Main Story
-

Prema: ಸಿಎಂ ಮನೆಗೆ ಬಂದ ನಟಿ ಪ್ರೇಮಾಗೆ ನೋ ಎಂಟ್ರಿ! ಗೇಟ್ನಲ್ಲೇ ತಡೆದಿದ್ದೇಕೆ ಸೆಕ್ಯೂರಿಟಿ? | | ACTPnews
Last Updated:Jul 13, 2026 3:57 PM IST ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ನಟಿ ಪ್ರೇಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ…
Editor’s Picks
Trending Now
Featured News
Cover Stories
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
Popular Now
-

Team India: ಗಂಭೀರ್ ಅಥವಾ ಅಯ್ಯರ್ ಅಲ್ಲ! ಆ ಅರ್ಧ ಡಜನ್ ಮೊದಲು ಮನೆಗೆ ಕಳಿಸಿ! ಶಾಕಿಂಗ್ ಹೇಳಿಕೆ ಕೊಟ್ಟ ಸಂಜಯ್ ಮಂಜ್ರೇಕರ್ | ಕ್ರೀಡಾ ಸುದ್ದಿ | ACTPnews
Last Updated:Jul 13, 2026 11:26 PM IST ಟೀಮ್ ಇಂಡಿಯಾದ ವೈಫಲ್ಯಕ್ಕೆ ಪ್ರತಿಕ್ರಿಯಿಸಿದ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಬಿಸಿಸಿಐಗೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ. ಭಾರತದ ಸೋಲಿನ ಹಿಂದಿನ ಮೂಲ ಕಾರಣವನ್ನು ಗುರುತಿಸುವಂತೆ ಒತ್ತಾಯಿಸಿದ್ದಾರೆ. News18 ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ. ಎರಡೂ ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ಅನುಭವಿಸಿದ ತಂಡವು ಅವಮಾನಕಾರಿ ಸೋಲುಗಳನ್ನು ಎದುರಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ, ತಂಡವು ಐರ್ಲೆಂಡ್…
-

Team India: 2027ರ ವಿಶ್ವಕಪ್ ತಂಡದಲ್ಲಿ ಕೊಹ್ಲಿ ಸ್ಥಾನ ಖಚಿತವಾಗಿದ್ಯಾ? ಇಲ್ವಾ? ಮಹತ್ವದ ಹಿಂಟ್ ಕೊಟ್ಟ ನಾಯಕ ಶುಭ್ಮನ್ ಗಿಲ್ | ಕ್ರೀಡಾ ಸುದ್ದಿ | ACTPnews
Last Updated:Jul 13, 2026 8:17 PM IST ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯ ಬಗ್ಗೆ ನಿರಂತರ ಊಹಾಪೋಹಗಳಿವೆ. ಈ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಗಿಲ್, ಕೊಹ್ಲಿ ಅವರು 2027 ಆಫ್ರಿಕಾ ವಿಶ್ವಕಪ್ಗೆ ತಂಡದ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಭರವಸೆ ನೀಡಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಶುಭ್ಮನ್ ಗಿಲ್ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಶತಾಯಗತಾಯ ಏಕದಿನ ವಿಶ್ವಕಪ್ (ODI World…
Must Read
-

Prema: ಸಿಎಂ ಮನೆಗೆ ಬಂದ ನಟಿ ಪ್ರೇಮಾಗೆ ನೋ ಎಂಟ್ರಿ! ಗೇಟ್ನಲ್ಲೇ ತಡೆದಿದ್ದೇಕೆ ಸೆಕ್ಯೂರಿಟಿ? | | ACTPnews
Last Updated:Jul 13, 2026 3:57 PM IST ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ನಟಿ ಪ್ರೇಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ…
-

Sriimurali Movie: ಪರಾಕ್ ಚಿತ್ರದ ಟೀಸರ್ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಶ್ರೀಮುರಳಿ! | | ACTPnews
ಪರಾಕ್ ಚಿತ್ರದಲ್ಲಿ ಹೊಸದೇ ಇದೆ… ಪರಾಕ್ ಚಿತ್ರದ ಕೆಲಸ ಕಳೆದ ಮೂರು ವರ್ಷದಿಂದಲೂ ನಡೀತಾನೇ ಇದೆ. ಆದರೆ, ಈ ಚಿತ್ರದ ಟೀಸರ್ ಈಗ ಬಂದಿದೆ. ಬಘೀರ ಆದ್ಮೇಲೆ ಈ ಒಂದು ಟೀಸರ್ ಹೊರ ಬಂದಿದೆ. ಹೊಸಬರನ್ನ ನಾನು ನಂಬುತ್ತೇನೆ ಶ್ರೀಮುರಳಿ ಅವರ ಈ ಚಿತ್ರದ ಟೀಸರ್ ಸಖತ್ ಆಗಿಯೇ ಇದೆ. ಆ್ಯಕ್ಷನ್ ಪ್ಯಾಕ್ ಸಿನಿಮಾನೇ ಇದಾಗಿದೆ. ಈ ಸಿನಿಮಾದಲ್ಲಿ ಹೊಸ ರೀತಿಯ ವಿಷಯಗಳೇ ಇವೆ. ಕತೆಯ ವಿಚಾರದಲ್ಲೂ ಶ್ರೀಮುರಳಿ ಇನ್ವಾಲ್ವ್ ಆಗಿದ್ದಾರೆ. ಕತೆ ಮೇಲೆ ಎರಡೂವರೆ ವರ್ಷ…
-

