Category: Karnataka
All Karnataka news updates
-

CSIR Recruitment 2026: 10ನೇ ಪಾಸ್ + ITI ಆದರೆ ಸಾಕು! 43 ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ; ₹63,200ವರೆಗೆ ವೇತನ ಪಡೆಯೋ ಅವಕಾಶ! | | ACTPnews
Last Updated:Aug 21, 2026 3:52 PM IST CSIR ವತಿಯಿಂದ Technician (1) ಹುದ್ದೆಗಳ ನೇರ ನೇಮಕಾತಿಗೆ 43 ಹುದ್ದೆಗಳಿಗೆ ಅವಕಾಶ ನೀಡಲಾಗಿದೆ. 10ನೇ ತರಗತಿ ವಿಜ್ಞಾನ ವಿಷಯಗಳೊಂದಿಗೆ ಕನಿಷ್ಠ 55% ಅಂಕ ಮತ್ತು ಸಂಬಂಧಿತ ITI/ಟ್ರೇಡ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, Pay Level-2 ಅಡಿ ₹19,900ರಿಂದ ₹63,200ರವರೆಗೆ ವೇತನ ಸಿಗಲಿದೆ. ಸರ್ಕಾರಿ ಉದ್ಯೋಗ ಬೆಂಗಳೂರು: 10ನೇ ತರಗತಿ ಹಾಗೂ ITI ವಿದ್ಯಾರ್ಹತೆ (Education) ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮುಖ ಸಂಶೋಧನಾ ಸಂಸ್ಥೆಯಾದ…
-

Karnataka Dam Water Level: ಘಟಪ್ರಭಾ 100% ಭರ್ತಿ; ಆಲಮಟ್ಟಿ 99% ನೀರು! ಕರ್ನಾಟಕದ ಯಾವ ಡ್ಯಾಂ ಎಷ್ಟು ತುಂಬಿದೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 21, 2026 3:23 PM IST ಕರ್ನಾಟಕದ ಪ್ರಮುಖ ಜಲಾಶಯಗಳ ಒಟ್ಟು 895.65 ಟಿಎಂಸಿ ಸಾಮರ್ಥ್ಯದಲ್ಲಿ 676.46 ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ 99%, ಘಟಪ್ರಭಾ 100%, ನಾರಾಯಣಪುರ 98% ಇದ್ದರೆ ಕೆಆರ್ಎಸ್ನಲ್ಲಿ 62% ಹಾಗೂ ಲಿಂಗನಮಕ್ಕಿಯಲ್ಲಿ 56% ನೀರು ಇದೆ. ಜಲಾಶಯಗಳು ಬೆಂಗಳೂರು: ಕರ್ನಾಟಕದ ಪ್ರಮುಖ ಜಲಾಶಯಗಳ (Dam) ನೀರಿನ ಮಟ್ಟದಲ್ಲಿ ಜಲಾನಯನ ಪ್ರದೇಶವಾರು ವ್ಯತ್ಯಾಸ ಕಂಡುಬಂದಿದೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದ 14 ಪ್ರಮುಖ ಜಲಾಶಯಗಳ ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ…
-

Karnataka Dam: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಕೃಷ್ಣಾ ಕಣಿವೆಯಲ್ಲಿ ಪ್ರವಾಹ ಭೀತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 20, 2026 8:46 AM IST ರಾಜ್ಯದಲ್ಲಿ ಮುಂಗಾರು ಮಳೆ ಜೋರು, ಪ್ರಮುಖ ಜಲಾಶಯಗಳು ಭರ್ತಿ. ಹಿಡಕಲ್, ಭೀಮಾ 100% ತುಂಬಿವೆ. ಆಲಮಟ್ಟಿ, ನಾರಾಯಣಪುರ ಡೇಂಜರ್ ಝೋನ್. ನದಿ ತೀರದ ಜನರಿಗೆ ಅಲರ್ಟ್. ಜಲಾಶಯದ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಜೋರಾಗಿದ್ದು, ರೈತರ (Farmer) ಮುಖದಲ್ಲಿ ಮಂದಹಾಸ ಮೂಡಿಸಿದೆ. ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಗನಕ್ಕೇರಿದ್ದು, ಹಲವು ಡ್ಯಾಮ್ಗಳು (Dams) ಭರ್ತಿಯಾಗಿ ಅಪಾಯದ ಮಟ್ಟ ತಲುಪಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ…
-

