Category: Karnataka
All Karnataka news updates
-

ಖರ್ಗೆ ವಾರ್ನಿಂಗ್ಗೂ ಡೋಂಟ್ ಕೇರ್! ಸಿದ್ದರಾಮಯ್ಯ ಪರ ಈಶ್ವರ್ ಖಂಡ್ರೆ ಬ್ಯಾಟಿಂಗ್! | Don’t care about Kharge’s warning! Ishwar Khandre batting for Siddaramaiah! | | ACTPnews
Last Updated:Jan 19, 2025 4:29 PM IST ಖರ್ಗೆ ಅವರು ಆ ರೀತಿ ಖಡಕ್ ವಾರ್ನಿಂಗ್ ಕೊಟ್ಟ ಬಳಿಕವೂ ಸಚಿವ ಈಶ್ವರ್ ಖಂಡ್ರೆ ಮತ್ತೆ ಸಿಎಂ ಸಿದ್ದರಾಮಯ್ಯ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ವಾರ್ನಿಂಗ್ಗೂ ಡೊಂಟ್ ಕೇರ್ ಎಂದ್ರಾ ಸಚಿವ ಈಶ್ವರ್ ಖಂಡ್ರೆ? ಎನ್ನುವ ಪ್ರಶ್ನೆ ಮೂಡಿದೆ. News18 ಚಾಮರಾಜನಗರ: ಸಿಎಂ (CM) ಹಾಗೂ ಡಿಸಿಎಂ (DCM) ಬದಲಾವಣೆ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಾನು, ರಾಹುಲ್…
-

Serial Actor: ಕಿರುತೆರೆ ವೀಕ್ಷಕರಿಗೆ ಮತ್ತೊಂದು ಆಘಾತ! ಪೌರಾಣಿಕ ಪಾತ್ರ ಮಾಡುತ್ತಿದ್ದ ಖ್ಯಾತ ನಟ ಹೃದಯಾಘಾತದಿಂದ ನಿಧನ! | TV actor Yogesh Mahajan dies of cardiac arrest | | ACTPnews
Last Updated:Jan 20, 2025 3:45 PM IST actor: ವರದಿಯ ಪ್ರಕಾರ ಯೋಗೇಶ್ ಸೆಟ್ಗೆ ಬರದ ಕಾರಣ ಧಾರಾವಾಹಿಯ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಬಾಗಿಲು ತೆರೆದಾಗ, ಅವರು ಹಾಸಿಗೆಯ ಮೇಲೆ ಮಲಗಿಯೇ ಇದ್ದರು. ಬಳಿಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು ಎಂದು ವರದಿಯಾಗಿದೆ. News18 ಇತ್ತೀಚೆಗೆ ಭೋಜ್ಪುರಿ ನಟ ಸುದೀಪ್ ಪಾಂಡೆ ಅವರು ಹೃದಯಘಾತದಿಂದ ಮೃತಪಟ್ಟ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ನಿಧನರಾಗಿದ್ದಾರೆ. ಕಿರುತೆರೆ ನಟ ಯೋಗೇಶ್ ಮಹಾಜನ್ (Yogesh Mahajan) ಅವರು ಜನವರಿ 19,…
-

Fact Check: ಏರ್ ಇಂಡಿಯಾ ಫ್ಲೈಟ್ ರದ್ದತಿ ವದಂತಿ, ಸಂಸ್ಥೆ ಹೇಳಿದ್ದೇನು? 29 ಮಾರ್ಗಗಳಲ್ಲಿ 92 ದಿನ ಹಾರಾಟ ವ್ಯತ್ಯಯದ ಸುದ್ದಿ ಸತ್ಯವೇ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 13, 2026 6:04 PM IST ಏರ್ ಇಂಡಿಯಾ ಜೂನ್ 2026ರಿಂದ ಆಗಸ್ಟ್ 2026ರವರೆಗೆ ಅನೇಕ ಅಂತರಾಷ್ಟ್ರೀಯ ಹಾರಾಟ ಕಡಿತ, ದಿಲ್ಲಿ–ಚಿಕಾಗೊ, ಚೆನ್ನೈ–ಸಿಂಗಾಪುರ, ದಿಲ್ಲಿ–ಶಾಂಘೈ, ದಿಲ್ಲಿ–ಮಾಲೆ ಮುಂತಾದ ಸೇವೆಗಳು ತಾತ್ಕಾಲಿಕ ಸ್ಥಗಿತ ವಿಮಾನಯಾನ ಬೆಂಗಳೂರು: ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಇಂಡಿಯಾ, ಜೂನ್ನಿಂದ ಆಗಸ್ಟ್ 2026ರ ನಡುವೆ ತನ್ನ ಆಯ್ದ ಅಂತರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಕಡಿತ (Service Cancel) ಮಾಡಿರುವುದಾಗಿ ಇಂದು ಘೋಷಿಸಿದೆ. ಕೆಲವು ಭಾಗಗಳಲ್ಲಿ ಆಕಾಶಮಾರ್ಗ ನಿರ್ಬಂಧ (Restriction) ಮುಂದುವರಿದಿರುವುದು…
-

