Tag: tamil movie

  • Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews

    Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews

    Last Updated:May 16, 2026 3:37 PM IST ತ್ರಿಶಾ ಕೃಷ್ಣನ್ ರಾಜಕೀಯ ಎಂಟ್ರಿ ರೂಮರ್ಸ್ ನಡುವೆ, ಕರುಪು ಹಿಟ್, ಆದರೆ ಸೂಪರ್ ಸ್ಟಾರ್ ಸಿನಿಮಾದ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ನಟಿ ತ್ರಿಶಾ (ಸಂಗ್ರಹ ಚಿತ್ರ) ತಮಿಳುನಾಡು ವಿಧಾನಸಭಾ ಚುನಾವಣೆ (Assembly Elections 2026) ಘೋಷಣೆಯಾದ ದಿನದಿಂದಲೂ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಭಾರೀ ಚರ್ಚೆಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಥಿಯೇಟರ್‌ಗಳಲ್ಲಿ (Back to Back Cinema)…

    Continue Reading

  • Ravi Mohan-Aarti: ಕೈ ಕುಯ್ದುಕೊಂಡ್ರಾ ರವಿ ಮೋಹನ್? ಯಾರಿಗಾಗಿ? ಬಿಟ್ಟು ಹೋದ ಕೆನಿಶಾ ಬಗ್ಗೆ ಏನಂದ್ರು? | Ravi mohan speaks about singer Kenisha | | ACTPnews

    Ravi Mohan-Aarti: ಕೈ ಕುಯ್ದುಕೊಂಡ್ರಾ ರವಿ ಮೋಹನ್? ಯಾರಿಗಾಗಿ? ಬಿಟ್ಟು ಹೋದ ಕೆನಿಶಾ ಬಗ್ಗೆ ಏನಂದ್ರು? | Ravi mohan speaks about singer Kenisha | | ACTPnews

    Last Updated:May 16, 2026 4:19 PM IST Ravi Mohan: ನಟ ರವಿ ಮೋಹನ್ ತಮ್ಮ ಕೈಯನ್ನು ತಾವೇ ಕುಯ್ದುಕೊಂಡ್ರಾ? ಕೆನಿಶಾ ಬಗ್ಗೆ ಏನು ಹೇಳಿದ್ರು? ಶಾಕಿಂಗ್ ಹೇಳಿಕೆ ಕೊಟ್ಟ ನಟ. ರವಿ ಮೋಹನ್ ಆರತಿ (Aarti Ravi) ಜೊತೆಗಿನ ವಿಚ್ಛೇದನ ಪ್ರಕ್ರಿಯೆಗಳು  (Divorce Process) ಮುಗಿಯುವವರೆಗೆ ತಮ್ಮ ಸಿನಿಮಾಗಳು (Cinema) ಬಿಡುಗಡೆಯಾಗುವುದಿಲ್ಲ ಎಂದು ನಟ ರವಿ ಮೋಹನ್ (Ravi Mohan) ಬಹಿರಂಗಪಡಿಸಿದ್ದಾರೆ. ತಮ್ಮ ಮಕ್ಕಳನ್ನು ತಮ್ಮನ್ನು ನೋಡಲು ಬಿಡುತ್ತಿಲ್ಲ, ತಮ್ಮನ್ನು ತಾವು ಹಿಂಸಿಸಲಾರಂಭಿಸಿದ್ದಾರೆ ಎನ್ನುವ…

    Continue Reading

  • Mouni Roy: ಮೌನಿ ರಾಯ್ ಡಿವೋರ್ಸ್ ಆದ್ರೆ ದಿಶಾ ಪಠಾನಿ ಟ್ರೋಲ್ ಆಗ್ತಿರೋದ್ಯಾಕೆ? | Why disha patani is trolled after Mouni roy got divorce | | ACTPnews

    Mouni Roy: ಮೌನಿ ರಾಯ್ ಡಿವೋರ್ಸ್ ಆದ್ರೆ ದಿಶಾ ಪಠಾನಿ ಟ್ರೋಲ್ ಆಗ್ತಿರೋದ್ಯಾಕೆ? | Why disha patani is trolled after Mouni roy got divorce | | ACTPnews