Dam Water Level: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಹಾಪೂರ, ಯಾವ ಡ್ಯಾಮ್ ಫುಲ್? ಎಲ್ಲಿ ಪ್ರವಾಹ ಭೀತಿ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 9:08 AM IST ರಾಜ್ಯದ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಿಕೆ. ಆಲಮಟ್ಟಿ, ಹಿಡಕಲ್, ನಾರಾಯಣಪುರ, ಹಾರಂಗಿ, ಹೇಮಾವತಿ, ಕಬಿನಿ, ಕೆ.ಆರ್.ಸಾಗರ, ತುಂಗಭದ್ರಾ, ಭದ್ರಾ, ಭೀಮಾ ಲಿಫ್ಟ್ ಡ್ಯಾಂಗಳು ಭರ್ತಿ. ಕರ್ನಾಟಕದ ಅಣೆಕಟ್ಟುಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯ (Rain) ಅಬ್ಬರ ಜೋರಾಗಿರುವ ಬೆನ್ನಲ್ಲೇ, ನಾಡಿನ ಜೀವನಾಡಿಗಳಾಗಿರುವ ಪ್ರಮುಖ ಅಣೆಕಟ್ಟುಗಳಲ್ಲಿ ( Dams) ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕೆಲವು ಜಲಾಶಯಗಳು ಭರ್ತಿಯಾಗಿ ಕೋಡಿ ಬೀಳುವ ಹಂತ ತಲುಪಿದ್ದರೆ,…
-

Fruits And Flowers Rate: ಬಂಗಾರದ ಬೆಲೆಗೆ ಸಮನಾದ ಹೂವುಗಳು, ಹಬ್ಬದ ಖರೀದಿಗಿಳಿದ ಜನಸಾಮಾನ್ಯರ ಜೇಬಿಗೆ ಕತ್ತರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 10:08 AM IST ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. ಕನಕಾಂಬರ ಕೆ.ಜಿ.ಗೆ 3,000 ರೂ., ಏಲಕ್ಕಿ ಬಾಳೆ 120 ರೂ. ದಾಟಿದೆ. ರೆಡಿಮೇಡ್ ಲಕ್ಷ್ಮಿಯರಿಗೆ ಬೇಡಿಕೆ ಹೆಚ್ಚಿದೆ. ತರಕಾರಿ ಬೆಲೆ ಇಳಿಕೆ ಗ್ರಾಹಕರಿಗೆ ಸಮಾಧಾನ. ವರಮಹಾಲಕ್ಷ್ಮಿ ಹಬ್ಬ ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಾರುಕಟ್ಟೆಗಳು (Market) ಸಂಪೂರ್ಣ ಕಳೆಗಟ್ಟಿದ್ದು, ಖರೀದಿಯ ಭರಾಟೆ ಜೋರಾಗಿ ನಡೆದಿದೆ. ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ವಿವಿಧ ಪ್ರಮುಖ ಮಾರುಕಟ್ಟೆಗಳು ಗ್ರಾಹಕರಿಂದ ಕಿಕ್ಕಿರಿದು…
-

Bengaluru Toll: ಟೋಲ್ ಕಟ್ಟಿಯೇ ಹೋಗಬೇಕು, ಬೆಂಗಳೂರಿನ ಈ ಹೊಸ ಫ್ಲೈಓವರ್ ವಿಶೇಷತೆ ಮತ್ತು ಡೀಟೇಲ್ಸ್ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 19, 2026 10:35 AM IST ಬೆಂಗಳೂರಿನಲ್ಲಿ 18.50 ಕಿ.ಮೀ. ಉದ್ದದ ಟೋಲ್ ಫ್ಲೈಓವರ್ ನಿರ್ಮಾಣಕ್ಕೆ 2,283 ಕೋಟಿ ರೂ. ವೆಚ್ಚ. ರಾಗಿಗುಡ್ಡದಿಂದ ನೈಸ್ ಜಂಕ್ಷನ್ವರೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಯೋಜನೆ. ಜೇಬಿಗೆ ಕತ್ತರಿ ಬೆಂಗಳೂರು (Bengaluru) ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿಪರೀತ ಸಂಚಾರ ದಟ್ಟಣೆಗೆ (Traffic Jam) ಬ್ರೇಕ್ ಹಾಕಲು ಮತ್ತೊಂದು ಬೃಹತ್ ಫ್ಲೈಓವರ್ (Flyover) ಯೋಜನೆ ಸಿದ್ಧವಾಗಿದೆ. ಆದರೆ ಈ ರಿಲೀಫ್ ಜೊತೆಗೆ ನಗರದ ವಾಹನ ಸವಾರರಿಗೆ ಶಾಕಿಂಗ್…
-

Karnataka Dams: ರಾಜ್ಯದ ಜಲಾಶಯಗಳಲ್ಲಿ ನೀರಿನ ಮಹಾಪೂರ, ಭರ್ತಿಯಾಗುತ್ತಿವೆ ಕಾವೇರಿ-ಕೃಷ್ಣಾ ಕಣಿವೆಯ ನದಿಗಳು, ರೈತರ ಮೊಗದಲ್ಲಿ ಮಂದಹಾಸ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 18, 2026 11:41 AM IST ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಕಾವೇರಿ, ಕೃಷ್ಣಾ ಕಣಿವೆ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ, ಹೇಮಾವತಿ, ಕಬಿನಿ, ಆಲಮಟ್ಟಿ, ತುಂಗಭದ್ರಾ, ಹಿಡ್ಕಲ್, ನಾರಾಯಣಪುರ ಜಲಾಶಯಗಳು ಭರ್ತಿ. ಕೆ.ಆರ್.ಎಸ್ ನೀರಿನ ಮಟ್ಟ ಇಳಿಕೆ. ಕರ್ನಾಟಕ ಅಣೆಕಟ್ಟುಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ಕಾವೇರಿ (Cauvery) ಮತ್ತು ಕೃಷ್ಣಾ ಕಣಿವೆ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Water Level) ಗಣನೀಯವಾಗಿ…
-

