Category: Karnataka
All Karnataka news updates
-

Bengaluru: ಹೆಣ್ಣುಮಕ್ಕಳೇ ಹುಷಾರ್! ಸ್ನೇಹಿತ ಕರೆದ ಅಂತ ಪಾರ್ಟಿಗೆ ಹೋದ ಯುವತಿ ಮೇಲೆ ಮುಗಿಬಿದ್ದ ಕಿರಾತಕ ಪಡೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 05, 2026 3:54 PM IST ಕೆಲವರು ಮಾಡೋ ಅನಾಚಾರಗಳು ಸ್ನೇಹ ಅನ್ನೋ ಪದಕ್ಕೇ ಕಳಂಕ ತರ್ತಿದೆ. ಸ್ನೇಹದ ಹೆಸರಲ್ಲಿ ಮಾಡಬಾರದ ಕೃತ್ಯ ಮಾಡ್ತಿದ್ದಾರೆ. ಇವರ ಕೂಡಾ ಇದೇ ಜಾಯಮಾನಕ್ಕೆ ಸೇರಿದವರು. ಸ್ನೇಹದ ಹೆಸರಲ್ಲಿ ಹೆಣ್ಮಗಳನ್ನ ಕರೆಸಿಕೊಂಡವ್ರು ಹುರಿದು ಮುಕ್ಕೋದಕ್ಕೆ ನೋಡಿದ್ದಾರೆ. ಬಂಧಿತ ಆರೋಪಿಗಳು ಬೆಂಗಳೂರು: ಅವರಿಬ್ಬರು ಹಾಯ್ ಬಾಯ್ ಅಂತಾ ಶುರುವಾಗಿದ್ದ ಸ್ನೇಹಿತರು (Friends). ಇಬ್ಬರ ಮಧ್ಯೆ ನಂಬಿಕೆ ಮೂಡ್ತಿದ್ದಂತೆ ಒಳ್ಳೆ ಸ್ನೇಹಿತರಾಗಿದ್ದರು. ಇದನ್ನೇ ಬಂಡವಾಳ ಮಾಡ್ಕೊಂಡವ ಬರ್ತ್ಡೇ ಪಾರ್ಟಿ ನೆಪದಲ್ಲಿ (Birthday…
-

BMTC Big Update: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! BMTC ಇಂದ ಹೊಸ ಫೀಡರ್ ಬಸ್; ನಿಮ್ಮ ಏರಿಯಾ ಲಿಸ್ಟ್ನಲ್ಲಿ ಇದೆಯಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 05, 2026 8:35 AM IST ಮೆಟ್ರೋ ನಿಲ್ದಾಣದಿಂದ ಮನೆ ಅಥವಾ ಕಚೇರಿಗೆ ಸಂಪರ್ಕ ಸುಲಭಗೊಳಿಸುವ ಉದ್ದೇಶದಿಂದ BMTC ಈ ಹೊಸ ಫೀಡರ್ ಸೇವೆಯನ್ನು ಆರಂಭಿಸಿದೆ. ಇದರಿಂದ ವಾಜರಹಳ್ಳಿ ಮತ್ತು ಜ್ಞಾನಭಾರತಿ ಭಾಗದ ಪ್ರಯಾಣಿಕರಿಗೆ ದೈನಂದಿನ ಸಂಚಾರ ಮತ್ತಷ್ಟು ಅನುಕೂಲವಾಗಲಿದೆ BMTC Bus ಬೆಂಗಳೂರು: ಈ ಸುದ್ದಿ ಓದಿದ ಮೇಲೆ ನಿಮಗೂ ‘ಅಬ್ಬಾ, ನಮಗೊಂದು ಟೆನ್ಷನ್ (Tension) ತಪ್ಪಿತು’ ಅನ್ನಿಸಬಹುದು! ಬೆಂಗಳೂರಿನ ಟ್ರಾಫಿಕ್ನಲ್ಲಿ (Traffic) ಆಟೋದವರ (Auto) ಜೊತೆ ಚೌಕಾಸಿ ಮಾಡಿ, ಮೆಟ್ರೋ ಸ್ಟೇಷನ್ನಿಂದ…
-

