Main Story
-

Asian Games 2026: ಶ್ರೀಚರಣಿ ಮ್ಯಾಜಿಕ್ ಬೌಲಿಂಗ್, ಶಫಾಲಿ ಬ್ಯಾಟಿಂಗ್ ಫೈರ್! ಜಪಾನ್ ವಿರುದ್ಧ 5 ಓವರ್ನಲ್ಲೇ ಭಾರತಕ್ಕೆ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Sep 18, 2026 1:16 PM IST ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಬ್ಬರ ಶುರುಮಾಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿದೆ. ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ (Asian Games) 2026 ರ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಭಾರತ (India) ಮತ್ತು ಜಪಾನ್ (Japan) ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು 8 ವಿಕೆಟ್ಗಳಿಂದ ಭಾರತ ಸೋಲಿಸಿದೆ. ಈ…
Editor’s Picks
Trending Now
Featured News
Cover Stories
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
Popular Now
-

Asian Games 2026: ಶ್ರೀಚರಣಿ ಮ್ಯಾಜಿಕ್ ಬೌಲಿಂಗ್, ಶಫಾಲಿ ಬ್ಯಾಟಿಂಗ್ ಫೈರ್! ಜಪಾನ್ ವಿರುದ್ಧ 5 ಓವರ್ನಲ್ಲೇ ಭಾರತಕ್ಕೆ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Sep 18, 2026 1:16 PM IST ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಬ್ಬರ ಶುರುಮಾಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿದೆ. ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ (Asian Games) 2026 ರ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಭಾರತ (India) ಮತ್ತು ಜಪಾನ್ (Japan) ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು 8 ವಿಕೆಟ್ಗಳಿಂದ ಭಾರತ ಸೋಲಿಸಿದೆ. ಈ…
-

Dasara Sports: ದಸರಾ ಕ್ರೀಡಾಕೂಟದಲ್ಲಿ ಮಿಂಚಲು ರೆಡಿಯಾಗಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಸ್ಪರ್ಧೆಗಳು ಇವೆ! | ಮೈಸೂರು ನ್ಯೂಸ್ (Mysuru News) | ACTPnews
Last Updated:Sep 18, 2026 11:22 AM IST ಮೈಸೂರು ದಸರಾ ಅಂಗವಾಗಿ ಸೆಪ್ಟೆಂಬರ್ 21ರಂದು ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಮೈಸೂರು ದಸರಾ ಕ್ರೀಡಾಕೂಟ ಮೈಸೂರು (Mysuru) ದಸರಾ (Dasara) ಮಹೋತ್ಸವದ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು (Sports Meet) ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ (Grand) ಆಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಜಿಲ್ಲಾಮಟ್ಟಕ್ಕೆ ತೆರಳಲು ಅದ್ಭುತ ಅವಕಾಶವಿದ್ದು, ಯಾವ ಯಾವ ಕ್ರೀಡೆಗಳು ಏನೇನು ಅರ್ಹತೆ ಇರಬೇಕು ಅಂತ…
Must Read
-

Asian Games 2026: ಶ್ರೀಚರಣಿ ಮ್ಯಾಜಿಕ್ ಬೌಲಿಂಗ್, ಶಫಾಲಿ ಬ್ಯಾಟಿಂಗ್ ಫೈರ್! ಜಪಾನ್ ವಿರುದ್ಧ 5 ಓವರ್ನಲ್ಲೇ ಭಾರತಕ್ಕೆ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Sep 18, 2026 1:16 PM IST ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಬ್ಬರ ಶುರುಮಾಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿದೆ. ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ (Asian Games) 2026 ರ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಭಾರತ (India) ಮತ್ತು ಜಪಾನ್ (Japan) ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು 8 ವಿಕೆಟ್ಗಳಿಂದ ಭಾರತ ಸೋಲಿಸಿದೆ. ಈ…
-