Railway Job: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ; ಇವತ್ತಿಂದಲೇ ಆರಂಭ, ಅರ್ಜಿ ಸಲ್ಲಿಕೆ, ಪರೀಕ್ಷೆ ಹಾಗೂ ಅರ್ಹತೆಯ ವಿವರ ಇಲ್ಲಿದೆ | | ACTPnews
ಅರ್ಜಿ ಸಲ್ಲಿಕೆ ಇಂದಿನಿಂದಲೇ ಆರಂಭ! ಅರ್ಜಿ ಸಲ್ಲಿಕೆ ಮೇ 15, 2026 ರಂದು ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 14, 2026 (ರಾತ್ರಿ 23:59 ಗಂಟೆ). ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರ www.rrbapply.gov.in ವೆಬ್ಸೈಟ್ನಲ್ಲಿ ಸಲ್ಲಿಸಬೇಕು. ಬೇರೆ ಯಾವುದೇ ಮಾರ್ಗ ಸ್ವೀಕಾರಾರ್ಹವಲ್ಲ. ಹುದ್ದೆಯ ವಿವರ ಹೀಗಿದೆ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆ 7ನೇ CPC ಅನ್ವಯ ಪೇ ಲೆವೆಲ್ 2 ರಲ್ಲಿ ಇದ್ದು, ಆರಂಭಿಕ ವೇತನ ₹19,900 ಆಗಿದೆ. ವಯೋಮಿತಿ ಜುಲೈ…
-

Government Jobs: SSLC ಕಲಿತರೆ ಸಾಕು, ಪರೀಕ್ಷೆಯೂ ಇಲ್ಲ; ಆಯ್ಕೆ ಆದರೆ 69 ಸಾವಿರ ಸಂಬಳ, 35 ವರ್ಷದವರಿಗೂ ಅವಕಾಶ! | | ACTPnews
Last Updated:May 15, 2026 6:21 PM IST ಕರ್ನಾಟಕ ಹೈಕೋರ್ಟ್ ಗ್ರೂಪ್ D ನೇಮಕಾತಿ ಅಧಿಸೂಚನೆ, ಬೆಂಗಳೂರು ಧಾರವಾಡ ಕಲಬುರಗಿ ಹುದ್ದೆಗಳು, SSLC ಪಾಸ್ ಅಭ್ಯರ್ಥಿಗಳಿಗೆ ಮೇ 22 ರಿಂದ ಜೂನ್ 21, 2026ರವರೆಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕೋರ್ಟ್ ಹುದ್ದೆಗಳು ಬೆಂಗಳೂರು: ಕರ್ನಾಟಕ ಹೈಕೋರ್ಟ್ನಲ್ಲಿ (High Court) ಸ್ಥಿರ ಸರ್ಕಾರಿ ಉದ್ಯೋಗ ಬಯಸುತ್ತಿರುವ SSLC ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಅಪರೂಪದ ಅವಕಾಶ. ಕರ್ನಾಟಕ ಹೈಕೋರ್ಟ್ 2026ರ ಗ್ರೂಪ್ D ನೇಮಕಾತಿ ಅಧಿಸೂಚನೆ ಹೊರಡಿಸಿದ್ದು,…
-

