Main Story
-

School Holiday: ನಾಳೆ ಎಲ್ಲಾ ಶಾಲಾ ಮಕ್ಕಳು, ಸರ್ಕಾರಿ ನೌಕರರಿಗೆ ರಜೆ, ರಜೆ! 3 ದಿನ ಈ ಭಾಗದಲ್ಲಿ ಸ್ಕೂಲ್, ಆಫೀಸ್ಗಳಿಗೆ ಬೀಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 2:42 PM IST ನಾಳೆ ಶುಕ್ರವಾರ ದೆಹಲಿಯ ಎಲ್ಲಾ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 11, 2026 ರಂದು ಮುಚ್ಚಲಾಗುತ್ತದೆ. 18ನೇ ಬ್ರಿಕ್ಸ್ ಶೃಂಗಸಭೆಯ ಕಾರಣ ಸೆಪ್ಟೆಂಬರ್ 11 ರಂದು ರಜೆ ಘೋಷಿಸಲಾಗಿದೆ. ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಲಾ ಮಕ್ಕಳು (School Students) ಮತ್ತು ಸರ್ಕಾರಿ ನೌಕರರಿಗೆ (Government Employees) ಒಂದು ಒಳ್ಳೆಯ ಸುದ್ದಿ ಬಂದಿದೆ. ನಾಳೆ ಸೆಪ್ಟೆಂಬರ್…
Editor’s Picks
Trending Now
Featured News
Cover Stories
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
Popular Now
-

ENG vs PAK: ಇಂಗ್ಲೆಂಡ್ನಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ! ಸತತ 5ನೇ ಇನ್ನಿಂಗ್ಸ್ನಲ್ಲೂ 200ರೊಳಗೆ ಆಲೌಟ್ | ಕ್ರೀಡಾ ಸುದ್ದಿ | ACTPnews
Last Updated:Sep 09, 2026 8:33 PM IST ಇಂದು ಬರ್ಮಿಂಗ್ಹ್ಯಾಮ್ನಲ್ಲಿ ಪ್ರಾರಂಭವಾದ ಮೂರು ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಕೇವಲ 133 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಪಾಕಿಸ್ತಾನ 133ಕ್ಕೆ ಆಲೌಟ್ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತ ನಂತರ ಸರಣಿಯನ್ನು ಈಗಾಗಲೇ ಕಳೆದುಕೊಂಡಿರುವ ಪಾಕಿಸ್ತಾನ (England vs Pakistan), ಮೂರನೇ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯ ಸಂಕಷ್ಟದಲ್ಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ಪ್ರಾರಂಭವಾದ ಮೂರನೇ ಮತ್ತು ಅಂತಿಮ ಟೆಸ್ಟ್ನ…
-

Joe Root: ಒಂದೇ ಪಂದ್ಯದಲ್ಲಿ ರಿಕಿ ಪಾಂಟಿಂಗ್, ಸ್ಟೀವ್ ವಾ ದಾಖಲೆ ಮುರಿದ ಜೋ ರೂಟ್! ನೆಕ್ಸ್ಟ್ ಟಾರ್ಗೆಟ್ ಸಚಿನ್ ರೆಕಾರ್ಡ್ | ಕ್ರೀಡಾ ಸುದ್ದಿ | ACTPnews
Last Updated:Sep 09, 2026 10:15 PM IST ಭಾರತದ ವಿರುದ್ಧ ಡಿಸೆಂಬರ್ 2012ರಲ್ಲಿ ನಾಗ್ಪುರ ಟೆಸ್ಟ್ ಮೂಲಕ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಆರಂಭಿಸಿದ್ದ ಜೋ ರೂಟ್ ಅವರಿಗೆ ಇದು 169ನೇ ಟೆಸ್ಟ್ ಪಂದ್ಯವಾಗಿದೆ. ಈ ಮೂಲಕ ಅತಿ ಹೆಚ್ಚು ಪಂದ್ಯಗಳನ್ನಾಡಿದವರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಜೋ ರೂಟ್ ( Photo Credit: Reuters/Andrew) ಇಂಗ್ಲೆಂಡ್ನ ದಿಗ್ಗಜ ಬ್ಯಾಟರ್ ಜೋ ರೂಟ್ (Joe Root) ಟೆಸ್ಟ್ ಕ್ರಿಕೆಟ್ (Test Cricket) ಇತಿಹಾಸದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲನ್ನು ತಮ್ಮದಾಗಿಸಿಕೊಂಡಿದ್ದಾರೆ.…
Must Read
-

