Main Story
-

CJP Protest: ಪ್ರಧಾನ್ ರಾಜೀನಾಮೆ ನಂತರವೂ ನಿಲ್ಲಲ್ಲ ಪ್ರತಿಭಟನೆ! ಧರಣಿ ಅಂತ್ಯಕ್ಕೆ ಸಿಜೆಪಿ 2 ಷರತ್ತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 25, 2026 3:29 PM IST ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯುವಜನರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರತಿಭಟನೆ ಅಂತ್ಯಕ್ಕೆ ಸಿಜೆಪಿ 2 ಷರತ್ತು ವಿಧಿಸಿದೆ. News18 ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಜನರು ಜಂತರ್ ಮಂತರ್ನಲ್ಲಿ (Jantar Mantar Protest) ಒಂದು ತಿಂಗಳಿಗೂ…
Editor’s Picks
Trending Now
Featured News
Cover Stories
-

ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ | | ACTPnews
Last Updated:May 26, 2020 3:22 PM IST ತಮ್ಮ ಪಡೆಗೆ ಸೀಮಿತವಾದ ಅಧಿಕಾರಿ ಇದ್ದರೆ ಅದು ಆ ಪಡೆಗೆ ಬಲ. ಇಲ್ಲದಿದ್ದರೆ ಸೈನಿಕರು ಮಾನಸಿಕವಾಗಿಯೂ ಕುಗ್ಗಿಹೋಗಬಹುದು ಎಂದು ಬಿಎಸ್ಎಫ್ನ ಮಾಜಿ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಹೇಳುತ್ತಾರೆ. ನವದೆಹಲಿ(ಮೇ 26): ಭಾರತ-ಚೀನಾ ಗಡಿಭಾಗದಲ್ಲಿ ಕಳವಳಕಾರಿ ಎನಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ. ಒಂದು ಕಡೆ ಚೀನಾ, ಮತ್ತೊಂದು ಕಡೆ ಪಾಕಿಸ್ತಾನ, ಮಗದೊಂದೆಡೆ ನೇಪಾಳ ಈಗ ಭಾರತಕ್ಕೆ ಗಡಿನೋವು ತಂದಿವೆ. ಲಡಾಕ್ನ ಭಾರತ-ಚೀನಾ ಗಡಿಭಾಗದಲ್ಲಿ ಚೀನೀ ಸೈನಿಕರು ಬಹಳ ಉಗ್ರವಾಗಿ ವರ್ತಿಸುತ್ತಿದ್ಧಾರೆ.…
-

ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು? | | ACTPnews
Last Updated:May 26, 2020 4:49 PM IST ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ. ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು…
Popular Now
-

Lanka Premier league: ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿತ್ತು 22 ರನ್! ವಿಕೆಟ್ ಮೇಡನ್ ಕೊಟ್ಟು ಟ್ರೋಲ್ ಆದ ಮಾಜಿ ಸಿಎಸ್ಕೆ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 9:26 PM IST ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್ನಲ್ಲಿ ಮೆಡನ್ ಓವರ್ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು. ವಿಜಯ್ ಶಂಕರ್ 2019ರ ವಿಶ್ವಕಪ್ ಸಮಯದಲ್ಲಿ “3D ಪ್ಲೇಯರ್” ಎಂದೇ ಖ್ಯಾತಿ ಪಡೆದ ವಿಜಯ್ ಶಂಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ…
-

Commonwealth Games 2026: ದಶಕಗಳ ಕಾಯುವಿಕೆ ಅಂತ್ಯ! ಜೂಡೋದಲ್ಲಿ ಒಂದೇ ದಿನ ಭಾರತಕ್ಕೆ 2 ಐತಿಹಾಸಿಕ ಚಿನ್ನದ ಪದಕ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 10:45 PM IST ಹರ್ಷ್ ಸಿಂಗ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಪುರುಷ ಜೂಡೋ ಸ್ಪರ್ಧಿ ಎನಿಸಿಕೊಂಡರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿರುವ 23 ವರ್ಷದ ಆಟಗಾರ, ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾದ ಜೂಡೋಕನ ವಿರುದ್ಧ ತನ್ನ ಹಿಡಿತವನ್ನು ಕಳೆದುಕೊಳ್ಳದೆ ಅತ್ಯುತ್ತಮ ಪ್ರದರ್ಶನ ನೀಡಿ ಐತಿಹಾಸಿಕ ಚಿನ್ನ ಗೆದ್ದರು. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದ ಅಸ್ಮಿತಾ ಡೆ, ಹರ್ಷ್ ಸಿಂಗ್ 2026ರ ಕಾಮನ್ವೆಲ್ತ್ ಕ್ರೀಡಾಕೂಟವು…
Must Read
-