    Last Updated:May 16, 2026 5:24 PM IST ಮೌನಿ ಅಭಿಮಾನಿಗಳು ದಿಶಾ ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಮೌನಿ ಡಿವೋರ್ಸ್ ಆದ್ರೆ ದಿಶಾ ಟ್ರೋಲ್ ಆಗೋದ್ಯಾಕೆ? ದಿಶಾ-ಮೌನಿ ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ವಿಚ್ಛೇದನದ (Divorce) ಮಧ್ಯೆ ನಟಿ ದಿಶಾ ಪಟಾನಿ (Disha Patani) ಅನಿರೀಕ್ಷಿತವಾಗಿ ಆನ್‌ಲೈನ್ ಟ್ರೋಲಿಂಗ್‌ನ (Troll) ಕೇಂದ್ರಬಿಂದುವಾಗಿದ್ದಾರೆ. ಅವರ ವಿವಾಹದ ಸುತ್ತಲಿನ ತೀವ್ರ ಚರ್ಚೆಗಳ ನಂತರ ವಿವಾಹಿತ ಜೋಡಿ ಇತ್ತೀಚೆಗೆ…

    Continue Reading

  • Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್ | | ACTPnews

    Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್ | | ACTPnews

    ರಾಕಿಂಗ್ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಎಲ್ಲರೂ ಕೇಳ್ತಾರೆ. ಫ್ಯಾನ್ಸ್ ಅಂತೂ ಕಾಯ್ತಾನೇ ಇದ್ದಾರೆ. ರಾಧಿಕಾ ಪಂಡಿತ್ ಅವರ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಯಾವುದಾದರೂ ಪೋಸ್ಟ್ ನೋಡಿದರೆ ಸಾಕು. ವಿಡಿಯೋ ಕಾಲ್ (ಚಿತ್ರ ಕೃಪೆ: ಮಧು ದೈತೋಟ್ ಇನ್‌ಸ್ಟಾಗ್ರಾಮ್) ಇಲ್ಲೂ ಯಶ್ ಕುರಿತು ಕೇಳುತ್ತಾರೆ. ಆ ರೀತಿಯ ಕ್ರೇಜ್ ಉಳಿಸಿಕೊಂಡಿರೋ ಕೆಲವು ಫ್ಯಾನ್ಸ್‌ಗೆ ಯಶ್ ಅವರನ್ನ ನೋಡುವ ಭಾಗ್ಯ ಸಿಕ್ಕಿದೆ. ರಾಧಿಕಾ ಪಂಡಿತ್ ಅವರ ಫೋನ್‌ ಮೂಲಕವೇ ಯಶ್ ಅವರನ್ನ ನೋಡಿದ್ದಾರೆ. ವಿಡಿಯೋ ಕಾಲ್ ರಾಧಿಕಾ…

    Continue Reading

  • Disha Madan: Cannesನಲ್ಲಿ ಮತ್ತೆ ಮಿಂಚಿದ ದಿಶಾ ಮದನ್! 80 ವರ್ಷದ ಹಳೆ ಸೀರೆಯ ಗೌನ್ ತೊಟ್ಟ ನಟಿ | | ACTPnews

    Disha Madan: Cannesನಲ್ಲಿ ಮತ್ತೆ ಮಿಂಚಿದ ದಿಶಾ ಮದನ್! 80 ವರ್ಷದ ಹಳೆ ಸೀರೆಯ ಗೌನ್ ತೊಟ್ಟ ನಟಿ | | ACTPnews

    ಕಾನ್ಸ್ ಅಲ್ಲಿ ದಿಶಾ ಮಿಂಚಿಂಗ್ ಕಾನ್ಸ್ ಅಲ್ಲಿ ದಿಶಾ ಮದನ್ ಈ ಸಲವೂ ಮಿಂಚಿದ್ದಾರೆ. 80 ವರ್ಷದ ಹಳೆಯ ಎರಡು ಸೀರೆ ಒಂದು ವಿಶೇಷ ಗೌನ್ ಈ ಸಲ ತೊಟ್ಟಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಶೈನ್ (ಚಿತ್ರ ಕೃಪೆ: ದಿಶಾ ಮದನ್ ಇನ್‌ಸ್ಟಾಗ್ರಾಮ್) ಇದು ಅಷ್ಟೆ ಆಕರ್ಷಕವಾಗಿಯೇ ಇದೆ. ಎರಡು ವಿಂಟೇಜ್ ರೇಷ್ಮೆ ಸೀರೆಗಳಿಂದ ತಯಾರಿಸಿದ ಗೌನ್ ಅನ್ನೆ ಇಲ್ಲಿ ಧರಿಸಿದ್ದಾರೆ. ನಿಹಾರಿಕಾ ವಿವೇಕ್ ಡಿಸೈನ್ ಮಾಡಿರೋ ಈ ಗೌನ್ ಎಲ್ಲರ ಗಮನ ಸೆಳೆಯುತ್ತಿದೆ. ರೆಡ್ ಕಾರ್ಪೆಟ್…