School Holiday: ನಾಳೆ ಎಲ್ಲಾ ಶಾಲಾ ಮಕ್ಕಳು, ಸರ್ಕಾರಿ ನೌಕರರಿಗೆ ರಜೆ, ರಜೆ! 3 ದಿನ ಈ ಭಾಗದಲ್ಲಿ ಸ್ಕೂಲ್, ಆಫೀಸ್ಗಳಿಗೆ ಬೀಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 2:42 PM IST ನಾಳೆ ಶುಕ್ರವಾರ ದೆಹಲಿಯ ಎಲ್ಲಾ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 11, 2026 ರಂದು ಮುಚ್ಚಲಾಗುತ್ತದೆ. 18ನೇ ಬ್ರಿಕ್ಸ್ ಶೃಂಗಸಭೆಯ ಕಾರಣ ಸೆಪ್ಟೆಂಬರ್ 11 ರಂದು ರಜೆ ಘೋಷಿಸಲಾಗಿದೆ. ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಲಾ ಮಕ್ಕಳು (School Students) ಮತ್ತು ಸರ್ಕಾರಿ ನೌಕರರಿಗೆ (Government Employees) ಒಂದು ಒಳ್ಳೆಯ ಸುದ್ದಿ ಬಂದಿದೆ. ನಾಳೆ ಸೆಪ್ಟೆಂಬರ್…
-

Bigg Boss: ಸೀಸನ್ 13ರ ಮಧ್ಯೆ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ದಿಢೀರ್ ಪೋಸ್ಟ್! | In midlle of bigg boss kannada season 13 ashwini gowda shares post | | ACTPnews
Last Updated:Sep 10, 2026 10:31 AM IST Bigg Boss Kannad: ಬಿಗ್ಬಾಸ್ ಕನ್ನಡ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರ ಸುದೀರ್ಫ ಪೋಸ್ಟ್, 13ನೇ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಅಶ್ವಿನಿ ಗೌಡ ಹೇಳೋಕೆ ಹೊರಟಿದ್ದೇನು? ಖ್ಯಾತ ನಟಿ ಬಿಗ್ಬಾಸ್ ಸೀಸನ್ 13 (Bigg Boss Season 13) ಶುರುವಾಗಿ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಆದರೆ ಇದೀಗ ಈ ಸೀಸನ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವಾಗಲೇ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ, ಖ್ಯಾತ ಸೀರಿಯಲ್ ನಟಿ ಅಶ್ವಿನಿ…
-

Incharge Minister: ಮಿಷನ್ 2029ಕ್ಕೆ ಬಿಜೆಪಿ ಸಕಲ ಸಿದ್ಧತೆ! ಐದು ಪ್ರಮುಖ ಕ್ಷೇತ್ರಗಳಿಗೆ ಹೊಸ ಉಸ್ತುವಾರಿಗಳ ಘೋಷಣೆ / BJP Mission 2029: New In-Charges Announced | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 2:03 PM IST ಮಿಷನ್ 2029ಕ್ಕೆ ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ತನ್ನ ಸಂಘಟನಾ ಬಲವನ್ನು ಬಲಪಡಿಸಲು, ಬಿಜೆಪಿ ತನ್ನ ಕೇಂದ್ರ ರಚನೆಯಲ್ಲಿ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಇದೀಗ ಪಕ್ಷದ ಹೈಕಮಾಂಡ್ ಐದು ಪ್ರಮುಖ ರಂಗಗಳಿಗೆ ಹೊಸ ಉಸ್ತುವಾರಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ಈ 5 ಕ್ಷೇತ್ರಗಳಿಗೆ ಹೊಸ ಉಸ್ತುವಾರಿ ಘೋಷಣೆ!(AI Generated) ಭಾರತೀಯ ಜನತಾ ಪಕ್ಷ (BJP) ಈಗಾಗಲೇ ಮುಂದಿನ ಚುನಾವಣೆಗೆ (Election) ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಬಿಜೆಪಿ…
-