Karavali Movie: ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ! | | ACTPnews
Last Updated:Jul 13, 2026 10:37 PM IST ಕರಾವಳಿ ಚಿತ್ರ ಡಬ್ಬಿಂಗ್ ವಿವಾದಿಂದಲೇ ಹೆಚ್ಚು ಸದ್ದು ಮಾಡಿದೆ. ಆದರೆ, ಇದೀಗ ಈ ಚಿತ್ರದ ಒಂದು ಹಾಡನ್ನ ಕಾಂತಾರ ಚಾಪ್ಟರ್ ಒನ್ ಸಿಂಗರ್ ಹಾಡಿದ್ದಾರೆ. ಈ ವಿಷಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ! ಕಾಂತಾರ ಚಾಪ್ಟರ್ ಒನ್ ಚಿತ್ರದ (Kantara Chapter One Movie)…
-

BJP: ರಾಜ್ಯಸಭೆಯಲ್ಲಿ ಐತಿಹಾಸಿಕ ಬಹುಮತ ಸನಿಹಕ್ಕೆ ಬಿಜೆಪಿ, ಇದೊಂದು ಆದ್ರೆ ದಾಖಲೆ ಪಕ್ಕಾ / BJP Nears Historic Rajya Sabha Majority—One Step Away from Record Milest | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 13, 2026 12:59 PM IST ಪಶ್ಚಿಮ ಬಂಗಾಳದಲ್ಲಿ ಬಹುಮತದ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಐತಿಹಾಸಿಕ ಬಹುಮತಕ್ಕೆ ಹತ್ತಿರದಲ್ಲಿದೆ. ಕೇವಲ 6 ಸ್ಥಾನಗಳ ಕೊರತೆ ಮಾತ್ರ ಇದೆ. ಇದೊಂದು ಆದ್ರೆ 1986ರ ದಾಖಲೆ ಮುರಿಯಲು ಸುಲಭವಾಗಲಿದೆ. ಬಿಜೆಪಿಯಿಂದ ಮತ್ತೊಂದು ದಾಖಲೆ? ಬಿಜೆಪಿ ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ ರಾಜ್ಯಸಭೆಯಲ್ಲಿ ಐತಿಹಾಸಿಕ ಬಹುಮತಕ್ಕೆ (Majority) ಹತ್ತಿರದಲ್ಲಿದೆ. ಗಣನೀಯವಾಗಿ ಸಂಖ್ಯಾತ್ಮಕ ಬಲ ಹೆಚ್ಚಿಸುವ ನಿರೀಕ್ಷೆಯಲ್ಲಿದೆ. ಆಡಳಿತ ಪಕ್ಷ ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ.…
-

Salman Khan: ಸಲ್ಮಾನ್ ಖಾನ್ ಅಭಿಮಾನಿಗಳಿಗೆ ನಿರಾಸೆ! ‘ಮಾತೃಭೂಮಿ’ ಸಿನಿಮಾ ಈ ವರ್ಷವೂ ರಿಲೀಸ್ ಆಗೋದು ಅನುಮಾನ! | | ACTPnews
Last Updated:Jul 13, 2026 10:38 PM IST ಈಗಾಗಲೇ ಮಾತೃಭೂಮಿ ಚಿತ್ರದ ಟೈಟಲ್ ಕುರಿತಾದ ಚರ್ಚೆಗಳು ಹಾಗೂ ಬಿಡುಗಡೆಯ ದಿನಾಂಕದ ಗೊಂದಲಗಳಿಂದ ಗಮನ ಸೆಳೆದಿರುವ ಈ ಸಿನಿಮಾ, ಈ ವರ್ಷವೂ ತೆರೆಗೆ ಬರುವ ಸಾಧ್ಯತೆ ಕಡಿಮೆಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾತೃಭೂಮಿ (Mathrubhumi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈಗಾಗಲೇ ಚಿತ್ರದ ಟೈಟಲ್ ಕುರಿತಾದ ಚರ್ಚೆಗಳು ಹಾಗೂ ಬಿಡುಗಡೆಯ ದಿನಾಂಕದ ಗೊಂದಲಗಳಿಂದ…
-

