Category: Karnataka
All Karnataka news updates
-

Dam Water Level: ನಿಮ್ಮೂರಿನ ಡ್ಯಾಂ ಭರ್ತಿಯಾಗಿದೆಯೇ? ಇಲ್ಲಿದೆ ಇಂದಿನ ನೀರಿನ ಮಟ್ಟದ ಲೈವ್ ರಿಪೋರ್ಟ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 17, 2026 11:15 AM IST ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ 72.74%, ಕೆ.ಆರ್. ಸಾಗರ 35.89%, ಹಾರಂಗಿ 65.45%, ಕಬಿನಿ 62.46%. ತುಂಗಭದ್ರಾ 24.69% ಭರ್ತಿಯಾಗಿದೆ. ಕರ್ನಾಟಕದ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ಕಡಿಮೆಯಾಗಿದೆ. ರೈತರ (Farmer) ಜೀವನಾಡಿಯಾಗಿರುವ ಪ್ರಮುಖ ಜಲಾಶಯಗಳ ನೀರಿನ ಮಟ್ಟದ (Water Level) ಬಗ್ಗೆ ಕುತೂಹಲ ಸಹಜವಾಗಿದೆ. ರಾಜ್ಯದ ಹಲವು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣದಲ್ಲಿ ಏರಿಳಿತಗಳು ಕಂಡುಬರುತ್ತಿದ್ದು,…
-

Bengaluru News: ಆರ್ಡರ್ ಡೆಲಿವರಿ ಮಾಡಲು ಹೋಗಿ ಠಾಣೆಯಲ್ಲಿ 4 ಗಂಟೆ ಕಾಯ್ತೀರಾ? ಟ್ರಾಫಿಕ್ ರೂಲ್ಸ್ ಮುರಿಯುವವರಿಗೆ ಬಿತ್ತು ಬಿಗ್ ಶಾಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 16, 2026 6:41 PM IST ಆರ್ಡರ್ ಡೆಲಿವರಿ ಮಾಡಲು ಹೋಗಿ ಠಾಣೆಯಲ್ಲಿ 4 ಗಂಟೆ ಕಾಯ್ತೀರಾ? ಟ್ರಾಫಿಕ್ ರೂಲ್ಸ್ ಮುರಿಯುವವರಿಗೆ ಬಿತ್ತು ಬಿಗ್ ಶಾಕ್. ಬೆಂಗಳೂರು ಸಂಚಾರ ನಿಯಮ (PC: moneycontrolcom ಇನ್ಸ್ಟಾಗ್ರಾಮ್) ಬೆಂಗಳೂರು: ನೀವು ಆ್ಯಪ್-ಆಧಾರಿತ ಡೆಲಿವರಿ ಬಾಯ್ಸ್ (Delivery Boy) ಆಗಿದ್ದೀರಾ? ಕಸ್ಟಮರ್ ಗೆ ಫಾಸ್ಟ್ ಆಗಿ ಆರ್ಡರ್ ತಲುಪಿಸುವ ಧಾವಂತದಲ್ಲಿ ಟ್ರಾಫಿಕ್ ರೂಲ್ಸ್ (Traffic Rules) ಬ್ರೇಕ್ (Break) ಮಾಡ್ತಿದ್ದೀರಾ? ಹಾಗಿದ್ರೆ ಇನ್ಮುಂದೆ ಎಚ್ಚರ. ನಿಮ್ಮ ಒಂದು ಸಣ್ಣ…
-

Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ನ್ಯೂಸ್! ಆಗಸ್ಟ್ ವೇಳೆಗೆ ಸಂಪೂರ್ಣ ಕಾರ್ಯಾಚರಣೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 16, 2026 5:09 PM IST ಬೆಂಗಳೂರು ಮೆಟ್ರೋಗೆ 14ನೇ ರೈಲು ಆಗಮನ. ಹೆಬ್ಬಗೋಡಿ ಡಿಪೋಗೆ ತಲುಪಿದ ರೈಲು. ಹಳದಿ ಮಾರ್ಗಕ್ಕೆ ಇನ್ನೊಂದು ರೈಲು ಬರಬೇಕಿದೆ. ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದ ರೈಲು ಸಂಚಾರ. ಹಳದಿ ಮಾರ್ಗಕ್ಕೆ 14ನೇ ರೈಲು ಆಗಮನ ಬೆಂಗಳೂರು: ಹಲವು ಬಾರಿ ವಿಳಂಬವಾಗಿದ್ದ (Bengaluru) 14ನೇ ಮೆಟ್ರೋ ರೈಲು ಕೊನೆಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಕೈಸೇರಿದೆ. ಹೆಬ್ಬಗೋಡಿ ಡಿಪೋಗೆ 14ನೇ ರೈಲು ತಲುಪಿದ್ದು (Namma…
-

Audition: ‘ಸರಿಗಮಪ’ ಆಡಿಷನ್ ಮೂಲಕ ಸ್ಟಾರ್ ಆಗುವ ಅವಕಾಶ ಮಿಸ್ ಮಾಡ್ಕೋಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 16, 2026 5:28 PM IST ಜೀ ಟಿವಿಯ ‘ಸರಿಗಮಪ’ ರಿಯಾಲಿಟಿ ಶೋ ಬೆಂಗಳೂರಿಗೆ ಬಂದಿದೆ. ಜುಲೈ 19 ರಂದು ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜಿನಲ್ಲಿ ಆಡಿಷನ್ ನಡೆಯಲಿದೆ. ನೋಂದಣಿಗೆ 9152915218 ಗೆ ಮಿಸ್ಡ್ ಕಾಲ್ ನೀಡಿ. ಸರಿಗಮಪ ಆಡಿಷನ್ಸ್ ಬೆಂಗಳೂರು ಬೆಂಗಳೂರು: ನಿಮಗೆ ಹಾಡಲು (Sing) ಇಷ್ಟವಿದೆಯೇ? ನಿಮ್ಮ ಸುಂದರ ಧ್ವನಿಯನ್ನು (Voice) ಕೇಳಿ ಇಡೀ ದೇಶವೇ ಬೆರಗಾಗಬೇಕೆಂದು ಆಸೆ ಪಡುತ್ತೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಜೀ ಟಿವಿಯ ಅತ್ಯಂತ ಜನಪ್ರಿಯ…
-

Dam Water Level: ಮಳೆ ಕೈಕೊಟ್ಟ ಪರಿಣಾಮ ಜಲಾಶಯಗಳಲ್ಲಿ ನೀರು ಎಷ್ಟು? KRS, ಆಲಮಟ್ಟಿ, ತುಂಗಭದ್ರ ಸೇರಿ ಎಲ್ಲ ಡ್ಯಾಂಗಳ ಲೇಟೆಸ್ಟ್ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 16, 2026 10:54 AM IST ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ. ಕೆಆರ್ಎಸ್ನಲ್ಲಿ 35.87%, ತುಂಗಭದ್ರಾದಲ್ಲಿ 24.08% ನೀರು. ಮಳೆ ಕೊರತೆಯಿಂದ ರೈತರಿಗೆ ಆತಂಕ, ಕುಡಿಯುವ ನೀರಿಗೂ ಸಮಸ್ಯೆ. ಜಲಾಶಯಗಳ ನೀರಿನ ಮಟ್ಟ ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಪರಿಣಾಮ ಹಲವು ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ (Water) ಸಂಗ್ರಹ ಇನ್ನೂ ತೃಪ್ತಿಕರ ಮಟ್ಟ ತಲುಪಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಜಲಾಶಯಗಳ ಸ್ಥಿತಿ ಸರ್ಕಾರ ಹಾಗೂ ರೈತರ…
-