Darshan: ವಿಚಾರಣೆ ಏನಾಗಲಿದೆ? ದರ್ಶನ್ ಅರ್ಜಿಗೆ ಅಸ್ತು ಎನ್ನಬಹುದಾ ಕೋರ್ಟ್? | | ACTPnews
Last Updated:Sep 10, 2026 1:03 PM IST Darshan: ನಟ ದರ್ಶನ್ ಸಲ್ಲಿಸಿದ ಅರ್ಜಿಗೆ ಕೋರ್ಟ್ ಅಸ್ತು ಎನ್ನುತ್ತಾ? ಇಂದಿನ ವಿಚಾರಣೆ ಏನಾಗಲಿದೆ? ಕೋರ್ಟ್ನಲ್ಲಿ ವಿಚಾರಣೆಯಲ್ಲಿ ದರ್ಶನ್ ಪರ ಆದೇಶ ಬರಬಹುದಾ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ (Darshan) ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಕಡೆ ಪ್ರದೋಷ್ (Pradosh) ಮಾಫಿ ಸಾಕ್ಷಿ ಸಮಸ್ಯೆಯಾದರೆ ಇನ್ನೊಂದು ಕಡೆ ತಾವು ಖುದ್ದಾಗಿ ಕೋರ್ಟ್ಗೆ ಹಾಜರಾಗುವ ಮನವಿಗೆ ಕೋರ್ಟ್ನಿಂದ…
-

BRICS Summit: ಚೀನಾ ಅಧ್ಯಕ್ಷ ಭಾರತಕ್ಕೆ ಬರೋದು ಕನ್ಫರ್ಮ್: ಮೋದಿ, ಜಿನ್ಪಿಂಗ್ ಭೇಟಿ ಯಾವಾಗ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 1:06 PM IST ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸುಧಾರಣೆಯ ಲಕ್ಷಣಗಳು ಕಂಡುಬಂದಿರುವುದರಿಂದ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವಿನ ಈ ಸಭೆಯನ್ನು ಸಹ ಮುಖ್ಯವೆಂದು ಪರಿಗಣಿಸಲಾಗಿದೆ. ಮೋದಿ ಹಾಗೂ ಕ್ಸಿ ಜಿನ್ಪಿಂಗ್ ನವದೆಹಲಿ(ಸೆ.10): ಸೆಪ್ಟೆಂಬರ್ 12 ಮತ್ತು 13 ರಂದು ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ರಹಸ್ಯ ಬಯಲಾಗಿದೆ. ಹೌದು,…
-

Ravi Mohan: ಸೂರ್ಯ, ಅಜಿತ್, ವಿಕ್ರಮ್, ಕಮಲ್ ಹಾಸನ್.. ಹೆಸರಿನ ಜೊತೆ ಶಾಕಿಂಗ್ ಪೋಸ್ಟ್ ಹಾಕಿದ ಆರತಿ ರವಿ! ಡಿವೋರ್ಸ್ ಜಗಳದ ಮಧ್ಯೆ ರವಿ ಮೋಹನ್ಗೆ ತಿರುಗೇಟು | Arti ravi | | ACTPnews
Last Updated:Sep 10, 2026 12:25 PM IST Arti Ravi: ರವಿ ಮೋಹನ್ ಅವರ ಪತ್ನಿ ಆರತಿ ರವಿ ಡಿವೋರ್ಸ್ ಬೆಳವಣಿಗೆಗಳ ಮಧ್ಯೆ ದಿಢೀರ್ ಆಗಿ ಶಾಕಿಂಗ್ ಪೋಸ್ಟ್ ಹಾಕಿದ್ದಾರೆ. ಹಿರಿಯ ನಟರ ಹೆಸರನ್ನು ಹಿಡಿದು ಗಂಡನಿಗೆ ತಿರುಗೇಟು ಕೊಟ್ರಾ? ಆರತಿ ರವಿ-ರವಿ ಮೋಹನ್ ಕಾಲಿವುಡ್ನ ಖ್ಯಾತ ನಟ ರವಿ ಮೋಹನ್ (Ravi Mohan) ಹಾಗೂ ಅವರ ಪತ್ನಿ ಆರತಿ ರವಿಯ (Arti Ravi) ಡಿವೋರ್ಸ್ ನಡೆಯುತ್ತಿದೆ. ಅವರಿಗೆ ಇಬ್ಬರು ಗಂಡು ಮಕ್ಕಳೂ ಇದ್ದಾರೆ. ಡಿವೋರ್ಸ್…
Recommended News
-

