Tag: tollywodd

  • Ajaneesh Lokanth: ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್! ಮೈಚಳಿ ಬಿಟ್ಟು ಕುಣಿದ ಅಜನೀಶ್ ವಿಡಿಯೋ ವೈರಲ್ | | ACTPnews

    Ajaneesh Lokanth: ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್! ಮೈಚಳಿ ಬಿಟ್ಟು ಕುಣಿದ ಅಜನೀಶ್ ವಿಡಿಯೋ ವೈರಲ್ | | ACTPnews

    ಸೈಲೆಂಟ್ ಅಜ್ಜು, ವೈರಲ್ ಡ್ಯಾನ್ಸ್ ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡ್ತಾರೆ ಅನ್ನೋದೇ ಆಶ್ಚರ್ಯ. ಕಾಲೇಜು ದಿನಗಳಲ್ಲಿ ಮಾಡಿರಬಹುದು. ಆದರೆ, ಇಂಡಸ್ಟ್ರಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿ ಬಂದ್ಮೇಲೆ ಈ ಸಾಧ್ಯತೆಗಳು ತೀರಾ ಕಡಿಮೇನೆ ಬಿಡಿ. ಮ್ಯೂಸಿಕ್ ಡೈರೆಕ್ಟರ್ ಮಸ್ತ್ ವಿಡಿಯೋ ವೈರಲ್.! ಆದರೆ, ಅಜನೀಶ್ ಲೋಕನಾಥ್ ತಾವೇ ಸೃಷ್ಟಿ ಮಾಡಿರೊ ಅವಕಾಶವನ್ನ, ಚೆನ್ನಾಗಿ ಬಳಕೆ ಮಾಡಿದ್ದಾರೆ. ತಮ್ಮ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಹಾಡುಗಳನ್ನು ಹಾಡಿದ್ದಾರೆ. ಮಸ್ತ್ ಅನಿಸೋ ಡ್ಯಾನ್ಸ್ ಕೂಡ ಮಾಡಿದ್ದಾರೆ. ಬಹುಶಃ ಈ ಡ್ಯಾನ್ಸ್ ಅನ್ನ…

    Continue Reading

  • Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ | | ACTPnews

    Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ | | ACTPnews

    ಹೌದು, ಮಾಂಸ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 128 ಮಹಿಳೆಯರನ್ನು ಬಾಲಿವುಡ್​ನ ಸ್ಟಾರ್ ನಟ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ವಾಪಸ್ ಮನೆಗೆ ಸೇರಿಸಲು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಆ ನಟ ಯಾರು? ಶಾರುಖ್ ಅಥವಾ ಸಲ್ಮಾನ್ ಖಾನ್ ಅಲ್ಲ. ಬಾಲಿವುಡ್ ಆಕ್ಷನ್ ಹೀರೋ ಸುನೀಲ್ ಶೆಟ್ಟಿ ಬೆಳ್ಳಿ ಪರದೆಯ ಮೇಲೆ ಹಲವರ ರಕ್ಷಣೆಗೆ ಬಂದಿರುವುದನ್ನು ನೀವು ನೋಡಿರಬಹುದು. ಆದರೆ ಅವರ ನಿಜವಾದ ಮಾನವೀಯತೆಯ ಕಥೆ ಗೊತ್ತಾ? ಮಾಂಸ ದಂಧೆ ಕಳ್ಳಸಾಗಣೆಯಿಂದ ಬಚಾವಾದ 128 ಜನರಿಗೆ ಈ…

    Continue Reading

  • Darshan: ಕೋರ್ಟ್​ನಲ್ಲಿ ಸತತ ಹಿನ್ನಡೆ! ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ವಿಜಯಲಕ್ಷ್ಮಿ ಬಿಗ್ ಮೂವ್ | | ACTPnews

    Darshan: ಕೋರ್ಟ್​ನಲ್ಲಿ ಸತತ ಹಿನ್ನಡೆ! ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ವಿಜಯಲಕ್ಷ್ಮಿ ಬಿಗ್ ಮೂವ್ | | ACTPnews

    Last Updated:May 18, 2026 12:43 PM IST Darshan-Vijayalakshmi: ದರ್ಶನ್ ಹಾಗೂ ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವಕ್ಕೂ ಮುನ್ನ ದರ್ಶನ್ ಪತ್ನಿಯ ನಡೆ ಅಚ್ಚರಿ ಮೂಡಿಸಿದೆ. ಲೇಟೆಸ್ಟ್ ಅಪ್ಡೇಟ್ ಏನು? ವಿಜಯಲಕ್ಷ್ಮಿ-ದರ್ಶನ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪಿ ದರ್ಶನ್‌ಗೆ (Darshan) 1 ವರ್ಷ ಬೇಲ್ ಇಲ್ಲ ಎನ್ನುವುದು ನುಂಗಲಾರದ ತುತ್ತಾಗಿದೆ. ಅವರು ಈಗ ಜೈಲಿನಲ್ಲಿ  (Jail) ಇರಲೇಬೇಕಾಗಿದೆ. ಜಾಮೀನಿನ ಆಪ್ಶನ್ 1 ವರ್ಷದ ತನಕ ಬ್ಲಾಕ್ ಆಗಿದೆ. ಹೀಗಿರುವಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್…

