Tag: tamil movie

  • Darshan: 9 ತಿಂಗಳಲ್ಲಿ ದರ್ಶನ್‌ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್‌ ಡೀಟೇಲ್ಸ್‌ ಇಲ್ಲಿದೆ! | | ACTPnews

    Darshan: 9 ತಿಂಗಳಲ್ಲಿ ದರ್ಶನ್‌ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್‌ ಡೀಟೇಲ್ಸ್‌ ಇಲ್ಲಿದೆ! | | ACTPnews

    Last Updated:May 17, 2026 9:04 AM IST Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್​​ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್​ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)…

    Continue Reading

  • Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews

    Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews

    Last Updated:May 17, 2026 10:45 AM IST Actress: ಈ ಪ್ರಸಿದ್ಧ ನಟಿ ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಚಿತ್ರರಂಗವನ್ನು ಆಳಿದರು. ದಶಕಗಳ ಕಾಲ, ಅವರು ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಹಾಗೆಯೇ ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರ ನೆಚ್ಚಿನ ನಟಿಯಾಗಿದ್ದರು. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಉನ್ನತ ಪೋಷಕ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ಈಗ, ಕ್ಯಾಮೆರಾದ ಹೊಳಪಿನಿಂದ ದೂರವಾಗಿ, ಈ ಹಿರಿಯ ನಟಿ ಆರೋಗ್ಯ ಸಮಸ್ಯೆಯಿಂದ…

    Continue Reading

  • Priyanka Upendra: ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ! ಕೆಂಪು ಬಣ್ಣದ ಗೌನ್ ಅಲ್ಲಿ ಮಿಂಚಿದ ಪ್ರಿಯಾಂಕ ಉಪೇಂದ್ರ | | ACTPnews

    Priyanka Upendra: ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ! ಕೆಂಪು ಬಣ್ಣದ ಗೌನ್ ಅಲ್ಲಿ ಮಿಂಚಿದ ಪ್ರಿಯಾಂಕ ಉಪೇಂದ್ರ | | ACTPnews

    Last Updated:May 17, 2026 11:29 AM IST ಪ್ರಿಯಾಂಕಾ ಉಪೇಂದ್ರ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಕಾನ್ಸ್‌ನ ಸಮುದ್ರ ತೀರದಲ್ಲಿ ತೆಗೆದುಕೊಂಡ ಈ ಫೋಟೋಗಳು ಚೆನ್ನಾಗಿ ಬಂದಿವೆ. ಕೆಂಪು ಗೌನ್ ತೊಟ್ಟ ಇವರ ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ; ಕೆಂಪು ಬಣ್ಣದ ಗೌನ್ ಅಲ್ಲಿ ಮಸ್ತ್ ಮಿಂಚಿಂಗ್! ಪ್ರಿಯಾಂಕಾ ಉಪೇಂದ್ರ ಸದ್ಯ ಫ್ರಾನ್ಸ್ ಅಲ್ಲಿದ್ದಾರೆ. ಇಲ್ಲಿಯ ಕರಾವಳಿ ತೀರ ಫ್ರೆಂಚ್ ರಿವೇರಿಯಾ ಪ್ರದೇಶದಲ್ಲಿಯೇ ಇದ್ದಾರೆ. ಮೊನ್ನೆಯಿಂದಲೇ…

    Continue Reading

  • Rachita Ram: ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್ ; ಹರಕೆ ತೀರಿಸಿದ ಡಿಂಪಲ್ ಕ್ವೀನ್! | | ACTPnews

    Rachita Ram: ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್ ; ಹರಕೆ ತೀರಿಸಿದ ಡಿಂಪಲ್ ಕ್ವೀನ್! | | ACTPnews

    Last Updated:May 17, 2026 1:40 PM IST ಬುಲ್ ಬುಲ್ ರಚಿತಾ ರಾಮ್ ಹರಕೆಯ ಕೋಲ ಸೇವೆ ಮಾಡಿದ್ದಾರೆ. ಬಂಟ್ವಾಳದ ಬೆಂಜನಪದವು ಅಲ್ಲಿರೋ ಕೊರಗಜ್ಜನ ಸನ್ನಿಧಾನದಲ್ಲಿ ಈ ಸೇವೆ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್; ಹರಕೆ ತೀರಿಸಿದ ಡಿಂಪಲ್ ಕ್ವೀನ್! ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. ಇವರ ಮೊದಲ ಬುಲ್ ಬುಲ್ ಚಿತ್ರ (Bulbul Movie)…

    Continue Reading

  • CM Vijay Rajinikanth: ಗೆಳೆಯ ಸ್ಟಾಲಿನ್ ಸೋತಿದ್ದು ತುಂಬಾನೇ ಬೇಸರ ತಂದಿದೆ! ಸೂಪರ್ ಸ್ಟಾರ್ ರಜನಿ ನೇರ ಮಾತು | | ACTPnews

    CM Vijay Rajinikanth: ಗೆಳೆಯ ಸ್ಟಾಲಿನ್ ಸೋತಿದ್ದು ತುಂಬಾನೇ ಬೇಸರ ತಂದಿದೆ! ಸೂಪರ್ ಸ್ಟಾರ್ ರಜನಿ ನೇರ ಮಾತು | | ACTPnews

