Category: Karnataka
All Karnataka news updates
-

Big Update: ಹೊಸ ವಾಹನ ಖರೀದಿಸುವ ಪ್ಲಾನ್ ಇದ್ಯಾ? ಹಾಗಾದರೆ ಸಾರಿಗೆ ಇಲಾಖೆಯ ಈ ಪ್ರಕಟಣೆಯನ್ನು ಮೊದಲು ಓದಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 12:53 PM IST ಕರ್ನಾಟಕ ಸಾರಿಗೆ ಇಲಾಖೆ VAHAN 4.0 ತಾಂತ್ರಿಕ ದೋಷ ನಿವಾರಣೆಗೆ ಮೇ 15-18 ರವರೆಗೆ ಎಲ್ಲಾ ಆನ್ಲೈನ್ ವಾಹನ ಸೇವೆ ಸ್ಥಗಿತ, ಮೇ 19 ರಿಂದ ಸೇವೆ ಪುನರಾರಂಭ ನಿರೀಕ್ಷೆ ಸೇವೆಗಳಿಗೆ ತಾತ್ಕಾಲಿಕ ವಿರಾಮ ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, VAHAN 4.0 ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ನಿವಾರಣೆ ಮತ್ತು ಬ್ಯಾಕ್ಎಂಡ್ ನಿರ್ವಹಣಾ ಕಾರ್ಯ ನಡೆಸಲು ಮೇ 15,…
-

PF Money: ಇಡೀ ಪಿಎಫ್ ಜಾತಕವೇ ನಿಮ್ಮ ಕಿಸೆಯಲ್ಲಿ; ವಾಟ್ಸಾಪ್ನಲ್ಲಿಯೇ 24/7 ಮಾಹಿತಿ, UPI ಪಿನ್ ಹಾಕಿ ಸೆಕೆಂಡುಗಳಲ್ಲಿ ಹಣ ಪಡೆಯಿರಿ! | | ACTPnews
Last Updated:May 22, 2026 1:00 PM IST ಕೇಂದ್ರ ಸರ್ಕಾರ EPFO 3.0 ಮೂಲಕ UPI, ATM ಮೂಲಕ 3 ದಿನದಲ್ಲಿ PF ಹಣ ಹಿಂಪಡೆಯುವ ಸೌಲಭ್ಯ, WhatsApp ಕನ್ನಡ AI ಸೇವೆ, ಸ್ಕ್ಯಾಮ್ ಎಚ್ಚರಿಕೆ, KYC ಕಡ್ಡಾಯ ಎಂದು ಘೋಷಿಸಿದೆ ಪಿಎಫ್ ಹಣ ಬೆಂಗಳೂರು: ದೇಶದ 7 ಕೋಟಿಗೂ ಅಧಿಕ ಉದ್ಯೋಗಿಗಳಿಗೆ (Employees) ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇನ್ನು ಮುಂದೆ ಭವಿಷ್ಯ ನಿಧಿ (PF) ಹಣಕ್ಕಾಗಿ EPFO ಕಚೇರಿಗಳ (EPFO…
-