Budget 2025: ಈ ಬಾರಿ ಯಾರಿಗೆಲ್ಲ ತೆರಿಗೆ ವಿನಾಯಿತಿ ಕೊಡ್ತಾರೆ ನಿರ್ಮಲಾ? ಕೇಂದ್ರ ಬಜೆಟ್ಗೆ ಕೌಂಟ್ ಡೌನ್, ನಿರೀಕ್ಷೆ ನೂರಾರು | Budget 2025: Countdown to Union Budget: Getting tax exemption from Nirmala this time..? | ವ್ಯಾಪಾರ ಸುದ್ದಿ | ACTPnews
ಈ ಕುರಿತು ಮಾತನಾಡಿರುವ ಮುಖ್ಯ ತೆರಿಗೆ ಆಯುಕ್ತರಾದ ಸಿರಿಲ್ ಅಮರಚಂದ್ ಮಂಗಲದಾಸ್ “ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಗರಿಷ್ಠ ತೆರಿಗೆ ದರವನ್ನು (ಸರ್ಚಾರ್ಜ್ ಮತ್ತು ಸೆಸ್ ಸೇರಿದಂತೆ ಪರಿಣಾಮಕಾರಿ ದರ) 30 ಪ್ರತಿಶತಕ್ಕೆ ಮಿತಿಗೊಳಿಸುವಂತಹ ಮತ್ತು ಹೊಸ ಆಡಳಿತದಲ್ಲಿ ಗೃಹ ಸಾಲಕ್ಕೆ ಹೆಚ್ಚಿನ ಕಡಿತದಂತಹ ಕೆಲವು ನಿರ್ದಿಷ್ಟ ಪ್ರಯೋಜನಗಳನ್ನು ಒಳಗೊಂಡಂತೆ ಮಧ್ಯಮ ವರ್ಗದವರಿಗೆ ಸರ್ಕಾರವು ಕೆಲವು ಪ್ರಯೋಜನಗಳನ್ನು ಒದಗಿಸಬೇಕು” ಎಂದು ಹೇಳುತ್ತಾರೆ. ಫೆಬ್ರವರಿ 1 ರಂದು ಮಂಡಿಸಲಾಗುವ ಬಜೆಟ್ 2025 ಗಾಗಿ ಅವರ ಇಚ್ಛೆಪಟ್ಟಿಗಳಲ್ಲಿ ಏನಿದೆ ಎಂಬುದನ್ನು ಕಂಡುಹಿಡಿಯಲು…
-

Good News: ಇನ್ಮೇಲೆ ಈ QR Code ತೋರಿಸಿದರೆ ಸಾಕು, ಕಾಲೇಜ್ ಅಡ್ಮಿಷನ್ ಪಕ್ಕಾ; ದ್ವಿತೀಯ ಪಿಯುಸಿ ಆದವರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ! | | ACTPnews
Last Updated:May 22, 2026 4:50 PM IST ಕರ್ನಾಟಕ ಸರ್ಕಾರ 2ನೇ ಪಿಯುಸಿ Passed Freshers ಗೆ KSEAB ಫಲಿತಾಂಶದ ಆಧಾರದ ಮೇಲೆ DigiLocker ಮೂಲಕ QR Code ಇರುವ ಡಿಜಿಟಲ್ TC ನೀಡಲು ಆದೇಶಿಸಿದೆ ಡಿಜಿಟಲ್ ಟಿಸಿ ಬೆಂಗಳೂರು: 2ನೇ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ (Students) ಕ್ರಾಂತಿಕಾರಿ ಸಿಹಿ ಸುದ್ದಿ! ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಇನ್ನು ಮುಂದೆ 2ನೇ ಪಿಯುಸಿ (2nd Puc) ಉತ್ತೀರ್ಣರಾದ “Passed Freshers” ವಿದ್ಯಾರ್ಥಿಗಳಿಗೆ KSEAB ಫಲಿತಾಂಶ…
-

