Tag: tamil movie
-

Real Star Upendra: ಉಪ್ಪಿ ಆ ಒಂದು ಕೆಲಸ, ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! | | ACTPnews
Last Updated:May 23, 2026 3:48 PM IST ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಉಪ್ಪಿ ಆ ಒಂದು ಕೆಲಸ; ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು.…
-

Kannada Serial: ‘ಉಧೋ ಉಧೋ’ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! | | ACTPnews
Last Updated:May 23, 2026 4:37 PM IST ಸ್ಟಾರ್ ಸುವರ್ಣ ವಾಹಿನಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಮುಕ್ತಾಯ ಆಗಿದೆ. ಈ ಸೀರಿಯಲ್ನ ಕೊನೆಯ ಸಂಚಿಕೆ ಈ ಭಾನುವಾರ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಉಧೋ ಉಧೋ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ (Udho Udho…
-

Anasuya Bharadwaj: ಎಐ ಫೋಟೊ, ಆನ್ಲೈನ್ ಟ್ರೋಲ್! ಪುಷ್ಪ ನಟಿ ಗರಂ | Pushpa Actress Anasuya Bharadwaj speaks about ai and photo morphing | | ACTPnews
ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಅಸಭ್ಯ ರೀತಿಯಲ್ಲಿ ತೋರಿಸುತ್ತಿದ್ದಾರೆ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ರಚಿಸಲಾದ ನಕಲಿ (ಡೀಪ್ ಫೇಕ್) ಫೋಟೋಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅನಸೂಯಾ ಇತ್ತೀಚೆಗೆ ಹೈದರಾಬಾದ್ನ ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರಿಗೆ ಆನ್ಲೈನ್ನಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ತನ್ನ ವ್ಯಕ್ತಿತ್ವ ಮತ್ತು ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋಗಳನ್ನು…
-

Trisha: ಆಗ ಇತ್ತು, ಈಗ ಇಲ್ಲ! ತ್ರಿಶಾ ಬಗ್ಗೆ ಕಮೆಂಟ್ ಮಾಡಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟ ಖ್ಯಾತ ನಿರ್ದೇಶಕ | Famous malayalam actor director Basil Joesph comment | | ACTPnews
Last Updated:May 23, 2026 3:50 PM IST Trisha: ನಟಿ ತ್ರಿಶಾ ಅವರ ಬಗ್ಗೆ ಮಲಯಾಳಂ ನಟ ಹಾಗೂ ಖ್ಯಾತ ನಿರ್ದೇಶಕನ ಕಮೆಂಟ್ಸ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಬಾಸಿಲ್-ತ್ರಿಶಾ ಬಾಸಿಲ್ ಜೋಸೆಫ್ (Basil Joesph) ಅವರ ಮುಕ್ತ ಹೇಳಿಕೆ ಪ್ರಸ್ತುತ ತಮಿಳು ಮಾಧ್ಯಮಗಳಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರು ಹೇಳಿದ್ದಲ್ಲ, ಬದಲಾಗಿ ಅದಕ್ಕೂ ಮೊದಲು ಅವರು ನೀಡಿದ ಇಂಟ್ರೋ (Intro) ಈ ಎಲ್ಲ ಸಂಗತಿ ಚರ್ಚೆಯಾಗೋದಕ್ಕೆ ಕಾರಣವಾಗಿದೆ. ಅವರ…
-

Chaithra Achar: ಗ್ಲಾಮರ್ ಬಿಟ್ಟು ಸಿಂಪಲ್ ಆದ ಬೋಲ್ಡ್ ಬೆಡಗಿ! ಗೀಕ್ ಚಿತ್ರದಲ್ಲಿ ಗರ್ಭಿಣಿ ಚೈತ್ರಾ ಆಚಾರ್ | | ACTPnews
Last Updated:May 16, 2026 3:02 PM IST ಕನ್ನಡದಲ್ಲಿ ‘ಗೀಕ್’ ಅನ್ನುವ ಚಿತ್ರ ಬರ್ತಿದೆ. ಚೈತ್ರಾ ಆಚಾರ್ ಹಾಗೂ ಪ್ರವೀಣ್ ತೇಜ್ ಲೀಡ್ ಅಲ್ಲಿದ್ದಾರೆ. ಈ ಸಿನಿಮಾದ ಫಸ್ಟ್ ಟೀಸರ್ ಅನ್ನ ಕನ್ನಡದ 50 ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿಷಯ ಇಲ್ಲಿದೆ ಓದಿ. ಚೈತ್ರಾ ಆಚಾರ್ ‘ಗೀಕ್’ ಸಿನಿಮಾ; ಹೀಗಂದ್ರೇನು ಗೊತ್ತಾ? ಚೈತ್ರಾ ಆಚಾರ್ (Chaithra Achar) ಹೊಸ ಸಿನಿಮಾದ ಶೀರ್ಷಿಕೆ ಇಂಟ್ರಸ್ಟಿಂಗ್ ಆಗಿದೆ. ಗೀಕ್ (Geek) ಅಂತಲೇ ಇದಕ್ಕೆ ಟೈಟಲ್ ಇದೆ.…
-