CJP Protest: ಪ್ರಧಾನ್ ರಾಜೀನಾಮೆ ನಂತರವೂ ನಿಲ್ಲಲ್ಲ ಪ್ರತಿಭಟನೆ! ಧರಣಿ ಅಂತ್ಯಕ್ಕೆ ಸಿಜೆಪಿ 2 ಷರತ್ತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 25, 2026 3:29 PM IST ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯುವಜನರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರತಿಭಟನೆ ಅಂತ್ಯಕ್ಕೆ ಸಿಜೆಪಿ 2 ಷರತ್ತು ವಿಧಿಸಿದೆ. News18 ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಜನರು ಜಂತರ್ ಮಂತರ್ನಲ್ಲಿ (Jantar Mantar Protest) ಒಂದು ತಿಂಗಳಿಗೂ…
-

Ramayana Trailer: ‘ರಾವಣ’ನಾಗಿ ರಾಕಿಂಗ್ ಸ್ಟಾರ್ ಅಬ್ಬರ, ರಾಮಸೀತಾ ವೈಭನ ನಯನ ಮನೋಹರ! ಬ್ರಾಹ್ಮಿಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ನೋಡಿ ಫ್ಯಾನ್ಸ್ ಥ್ರಿಲ್ | | ACTPnews
Last Updated:Jul 30, 2026 6:05 AM IST ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ಟ್ರೇಲರ್ (Ramayana Trailer) ಕೊನೆಗೂ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಈ ಟ್ರೇಲರ್ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ನೀಡಿದೆ. ರಾಮಾಯಣ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ಟ್ರೇಲರ್ (Ramayana Trailer) ಕೊನೆಗೂ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಈ ಟ್ರೇಲರ್ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ನೀಡಿದೆ. ಬ್ರಾಹ್ಮಿ ಮುಹೂರ್ತದ ವಿಶೇಷ ಸಂದರ್ಭದಲ್ಲಿ ವಿಶ್ವದಾದ್ಯಂತ…
-

ಸ್ಮಶಾನವಾದ ಪಾಕಿಸ್ತಾನದ ಕಲ್ಲಿದ್ದಲು ಗಣಿ: ಮೀಥೇನ್ ಸ್ಫೋಟ 18 ಕಾರ್ಮಿಕರು ಸಾವು, 24 ಮಂದಿ ಇನ್ನೂ ನಾಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 31, 2026 8:16 AM IST ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ, ಆದರೆ ಪರಿಸ್ಥಿತಿಯನ್ನು ಅತ್ಯಂತ ಕಷ್ಟಕರವೆಂದು ವಿವರಿಸಲಾಗಿದೆ. ಸರ್ಕಾರಿ ಗಣಿ ಇನ್ಸ್ಪೆಕ್ಟರ್ ಘನಿ ಬಲೋಚ್ ಪ್ರಕಾರ, ಆರಂಭಿಕ ತನಿಖೆಗಳು ಗಣಿ ಒಳಗೆ ಮೀಥೇನ್ ಅನಿಲ ಸಂಗ್ರಹವಾಗುವುದರಿಂದ ಸ್ಫೋಟ ಸಂಭವಿಸಿದೆ ಎಂದು ಸೂಚಿಸುತ್ತವೆ. ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಇಸ್ಲಮಾಬಾದ್(ಜು.31): ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರೊಳಗೆ ಸಂಭವಿಸಿದ ಭಾರಿ ಮೀಥೇನ್ ಅನಿಲ ಸ್ಫೋಟವು ಅನೇಕ ಕುಟುಂಬಗಳ ಖುಷಿ ಕಸಿದುಕೊಂಡಿದೆ. ಸ್ಫೋಟದಲ್ಲಿ ಮೂವತ್ತೆರಡು ಕಾರ್ಮಿಕರು ಸಾವನ್ನಪ್ಪಿದ್ದಾರೆ…
-

