Tag: tollywodd
-

Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews
Last Updated:May 21, 2026 8:42 PM IST Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ: ನಟ ದರ್ಶನ್ ಜೊತೆ ಚಹಾ…
-

Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್ ರಾಜ್ಗೆ ನವೀನ್ ಕೃಷ್ಣ ಗಾನ ನಮನ | | ACTPnews
ಒಂದಾನೊಂದು ಕಾಲದಲಿ… ದಿಲೀಪ್ ರಾಜ್ ಅವರು ಮೇ-13 ರಂದು ಎಲ್ಲರನ್ನು ಬಿಟ್ಟು ಹೋದ್ರು. ಈ ನೋವಿನಲ್ಲಿ ಆತ್ಮೀಯರು, ಸ್ನೇಹಿತರು, ಮನೆಯರು ಹೀಗೆ ಎಲ್ಲರೂ ಇದ್ದಾರೆ. ಹೃದಯಾಘಾತದಿಂದ ದಿಲೀಪ್ ರಾಜ್ ಹೋಗಿರೋದು ಎಲ್ಲರಿಗೂ ಬೇಸರವೂ ಇದೆ. ಚಿಕ್ಕವಯಸ್ಸಿನಲ್ಲಿಯೇ ಹೋಗಿರೊದು ಇನ್ನಷ್ಟು ನೋವು ತಂದಿದೆ. ಊರೆಲ್ಲ ಬೆಳಗಲು…ದಿಲೀಪ ನಾಗಲು… ಕಾಲೇಜು ದಿನಗಳ ಗೆಳೆಯ ನವೀನ್ ಕೃಷ್ಣ ಕೂಡ ಅಷ್ಟೇ ಬೇಸರದಲ್ಲಿದ್ದಾರೆ. ಗೆಳೆಯ ದಿಲೀಪ್ ರಾಜ್ ಅವರನ್ನ ಹತ್ತಿರದಿಂದಲೇ ಅರ್ಥ ಮಾಡಿಕೊಂಡ ನವೀನ್ ಕೃಷ್ಣ ಅವರು ಈಗೊಂದು ಹಾಡು ಬರೆದಿದ್ದಾರೆ. ಎಲ್ಲರಿಗೂ…
-

Peddi Shivanna: ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್! ಎದುರಾಳಿಗೆ ಶಾಕ್ ಮೇಲೆ ಶಾಕ್! | | ACTPnews
Last Updated:May 18, 2026 5:56 PM IST ಪೆದ್ದಿ ಚಿತ್ರದ ಶಿವಣ್ಣ ಡೈಲಾಗ್ ರಿವೀಲ್ ಆಗಿದೆ. ಗೆಲ್ಲೋದು ಅಲ್ಲ, ಬದುಕುವುದೇ ಮುಖ್ಯ ಅನ್ನೋ ಮಾತನ್ನ ಇಲ್ಲಿ ಹೇಳಿದ್ದಾರೆ. ಈ ಮಾತಿನ ಸುತ್ತ ಇರೋ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಪೆದ್ದಿ ಚಿತ್ರದ ಶಿವಣ್ಣನ ಖಡಕ್ ಡೈಲಾಗ್ ರಿವೀಲ್; ಎದುರಾಳಿ ಶಾಕ್ ಮೇಲೆ ಶಾಕ್! ಪೆದ್ದಿ ಚಿತ್ರದಲ್ಲೂ (Peddi Movie) ಶಿವಣ್ಣನ ಪಾತ್ರಕ್ಕೆ (Shivanna Role) ಮಹತ್ವ ಇದೆ. ಖಡಕ್ ಡೈಲಾಗ್ಗಳೂ ಇವೆ. ಲುಕ್ ಮತ್ತು…
-