Heatwave: ಎರಡು ತಿಂಗಳಲ್ಲಿ ಯುಕೆಯಲ್ಲಿ 2,700 ಮಂದಿ ಸಾವು: ಯುರೋಪಿನ ಭ್ರಮೆಯನ್ನು ಛಿದ್ರಗೊಳಿದ ಹೀಟ್ವೇವ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 13, 2026 2:40 PM IST ಯುರೋಪ್ನಲ್ಲಿ ಹೆಚ್ಚಿದ ಶಾಖದಿಂದ ಮೇ-ಜೂನ್ನಲ್ಲಿ 2,700 ಸಾವುಗಳು. ಯೂರೋಸ್ಟಾರ್ ರೈಲುಗಳು 55°C ತಾಪಮಾನಕ್ಕೆ ಸಿದ್ಧವಾಗುತ್ತಿವೆ. ಸಾಂದರ್ಭಿಕ ಚಿತ್ರ ಒಂದು ಕಾಲದಲ್ಲಿ ಯುರೋಪ್, ವಿಶೇಷವಾಗಿ ಬ್ರಿಟನ್ ಮತ್ತು ಉತ್ತರ ಯುರೋಪ್ನಲ್ಲಿ ಮನೆಗಳಲ್ಲಿ ಹವಾನಿಯಂತ್ರಣಗಳನ್ನು ಅಳವಡಿಸುವುದನ್ನು ಅನಗತ್ಯ ದುಂದುವೆಚ್ಚವೆಂದು ಪರಿಗಣಿಸಲಾಗಿತ್ತು. ಶೀತ ವಾತಾವರಣದಲ್ಲಿ ಅವುಗಳು ಅನಗತ್ಯವೆಂದು ಭಾವಿಸಲಾಯ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಯುರೋಪ್ ಎಷ್ಟು ಶಾಖವನ್ನು ಅನುಭವಿಸುತ್ತಿದೆ ಎಂದರೆ ಹವಾನಿಯಂತ್ರಣಗಳು ಇನ್ನು ಐಷಾರಾಮದ ಸಾಧನವಲ್ಲ, ಆದರೆ ರಕ್ಷಣೆಯ…
Recommended News
-

Prema: ಸಿಎಂ ಮನೆಗೆ ಬಂದ ನಟಿ ಪ್ರೇಮಾಗೆ ನೋ ಎಂಟ್ರಿ! ಗೇಟ್ನಲ್ಲೇ ತಡೆದಿದ್ದೇಕೆ ಸೆಕ್ಯೂರಿಟಿ? | | ACTPnews
Last Updated:Jul 13, 2026 3:57 PM IST ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ನಟಿ ಪ್ರೇಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D.K. Shivakumar) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್ವುಡ್ನ ಖ್ಯಾತ ನಟಿ ಪ್ರೇಮ (Actress Prema) ಅವರಿಗೆ ನಿರಾಸೆಯಾಗಿದೆ. ಸಿಎಂ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಬಂದಿದ್ದ ನಟಿಗೆ ಭದ್ರತಾ ಸಿಬ್ಬಂದಿ…
-

Sriimurali Movie: ಪರಾಕ್ ಚಿತ್ರದ ಟೀಸರ್ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ಶ್ರೀಮುರಳಿ! | | ACTPnews
ಪರಾಕ್ ಚಿತ್ರದಲ್ಲಿ ಹೊಸದೇ ಇದೆ… ಪರಾಕ್ ಚಿತ್ರದ ಕೆಲಸ ಕಳೆದ ಮೂರು ವರ್ಷದಿಂದಲೂ ನಡೀತಾನೇ ಇದೆ. ಆದರೆ, ಈ ಚಿತ್ರದ ಟೀಸರ್ ಈಗ ಬಂದಿದೆ. ಬಘೀರ ಆದ್ಮೇಲೆ ಈ ಒಂದು ಟೀಸರ್ ಹೊರ ಬಂದಿದೆ. ಹೊಸಬರನ್ನ ನಾನು ನಂಬುತ್ತೇನೆ ಶ್ರೀಮುರಳಿ ಅವರ ಈ ಚಿತ್ರದ ಟೀಸರ್ ಸಖತ್ ಆಗಿಯೇ ಇದೆ. ಆ್ಯಕ್ಷನ್ ಪ್ಯಾಕ್ ಸಿನಿಮಾನೇ ಇದಾಗಿದೆ. ಈ ಸಿನಿಮಾದಲ್ಲಿ ಹೊಸ ರೀತಿಯ ವಿಷಯಗಳೇ ಇವೆ. ಕತೆಯ ವಿಚಾರದಲ್ಲೂ ಶ್ರೀಮುರಳಿ ಇನ್ವಾಲ್ವ್ ಆಗಿದ್ದಾರೆ. ಕತೆ ಮೇಲೆ ಎರಡೂವರೆ ವರ್ಷ…
-