KSDL: ಮನೆ ಮುಂದೆ ಬಿದ್ದ 40 ವರ್ಷದ ಮರ ತಂದು ಕೊಡ್ತು 28 ಲಕ್ಷ ರೂಪಾಯಿ; 85 ವರ್ಷದ ಅಜ್ಜನಿಗೆ ಮಳೆ-ಗಾಳಿ ತಂದ ಲಾಟರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 03, 2026 11:06 AM IST ಮನೆಯಂಗಳದಲ್ಲಿ 40 ವರ್ಷ ಬೆಳೆಸಿದ ಒಂದೇ ಒಂದು ಶ್ರೀಗಂಧ ಮರ ಉರುಳಿ ಬಿದ್ದರೂ, ಅದೇ ಮರ 85 ವರ್ಷದ ಹಿರಿಯರಿಗೆ ಬರೋಬ್ಬರಿ ₹28 ಲಕ್ಷ ಆದಾಯ ತಂದುಕೊಟ್ಟಿದೆ. ಈ ಕಾನೂನುಬದ್ಧ ಮಾರಾಟದ ಯಶೋಗಾಥೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಶ್ರೀಗಂಧ ಮಾರಾಟ ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ (Rain) ಮನೆಯಂಗಳದ ಮರವೊಂದು ಉರುಳಿ ಬಿತ್ತು ಎಂದು ಯಾರಾದರೂ ಬೇಸರಪಡುತ್ತಾರೆ. ಆದರೆ, ಆ ಉರುಳಿ ಬಿದ್ದ ಮರವೇ (Tree)…
-

Bengaluru: ಫುಟ್ಪಾತ್ ತೆರವು ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಆಪರೇಷನ್, ವಾಹನ ಸವಾರರೇ ಹುಷಾರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 02, 2026 6:51 PM IST ಬೆಂಗಳೂರಿನಲ್ಲಿ ಜುಲೈ 10ರಿಂದ ರಸ್ತೆ ಬದಿ ನಿಲ್ಲಿಸಿದ ಗುರುತು ಇಲ್ಲದ ವಾಹನಗಳ ತೆರವಿಗೆ ಜಿಬಿಎ ಮುಂದಾಗಿದೆ. ಸಚಿವ ಕೃಷ್ಣಬೈರೇಗೌಡ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಆಪರೇಷನ್ ಫುಟ್ಪಾತ್ (Bengaluru) ತೆರವು ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಜಿಬಿಎ ಮುಹೂರ್ತ (GBA) ನಿಗದಿ ಮಾಡಿದೆ. ಜುಲೈ 10ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ ಮಾಲೀಕರ ಗುರುತು ಇಲ್ಲದ ವಾಹನಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಸಚಿವ…
-

Dogs Detect Cancer: ವಾಸನೆಯಿಂದ ಕ್ಯಾನ್ಸರ್ ಪತ್ತೆ ಮಾಡುವ ನಾಯಿಗಳು, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ! ಜಸ್ಟ್ ನಿಮಿಷದಲ್ಲಿ 72 ಸ್ಯಾಂಪಲ್ಸ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಇದುವರೆಗೂ ಇದು ಯಾವುದೋ ಸೈನ್ಸ್ ಫಿಕ್ಷನ್ ಇರಬೇಕು ಅನ್ನಿಸಿದರೂ ಇದು ಈಗ ನಿಜವಾಗುತ್ತಿದೆ. ಹಾಗಾದರೆ ಇದು ಹೇಗೆ ಸಾಧ್ಯ? ನಾಯಿಗಳಿಗೆ ಇಂತಹ ಅದ್ಭುತ ಶಕ್ತಿ ಹೇಗೆ ಬಂತು? ಇದು ವೈದ್ಯಕೀಯ ಕ್ಷೇತ್ರದಲ್ಲಿ ಯಾವ ರೀತಿ ಕ್ರಾಂತಿ ಮಾಡುತ್ತದೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ. ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿರುವಂತೆ, ಬೆಂಗಳೂರು ಮೂಲಕದ ‘ಡಾಗ್ನೊಸಿಸ್’ (Dognosis) ಎಂಬ ಸ್ಟಾರ್ಟ್ ಅಪ್, ನಾಯಿಗಳಿಗೆ ಇರುವ ಅಸಾಧಾರಣ ವಾಸನೆಯ ಶಕ್ತಿಯೊಂದಿಗೆ, ಆಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸಂಯೋಜನೆ ಮಾಡಿ…
-