Nani in Bengaluru: ಸಿಲಿಕಾನ್ ಸಿಟಿಗೆ ಬಂದ ಕಿಚ್ಚನ ಫ್ರೆಂಡ್, ಬೆಂಗಳೂರಲ್ಲಿ ನಾನಿ | | ACTPnews
ನಾನಿ ಲಾಂಗ್ ಹೇರ್ ಲುಕ್ ನಾನಿ ಲಾಂಗ್ ಹೇರ್ ಬಿಟ್ಟಿರೊದು ಯಾಕ್ ಗೊತ್ತಾ? ಹೌದು, ನಾನಿ ಲಾಂಗ್ ಹೇರ್ ಅನ್ನ ದಿ ಪ್ಯಾರಡೈಸ್ ಚಿತ್ರಕ್ಕಾಗಿಯೇ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಕ್ರಾಂತಿಕಾರಿ ಪಾತ್ರವನ್ನೆ ಮಾಡಿದ್ದಾರೆ. ನಾನಿ ಲಾಂಗ್ ಹೇರ್ ಲುಕ್ (ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್ಓ ವಿಡಿಯೋ) ಈ ಚಿತ್ರದಲ್ಲಿ ನಾನಿಗೆ ಒಂದಲ್ಲ, ಎರಡು ಜಡೆ ಇವೆ. ಈ ಒಂದು ಲುಕ್ ಅಲ್ಲಿಯೇ ಇಡೀ ಚಿತ್ರದಲ್ಲಿ ಕಂಗೊಳಿಸಿದ್ದಾರೆ. ಆದರೆ, ಇಲ್ಲಿ ರಕ್ತದೋಕುಳಿ ಹರಿಯುತ್ತದೆ. ಚಿತ್ರ ತಂಡ ಬಿಟ್ಟಿರೋ…
-

Supreme Court: ಮಹಿಳೆಯನ್ನು ‘ಅಕ್ರಮವಾಗಿ’ ಬಾಂಗ್ಲಾಗೆ ಗಡೀಪಾರು ಮಾಡಿದ ಆರೋಪ, ಕೇಂದ್ರಕ್ಕೆ ಸುಪ್ರೀಂ ನೋಟಿಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 18, 2026 12:58 PM IST ಹಿರಿಯ ವಕೀಲ ಎಸ್ ಮುರಳೀಧರ್ ಮತ್ತು ವಕೀಲ ಪ್ರಸನ್ನ ಎಸ್ ಅವರು ಸಾಹಿನ್ ಅಖ್ತರ್ ಪರವಾಗಿ ವಾದ ಮಂಡಿಸಿದರು, ಅವರು ತಮ್ಮ ತಾಯಿಯ ಬಂಧನ ಮತ್ತು ಭಾರತದಿಂದ ಬಾಂಗ್ಲಾದೇಶಕ್ಕೆ ಬಲವಂತವಾಗಿ ಸ್ಥಳಾಂತರಿಸುವುದನ್ನು ಪ್ರಶ್ನಿಸಿದರು. News18 ನವದೆಹಲಿ: ಪಶ್ಚಿಮ ಬಂಗಾಳದ (West Bengal) ಖಾಯಂ ನಿವಾಸಿಯಾಗಿದ್ದು, 1952 ರ ಮತದಾರರ ಪಟ್ಟಿಯಲ್ಲಿ ತನ್ನ ಅಜ್ಜನ ಹೆಸರು ಇದ್ದರೂ, ತನ್ನ ತಾಯಿಯನ್ನು ‘ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ’ ಎಂದು ಆರೋಪಿಸಿ…
-

