಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸಂಜೆ ಹೊತ್ತಾದರೂ ಕೆಲ ಅಭ್ಯಾಸಗಳನ್ನು ಅನುಸರಿಸಿದರೆ ನೆಮ್ಮದಿ ಜೊತೆಗೆ ಮರುದಿನ ಕೂಡ ಉತ್ಸಾಹದಿಂದ ಇರಬಹುದು. ಅಲ್ಲದೇ ಸುಖ ಮತ್ತು ಶಾಂತಿ ಯಾವ ವ್ಯಕ್ತಿಗಿರುತ್ತದೆಯೋ ಆತ ಜೀವನದಲ್ಲಿ ಯಶಸ್ವಿ ಆಗುತ್ತಾನೆ. News18 ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ, ಸಂತೋಷ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಹೇಳಿದರೆ,…
Latest News
Search the Archives
Access over the years of investigative journalism and breaking reports
You May Have Missed