Bengaluru Toll Hike: ಬೆಂಗಳೂರು ವಾಹನ ಸವಾರರಿಗೆ ಶಾಕ್; ನೈಸ್ ರೋಡ್, ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಭಾರೀ ಹೆಚ್ಚಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 01, 2026 6:50 PM IST ಬೆಂಗಳೂರು ನೈಸ್ ರೋಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಟೋಲ್ ದರ ಹೆಚ್ಚಳದಿಂದ ಐಟಿ ಉದ್ಯೋಗಿಗಳು, ಲಾಜಿಸ್ಟಿಕ್ಸ್ ಮತ್ತು ಪ್ರಯಾಣಿಕರ ಖರ್ಚು, ತಿಂಗಳ ಪಾಸ್ ದರಗಳು ಏರಿಕೆ, ಪರ್ಯಾಯವಾಗಿ ಮೆಟ್ರೋ, ಕಾರ್ ಪೂಲಿಂಗ್ ಬಳಕೆ ಮಾಡಿಕೊಳ್ಳಬಹುದು. ವಾಹನ ಸವಾರರ ಜೇಬಿಗೆ ಕತ್ತರಿ! (ಸಾಂದರ್ಭಿಕ ಚಿತ್ರ) ರಾಜಧಾನಿ ಬೆಂಗಳೂರಿನ ಪ್ರಮುಖ ಟೆಕ್ ಕಾರಿಡಾರ್ಗಳಲ್ಲಿ (Bengaluru) ಜುಲೈ 01 ಅಂದರೆ ಇಂದಿನಿಂದ ಪ್ರಯಾಣದ ಭಾರ ಹೆಚ್ಚಾಗಿದೆ. ನೈಸ್ ರಸ್ತೆಯೊಂದಿಗೆ (Nice…
-

Snake Rescuer: ಬೆಂಗಳೂರಿನ ಖ್ಯಾತ ಉರಗ ರಕ್ಷಕ ‘ಸ್ನೇಕ್ ಅನೀಸ್’ ಇನ್ನಿಲ್ಲ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 01, 2026 11:12 AM IST ಶಕಗಳಿಂದ ಹಾವುಗಳನ್ನು ರಕ್ಷಿಸಿ ಬನ್ನೇರುಘಟ್ಟ ಉದ್ಯಾನವನದಲ್ಲಿ ಬಿಡುತ್ತಿದ್ದ ಬೆಂಗಳೂರು ಹಾವು ರಕ್ಷಕ ಎಂಡಿ ಅನೀಸ್ ನಿಧನ, ಗುರುವಾರ ಅಂತ್ಯಕ್ರಿಯೆ ನಡೆಯಲಿದೆ. ಎಂಡಿ ಅನೀಸ್ (Photo Credit Facebook) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹೆಚ್ಚು ಖ್ಯಾತಿ ಪಡೆದಿದ್ದ ಉರುಗ ರಕ್ಷಕ ಎಂಡಿ ಅನೀಸ್ (Snake Rescuer) ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 12 ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅನೀಸ್ ಅವರು ಆಸ್ಪತ್ರೆಗೆ (Hospital) ದಾಖಲಾಗಿ…
-

Earn From Agri Waste: ರೈತರೇ ಗಮನಿಸಿ! ಹೊಲದಲ್ಲಿನ ಕಸ-ಕಡ್ಡಿಗೂ ಈಗ ಬೆಲೆ; ₹50 ಸಾವಿರಕ್ಕೂ ಹೆಚ್ಚು ಆದಾಯ ಸಾಧ್ಯ | | ACTPnews
Last Updated:Jun 30, 2026 4:48 PM IST ರೈತರೇ, ಹೊಲದಲ್ಲಿನ ಕೃಷಿ ತ್ಯಾಜ್ಯವನ್ನು ಸುಡುವ ಮೊದಲು ಈ ಸುದ್ದಿ ಓದಿ. ಅದೇ ತ್ಯಾಜ್ಯದಿಂದ ₹50 ಸಾವಿರಕ್ಕೂ ಹೆಚ್ಚು ಆದಾಯ ಗಳಿಸುವ ಅವಕಾಶವಿದೆ. ಸಂಪೂರ್ಣ ಮಾಹಿತಿ ತಿಳಿಯಿರಿ. ಸುಸ್ಥಿರ ಆದಾಯದ ಸೂತ್ರ ಬೆಂಗಳೂರು: ಪ್ರತಿ ಬಾರಿ ಬೆಳೆ ಕಟಾವಾದ ಬಳಿಕ ಹೊಲದಲ್ಲಿ (Field) ಉಳಿಯುವ ಕೃಷಿ ತ್ಯಾಜ್ಯವನ್ನು ಏನು ಮಾಡಬೇಕೆಂದು ತಿಳಿಯದೇ ಸುಟ್ಟು ಹಾಕುವ ಭಾರತೀಯ ರೈತರಿಗೆ (Farmers) ಈಗ ಒಂದು ಬಂಪರ್ ಲಾಟರಿ ಹೊಡೆದಿದೆ! ಹೌದು,…
-

