Tag: ಹಳದದನ
-

Radhika Pandit: ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ, ವಾಣಿ ಹರಿಕೃಷ್ಣ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 13, 2026 9:04 PM IST ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಧಿಕಾ ಅವರ ಸೆಲ್ಫಿ ಫೋಟೋಗಳಿವೆ. ವಿಶೇಷವೆಂದ್ರೆ ಇದಕ್ಕೆ ವಾಣಿ ಹರಿಕೃಷ್ಣ ಅವರ ಹಾಡಿರೋ ಆಡಿಯೋ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ಕತೆ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೊಟ್ಟ ಸಂಪಿಗೆ ಗಿಡದ ಸ್ಟೋರಿನೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ;…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಅವಸರಪಟ್ಟು ಆ ಕೆಲಸ ಮಾಡಿದ್ರಾ? ವಕೀಲ ರಂಗನಾಥ್ ರೆಡ್ಡಿ ಹೇಳಿದ್ದೇನು? | | ACTPnews
Last Updated:Jun 10, 2026 4:38 PM IST ತೀರ್ಪಿನ ಬಳಿಕ ನ್ಯೂಸ್ 18 ಜೊತೆ ಮಾತನಾಡಿದ ಹಿರಿಯ ವಕೀಲ ರಂಗನಾಥ್ ರೆಡ್ಡಿ, ಈ ಆದೇಶವು ದರ್ಶನ್ ಹೊರತುಪಡಿಸಿ ಉಳಿದ ಆರೋಪಿಗಳಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪು ಇದೀಗ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಐವರು ಪ್ರಮುಖ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ…
-

Ajith Kumar: ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ನಟ ಅಜಿತ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 10, 2026 4:51 PM IST ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ನಟ ಅಜಿತ್ ಕುಮಾರ್ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದಲೇ ವಿಶೇಷ ಸ್ಥಾನ ಪಡೆದಿರುವ ತಮಿಳು ಚಿತ್ರರಂಗದ ಖ್ಯಾತ (Ajith Kumar) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ರೇಸಿಂಗ್ ವೃತ್ತಿಜೀವನದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ, ಅವರ ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಅಭಿಮಾನಿಗಳು…
-

Vijay Kollur Visit: ‘ವಿಜಯ್ಗಾಗಿ ವಿಶೇಷ ಪೂಜೆ ಇಲ್ಲ’ ಕೊಲ್ಲೂರು ಅರ್ಚಕರು ಹೇಳಿದ್ದೇನು? | | ACTPnews
Last Updated:Jun 12, 2026 8:08 AM IST Vijay: ವಿಜಯ್ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ದಿನ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಹೇಗಿರಲಿದೆ? ವಿಜಯ್ ಇಂದು ತಮಿಳುನಾಡು (Tamil Nadu) ಸಿಎಂ ವಿಜಯ್ (Vijay) ಅವರು ಉಡುಪಿಯಲ್ಲಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ (Kollur Mookambika Temple) ಭೇಟಿ ನೀಡಲಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಕೊಲ್ಲೂರು ಭೇಟಿ ನೀಡುವ ಹಿನ್ನೆಲೆಯಲ್ಲಿ ವಿಜಯ್ ಭೇಟಿ ಬಗ್ಗೆ ಅರ್ಚಕ ನಿತ್ಯಾನಂದ ಅಡಿಗ ಮಾಹಿತಿ…
-

Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews
Last Updated:Jun 11, 2026 10:07 AM IST ದೃಶ್ಯಂ-3 ಚಿತ್ರ ಕನ್ನಡದಲ್ಲಿ ರೀಮೇಕ್ ಯಾಕೆ ಆಗೋದಿಲ್ಲ? ಡೈರೆಕ್ಟರ್ ಜೀತು ಜೋಸೆಫ್ ಹೇಳಿರೋದು ಏನು? ಹಿಂದಿ ಬಿಟ್ಟು ಇತರ ಭಾಷೆಯವರು ರೀಮೇಕ್ ಮಾಡ್ತಿಲ್ಲ ಅಂತ ಹೇಳಿದ್ಯಾಕೆ? ಈ ವಿವರ ಇಲ್ಲಿದೆ ಓದಿ. ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ! ದೃಶ್ಯಂ-3 ಚಿತ್ರವನ್ನ (Drishyam-3 Movie) ದಕ್ಷಿಣದ ಇತರ ಭಾಷೆಯವರು ರೀಮೇಕ್ (Remake) ಮಾಡುತ್ತಿಲ್ಲ. ಅದಕ್ಕೇನೆ ನಾವು ಈ ಸಲ ಈ ಚಿತ್ರದ ಡಬ್ಬಿಂಗ್ (Remake) ಮಾಡಿದ್ದೇವೆ. ಆಯಾ…
-