Lanka Premier league: ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿತ್ತು 22 ರನ್! ವಿಕೆಟ್ ಮೇಡನ್ ಕೊಟ್ಟು ಟ್ರೋಲ್ ಆದ ಮಾಜಿ ಸಿಎಸ್ಕೆ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 9:26 PM IST ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್ನಲ್ಲಿ ಮೆಡನ್ ಓವರ್ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು. ವಿಜಯ್ ಶಂಕರ್ 2019ರ ವಿಶ್ವಕಪ್ ಸಮಯದಲ್ಲಿ “3D ಪ್ಲೇಯರ್” ಎಂದೇ ಖ್ಯಾತಿ ಪಡೆದ ವಿಜಯ್ ಶಂಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ…
-

Vicky Kaushal: ‘ಛಾವಾ’ ಬಳಿಕ ಮತ್ತೊಂದು ಬಿಗ್ ಚಾಲೆಂಜ್; ಪರಶುರಾಮನ ಪಾತ್ರಕ್ಕಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿರುವ ವಿಕ್ಕಿ ಕೌಶಲ್ | | ACTPnews
Last Updated:Jul 31, 2026 11:56 AM IST ನಿರ್ದೇಶಕ ಅಮರ್ ಕೌಶಿಕ್ ನಿರ್ದೇಶನದ ‘ಮಹಾವತಾರ್’ ಸಿನಿಮಾ ಭಾರತೀಯ ಪುರಾಣಗಳನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಪರಶುರಾಮನ ಪಾತ್ರ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾಗಿ ಮೂಡಿಬರಬೇಕಿರುವುದರಿಂದ, ವಿಕ್ಕಿ ಕೌಶಲ್ ತಮ್ಮ ದೇಹದ ಸಂಪೂರ್ಣ ರೂಪವನ್ನೇ ಬದಲಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಬಾಲಿವುಡ್ನ ಪ್ರತಿಭಾವಂತ ನಟ ವಿಕ್ಕಿ ಕೌಶಲ್ (Actor Vicky Kaushal) ಪ್ರತಿಯೊಂದು ಪಾತ್ರಕ್ಕೂ ಸಂಪೂರ್ಣ ಸಮರ್ಪಣೆಯೊಂದಿಗೆ ತಯಾರಿ ನಡೆಸುವ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.…
-

PM Modi: ನನ್ನನ್ನ, ನನ್ನ ತಾಯಿಯನ್ನ ನಿಂದಿಸಿದ ಯುವಕರನ್ನ ಕ್ಷಮಿಸುತ್ತೇನೆ: ಭಾವನಾತ್ಮಕ ವಿಡಿಯೋ ರಿಲೀಸ್ ಮಾಡಿದ ಪಿಎಂ ಮೋದಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 31, 2026 11:31 PM IST ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್ ಮೀಡಿಯಾದಲ್ಲಿ 5ನೇ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಯ್ ಫ್ರೆಂಡ್ಸ್ ಅಂತ ಮತ್ತೆ ಪ್ರಧಾನಿ ಮೋದಿ (Prime Minister Narendra Modi) ಅವರು ವಿಡಿಯೋ ರಿಲೀಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಮೋದಿ ಅವರು ತಮ್ಮ 5ನೇ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು, ವಿದ್ಯಾರ್ಥಿಗಳ ನಿಂದನೆ ಮಾತಿಗೆ ಉತ್ತರ ಕೊಟ್ಟಿದ್ದಾರೆ.…
Recommended News
-