    Continue Reading

  • Karuppu: ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಕರುಪ್ಪು! 3ನೇ ದಿನದ ಕಲೆಕ್ಷನ್ ಎಷ್ಟು? | Actor Suriya Starring Karuppu movie cross 100 cr within 2 days | | ACTPnews

    Karuppu: ಎರಡೇ ದಿನದಲ್ಲಿ 100 ಕೋಟಿಗೂ ಹೆಚ್ಚು ಗಳಿಸಿದ ಕರುಪ್ಪು! 3ನೇ ದಿನದ ಕಲೆಕ್ಷನ್ ಎಷ್ಟು? | Actor Suriya Starring Karuppu movie cross 100 cr within 2 days | | ACTPnews

    Last Updated:May 18, 2026 1:47 PM IST Karuppu Box Office Collection: ಅಂತೂ ಇಂತೂ ನಟ ಸೂರ್ಯ ಅವರಿಗೆ ಸಖತ್ ಬ್ರೇಕ್ ಸಿಕ್ಕಿದೆ. ಕರುಪ್ಪು ಸಿನಿಮಾ 2 ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕರುಪ್ಪು ಕರುಪ್ಪು ಸಿನಿಮಾ (Karuppu) ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಆರಂಭಿಕ ವಾರಾಂತ್ಯದಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ. ಹಾಗಾಗಿ ಫಸ್ಟ್ ವೀಕೆಂಡ್ ಬಗ್ಗೆ ಮಾತನಾಡುವಂತಿಲ್ಲ. ಭರವಸೆ ಮೂಡಿಸುವಂತಿದೆ. ಪ್ರೀ ರಿಲೀಸ್ ಅಬ್ಬರವನ್ನು ಪರಿಗಣಿಸಿದರೆ,…

    Continue Reading

  • Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews

    Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews

    ನನ್ನ ಪತಿ… ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು. ದಿಲೀಪ್ ಹೋಗಿ 6 ದಿನಗಳು… (ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್‌ಸ್ಟಾಗ್ರಾಮ್) ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ…

    Continue Reading

  • Jr NTR-Prashanth Neel: ಜೂನಿಯರ್ ಎನ್‌ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews

    Jr NTR-Prashanth Neel: ಜೂನಿಯರ್ ಎನ್‌ಟಿಆರ್ ಲೀನ್ ಬಾಡಿ ಲುಕ್! ಆ ಅಸಲಿ ಸತ್ಯ ಬಿಚ್ಚಿಟ್ಟ ಪ್ರಶಾಂತ್ ನೀಲ್ | | ACTPnews

    Last Updated:May 21, 2026 10:21 PM IST ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್‌ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಆ ಅಸಲಿ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ ಪ್ರಶಾಂತ್ ನೀಲ್! ಜೂನಿಯರ್ ಎನ್‌ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್…

    Continue Reading

  • Sreeleela: ತಿಲಕ್ ವರ್ಮಾ-ಶ್ರೀಲೀಲಾ ಡೇಟಿಂಗ್ ವದಂತಿ ನಿಜಾನಾ? ನಟಿ ತಾಯಿ ಹೇಳಿದ್ದೇನು? | | ACTPnews

    Sreeleela: ತಿಲಕ್ ವರ್ಮಾ-ಶ್ರೀಲೀಲಾ ಡೇಟಿಂಗ್ ವದಂತಿ ನಿಜಾನಾ? ನಟಿ ತಾಯಿ ಹೇಳಿದ್ದೇನು? | | ACTPnews

    Last Updated:May 18, 2026 3:28 PM IST Sreeleela: ನಟಿ ಶ್ರೀಲೀಲಾ, ಯುವ ಕ್ರಿಕೆಟಿಗ ತಿಲಕ್ ವರ್ಮಾ (Tilak Verma) ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ, ಈ ಊಹಾಪೋಹಗಳ ಹಿಂದಿನ ಸತ್ಯವೇನು ಎಂಬುದರ ಬಗ್ಗೆ ನಟಿ ಶ್ರೀಲೀಲಾ ತಾಯಿ ಮಾತನಾಡಿದ್ದಾರೆ. ನಟಿ ಶ್ರೀಲೀಲಾ ಮತ್ತು ಕ್ರಿಕೆಟಿಗ ತಿಲಕ್ ವರ್ಮಾ ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರತಿಭಾವಂತ ನಟಿ ಶ್ರೀಲೀಲಾ (Sreeleela) , ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ತಮ್ಮ…