Srividya Raj: ಖಂಡಿತ ನಾಶ ಮಾಡದೆ ಬಿಡುವುದಿಲ್ಲ, ಹುಷಾರಾಗಿರಿ! ಪೋಸ್ಟ್ ಹಂಚಿಕೊಂಡ ದಿಲೀಪ್ ರಾಜ್ ಪತ್ನಿ! | | ACTPnews
Last Updated:May 18, 2026 6:28 PM IST Srividya Raj: ನಟ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಪ್ರತೀ ಕ್ಷಣವೂ ಪತಿಯ ಯೋಚನೆಯಲ್ಲಿಯೇ ದಿನ ಕಳೆಯುತ್ತಿದ್ದಾರೆ. ಹಾಗೆಯೇ ಪತಿಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನೀನು ಇಲ್ಲದೆ ನಾನು ಹೊಸ ಜೀವನ ಕಟ್ಟಿಕೊಳ್ಳುವೆ; ಆದರೆ ಮನಸ್ಸಿಗೆ ಶಾಂತಿನೇ ಇಲ್ವಲ್ಲ! ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ನಿಧನ ಹೊಂದಿ ಕೆಲ ದಿನಗಳಷ್ಟೆ ಕಳೆದಿದೆ. ಆದ್ರೆ ದಿಲೀಪ್ ರಾಜ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು…
-

Uppi H2O Movie: H2O ಚಿತ್ರದಲ್ಲಿ ಆ ಕಡೆ ಅಣ್ಣಾವ್ರು ಈ ಕಡೆಗೆ ರಜನಿ! ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ? | | ACTPnews
H2O ಸಿನಿಮಾ H2O ಚಿತ್ರದ ಕಥೆಯನ್ನೆ ಉಪೇಂದ್ರ ಅವರು ಪಾರ್ವತಮ್ಮ ರಾಜಕುಮಾರ್ ಅವರ ಮುಂದೆ ಹೇಳಿದರು. ಕಾವೇರಿ ಅನ್ನ ಇಲ್ಲಿ ತಾಯಿಯ ರೂಪದಲ್ಲಿಯೇ ಹೇಳಿದ್ದರು. ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ ಗೊತ್ತಾ? ಈ ತಾಯಿಗಾಗಿಯೇ ರಾಜಕುಮಾರ್ ಹಾಗೂ ರಜನಿಕಾಂತ್ ಕಿತ್ತಾಡೋ ಕಥೆ ಇಟ್ಟಿದ್ದರು. ಈ ಕಥೆಯನ್ನೆ ಉಪೇಂದ್ರ ಅವರು ಪಾರ್ವಮ್ಮನವರ ಮುಂದೆ ಹೇಳಿದ್ದರು. ಆದರೆ ಅದು ಆಗಲಿಲ್ಲ… ಹೌದು, ಉಪ್ಪಿಯ ಈ ಐಡಿಯಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಉಪ್ಪಿಯ ಈ ಯೋಚನೆಯ ಚಿತ್ರ ಬಂತು. ಅದು…
-

Kichcha Sudeep: ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್, ಖಡಕ್ ಧ್ವನಿಯ ಅದ್ಭುತ ನಿರೂಪಣೆಯೇ ಹೈಲೈಟ್ | | ACTPnews
Last Updated:May 21, 2026 4:50 PM IST ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಕಿಚ್ಚನ ಖಡಕ್ ಧ್ವನಿಯ ಸ್ಪರ್ಶ ಇದೆ. ಈ ಮೂಲಕ ಸುದೀಪ್ ಈ ಚಿತ್ರದ ಕಥೆಯನ್ನ ಮತ್ತು ಪಾತ್ರಗಳನ್ನ ಪರಿಚಯಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ಸಾಥ್; ಖಡಕ್ ಧ್ವನಿಯ ಅದ್ಭುತ ನಿರೂಪಣೆ ಹೈಲೈಟ್! ಮ್ಯಾಗೋ ಪಚ್ಚ ಚಿತ್ರಕ್ಕೆ (Mango Pachcha Movie) ಸುದೀಪ್ (Sudeepa) ಸಾಥ್ ಕೊಟ್ಟಿದ್ದಾರೆ. ಚಿತ್ರದ ನಾಯಕನ…
-