School Holiday: ನಾಳೆ ಎಲ್ಲಾ ಶಾಲಾ ಮಕ್ಕಳು, ಸರ್ಕಾರಿ ನೌಕರರಿಗೆ ರಜೆ, ರಜೆ! 3 ದಿನ ಈ ಭಾಗದಲ್ಲಿ ಸ್ಕೂಲ್, ಆಫೀಸ್ಗಳಿಗೆ ಬೀಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 2:42 PM IST ನಾಳೆ ಶುಕ್ರವಾರ ದೆಹಲಿಯ ಎಲ್ಲಾ ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಸೆಪ್ಟೆಂಬರ್ 11, 2026 ರಂದು ಮುಚ್ಚಲಾಗುತ್ತದೆ. 18ನೇ ಬ್ರಿಕ್ಸ್ ಶೃಂಗಸಭೆಯ ಕಾರಣ ಸೆಪ್ಟೆಂಬರ್ 11 ರಂದು ರಜೆ ಘೋಷಿಸಲಾಗಿದೆ. ಶಾಲಾ ಮಕ್ಕಳು, ಸರ್ಕಾರಿ ಉದ್ಯೋಗಿಗಳಿಗೆ ರಜೆ, ರಜೆ! ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಲಾ ಮಕ್ಕಳು (School Students) ಮತ್ತು ಸರ್ಕಾರಿ ನೌಕರರಿಗೆ (Government Employees) ಒಂದು ಒಳ್ಳೆಯ ಸುದ್ದಿ ಬಂದಿದೆ. ನಾಳೆ ಸೆಪ್ಟೆಂಬರ್…
-

Bigg Boss: ಸೀಸನ್ 13ರ ಮಧ್ಯೆ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ದಿಢೀರ್ ಪೋಸ್ಟ್! | In midlle of bigg boss kannada season 13 ashwini gowda shares post | | ACTPnews
Last Updated:Sep 10, 2026 10:31 AM IST Bigg Boss Kannad: ಬಿಗ್ಬಾಸ್ ಕನ್ನಡ ಮಾಜಿ ಸ್ಪರ್ಧಿ ಅಶ್ವಿನಿ ಗೌಡ ಅವರ ಸುದೀರ್ಫ ಪೋಸ್ಟ್, 13ನೇ ಸೀಸನ್ ನಡೆಯುತ್ತಿರುವ ಸಂದರ್ಭದಲ್ಲಿ ಅಶ್ವಿನಿ ಗೌಡ ಹೇಳೋಕೆ ಹೊರಟಿದ್ದೇನು? ಖ್ಯಾತ ನಟಿ ಬಿಗ್ಬಾಸ್ ಸೀಸನ್ 13 (Bigg Boss Season 13) ಶುರುವಾಗಿ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಆದರೆ ಇದೀಗ ಈ ಸೀಸನ್ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿರುವಾಗಲೇ ಬಿಗ್ಬಾಸ್ ಸೀಸನ್ 12ರ ಸ್ಪರ್ಧಿ, ಖ್ಯಾತ ಸೀರಿಯಲ್ ನಟಿ ಅಶ್ವಿನಿ…
-