Namma Metro: ₹1,274 ಕೋಟಿ ವೆಚ್ಚದಲ್ಲಿ ನಮ್ಮ ಮೆಟ್ರೋ ಎಲ್ಲಾ ನಿಲ್ದಾಣಗಳಿಗೂ ‘ಪ್ಲಾಟ್ಫಾರ್ಮ್ ಸ್ಕ್ರೀನ್ ಡೋರ್ಸ್’; ಅವಘಡಗಳಿಗೆ ಬಿಗ್ ಬ್ರೇಕ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 15, 2026 6:47 PM IST ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಗೆ 1,274 ಕೋಟಿ ರೂ. ವೆಚ್ಚದಲ್ಲಿ 191 ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಸ್ಕ್ರೀನ್ ಬಾಗಿಲು ಅಳವಡಿಸಲು BMRCL ನಿರ್ಧಾರ. ನಮ್ಮ ಮೆಟ್ರೋ (ಸಂಗ್ರಹ ಚಿತ್ರ) ಬೆಂಗಳೂರಿನ (Bengaluru) ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುಡ್ನ್ಯೂಸ್ ನೀಡಿದೆ. ಅದೇನು ಅಂದರೆ, ನಮ್ಮ ಮೆಟ್ರೋದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (Platform…
-

IMD Rain Forecast: ಮುಂದಿನ 7 ದಿನ ಕರ್ನಾಟಕದಲ್ಲಿ ಭಾರಿ ಮಳೆ ಇಲ್ಲ; ಈ ಜಿಲ್ಲೆಗಳಲ್ಲಿ ಒಣ ಹವೆ, ಬಿಸಿಲಿನ ಎಚ್ಚರಿಕೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 15, 2026 6:13 AM IST IMD ಮುನ್ಸೂಚನೆಯ ಪ್ರಕಾರ ಜುಲೈ 15ರಿಂದ 20ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಇಲ್ಲ. ಹಲವು ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಕಲಬುರಗಿ, ರಾಯಚೂರು ಹಾಗೂ ಯಾದಗಿರಿಯಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಇರಲಿದೆ. ಕೆಲವೆಡೆ ಬಿರುಗಾಳಿಯ ಸಾಧ್ಯತೆಯೂ ಇದೆ. News18 ಮಳೆಗಾಲ ಶುರುವಾಗಿದೆ. ರಾಜ್ಯಾದ್ಯಂತ ಧಾರಾಕಾರ ಮಳೆಯಾಗಬಹುದು ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಆದರೆ ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಮುಂದಿನ…
-

Special Trains: ಓಣಂ ಹಬ್ಬಕ್ಕೆ ಮನೆಗೆ ಹೋಗ್ತಿದ್ದೀರಾ? ರೈಲ್ವೆ ಇಲಾಖೆಯಿಂದ ಗುಡ್ ನ್ಯೂಸ್; ವಿಶೇಷ ರೈಲುಗಳ ಬುಕ್ಕಿಂಗ್ ಓಪನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 15, 2026 12:01 PM IST ಓಣಂ ಹಬ್ಬಕ್ಕೆ ಕೇರಳಕ್ಕೆ ತೆರಳುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಘೋಷಿಸಿದೆ. ಆಗಸ್ಟ್ 10 ರಿಂದ ಸೆಪ್ಟೆಂಬರ್ 6 ರವರೆಗೆ ಬೆಂಗಳೂರು-ಎರ್ನಾಕುಳಂ, ತಿರುವನಂತಪುರ ನಾರ್ತ್-ಮಂಗಳೂರು, ಚೆನ್ನೈ ಸೆಂಟ್ರಲ್-ಕೊಲ್ಲಂ ಮಾರ್ಗಗಳಲ್ಲಿ ಓಣಂ ವಿಶೇಷ ರೈಲುಗಳು ಬೆಂಗಳೂರು: ಕೇರಳದ (Kerala) ಸಾಂಸ್ಕೃತಿಕ ಹಬ್ಬ ‘ಓಣಂ’ (Onam) ಸನಿಹದಲ್ಲಿದೆ. ಹಬ್ಬವನ್ನು ಆಚರಿಸಲು ತಮ್ಮ ಊರಿಗೆ ತೆರಳುವವರಿಗಾಗಿ ಭಾರತೀಯ ರೈಲ್ವೆ ಇಲಾಖೆ (Indian Railway Department) ಭರ್ಜರಿ ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ…
-