    Last Updated:May 17, 2026 1:55 PM IST CM Vijay Rajinikanth: ಇದೀಗ ನಟ ರಜನಿಕಾಂತ್ ಅವರು ವಿಜಯ್ ಗೆಲುವಿನ ಬಗ್ಗೆ , ಹಾಗೆಯೇ ಸ್ಟಾಲಿನ್ ಭೇಟಿ ಬಗ್ಗೆ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದಾರೆ. ನಟ ವಿಜಯ್ ದಳಪತಿ ವಿಜಯ್, (Thalapathy Vijay) ಸಿಎಂ ಆದ ಬಳಿಕ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಚರ್ಚೆಗಳು ಶುರುವಾಗಿದ್ದವು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾದ ವಿಚಾರ…

    Continue Reading

  • Kichcha Sudeep: ಶಿವಣ್ಣನಲ್ಲಿ ‘ಅಣ್ಣಾವ್ರ’ ಕಂಡ ಕಿಚ್ಚ ಸುದೀಪ್! ಈ ಮಾತು ಹೇಳಿದ್ದೆಲ್ಲಿ ಗೊತ್ತಾ? | | ACTPnews

    Kichcha Sudeep: ಶಿವಣ್ಣನಲ್ಲಿ ‘ಅಣ್ಣಾವ್ರ’ ಕಂಡ ಕಿಚ್ಚ ಸುದೀಪ್! ಈ ಮಾತು ಹೇಳಿದ್ದೆಲ್ಲಿ ಗೊತ್ತಾ? | | ACTPnews

    ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದ ಟೀಸರ್ ಸೂಪರ್ ಆಗಿದೆ. ಉಪ್ಪಿಯ “ಸೂಪರ್ ಸಿಂಬಲ್” ಮಾಡಿಯೇ ಕಿಚ್ಚ ಇಲ್ಲಿ ತೋರಿದ್ದಾರೆ. ಮುಂದುವರೆದು ಇನ್ನು ಒಂದು ಮಾತು ಹೇಳಿದ್ದಾರೆ. ಅದನ್ನ ಕೇಳಿ ಅಲ್ಲಿದೋರು ಖುಷಿಪಟ್ಟಿದ್ದಾರೆ. ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದಲ್ಲಿ ಒಂದು ದೃಶ್ಯ ಇದೆ. ಅದು ಶಿವಣ್ಣ ಕುಳಿತುಕೊಂಡಿರೋ ದೃಶ್ಯವೇ ಆಗಿದೆ. ಇದನ್ನ ನೋಡಿದಾಗ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಯಿತು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಶಿವಣ್ಣ ಏನಂದ್ರು ಕಿಚ್ಚ ಸುದೀಪ್ ಅವರ ಈ ಪ್ರಶಂಸೆಯ…

    Continue Reading

  • Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews

    Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews

    ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್‌ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…

    Continue Reading

  • Drishyam 3: ಥಿಯೇಟರ್‌ನಲ್ಲೇ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್! ವಿಡಿಯೋ ವೈರಲ್ | | ACTPnews

    Drishyam 3: ಥಿಯೇಟರ್‌ನಲ್ಲೇ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್! ವಿಡಿಯೋ ವೈರಲ್ | | ACTPnews

    Last Updated:May 22, 2026 6:17 PM IST Drishyam 3: ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್‌ಲಾಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಬಹುನಿರೀಕ್ಷಿತ ದೃಶ್ಯಂ 3 ಸಿನಿಮಾ ಪ್ರದರ್ಶನಗೊಂಡ ಮೊದಲ ದಿನವೇ ಅಭಿಮಾನಿಗಳು ತೋರಿದ ಅಪಾರ ಪ್ರೀತಿ ಹಾಗೂ ಮೆಚ್ಚುಗೆಗೆ ನಟ ಥಿಯೇಟರ್‌ನಲ್ಲಿ ಭಾವುಕರಾಗಿದ್ದಾರೆ. ನಟ ಮೋಹನ್‌ಲಾಲ್ ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್‌ಲಾಲ್ (Actor Mohanlal)  ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ…

    Continue Reading

  • Ramya: ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್, ಯಾವುದು ಗೊತ್ತಾ? | | ACTPnews

    Ramya: ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್, ಯಾವುದು ಗೊತ್ತಾ? | | ACTPnews

    Last Updated:May 17, 2026 2:18 PM IST ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಇಷ್ಟಪಡುವ ಕನ್ನಡ ಚಿತ್ರದ ಆ ಹಾಡು ಯಾವುದು? ಶಂಕರ್ ನಾಗ್ ಅವರ ಆ ಚಿತ್ರದ ಹೆಸರೇನು? ಈ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ? ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಅವರ ಫೇವರೆಟ್ ಹಾಡು ಯಾವುದು. ಶಂಕರ್ ನಾಗ್ (Shankar Nag) ಅವರ…

    Continue Reading

  • Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews

    Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್? ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್‌ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ,…

    Continue Reading

Search the Archives

Access over the years of investigative journalism and breaking reports