    Continue Reading

  • Darshan: ಜೈಲಿನಲ್ಲಿರುವ ನಟ ದರ್ಶನ್​ಗೆ ಕೊನೆಗೂ ಸಿಕ್ತು ಗುಡ್​ ನ್ಯೂಸ್ | | ACTPnews

    Darshan: ಜೈಲಿನಲ್ಲಿರುವ ನಟ ದರ್ಶನ್​ಗೆ ಕೊನೆಗೂ ಸಿಕ್ತು ಗುಡ್​ ನ್ಯೂಸ್ | | ACTPnews

    Last Updated:May 18, 2026 4:52 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದಾರೆ. ಈ ಸಂಬಂಧ ಜೈಲು ಅಧಿಕಾರಿಗಳು ಸುಮಾರು 30 ನಿಮಿಷಗಳ ಕಾಲ ಒಳ ಸಂದರ್ಶನಕ್ಕೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳ ಮಾಹಿತಿ ತಿಳಿಸಿವೆ. ದರ್ಶನ್ ರೇಣುಕಾಸ್ವಾಮಿ ಕೊಲೆ‌ ಪ್ರಕರಣ ಸಂಬಂಧ ಕಳೆದ 9 ತಿಂಗಳಿಂದ  ನಟ ದರ್ಶನ್ (Darshan)…

    Continue Reading

  • Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews

    Wilson Garden Naga: ದರ್ಶನ್ ಜೊತೆ ಟೀ ಕುಡಿದಿದ್ದ ರೌಡಿ ಶೀಟರ್ ರಿಲೀಸ್! ಮುಖಕ್ಕೆ ಮಾಸ್ಕ್ ಹಾಕಿ ಬಂದ ವಿಲ್ಸನ್ ಗಾರ್ಡನ್ ನಾಗ! | | ACTPnews

    Last Updated:May 21, 2026 8:42 PM IST Wilson Garden Naga: 2024ರಲ್ಲಿ ನಟ ದರ್ಶನ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಚಹಾ ಸೇವನೆ ಮಾಡುತ್ತಿದ್ದ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ನಾಗನನ್ನು ಪರಪ್ಪನ ಅಗ್ರಹಾರ ಜೈಲಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಬೇಲ್ ಪಡೆದಿರುವ ನಾಗ, ಜೈಲಿಂದ ರಿಲೀಸ್ ಆಗಿದ್ದಾನೆ. ದರ್ಶನ್ ಜೊತೆ ವಿಲ್ಸನ್ ಗಾರ್ಡನ್ ನಾಗ ಬೆಳಗಾವಿ: ನಟ ದರ್ಶನ್ ಜೊತೆ ಚಹಾ…

    Continue Reading

  • Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್‌ ರಾಜ್‌ಗೆ ನವೀನ್ ಕೃಷ್ಣ ಗಾನ ನಮನ | | ACTPnews

    Dileep Raj: ‘ವಿಧಿಯು ಬಂದು ಕರೆದರೂ ಸಾವಿಗೂ ಕೈಚಾಚಿದಾತ’! ದಿಲೀಪ್‌ ರಾಜ್‌ಗೆ ನವೀನ್ ಕೃಷ್ಣ ಗಾನ ನಮನ | | ACTPnews

    ಒಂದಾನೊಂದು ಕಾಲದಲಿ… ದಿಲೀಪ್ ರಾಜ್ ಅವರು ಮೇ-13 ರಂದು ಎಲ್ಲರನ್ನು ಬಿಟ್ಟು ಹೋದ್ರು. ಈ ನೋವಿನಲ್ಲಿ ಆತ್ಮೀಯರು, ಸ್ನೇಹಿತರು, ಮನೆಯರು ಹೀಗೆ ಎಲ್ಲರೂ ಇದ್ದಾರೆ. ಹೃದಯಾಘಾತದಿಂದ ದಿಲೀಪ್ ರಾಜ್ ಹೋಗಿರೋದು ಎಲ್ಲರಿಗೂ ಬೇಸರವೂ ಇದೆ. ಚಿಕ್ಕವಯಸ್ಸಿನಲ್ಲಿಯೇ ಹೋಗಿರೊದು ಇನ್ನಷ್ಟು ನೋವು ತಂದಿದೆ. ಊರೆಲ್ಲ ಬೆಳಗಲು…ದಿಲೀಪ ನಾಗಲು… ಕಾಲೇಜು ದಿನಗಳ ಗೆಳೆಯ ನವೀನ್ ಕೃಷ್ಣ ಕೂಡ ಅಷ್ಟೇ ಬೇಸರದಲ್ಲಿದ್ದಾರೆ. ಗೆಳೆಯ ದಿಲೀಪ್ ರಾಜ್ ಅವರನ್ನ ಹತ್ತಿರದಿಂದಲೇ ಅರ್ಥ ಮಾಡಿಕೊಂಡ ನವೀನ್ ಕೃಷ್ಣ ಅವರು ಈಗೊಂದು ಹಾಡು ಬರೆದಿದ್ದಾರೆ. ಎಲ್ಲರಿಗೂ…

    Continue Reading

Latest News

View All

Search the Archives

Access over the years of investigative journalism and breaking reports

You May Have Missed