    Continue Reading

  • Bail Movie: ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್! ಕೇಳಿದ್ರೆ ಮೈ ರೋಮಾಂಚನ! | | ACTPnews

    Bail Movie: ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್! ಕೇಳಿದ್ರೆ ಮೈ ರೋಮಾಂಚನ! | | ACTPnews

    Last Updated:May 16, 2026 10:54 PM IST ಬೇಲ್ ಚಿತ್ರದ ಶಿವಣ್ಣನ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಶಿವಣ್ಣ ಏಜ್‌ಗೆ ತಕ್ಕನಾದ ಪಾತ್ರ ಮಾಡಿದ್ದಾರೆ. ಡೈಲಾಗ್ ಅಂತು ಸಖತ್ ಖಡಕ್ ಆಗಿಯೇ ಇವೆ. ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಎಲ್ಲದರ ಇತರ ವಿವರ ಇಲ್ಲಿದೆ ಓದಿ. ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.! ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಕನಸಿನ ಸಿನಿಮಾದ ಫಸ್ಟ್…

    Continue Reading

  • Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews

    Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews

    Last Updated:May 17, 2026 7:55 AM IST Vijay: ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಮೇ 16ರಂದು ಭೇಟಿಯಾಗಿದರು. ವಿಜಯ್ & ಕಮಲ್ ಹಾಸನ್ ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ…

    Continue Reading

  • Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews

    Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews

    Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್‌ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…

    Continue Reading

  • Duniya Vijay: ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್‌ ಕಾಲಿಗೆ ಬಿದ್ದ ದುನಿಯಾ ವಿಜಯ್! ಕಾರಣ ಏನ್ ಗೊತ್ತಾ? | | ACTPnews

    Duniya Vijay: ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್‌ ಕಾಲಿಗೆ ಬಿದ್ದ ದುನಿಯಾ ವಿಜಯ್! ಕಾರಣ ಏನ್ ಗೊತ್ತಾ? | | ACTPnews

    Last Updated:May 22, 2026 11:02 PM IST ದುನಿಯಾ ವಿಜಯ್ ಹೀಗೆ ಸಾಮಾನ್ಯವಾಗಿ ಮಾಡೋದೇ ಇಲ್ಲ. ಆದರೆ, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಯಾಕೆ ಅನ್ನುವ ವಿವರ ಇಲ್ಲಿದೆ ಓದಿ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್‌ ಕಾಲಿಗೆ ಬಿದ್ದ ದುನಿಯಾ ವಿಜಯ್; ಕಾರಣ ಏನ್ ಗೊತ್ತಾ? ದುನಿಯಾ ವಿಜಯ್ (Duniya Vijay) ತಮ್ಮ ಸಿಟಿ ಲೈಟ್ಸ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ (Music Director) ಕಾಲಿಗೆ ಬಿದ್ದಿದ್ದಾರೆ. ಈ ರೀತಿ ಕಾಲಿಗೆ ಬೀಳೋದು…

    Continue Reading

  • Kamal Haasan: ಪ್ರಧಾನಿ ಮೋದಿಯ ಮನವಿಗೆ ಕಮಲ್ ಹಾಸನ್ ಸಾಥ್! ಹೇಳಿದ್ದೇನು ಗೊತ್ತಾ? | | ACTPnews

    Kamal Haasan: ಪ್ರಧಾನಿ ಮೋದಿಯ ಮನವಿಗೆ ಕಮಲ್ ಹಾಸನ್ ಸಾಥ್! ಹೇಳಿದ್ದೇನು ಗೊತ್ತಾ? | | ACTPnews

    Last Updated:May 22, 2026 11:17 PM IST ರಾಜ್ಯ ಮತ್ತು ಕೇಂದ್ರ ಸರ್ಕಾರ ಬಸ್, ಮೆಟ್ರೋ, ರೈಲ್ವೆ ಪ್ರಯಾಣ ದರ ಕಡಿಮೆ ಮಾಡಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನಂತಹ ರಾಜ್ಯ ತೆರಿಗೆ ಕಡಿಮೆ ಮಾಡಬೇಕಿದೆ. ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಉಳಿತಾಯ ಆಗುತ್ತದೆ ಅಂತ ಕಮಲ್ ಹಾಸನ್ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!…

    Continue Reading

Search the Archives

Access over the years of investigative journalism and breaking reports