Movies For Students: ವಿದ್ಯಾರ್ಥಿಗಳು ನೋಡಲೇಬೇಕಾದ ಮೂವಿಗಳಿವು! | these are 7 movies students must watch to get motivated | | ACTPnews
Last Updated:Jan 23, 2025 12:19 PM IST ವಿದ್ಯಾರ್ಥಿಗಳಿಗೆ, ಕೆಲವು ಚಲನಚಿತ್ರಗಳು ಅವರ ಕನಸುಗಳನ್ನು ಬೆನ್ನಟ್ಟಲು, ಜೀವನದ ತ್ಯಾಗಗಳನ್ನು ಸ್ವೀಕರಿಸಲು ಮತ್ತು ಜೀವನವನ್ನು ಹೊಸ ದೃಷ್ಟಿಯಿಂದ ನೋಡಲು ಪ್ರೇರೇಪಿಸಲು ಸಹಾಯ ಮಾಡುತ್ತವೆ. ಅಂತಹ ಮೂವಿಗಳಿವು. ವಿದ್ಯಾರ್ಥಿಗಳು ನೋಡಬೇಕಾದ ಮೂವಿಗಳು ಚಲನಚಿತ್ರಗಳು (Movies) ಕೇವಲ ಮನೋರಂಜನೆಗಾಗಿ (Entertainment) ಮಾತ್ರವಲ್ಲ, ಅವು ಪ್ರೇರಣೆಗೆ, ಉತ್ಸಾಹಕ್ಕೆ, ಮತ್ತು ಜೀವನದ ಪಾಠಗಳಿಗೆ ಅತಿ ಅವಶ್ಯಕವಾಗಿವೆ. ಅದರಲ್ಲೂ ವಿದ್ಯಾರ್ಥಿಗಳಿಗೆ, ಕೆಲವು ಚಲನಚಿತ್ರಗಳು ಅವರ ಕನಸುಗಳನ್ನು ಬೆನ್ನಟ್ಟಲು, ಜೀವನದ ತ್ಯಾಗಗಳನ್ನು ಸ್ವೀಕರಿಸಲು ಮತ್ತು ಜೀವನವನ್ನು…
-

MahaKumba Mela 2025: ಐಐಟಿ ಬಾಬಾ ಎಂದೇ ಜನಪ್ರಿಯರಾದ ಅಭಯ್ ಸಿಂಗ್ ಅವರನ್ನು ಜುನಾ ಅಖಾಡದಿಂದ ಹೊರಹಾಕಲು ಕಾರಣವೇನು? | MahaKumba Mela 2025: Why did Abhay Singh popularly known as IIT Baba get kicked out of Juna Akhadar? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 23, 2025 11:32 PM IST ಒಬ್ಬ ಯಶಸ್ವಿ ಇಂಜಿನಿಯರ್ ಆಧ್ಯಾತ್ಮಿಕ ಜೀವನದತ್ತ ಒಲವು ತೋರಿ ಸನ್ಯಾಸಿಯಾಗಿದ್ದು ವೈರಲ್ ಸುದ್ದಿಯಾಗಿ ಅಭಯ್ ಸಿಂಗ್ ನಂತರ ಐಐಟಿ ಬಾಬಾ ಆಗಿ ಖ್ಯಾತಿ ಪಡೆದ ಇವರನ್ನು ಸದ್ಯ ಜುನಾ ಅಖಾಡದಿಂದ ಹೊರಹಾಕಲಾಗಿದೆ. ಅದಕ್ಕೆ ಕಾರಣ ಇಲ್ಲಿದೆ.. ಐಐಟಿ ಬಾಬಾ ಅಭಯ್ ಸಿಂಗ್ ಪ್ರಯಾಗ್ರಾಜ್ನ ಮಹಾ ಕುಂಭ 2025 ರ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ, “ಐಐಟಿ ಬಾಬಾ” ಎಂದು ಜನಪ್ರಿಯರಾದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ ಬಾಂಬೆ) ಪದವೀಧರ…
-

