Tag: ಹಳದದನ
-

CJP Protest-Dharmendra Pradhan: ಸಿಜೆಪಿ ಪ್ರತಿಭಟನೆ ತಾರಕಕ್ಕೇರಿದ ಬೆನ್ನಲ್ಲೇ ಕೊನೆಗೂ ಧರ್ಮೇಂದ್ರ ಪ್ರಧಾನ್ ಪ್ರತಿಕ್ರಿಯೆ! ಕೇಂದ್ರ ಶಿಕ್ಷಣ ಸಚಿವ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 9:40 AM IST Jantar Mantar Delhi Protest: ದೆಹಲಿ ಪ್ರತಿಭಟನೆ ಬಗ್ಗೆ ಕೊನೆಗೂ ಪ್ರತಿಕ್ರಿಯಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಏನು ಹೇಳಿದ್ರು? ಧರ್ಮೇಂದ್ರ ಪ್ರಧಾನ್ ನೀಟ್ ಪರೀಕ್ಷೆ (NEET Exam) ಪ್ರಶ್ನೆ ಪತ್ರಿಕೆ ಲೀಕ್ ಕುರಿತು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ…
-

JP Nadda: ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಚರ್ಚೆಗೆ ಸಿದ್ಧ ಎಂದ ಜೆಪಿ ನಡ್ಡಾ! ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸಚಿವ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 10:44 PM IST ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಗಂಭೀರ ವಿಷಯದಿಂದ ರಾಜಕೀಯ ಲಾಭ ಪಡೆಯುವುದು ಸರಿಯಲ್ಲ, ಸರ್ಕಾರವು ಪ್ರತಿಯೊಂದು ಆರೋಪವನ್ನು ತನಿಖೆ ಮಾಡುತ್ತದೆ ಎಂದು ಜೆಪಿ ನಡ್ಡಾ ಹೇಳಿದರು. ಕೇಂದ್ರ ಸಚಿವ ಜೆಪಿ ನಡ್ಡಾ ದೆಹಲಿ: ನೀಟ್ ಪರೀಕ್ಷೆ ಅಕ್ರಮಗಳ ಬಗ್ಗೆ ಸಂಸತ್ನಲ್ಲಿ ಚರ್ಚೆಗೆ ಆಗ್ರಹಿಸಿರುವ ಕಾಂಗ್ರೆಸ್ ದೇಶವ್ಯಾಪಿ ಆಂದೋಲನವನ್ನೇ ಎಬ್ಬಿಸಿದೆ. ಕಾಕ್ರೋಚ್ ಜನತಾ ಪಾರ್ಟಿ (CJP) ಹೋರಾಟ, ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನೇ ಅಸ್ತ್ರ ಮಾಡಿಕೊಂಡು ಕೇಂದ್ರ ಸರ್ಕಾರದ (Central Government)…
-

Salman Khan: ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ಕೊಟ್ಟ ಸಲ್ಮಾನ್ ಖಾನ್; ಬಾಲಿವುಡ್ ಸೂಪರ್ಸ್ಟಾರ್ ಹೇಳಿದ್ದೇನು? | | ACTPnews
Last Updated:Jul 22, 2026 11:33 PM IST ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿರುವ ಸುದ್ದಿ ಗಮನ ಸೆಳೆದಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ (NEET Question Paper Leak Case) ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇದರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಇದೀಗ ಬಾಲಿವುಡ್ ನಟ…
-