Army Recruitment: ಬೆಂಗಳೂರಿನ ಸೇನಾ ಕೇಂದ್ರದಲ್ಲಿ 62 ಹುದ್ದೆಗಳಿಗೆ ಬಂಪರ್ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ! | | ACTPnews
Last Updated:Aug 17, 2026 6:00 PM IST ಬೆಂಗಳೂರಿನ Army ASC Centre Southನಲ್ಲಿ 62 Group-C ನಾಗರಿಕ ಹುದ್ದೆಗಳಿಗೆ ನೇಮಕಾತಿ ಅವಕಾಶವಿದೆ. Fireman, Leading Fireman, Tradesman Mate, Driver, Cook, MTS ಸೇರಿ ಹಲವು ಹುದ್ದೆಗಳಿಗೆ 10ನೇ ಪಾಸಾದವರು ಅರ್ಜಿ ಸಲ್ಲಿಸಬಹುದು. ಭಾರತೀಯ ಸೇನೆ ಬೆಂಗಳೂರು: ಭಾರತೀಯ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಬೇಕು ಎಂಬ ಕನಸು ಹೊತ್ತಿರುವ ಯುವಕರಿಗೆ ಭರ್ಜರಿ ಸಿಹಿಸುದ್ದಿಯೊಂದು ಇಲ್ಲಿದೆ. ಬೆಂಗಳೂರಿನಲ್ಲಿರುವ (ಪಿನ್ ಕೋಡ್-560068) ‘ಆರ್ಮಿ ಎಎಸ್ಸಿ ಸೆಂಟರ್…
-

Karnataka Rain: ಮತ್ತೆ ಪ್ರಬಲವಾಯ್ತಾ ಎಲ್ ನಿನೋ? ಮುಂದಿನ ತಿಂಗಳು ಮಳೆ ಇನ್ನೂ ಕಮ್ಮಿ, 7 ದಿನದ ಶಾಕಿಂಗ್ ರಿಪೋರ್ಟ್ ನಿಮ್ಮ ಮುಂದೆ! | | ACTPnews
ಉತ್ತರ ಹಾಗೂ ದಕ್ಷಿಣ ಒಳನಾಡಿನ ಪರಿಸ್ಥಿತಿಯನ್ನು ಗಮನಿಸಿದರೆ, ಅಲ್ಲಿನ ಜನರಿಗೆ ವಿಭಿನ್ನ ಹವಾಮಾನದ ಅನುಭವವಾಗಲಿದ್ದು, ತೀವ್ರ ಸ್ವರೂಪದ ಬಿರುಗಾಳಿಯ ಎಚ್ಚರಿಕೆಯನ್ನೂ ನೀಡಲಾಗಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಆರಂಭದಲ್ಲಿ ಒಣ ಹವೆ ಇರಲಿದ್ದು, ತದನಂತರ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗಲಿದ್ದು, ಆಗಸ್ಟ್ 19 ರಿಂದ ಉತ್ತರ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ಹಾಗೂ ಪ್ರಮಾಣ ಕೊಂಚ…
-

Karnataka Dam: ಕರ್ನಾಟಕದ ಜಲಾಶಯಗಳಲ್ಲಿ ಮಳೆಯಾಶ್ರಿತ ಭರ್ಜರಿ ಜಲಕಳೆ, ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಹೈಲೈಟ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 17, 2026 7:47 AM IST ಕರ್ನಾಟಕದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗುವ ಹಂತದಲ್ಲಿವೆ. ಕಾವೇರಿ, ಕೃಷ್ಣಾ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ (Rain) ಅಬ್ಬರ ಮುಂದುವರಿದಿದ್ದು, ರಾಜ್ಯದ ಜೀವನಾಡಿಗಳಾಗಿರುವ ಪ್ರಮುಖ ಜಲಾಶಯಗಳು (Reservoirs) ಭರ್ತಿಯಾಗುವ ಅಂಚಿಗೆ ತಲುಪಿವೆ. ಕಾವೇರಿ (Cauvery) ಮತ್ತು ಕೃಷ್ಣಾ ಕೊಳ್ಳದ ಪ್ರಮುಖ ಅಣೆಕಟ್ಟುಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ರೈತರಲ್ಲಿ…
Latest News
Search the Archives
Access over the years of investigative journalism and breaking reports
You May Have Missed