Dhurandhar 2: ಧುರಂಧರ್-2 ಒಟಿಟಿ ಎಂಟ್ರಿ ಬೆನ್ನಲ್ಲೇ ಮುಗಿಬಿದ್ದು ನೋಡಿದ ಜನ! ಪಾಕಿಸ್ತಾನದಲ್ಲಿ ಸರ್ವರ್ ಕ್ರ್ಯಾಶ್! | | ACTPnews
Last Updated:May 16, 2026 3:26 PM IST Dhurandhar: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ ಕಾಣಲು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ಈ ಚಿತ್ರ ಒಟಿಟಿ (OTT) ಯಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ (Pakistan) ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಧುರಂಧರ್-2 ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ…
-

Ramesh Aravind: ನಟ ರಮೇಶ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕೆ ಬಂತು ಗೊತ್ತಾ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ | | ACTPnews
Last Updated:May 16, 2026 3:33 PM IST ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅನ್ನೋದು ಯಾಕೆ ಬಂತು.? ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ದೋಸ್ತಿ ಸೀಕ್ರೇಟ್ ಏನು? ರಮೇಶ್ ಅವರ ಮುಂದಿನ ಪ್ಲಾನ್ ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕ್ ಬಂತು ಗೊತ್ತಾ? ರಮೇಶ್ ಅರವಿಂದ್ (Ramesh Aravind) ಅವರು ಮಲ್ಟಿಟ್ಯಾಲೆಂಟೆಡ್ ಅನ್ನುವುದು ಗೊತ್ತೇ ಇದೆ. ನಿರ್ದೇಶನ ಮಾಡ್ತಾರೆ. ನಟನೆ ಕೂಡ…
-

Raj B Shetty: ಬಾಬಿ ಡಿಯೋಲ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ! ಎಕ್ಸೈಟಿಂಗ್ ಸುದ್ದಿ ಇಲ್ಲಿದೆ | | ACTPnews
Last Updated:May 23, 2026 7:25 AM IST ರಾಜ್ ಬಿ ಶೆಟ್ರು ಹಿಂದಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರ ರೋಲ್ ಏನು ಅನ್ನುವ ಕುತೂಹಲವು ಇದೆ. ಚಿತ್ರದ ಟ್ರೈಲರ್ ಅಲ್ಲಿ ಈ ಪಾತ್ರದ ಒಂದೇ ಒಂದು ಝಲಕ್ ಬಂದು ಹೋಗುತ್ತದೆ. ಆದರೂ ಅದರ ಎಫೆಕ್ಟ್ ಸಖತ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ. ಬಾಬಿ ಡಿಯೋಲ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ; ಹೊಸ ಮ್ಯಾಟರ್ ಏನ್ ಗೊತ್ತಾ? ರಾಜ್ ಬಿ ಶೆಟ್ಟಿ (Raj…
-

Real Star Upendra: ಶೋಧನೆ ಇಲ್ಲದೆ ಸಾಧನೆ ಇಲ್ಲ, ಉಪ್ಪಿಗೆ ರಜನಿ ಮಾತು | | ACTPnews
Last Updated:May 23, 2026 7:44 AM IST ರಿಯಲ್ ಸ್ಟಾರ್ ಉಪೇಂದ್ರ ಅವರು ಮಹಾನ್ ನಟರ ಮುಂದೆ ಮಗು ಆಗಿ ಬಿಡ್ತಾ ಇದ್ದರು. ತಾವು ಬುದ್ಧಿವಂತರಾದರೂ ಅಂಬಿ, ರಾಜ್, ವಿಷ್ಣು, ರಜನಿಕಾಂತ್ ಅವರ ಎದುರು ಶರಣಾಗಿ ಕುಳಿತು ಬಿಡ್ತಾ ಇದ್ದರು. ಏನೂ ಕೇಳದೆ ಅವರ ಮಾತುಗಳನ್ನ ಕೇಳ್ತಾನೇ ಇರ್ತಾ ಇದ್ದರು. ಇದನ್ನ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ. ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
Latest News
Search the Archives
Access over the years of investigative journalism and breaking reports
You May Have Missed