Indira Canteen: ಬೆಂಗಳೂರಿನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಇನ್ಮುಂದೆ ಕಡಿಮೆ ದರದಲ್ಲಿ ಸಿಗಲಿದೆ ಊಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 22, 2026 4:56 PM IST ಬೆಂಗಳೂರು ವಿದ್ಯಾರ್ಥಿಗಳಿಗೆ ಕಡಿಮೆ ದರದ ಪೌಷ್ಟಿಕ ಆಹಾರಕ್ಕಾಗಿ ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಯೋಜನೆ, ಮೊದಲ ಹಂತದಲ್ಲಿ ಎರಡು ಕಾಲೇಜುಗಳಲ್ಲಿ ಆರಂಭ, ನಂತರ ರಾಜ್ಯದ ಇತರ ಕಾಲೇಜುಗಳಿಗೆ ವಿಸ್ತರಣೆ. ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಬೆಂಗಳೂರು: ದೈನಂದಿನ ವಿದ್ಯಾಭ್ಯಾಸದ ಒತ್ತಡದ ನಡುವೆ ಗುಣಮಟ್ಟದ ಮತ್ತು ಕೈಗೆಟುಕುವ ದರದ ಆಹಾರಕ್ಕಾಗಿ ಪರದಾಡುವ ಬೆಂಗಳೂರಿನ (Bengaluru) ವಿದ್ಯಾರ್ಥಿಗಳಿಗೆ (Students) ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಮುಖ್ಯಮಂತ್ರಿ (CM) ಸಿದ್ದರಾಮಯ್ಯನವರ ಬಜೆಟ್ ಭರವಸೆಯಂತೆ, ಇದೀಗ…
-

Good News: ಘಾಟಿ ಸುಬ್ರಹ್ಮಣ್ಯ ಭಕ್ತರಿಗೆ ಗುಡ್ ನ್ಯೂಸ್; ಮೆಜೆಸ್ಟಿಕ್ನಿಂದ ದೇಗುಲದವರೆಗೂ ಬಸ್, ಮುಂಜಾನೆಯ ದರ್ಶನಕ್ಕೆ ಬೆಸ್ಟ್ ಆಯ್ಕೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 15, 2026 8:56 PM IST ಬಿಎಂಟಿಸಿ ಮೆಜೆಸ್ಟಿಕ್ನಿಂದ ಘಾಟಿ ಸುಬ್ರಮಣ್ಯ ದೇವಸ್ಥಾನದವರೆಗೆ ನೇರ ಬಸ್ ಸೇವೆ ಆರಂಭಿಸಿದೆ, 5 ಬಸ್ 18 ಟ್ರಿಪ್, 60 ಕಿಮೀ ಪ್ರಯಾಣಕ್ಕೆ 100 ರೂಪಾಯಿಗಿಂತ ಕಡಿಮೆ ದರ ಘಾಟಿ ಸುಬ್ರಹ್ಮಣ್ಯ ಬೆಂಗಳೂರು: ಘಾಟಿ ಸುಬ್ರಮಣ್ಯ ದರ್ಶನಕ್ಕೆ ಹೋಗಬೇಕು ಆದ್ರೆ ಮಧ್ಯದಲ್ಲಿ ಬಸ್ (Bus) ಬದಲಿಸುವ ತ್ರಾಸು ಬೇಡ ಅಂತ ನೀವೂ ಇದ್ದೀರಾ? ಅಥವಾ ನಿಮಗೆ ಬಿಎಂಟಿಸಿಯ ಟೂರ್ ಪ್ಯಾಕೇಜ್ನಲ್ಲಿ (Tour Package) ಪ್ರವಾಸ ಮಾಡಲಿಕ್ಕೆ ಹಣ ಇಲ್ವಾ?…
-

Namma Metro: ಮೆಟ್ರೋ ಪ್ರಯಾಣಿಕರೇ ಗಮನಿಸಿ, ಮೇ 17 ರಂದು ಸಂಚಾರದಲ್ಲಿ ವ್ಯತ್ಯಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 16, 2026 11:49 AM IST ಭಾನುವಾರ ಮೇ 17ರಂದು ಬೆಳಗ್ಗೆ 7ರಿಂದ 9ರವರೆಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ನಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣದಿಂದ ಕಬ್ಬನ್ ಪಾರ್ಕ್ ವರೆಗೆ ಸೇವೆ ಸ್ಥಗಿತ, ಉಳಿದ ಮಾರ್ಗಗಳು ಎಂದಿನಂತೆ. ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ (Bengaluru) ಲೈಫ್ಲೈನ್ ಎಂದೇ ಕರೆಯಲ್ಪಡುವ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ (Sunday) ಬೆಳಗ್ಗೆ ಒಂದು ಪ್ರಮುಖ ಶಾಕ್ ಕಾದಿದೆ. ನೀವು ಮೇ…
Latest News
Search the Archives
Access over the years of investigative journalism and breaking reports
You May Have Missed