Dam Water Level: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಇದು, ರೈತರ ಪಾಲಿಗೆ ಈ ಮಾಹಿತಿ ಅತ್ಯಗತ್ಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಜಲಾಶಯದ ಸದ್ಯದ ಸ್ಥಿತಿಗತಿ ಹೀಗಿದೆ ಗರಿಷ್ಠ ಮಟ್ಟ: 1633 ಅಡಿ ಇಂದಿನ ನೀರಿನ ಮಟ್ಟ: 1602.88 ಅಡಿ ಗರಿಷ್ಠ ಸಾಮರ್ಥ್ಯ: 105.788 ಟಿಎಂಸಿ ಇಂದಿನ ಸಂಗ್ರಹಣೆ: ಕೇವಲ 25.101 ಟಿಎಂಸಿ ಹೌದು, ಜಲಾಶಯದ ಒಟ್ಟು ಸಾಮಥ್ರ್ಯದ ಪೈಕಿ ನಾಲ್ಕನೇ ಒಂದು ಭಾಗದಷ್ಟು ನೀರು ಮಾತ್ರ ಸದ್ಯ ಲಭ್ಯವಿದೆ. ಇದು ಮುಂಬರುವ ದಿನಗಳ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಳಹರಿವು ಮತ್ತು ಹೊರಹರಿವಿನ ವಿವರ ಪ್ರಸ್ತುತ ಜಲಾಶಯಕ್ಕೆ ಕೇವಲ 4860…
-

Dam Water Level: ಕರ್ನಾಟಕದ ಡ್ಯಾಂಗಳಿಗೆ 1,06,369 ಕ್ಯೂಸೆಕ್ ನೀರು, ಆದರೂ 25% ಕೊರತೆ; ಮುಂದಿನ ಬೇಸಿಗೆ ಕಷ್ಟ, ಕಷ್ಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 14, 2026 10:18 AM IST ಕರ್ನಾಟಕದ ಪ್ರಮುಖ ಜಲಾಶಯಗಳಿಗೆ 1,06,369 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೂ ಒಟ್ಟು ನೀರಿನ ಸಂಗ್ರಹ ಕೇವಲ 351.96 TMC ಇದೆ. KRS, ಕಬಿನಿ, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಪ್ರಮುಖ ಡ್ಯಾಂಗಳ ಇತ್ತೀಚಿನ ನೀರಿನ ಮಟ್ಟ ತಿಳಿಯಿರಿ. ನೀರಿನ ಸಂಗ್ರಹ ಬೆಂಗಳೂರು: ಒಂದೆಡೆ ಬಿಟ್ಟು ಬಿಡದೆ ಸುರಿಯುತ್ತಿರುವ ಮುಂಗಾರು ಮಳೆ, ಇನ್ನೊಂದೆಡೆ ಭೋರ್ಗರೆದು ತುಂಬುತ್ತಿರುವ ಡ್ಯಾಂಗಳು. ಈ ಸುದ್ದಿ ಕೇಳಿ ರೈತರು (Farmers) ಖುಷಿಯಾಗಿದ್ದಾರೆ ಅನ್ನೋದು ನಿಜ. ರಾಜ್ಯದ ಪ್ರಮುಖ…
Latest News
Search the Archives
Access over the years of investigative journalism and breaking reports
You May Have Missed