CJP Protest: ಪ್ರಧಾನ್ ರಾಜೀನಾಮೆ ನಂತರವೂ ನಿಲ್ಲಲ್ಲ ಪ್ರತಿಭಟನೆ! ಧರಣಿ ಅಂತ್ಯಕ್ಕೆ ಸಿಜೆಪಿ 2 ಷರತ್ತು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 25, 2026 3:29 PM IST ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಯುವಜನರು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಪ್ರತಿಭಟನೆ ಅಂತ್ಯಕ್ಕೆ ಸಿಜೆಪಿ 2 ಷರತ್ತು ವಿಧಿಸಿದೆ. News18 ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಜನರು ಜಂತರ್ ಮಂತರ್ನಲ್ಲಿ (Jantar Mantar Protest) ಒಂದು ತಿಂಗಳಿಗೂ…
-

Ramayana Trailer: ‘ರಾವಣ’ನಾಗಿ ರಾಕಿಂಗ್ ಸ್ಟಾರ್ ಅಬ್ಬರ, ರಾಮಸೀತಾ ವೈಭನ ನಯನ ಮನೋಹರ! ಬ್ರಾಹ್ಮಿಮುಹೂರ್ತದಲ್ಲಿ ‘ರಾಮಾಯಣ’ ಟ್ರೇಲರ್ ನೋಡಿ ಫ್ಯಾನ್ಸ್ ಥ್ರಿಲ್ | | ACTPnews
Last Updated:Jul 30, 2026 6:05 AM IST ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ಟ್ರೇಲರ್ (Ramayana Trailer) ಕೊನೆಗೂ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಈ ಟ್ರೇಲರ್ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ನೀಡಿದೆ. ರಾಮಾಯಣ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣ’ದ ಟ್ರೇಲರ್ (Ramayana Trailer) ಕೊನೆಗೂ ಬಿಡುಗಡೆಯಾಗಿದೆ. ಹಲವು ದಿನಗಳಿಂದ ಈ ಟ್ರೇಲರ್ಗಾಗಿ ಕಾಯುತ್ತಿದ್ದ ಸಿನಿಪ್ರಿಯರಿಗೆ ಚಿತ್ರತಂಡ ಭರ್ಜರಿ ಉಡುಗೊರೆಯನ್ನೇ ನೀಡಿದೆ. ಬ್ರಾಹ್ಮಿ ಮುಹೂರ್ತದ ವಿಶೇಷ ಸಂದರ್ಭದಲ್ಲಿ ವಿಶ್ವದಾದ್ಯಂತ…
-

ಸ್ಮಶಾನವಾದ ಪಾಕಿಸ್ತಾನದ ಕಲ್ಲಿದ್ದಲು ಗಣಿ: ಮೀಥೇನ್ ಸ್ಫೋಟ 18 ಕಾರ್ಮಿಕರು ಸಾವು, 24 ಮಂದಿ ಇನ್ನೂ ನಾಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 31, 2026 8:16 AM IST ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ, ಆದರೆ ಪರಿಸ್ಥಿತಿಯನ್ನು ಅತ್ಯಂತ ಕಷ್ಟಕರವೆಂದು ವಿವರಿಸಲಾಗಿದೆ. ಸರ್ಕಾರಿ ಗಣಿ ಇನ್ಸ್ಪೆಕ್ಟರ್ ಘನಿ ಬಲೋಚ್ ಪ್ರಕಾರ, ಆರಂಭಿಕ ತನಿಖೆಗಳು ಗಣಿ ಒಳಗೆ ಮೀಥೇನ್ ಅನಿಲ ಸಂಗ್ರಹವಾಗುವುದರಿಂದ ಸ್ಫೋಟ ಸಂಭವಿಸಿದೆ ಎಂದು ಸೂಚಿಸುತ್ತವೆ. ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಇಸ್ಲಮಾಬಾದ್(ಜು.31): ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕಲ್ಲಿದ್ದಲು ಗಣಿಯೊಂದರೊಳಗೆ ಸಂಭವಿಸಿದ ಭಾರಿ ಮೀಥೇನ್ ಅನಿಲ ಸ್ಫೋಟವು ಅನೇಕ ಕುಟುಂಬಗಳ ಖುಷಿ ಕಸಿದುಕೊಂಡಿದೆ. ಸ್ಫೋಟದಲ್ಲಿ ಮೂವತ್ತೆರಡು ಕಾರ್ಮಿಕರು ಸಾವನ್ನಪ್ಪಿದ್ದಾರೆ…
-