Karavali Movie: ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ! | | ACTPnews
Last Updated:Jul 13, 2026 10:37 PM IST ಕರಾವಳಿ ಚಿತ್ರ ಡಬ್ಬಿಂಗ್ ವಿವಾದಿಂದಲೇ ಹೆಚ್ಚು ಸದ್ದು ಮಾಡಿದೆ. ಆದರೆ, ಇದೀಗ ಈ ಚಿತ್ರದ ಒಂದು ಹಾಡನ್ನ ಕಾಂತಾರ ಚಾಪ್ಟರ್ ಒನ್ ಸಿಂಗರ್ ಹಾಡಿದ್ದಾರೆ. ಈ ವಿಷಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ! ಕಾಂತಾರ ಚಾಪ್ಟರ್ ಒನ್ ಚಿತ್ರದ (Kantara Chapter One Movie)…
-

BJP: ರಾಜ್ಯಸಭೆಯಲ್ಲಿ ಐತಿಹಾಸಿಕ ಬಹುಮತ ಸನಿಹಕ್ಕೆ ಬಿಜೆಪಿ, ಇದೊಂದು ಆದ್ರೆ ದಾಖಲೆ ಪಕ್ಕಾ / BJP Nears Historic Rajya Sabha Majority—One Step Away from Record Milest | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 13, 2026 12:59 PM IST ಪಶ್ಚಿಮ ಬಂಗಾಳದಲ್ಲಿ ಬಹುಮತದ ನಂತರ ರಾಜ್ಯಸಭೆಯಲ್ಲಿ ಬಿಜೆಪಿ ಐತಿಹಾಸಿಕ ಬಹುಮತಕ್ಕೆ ಹತ್ತಿರದಲ್ಲಿದೆ. ಕೇವಲ 6 ಸ್ಥಾನಗಳ ಕೊರತೆ ಮಾತ್ರ ಇದೆ. ಇದೊಂದು ಆದ್ರೆ 1986ರ ದಾಖಲೆ ಮುರಿಯಲು ಸುಲಭವಾಗಲಿದೆ. ಬಿಜೆಪಿಯಿಂದ ಮತ್ತೊಂದು ದಾಖಲೆ? ಬಿಜೆಪಿ ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ ರಾಜ್ಯಸಭೆಯಲ್ಲಿ ಐತಿಹಾಸಿಕ ಬಹುಮತಕ್ಕೆ (Majority) ಹತ್ತಿರದಲ್ಲಿದೆ. ಗಣನೀಯವಾಗಿ ಸಂಖ್ಯಾತ್ಮಕ ಬಲ ಹೆಚ್ಚಿಸುವ ನಿರೀಕ್ಷೆಯಲ್ಲಿದೆ. ಆಡಳಿತ ಪಕ್ಷ ಮಳೆಗಾಲದ ಅಧಿವೇಶನಕ್ಕೆ ಮುಂಚಿತವಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತಿದೆ.…
-

Salman Khan: ಸಲ್ಮಾನ್ ಖಾನ್ ಅಭಿಮಾನಿಗಳಿಗೆ ನಿರಾಸೆ! ‘ಮಾತೃಭೂಮಿ’ ಸಿನಿಮಾ ಈ ವರ್ಷವೂ ರಿಲೀಸ್ ಆಗೋದು ಅನುಮಾನ! | | ACTPnews
Last Updated:Jul 13, 2026 10:38 PM IST ಈಗಾಗಲೇ ಮಾತೃಭೂಮಿ ಚಿತ್ರದ ಟೈಟಲ್ ಕುರಿತಾದ ಚರ್ಚೆಗಳು ಹಾಗೂ ಬಿಡುಗಡೆಯ ದಿನಾಂಕದ ಗೊಂದಲಗಳಿಂದ ಗಮನ ಸೆಳೆದಿರುವ ಈ ಸಿನಿಮಾ, ಈ ವರ್ಷವೂ ತೆರೆಗೆ ಬರುವ ಸಾಧ್ಯತೆ ಕಡಿಮೆಯಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ (Salman Khan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಮಾತೃಭೂಮಿ (Mathrubhumi) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈಗಾಗಲೇ ಚಿತ್ರದ ಟೈಟಲ್ ಕುರಿತಾದ ಚರ್ಚೆಗಳು ಹಾಗೂ ಬಿಡುಗಡೆಯ ದಿನಾಂಕದ ಗೊಂದಲಗಳಿಂದ…
Latest News
Search the Archives
Access over the years of investigative journalism and breaking reports





