Salman Khan: ಗಣೇಶ ದರ್ಶನಕ್ಕೆ ಬಂದು ಜನಸಂದಣಿಯಲ್ಲಿ ಸಿಕ್ಕಿಹಾಕಿಕೊಂಡ ಸಲ್ಮಾನ್ ಖಾನ್! ದಾರಿ ಬಿಡ್ರಪ್ಪಾ ಅಂದ್ರು ಸಲ್ಲು | Salman Khan request people folding hand | | ACTPnews
Last Updated:Sep 18, 2026 11:59 AM IST Salman Khan: ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಗಣೇಶ ದರ್ಶನಕ್ಕೆ ಬಂದು ಹಿಂದಿರುಗುವಾಗ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಕೊನೆಗೆ ನಟ ಕೈಮುಗಿದು ದಾರಿ ಬಿಡುವಂತೆ ಕೇಳಬೇಕಾಯಿತು. ಸಲ್ಮಾನ್ ಖಾನ್ ಗಣೇಶನ ದರ್ಶನಕ್ಕೆ ಆಗಮಿಸಿದ ಸಲ್ಮಾನ್ ಖಾನ್ (Salman Khan) ಅವರು ಇತ್ತೀಚೆಗೆ ಕುಟುಂಬದ ಜೊತೆಗೂ ಭರ್ಜರಿಯಾಗಿ ಹಬ್ಬ ಆಚರಿಸಿದ್ದರು. ಗುರುವಾರ ಸಂಜೆ, ಬಾಲಿವುಡ್ ಭೈಜಾನ್ ಭಾರತೀಯ ರಾಜಕಾರಣಿ ಆಶಿಶ್ ಶೇಲಾರ್ ಅವರ ಮನೆಗೆ ಪ್ರಾರ್ಥನೆ…
-

Stray Dog Protest: ದೂರು ಕೇಳದ ಅಧಿಕಾರಿಗಳು, ನಾಯಿಗಳನ್ನೇ ಕರೆತಂದು ಟೇಬಲ್ ಮೇಲೆ ಬಿಟ್ಟ ಜನ: ಬೀದಿ ನಾಯಿ ಹಾವಳಿಗೆ ಹೊಸ ತಿರುವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 18, 2026 10:49 AM IST ಬೀದಿ ನಾಯಿಗಳ ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಕೆಲವರು ತಮ್ಮ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿರುವುದರಿಂದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಇಲ್ಲಿದೆ ನೋಡಿ. ಬೀದಿ ನಾಯಿಗಳ ಪ್ರತಿಭಟನೆ ಬೀದಿ ನಾಯಿಗಳ (Stray Dogs) ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು (Complaint) ನೀಡುವುದು ಸಾಮಾನ್ಯ. ಆದರೆ, ಈ…
-

Dasara Sports: ದಸರಾ ಕ್ರೀಡಾಕೂಟದಲ್ಲಿ ಮಿಂಚಲು ರೆಡಿಯಾಗಿ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಹಲವು ಸ್ಪರ್ಧೆಗಳು ಇವೆ! | ಮೈಸೂರು ನ್ಯೂಸ್ (Mysuru News) | ACTPnews
Last Updated:Sep 18, 2026 11:22 AM IST ಮೈಸೂರು ದಸರಾ ಅಂಗವಾಗಿ ಸೆಪ್ಟೆಂಬರ್ 21ರಂದು ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದೆ. ವಿಜೇತರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಮೈಸೂರು ದಸರಾ ಕ್ರೀಡಾಕೂಟ ಮೈಸೂರು (Mysuru) ದಸರಾ (Dasara) ಮಹೋತ್ಸವದ ಅಂಗವಾಗಿ ಪಿರಿಯಾಪಟ್ಟಣ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು (Sports Meet) ಸೆಪ್ಟೆಂಬರ್ 21ರಂದು ಅದ್ಧೂರಿಯಾಗಿ (Grand) ಆಯೋಜಿಸಲಾಗಿದೆ. ಕ್ರೀಡಾಪಟುಗಳಿಗೆ ಜಿಲ್ಲಾಮಟ್ಟಕ್ಕೆ ತೆರಳಲು ಅದ್ಭುತ ಅವಕಾಶವಿದ್ದು, ಯಾವ ಯಾವ ಕ್ರೀಡೆಗಳು ಏನೇನು ಅರ್ಹತೆ ಇರಬೇಕು ಅಂತ…
Recommended News
-