Vijay Sethupathi: ದುನಿಯಾ ವಿಜಯ್ ವಿಲನ್ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು? | | ACTPnews
Last Updated:Jun 11, 2026 5:43 PM IST ತಮಿಳು ನಟ ವಿಜಯ್ ಸೇತುಪತಿ ಒಂದಷ್ಟು ಮಾತು ಹೇಳಿದ್ದಾರೆ. ಇದು ದುನಿಯಾ ವಿಜಯ್ ಅವರ ಕುರಿತೇ ಆಗಿದೆ. ಸೆಟ್ ಅಲ್ಲಿ ದುನಿಯಾ ವಿಜಯ್ ಹೇಗೆ ಇರ್ತಾ ಇದ್ದರು. ಇವರ ತಯಾರಿ ಹೇಗೆ ಇರ್ತಿತ್ತು. ಹೀಗೆ ಸುಮಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿರೋದೇ ಆಶ್ಚರ್ಯ; ವಿಜಯ್ ಸೇತುಪತಿ! ದುನಿಯಾ ವಿಜಯ್ (Duniya Vijay) ತಮಿಳು…
-

Pragathi Shetty: ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ಪೋಸ್ಟ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 06, 2026 2:25 PM IST ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ರಿಷಬ್ ಶೆಟ್ರ ಪತ್ನಿ ಪ್ರಗತಿ ಶೆಟ್ಟಿ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಒಂದು ವಿಶೇಷ ಫೋಟೋ ಕೂಡ ಶೇರ್ ಮಾಡಿದ್ದಾರೆ. ಚೆಂದದ ಒಂದು ಸಾಲು ಕೂಡ ಬರೆದಿದ್ದಾರೆ. ಅದೇನು ಅನ್ನೋದು ಮುಂದೆ ಇದೆ ಓದಿ. ರಕ್ಷಿತ್ ಶೆಟ್ರ ಜನ್ಮ ದಿನಕ್ಕೆ ಪ್ರಗತಿ ಶೆಟ್ಟಿ ಸ್ಪೆಷಲ್ ಪೋಸ್ಟ್; ಹೇಳಿದ್ದೇನು ಗೊತ್ತಾ? ಪ್ರಗತಿ ಶೆಟ್ರು (Pragathi Shetty) ಒಂದು ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ…
-

Annamalai: ‘ಸಿಂಗಂ’ ಅಣ್ಣಾಮಲೈ ರಾಜೀನಾಮೆ; ಪವರ್ ಸ್ಟಾರ್ ಪವನ್ ಕಲ್ಯಾಣ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:02 PM IST Pawan Kalyan on Annamalai: ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ ಬಿರುಗಾಳಿಯೇ ಎದ್ದಿದೆ. ಒಂದೆಡೆ ಅಣ್ಣಾಮಲೈರನ್ನು ಬೆಂಬಲಿಸಿ ತಮಿಳುನಾಡು ಬಿಜೆಪಿಯಲ್ಲಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಹಾಗೂ ಪವರ್ಸ್ಟಾರ್ ಪವನ್ ಕಲ್ಯಾಣ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… News18 Pawan Kalyan on Annamalai: ತಮಿಳುನಾಡು (Tamil Nadu) ರಾಜಕೀಯದಲ್ಲಿ ಅಣ್ಣಾಮಲೈ ರಾಜೀನಾಮೆಯಿಂದ ದೊಡ್ಡ…
-

Annamalai: ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ಕೊಡೋಕೆ ಇದೇ ಕಾರಣನಾ? ಹೈಕಮಾಂಡ್ ಎದುರು ‘ರಿಯಲ್ ಸಿಂಗಂ’ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 3:48 PM IST Annamalai: ತಮಿಳುನಾಡಿನ ಬಿಜೆಪಿಯ ಪ್ರಮುಖನಾಯಕ ಕೆ. ಅಣ್ಣಾಮಲೈ ಅವರು ಪಕ್ಷಕ್ಕೆ ಅಧಿಕೃತ ವಿದಾಯ ಘೋಷಿಸಿದ್ದಾರೆ. ತಮಿಳುನಾಡು ಬಿಜೆಪಿಯನ್ನು ಆಕ್ರಮಣಕಾರಿ ರಾಜಕಾರಣದ ಮೂಲಕ ಬೆಳೆಸಿದ ಅಣ್ಣಾಮಲೈ ಅವರ ಈ ನಿರ್ಧಾರ, ರಾಜ್ಯದ ರಾಜಕೀಯ ಲೆಕ್ಕಾಚಾರವನ್ನೇ ಬದಲಿಸುವ ಸುಳಿವು ನೀಡಿದೆ. ಹಾಗಾದ್ರೆ, ಅಣ್ಣಾಮಲೈ ರಾಜೀನಾಮೆ ಕೊಟ್ಟಿದ್ಯಾಕೆ? ಬಿಜೆಪಿ ಹೈಕಮಾಂಡ್ಗೆ ಕೊಟ್ಟ ಆ ಖಡಕ್ ಸೂಚನೆ ಏನು? ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಲು ಕಾರಣವೇನು? ಚೆನ್ನೈ (ತಮಿಳುನಾಡು): ದ್ರಾವಿಡ ನಾಡಿನಲ್ಲಿ (Dravidian)…
-

ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 02, 2026 5:09 PM IST Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ. ವಿಜಯ್ ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ…
Latest News
Search the Archives
Access over the years of investigative journalism and breaking reports
You May Have Missed