Incharge Minister: ಮಿಷನ್ 2029ಕ್ಕೆ ಬಿಜೆಪಿ ಸಕಲ ಸಿದ್ಧತೆ! ಐದು ಪ್ರಮುಖ ಕ್ಷೇತ್ರಗಳಿಗೆ ಹೊಸ ಉಸ್ತುವಾರಿಗಳ ಘೋಷಣೆ / BJP Mission 2029: New In-Charges Announced | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 2:03 PM IST ಮಿಷನ್ 2029ಕ್ಕೆ ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ತನ್ನ ಸಂಘಟನಾ ಬಲವನ್ನು ಬಲಪಡಿಸಲು, ಬಿಜೆಪಿ ತನ್ನ ಕೇಂದ್ರ ರಚನೆಯಲ್ಲಿ ಪ್ರಮುಖ ಪುನರ್ರಚನೆಯನ್ನು ಮಾಡಿದೆ. ಇದೀಗ ಪಕ್ಷದ ಹೈಕಮಾಂಡ್ ಐದು ಪ್ರಮುಖ ರಂಗಗಳಿಗೆ ಹೊಸ ಉಸ್ತುವಾರಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ಈ 5 ಕ್ಷೇತ್ರಗಳಿಗೆ ಹೊಸ ಉಸ್ತುವಾರಿ ಘೋಷಣೆ!(AI Generated) ಭಾರತೀಯ ಜನತಾ ಪಕ್ಷ (BJP) ಈಗಾಗಲೇ ಮುಂದಿನ ಚುನಾವಣೆಗೆ (Election) ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಬಿಜೆಪಿ…
-

Darshan: ವಿಚಾರಣೆ ಏನಾಗಲಿದೆ? ದರ್ಶನ್ ಅರ್ಜಿಗೆ ಅಸ್ತು ಎನ್ನಬಹುದಾ ಕೋರ್ಟ್? | | ACTPnews
Last Updated:Sep 10, 2026 1:03 PM IST Darshan: ನಟ ದರ್ಶನ್ ಸಲ್ಲಿಸಿದ ಅರ್ಜಿಗೆ ಕೋರ್ಟ್ ಅಸ್ತು ಎನ್ನುತ್ತಾ? ಇಂದಿನ ವಿಚಾರಣೆ ಏನಾಗಲಿದೆ? ಕೋರ್ಟ್ನಲ್ಲಿ ವಿಚಾರಣೆಯಲ್ಲಿ ದರ್ಶನ್ ಪರ ಆದೇಶ ಬರಬಹುದಾ? ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ (Darshan) ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ಕಡೆ ಪ್ರದೋಷ್ (Pradosh) ಮಾಫಿ ಸಾಕ್ಷಿ ಸಮಸ್ಯೆಯಾದರೆ ಇನ್ನೊಂದು ಕಡೆ ತಾವು ಖುದ್ದಾಗಿ ಕೋರ್ಟ್ಗೆ ಹಾಜರಾಗುವ ಮನವಿಗೆ ಕೋರ್ಟ್ನಿಂದ…
-

BRICS Summit: ಚೀನಾ ಅಧ್ಯಕ್ಷ ಭಾರತಕ್ಕೆ ಬರೋದು ಕನ್ಫರ್ಮ್: ಮೋದಿ, ಜಿನ್ಪಿಂಗ್ ಭೇಟಿ ಯಾವಾಗ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Sep 10, 2026 1:06 PM IST ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಸುಧಾರಣೆಯ ಲಕ್ಷಣಗಳು ಕಂಡುಬಂದಿರುವುದರಿಂದ ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್ಪಿಂಗ್ ನಡುವಿನ ಈ ಸಭೆಯನ್ನು ಸಹ ಮುಖ್ಯವೆಂದು ಪರಿಗಣಿಸಲಾಗಿದೆ. ಮೋದಿ ಹಾಗೂ ಕ್ಸಿ ಜಿನ್ಪಿಂಗ್ ನವದೆಹಲಿ(ಸೆ.10): ಸೆಪ್ಟೆಂಬರ್ 12 ಮತ್ತು 13 ರಂದು ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆಯೇ ಅಥವಾ ಇಲ್ಲವೇ ಎಂಬ ರಹಸ್ಯ ಬಯಲಾಗಿದೆ. ಹೌದು,…
Latest News
Search the Archives
Access over the years of investigative journalism and breaking reports





