Heavy Rain Across India: ಕೊನೆಗೂ ಎಚ್ಚರಗೊಂಡ ಮಾನ್ಸೂನ್ ಮಾರುತಗಳು; ಭಾರೀ ಮಳೆಗೆ ಸಿದ್ಧತೆ ಮಾಡಿಕೊಳ್ಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 30, 2026 5:37 PM IST ಭಾರತದಲ್ಲಿ ಮಾನ್ಸೂನ್ ತೀವ್ರ, ಬಂಗಾಳ ಕೊಲ್ಲಿಯಲ್ಲಿ ಎರಡು ಕಡಿಮೆ ಒತ್ತಡ ಪ್ರದೇಶಗಳು ರೂಪುಗೊಳ್ಳುವ ನಿರೀಕ್ಷೆ ಇದ್ದು, ಇದು ಮಧ್ಯ ಭಾರತದ ಕಡೆಗೆ ಚಲಿಸಿ ದೇಶದಾದ್ಯಂತ ತೇವಾಂಶ ಹೆಚ್ಚಿಸಲಿದೆ. ಗೇರ್ ಬದಲಿಸಿದ ಮಾನ್ಸೂನ್ ಮಾರುತಗಳು! ಭಾರತದಲ್ಲಿ ಕೊನೆಗೂ ಮಾನ್ಸೂನ್ ಮಳೆ (Monsoon Rains) ತನ್ನ ಪ್ರಭಾವ ಹೆಚ್ಚಾಗುತ್ತಿದೆ. ಎರಡು ಕಡಿಮೆ ಒತ್ತಡ ಪ್ರದೇಶಗಳು ಸೃಷ್ಟಿಸಿಯಾಗಿರುವ ಪರಿಣಾಮ ಮಾನ್ಸೂನ್ ಭಾರತದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ ಎಂದು ಹವಾಮಾನ…
-

Kiccha Sudeep: ಸುದೀಪ್ ಅವರ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸೆ ಇದೆಯಾ? ಹಾಗಿದ್ದರೆ ಈ ನಂಬರ್ಗೆ ನಿಮ್ಮ ಕಥೆ ಕಳಿಸಿ ಸಾಕು! | | ACTPnews
Last Updated:Jun 29, 2026 4:16 PM IST ಪ್ರಿಯಾ ಸುದೀಪ್ ಅವರ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಸ್ಯಾಂಡಲ್ವುಡ್ಗೆ ಹೊಸ ಕಥೆಗಳು, ಯುವ ಸ್ಕ್ರಿಪ್ಟ್ ರೈಟರ್ಗಳಿಂದ ಕಂಟೆಂಟ್ ಡ್ರಿವನ್ ಸಿನಿಮಾಗಳಿಗಾಗಿ ಕಥೆಗಳನ್ನು ಆಹ್ವಾನಿಸಿದೆ ಅವಕಾಶ ಬೆಂಗಳೂರು: ಸಿನಿಮಾ ರಂಗದಲ್ಲಿ (Film Industry) ಏನಾದರೂ ಸಾಧಿಸಬೇಕು, ತಮ್ಮಲ್ಲಿರುವ ಅದ್ಭುತ ಕಥೆಗಳನ್ನು ಬೆಳ್ಳಿತೆರೆಯ ಮೇಲೆ ತರಬೇಕು ಎಂದು ಕನಸು ಕಾಣುತ್ತಿರುವ ಯುವ ಪ್ರತಿಭೆಗಳಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ! ಹೌದು, ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್…
Latest News
Search the Archives
Access over the years of investigative journalism and breaking reports
You May Have Missed