Asian Games 2026: ಶ್ರೀಚರಣಿ ಮ್ಯಾಜಿಕ್ ಬೌಲಿಂಗ್, ಶಫಾಲಿ ಬ್ಯಾಟಿಂಗ್ ಫೈರ್! ಜಪಾನ್ ವಿರುದ್ಧ 5 ಓವರ್ನಲ್ಲೇ ಭಾರತಕ್ಕೆ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Sep 18, 2026 1:16 PM IST ಏಷ್ಯನ್ ಗೇಮ್ಸ್ 2026 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಅಬ್ಬರ ಶುರುಮಾಡಿದೆ. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು ಸೋಲಿಸಿದೆ. ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್ (Asian Games) 2026 ರ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯ ಭಾರತ (India) ಮತ್ತು ಜಪಾನ್ (Japan) ಮಹಿಳಾ ಕ್ರಿಕೆಟ್ ತಂಡಗಳ ನಡುವೆ ನಡೆಯಿತು. ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಜಪಾನ್ ತಂಡವನ್ನು 8 ವಿಕೆಟ್ಗಳಿಂದ ಭಾರತ ಸೋಲಿಸಿದೆ. ಈ…
-

Nani in Bengaluru: ಸಿಲಿಕಾನ್ ಸಿಟಿಗೆ ಬಂದ ಕಿಚ್ಚನ ಫ್ರೆಂಡ್, ಬೆಂಗಳೂರಲ್ಲಿ ನಾನಿ | | ACTPnews
ನಾನಿ ಲಾಂಗ್ ಹೇರ್ ಲುಕ್ ನಾನಿ ಲಾಂಗ್ ಹೇರ್ ಬಿಟ್ಟಿರೊದು ಯಾಕ್ ಗೊತ್ತಾ? ಹೌದು, ನಾನಿ ಲಾಂಗ್ ಹೇರ್ ಅನ್ನ ದಿ ಪ್ಯಾರಡೈಸ್ ಚಿತ್ರಕ್ಕಾಗಿಯೇ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಕ್ರಾಂತಿಕಾರಿ ಪಾತ್ರವನ್ನೆ ಮಾಡಿದ್ದಾರೆ. ನಾನಿ ಲಾಂಗ್ ಹೇರ್ ಲುಕ್ (ಚಿತ್ರ ಕೃಪೆ: ಸಿನಿಮಾ ಟೀಮ್ ಪಿಆರ್ಓ ವಿಡಿಯೋ) ಈ ಚಿತ್ರದಲ್ಲಿ ನಾನಿಗೆ ಒಂದಲ್ಲ, ಎರಡು ಜಡೆ ಇವೆ. ಈ ಒಂದು ಲುಕ್ ಅಲ್ಲಿಯೇ ಇಡೀ ಚಿತ್ರದಲ್ಲಿ ಕಂಗೊಳಿಸಿದ್ದಾರೆ. ಆದರೆ, ಇಲ್ಲಿ ರಕ್ತದೋಕುಳಿ ಹರಿಯುತ್ತದೆ. ಚಿತ್ರ ತಂಡ ಬಿಟ್ಟಿರೋ…
-

Supreme Court: ಮಹಿಳೆಯನ್ನು ‘ಅಕ್ರಮವಾಗಿ’ ಬಾಂಗ್ಲಾಗೆ ಗಡೀಪಾರು ಮಾಡಿದ ಆರೋಪ, ಕೇಂದ್ರಕ್ಕೆ ಸುಪ್ರೀಂ ನೋಟಿಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 18, 2026 12:58 PM IST ಹಿರಿಯ ವಕೀಲ ಎಸ್ ಮುರಳೀಧರ್ ಮತ್ತು ವಕೀಲ ಪ್ರಸನ್ನ ಎಸ್ ಅವರು ಸಾಹಿನ್ ಅಖ್ತರ್ ಪರವಾಗಿ ವಾದ ಮಂಡಿಸಿದರು, ಅವರು ತಮ್ಮ ತಾಯಿಯ ಬಂಧನ ಮತ್ತು ಭಾರತದಿಂದ ಬಾಂಗ್ಲಾದೇಶಕ್ಕೆ ಬಲವಂತವಾಗಿ ಸ್ಥಳಾಂತರಿಸುವುದನ್ನು ಪ್ರಶ್ನಿಸಿದರು. News18 ನವದೆಹಲಿ: ಪಶ್ಚಿಮ ಬಂಗಾಳದ (West Bengal) ಖಾಯಂ ನಿವಾಸಿಯಾಗಿದ್ದು, 1952 ರ ಮತದಾರರ ಪಟ್ಟಿಯಲ್ಲಿ ತನ್ನ ಅಜ್ಜನ ಹೆಸರು ಇದ್ದರೂ, ತನ್ನ ತಾಯಿಯನ್ನು ‘ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದೆ’ ಎಂದು ಆರೋಪಿಸಿ…
-