Prashanth Neel: ಡ್ರ್ಯಾಗನ್ ಚಿತ್ರದಲ್ಲಿ ಜೂನಿಯರ್ NTR ಹೀರೋ ಅಲ್ಲ, ನಾನು ಬರೆದ ಅತ್ಯಂತ ಕ್ರೂರ ಖಳನಾಯಕ! ಪ್ರಶಾಂತ್ ನೀಲ್ ಹೇಳಿದ್ದಿಷ್ಟು | | ACTPnews
Last Updated:May 21, 2026 4:55 PM IST ಪ್ರಶಾಂತ್ ನೀಲ್ ಅವರಿಗೆ ಜೂನಿಯರ್ ಎನ್ಟಿಆರ್ ಕೇಳಿದ ಆ ಪ್ರಶ್ನೆ ಯಾವುದು? ಡ್ರ್ಯಾಗನ್ ಚಿತ್ರದ ಕಥೆ ಮೇಲೆ ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಎಷ್ಟು ವರ್ಷ ಕೆಲಸ ಮಾಡಿದ್ದಾರೆ. ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ ಓದಿ. ನಾನು ಬರೆದ ಅತ್ಯಂತ ಕ್ರೂರ ಖಳನಾಯಕ; ಪ್ರಶಾಂತ್ ನೀಲ್! ಪ್ರಶಾಂತ್ ನೀಲ್ (Prashanth Neel) ಒಂದು ನಿರ್ಧಾರ ಮಾಡಿದ್ದಾರೆ. ತಮ್ಮ ಕಥೆಗಳನ್ನ ಡಾರ್ಕ್ ಟಿಂಟ್ ಇರೋ…
-

Upendra: ಉಪ್ಪಿ “ಓ ಗುಲಾಬಿ” ಟಾಕ್, ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? | | ACTPnews
Last Updated:May 21, 2026 5:00 PM IST ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಓಂ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಚಿತ್ರದ ಕಥೆ ಓಕೆ ಆದ್ಮೇಲೂ ಉಪೇಂದ್ರ ಅವರು ಒಂದು ತಿಂಗಳು ಟೈಮ್ ಕೇಳಿದ್ದರು. ಯಾಕೆ ಅನ್ನುವ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಉಪ್ಪಿ “ಓ ಗುಲಾಬಿ” ಟಾಕ್; ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? ಓಂ ಚಿತ್ರದ (OM Movie) ಕಥೆ ಫೈನಲ್ ಆಗಿತ್ತು. ರಾಜಕುಮಾರ್ (Rajkumar) ಅವರು ಒಪ್ಪಿಕೊಂಡಿದ್ದರು. ರಾಜಕುಮಾರ್ ಅವರ…
-

Vijay: 2 ವರ್ಷಗಳ ಹಿಂದೆಯೇ ‘ಸಿಎಂ’ ಸುಳಿವು ನೀಡಿದ್ದ ಆ ನಂಬರ್ ಪ್ಲೇಟ್ ಉಡುಗೊರೆಯಾಗಿ ಪಡೆದ ವಿಜಯ್! ಕೊಟ್ಟಿದ್ಯಾರು ಗೊತ್ತಾ? | | ACTPnews
Last Updated:May 18, 2026 7:58 PM IST Vijay: ಮುಖ್ಯಮಂತ್ರಿ ವಿಜಯ್ (Vijay) ಅವರನ್ನು ಭೇಟಿ ಮಾಡಿ ಗೋಟ್ ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಿಎಂ ವಿಜಯ್ ಇತ್ತೀಚೆಗಷ್ಟೇ ನಡೆದ ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯಲ್ಲಿ (Assembly Election) ಭರ್ಜರಿ ಜಯಗಳಿಸಿ ನೂತನ ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಉತ್ತಮ ಅಧಿಕಾರ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ…
-

Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews
ಒಂದಲ್ಲ..ಮೂರು ಆಟ ರಿವೀಲ್ ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ. ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್ ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ. ರನ್ನಿಂಗ್ ಅಲ್ಲೂ ಪೆದ್ದಿ ಹವಾ ಪೆದ್ದಿ ಚಿತ್ರದಲ್ಲಿ…
Latest News
Search the Archives
Access over the years of investigative journalism and breaking reports
You May Have Missed