Lanka Premier league: ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿತ್ತು 22 ರನ್! ವಿಕೆಟ್ ಮೇಡನ್ ಕೊಟ್ಟು ಟ್ರೋಲ್ ಆದ ಮಾಜಿ ಸಿಎಸ್ಕೆ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jul 31, 2026 9:26 PM IST ಎಡಗೈ ವೇಗಿ ದಿಲ್ಶನ್ ಮಧುಶಂಕ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದರು. ಆದರೆ ಶಂಕರ್ ಕೊನೆಯ ಓವರ್ನ ಮೊದಲ ಐದು ಎಸೆತಗಳಲ್ಲಿ ಡಾಟ್ ಬಾಲ್ ಮಾಡಿ, ಕೊನೆಯ ಎಸೆತದಲ್ಲಿ ಔಟಾದರು. ಮಧುಶಂಕ ನಿರ್ಣಾಯಕ ಓವರ್ನಲ್ಲಿ ಮೆಡನ್ ಓವರ್ ಮಾಡಿ ಜಾಫ್ನಾಗೆ ಪಂದ್ಯವನ್ನ ಗೆಲ್ಲಿಸಿದರು. ವಿಜಯ್ ಶಂಕರ್ 2019ರ ವಿಶ್ವಕಪ್ ಸಮಯದಲ್ಲಿ “3D ಪ್ಲೇಯರ್” ಎಂದೇ ಖ್ಯಾತಿ ಪಡೆದ ವಿಜಯ್ ಶಂಕರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ…
-

Vicky Kaushal: ‘ಛಾವಾ’ ಬಳಿಕ ಮತ್ತೊಂದು ಬಿಗ್ ಚಾಲೆಂಜ್; ಪರಶುರಾಮನ ಪಾತ್ರಕ್ಕಾಗಿ 25 ಕೆಜಿ ತೂಕ ಹೆಚ್ಚಿಸಿಕೊಳ್ಳಲಿರುವ ವಿಕ್ಕಿ ಕೌಶಲ್ | | ACTPnews
Last Updated:Jul 31, 2026 11:56 AM IST ನಿರ್ದೇಶಕ ಅಮರ್ ಕೌಶಿಕ್ ನಿರ್ದೇಶನದ ‘ಮಹಾವತಾರ್’ ಸಿನಿಮಾ ಭಾರತೀಯ ಪುರಾಣಗಳನ್ನು ಆಧರಿಸಿದ ಮಹತ್ವಾಕಾಂಕ್ಷೆಯ ಚಿತ್ರವಾಗಿದೆ. ಈ ಸಿನಿಮಾದಲ್ಲಿ ಪರಶುರಾಮನ ಪಾತ್ರ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿಯಾಗಿ ಮೂಡಿಬರಬೇಕಿರುವುದರಿಂದ, ವಿಕ್ಕಿ ಕೌಶಲ್ ತಮ್ಮ ದೇಹದ ಸಂಪೂರ್ಣ ರೂಪವನ್ನೇ ಬದಲಿಸಿಕೊಳ್ಳಲು ಮುಂದಾಗಿದ್ದಾರೆ. ವಿಕ್ಕಿ ಕೌಶಲ್ ಬಾಲಿವುಡ್ನ ಪ್ರತಿಭಾವಂತ ನಟ ವಿಕ್ಕಿ ಕೌಶಲ್ (Actor Vicky Kaushal) ಪ್ರತಿಯೊಂದು ಪಾತ್ರಕ್ಕೂ ಸಂಪೂರ್ಣ ಸಮರ್ಪಣೆಯೊಂದಿಗೆ ತಯಾರಿ ನಡೆಸುವ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.…
Latest News
Search the Archives
Access over the years of investigative journalism and breaking reports






