Salman Khan: ಗಣೇಶ ದರ್ಶನಕ್ಕೆ ಬಂದು ಜನಸಂದಣಿಯಲ್ಲಿ ಸಿಕ್ಕಿಹಾಕಿಕೊಂಡ ಸಲ್ಮಾನ್ ಖಾನ್! ದಾರಿ ಬಿಡ್ರಪ್ಪಾ ಅಂದ್ರು ಸಲ್ಲು | Salman Khan request people folding hand | | ACTPnews
Last Updated:Sep 18, 2026 11:59 AM IST Salman Khan: ನಟ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಗಣೇಶ ದರ್ಶನಕ್ಕೆ ಬಂದು ಹಿಂದಿರುಗುವಾಗ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ಕೊನೆಗೆ ನಟ ಕೈಮುಗಿದು ದಾರಿ ಬಿಡುವಂತೆ ಕೇಳಬೇಕಾಯಿತು. ಸಲ್ಮಾನ್ ಖಾನ್ ಗಣೇಶನ ದರ್ಶನಕ್ಕೆ ಆಗಮಿಸಿದ ಸಲ್ಮಾನ್ ಖಾನ್ (Salman Khan) ಅವರು ಇತ್ತೀಚೆಗೆ ಕುಟುಂಬದ ಜೊತೆಗೂ ಭರ್ಜರಿಯಾಗಿ ಹಬ್ಬ ಆಚರಿಸಿದ್ದರು. ಗುರುವಾರ ಸಂಜೆ, ಬಾಲಿವುಡ್ ಭೈಜಾನ್ ಭಾರತೀಯ ರಾಜಕಾರಣಿ ಆಶಿಶ್ ಶೇಲಾರ್ ಅವರ ಮನೆಗೆ ಪ್ರಾರ್ಥನೆ…
-

Stray Dog Protest: ದೂರು ಕೇಳದ ಅಧಿಕಾರಿಗಳು, ನಾಯಿಗಳನ್ನೇ ಕರೆತಂದು ಟೇಬಲ್ ಮೇಲೆ ಬಿಟ್ಟ ಜನ: ಬೀದಿ ನಾಯಿ ಹಾವಳಿಗೆ ಹೊಸ ತಿರುವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 18, 2026 10:49 AM IST ಬೀದಿ ನಾಯಿಗಳ ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು ನೀಡುವುದು ಸಾಮಾನ್ಯ. ಆದರೆ, ಈ ಬಾರಿ ಕೆಲವರು ತಮ್ಮ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿರುವುದರಿಂದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಇಲ್ಲಿದೆ ನೋಡಿ. ಬೀದಿ ನಾಯಿಗಳ ಪ್ರತಿಭಟನೆ ಬೀದಿ ನಾಯಿಗಳ (Stray Dogs) ಹಾವಳಿ ಬಗ್ಗೆ ಜನರು ಅಧಿಕಾರಿಗಳಿಗೆ ದೂರು (Complaint) ನೀಡುವುದು ಸಾಮಾನ್ಯ. ಆದರೆ, ಈ…
Latest News
Search the Archives
Access over the years of investigative journalism and breaking reports






