David Schwimmer: 58 ವರ್ಷದ ನಟನ ಹಿಂದೆ ಬಿದ್ದ ಕಾಲೇಜು ವಿದ್ಯಾರ್ಥಿನಿ! ಅಯ್ಯೋ ಇವರ ಲವ್ವಿ-ಡವ್ವಿ ವಿಡಿಯೋ ವೈರಲ್ | David Schwimmer sparks romance rumours after Friends star spotted leaving posh restaurant with a medical student | | ACTPnews
ಬೆವರ್ಲಿ ಹಿಲ್ಸ್ ರೆಸ್ಟೋರೆಂಟ್ನಲ್ಲಿ ಊಟ ಸವಿದ ಜೋಡಿ ಡೇವಿಡ್ ಶ್ವಿಮ್ಮರ್ ಇತ್ತೀಚೆಗೆ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ರೆಸ್ಟೋರೆಂಟ್ನಲ್ಲಿ ಯುವತಿ ಜೊತೆ ಕಾಣಿಸಿಕೊಂಡಿದ್ದಾರೆ. ಡಿನ್ನರ್ ಡೇಟ್ಗೆ ಬಂದ ಇವರಿಬ್ಬರು ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಹೋಗುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಡೇವಿಡ್ ಶ್ವಿಮ್ಮರ್ ಜೊತೆ ಇರುವ ಯುವತಿ ಯಾರು? ಡೈಲಿ ಮೇಲ್ ವರದಿಯ ಪ್ರಕಾರ, ಡೇವಿಡ್ ಶ್ವಿಮ್ಮರ್ ಅವರು 29 ವರ್ಷದ ಎಲಿಯಾನಾ ಜೋಲ್ಕೊವ್ಸ್ಕಿಎಂಬಾಕೆ ಜೊತೆ ಊಟಕ್ಕೆ ಬಂದಿದ್ದರು. ಈಕೆ UCLA ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುವುದರ ಜೊತೆಗೆ ಯಹೂದಿ…
-

New Train: ಐಟಿ ಸಿಟಿ ಜನರೇ ಗಮನಿಸಿ, ಮೇ 23 ರಿಂದ ಆರಂಭವಾಗಲಿದೆ ಹೊಸ ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 1:33 PM IST ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ. ಬೆಂಗಳೂರಿನಿಂದ ಮುಂಬೈ ರೈಲು ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್ಪ್ರೆಸ್…
-

MahaKumbh Mela 2025: “ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದೆನಿಸುತ್ತದೆ”: ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆಯ ಮಾತು | “I feel like I was an Indian in a previous life”: Italian woman’s speech at the Great Kumbh Mela | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jan 24, 2025 10:32 PM IST ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ. ಮಹಾ ಕುಂಭಮೇಳದಲ್ಲಿ ಇಟಲಿ ಮಹಿಳೆ ಪ್ರಯಾಗ್ರಾಜ್: ಐತಿಹಾಸಿಕ ಮಹಾ ಕುಂಭಮೇಳಕ್ಕೆ (Maha Kumbh Mela) ಪ್ರಯಾಗ್ರಾಜ್ (Prayagraj) ನಗರದಲ್ಲಿ ಚಾಲನೆ ದೊರೆತಿದೆ. 144 ವರ್ಷಗಳ ನಂತರ ಅಪರೂಪ ಘಳಿಗೆಯಲ್ಲಿ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ…
-

GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 3:21 PM IST ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ GBA ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ…
-

Good News: ಉತ್ತರ ಕರ್ನಾಟಕಕ್ಕೆ ಶುಭ ಸುದ್ದಿ; ವಿಜಯಪುರಕ್ಕೆ ಶರವೇಗದ ರೈಲು, 10-11 ತಾಸಿಗೆ ಇಳಿಯಿತು ಬೆಂಗಳೂರಿನ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 4:05 PM IST ಯಶವಂತಪುರ-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ಇಂದು ಮೇ 16ರಿಂದ ಜೂನ್ 28ರವರೆಗೆ 7 ವಾರಾಂತ್ಯ ಸಂಚಾರ, 704 ಕಿಮೀ ದೂರ 11 ಗಂಟೆ, ಹುಬ್ಬಳ್ಳಿ ಬಿಪಾಸ್, 9 ನಿಲ್ದಾಣ, IRCTC ಮೂಲಕ ಟಿಕೆಟ್ ಬುಕ್ಕಿಂಗ್ ಮಾಹಿತಿ ಪಡೆಯಿರಿ ವಿಶೇಷ ರೈಲು ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಬೆಂಗಳೂರು (Bengaluru) ನಡುವೆ ಎಷ್ಟು ರೈಲುಗಳನ್ನು ಬಿಟ್ಟರೂ ಸಾಲದ ಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಒಂದು ಮಹತ್ವದ ಸಿಹಿಸುದ್ದಿ ಬಂದಿದೆ. ಉತ್ತರ…
Latest News
Search the Archives
Access over the years of investigative journalism and breaking reports
You May Have Missed