Nagarjun: ಒಡಿಸ್ಸಿ ಸಿನಿಮಾ ಬಗ್ಗೆ ಮಾತನಾಡಿದ ನಾಗಾರ್ಜುನ ಹೇಳಿದ್ದೇನು? | | ACTPnews
Last Updated:Jul 21, 2026 6:25 PM IST ನಾಗಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಕೊನೆಗಳಿಗೆಯಲ್ಲಿ ಸಿನಿಮಾ ಕೆಲಸ ನಡೆಯುತ್ತವೆ. ಇದರಿಂದ ರಿಲೀಸ್ ಮುಂದಕ್ಕೆ ಹೋಗುತ್ತವೆ. ಹಾಲಿವುಡ್ ಒಡಿಸ್ಸಿ ಚಿತ್ರ ನೋಡಿ. ಒಂದು ವರ್ಷದ ಮುಂಚೇನೆ ರಿಲೀಸ್ ಅನೌನ್ಸ್ ಆಗಿತ್ತು ಅಂತ ಹೇಳಿದ್ದಾರೆ. ಇವರ ವೈರಲ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಮಗೆ ಯಾಕೆ ಮಾಡೋಕೆ ಆಗೋದಿಲ್ಲ; ನಾಗಾರ್ಜುನ್ ಬೇಸರ! ಟಾಲಿವುಡ್ ಎವರ್ ಯಂಗ್ ಹೀರೋ ನಾಗಾರ್ಜುನ್ (Nagarjun) ಬೇಸರ ಮಾಡಿಕೊಂಡಿದ್ದಾರೆ. ಕೊನೆಗಳಿಗೆಯಲ್ಲಿ ಚಿತ್ರದ ಕೆಲಸ…
-

Ayogya-2 Movie: ‘ದರ್ಶನ್ ಚಿತ್ರರಂಗದ ಆಸ್ತಿ, ಬೇಗ ಹೊರಗೆ ಬರಬೇಕು’ ಸತೀಶ್ ಹೇಳಿದ್ದೇನು? | | ACTPnews
Last Updated:Jul 20, 2026 12:54 PM IST ಅಯೋಗ್ಯ-2 ಚಿತ್ರಕ್ಕೆ ದರ್ಶನ್ ಫ್ಯಾನ್ಸ್ ಸಾಥ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಚಿತ್ರವನ್ನ ಜೋರಾಗಿಯೇ ಪ್ರಚಾರ ಮಾಡಿದ್ದಾರೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಅಯೋಗ್ಯ-2 ಅಬ್ಬರ; ದರ್ಶನ್ ಬಗ್ಗೆ ಸತೀಶ್ ಹೇಳಿದ್ದೇನು? ಅಯೋಗ್ಯ-2 ಚಿತ್ರದ (Ayogya-2 Movie) ಮತ್ತೊಂದು ಹಾಡನ್ನ ಸತೀಶ್ ನೀನಾಸಂ (Sathish Ninasam) ಹುಬ್ಬಳ್ಳಿಯಲ್ಲಿ (Hubballi) ರಿಲೀಸ್ ಮಾಡಿದ್ದಾರೆ. ಈ ಸಮಯದಲ್ಲಿಯೇ ನಟ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಶಿವಣ್ಣ, ಪುನೀತ್, ಸುದೀಪ್ ಅವರ…
-

Raj B Shetty: ‘ಕರಾವಳಿ’ಯ ಬಿಗ್ ನ್ಯೂಸ್ ಕೊಟ್ಟ ರಾಜ್ ಬಿ ಶೆಟ್ಟಿ; ಲೈವ್ನಲ್ಲಿ ಹೇಳಿದ್ದೇನು ಗೊತ್ತೇ? | | ACTPnews
ಕರಾವಳಿ ಪ್ರೀಮಿಯರ್ ಶೋ ಕರಾವಳಿ ಚಿತ್ರದ ಪ್ರೀಮಿಯರ್ ಶೋ ಪ್ಲಾನ್ ಆಗಿವೆ. ಮಂಗಳೂರು, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರಿನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆಯುತ್ತಿದೆ. ಇನ್ಸ್ಟಾ ಲೈವ್ ಅಲ್ಲಿ ಹೇಳಿದ್ದೇನು? (ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್ಸ್ಟಾಗ್ರಾಮ್) ಈ ವಿಷಯವನ್ನ ರಾಜ್ ಬಿ ಶೆಟ್ಟಿ ಅಧಿಕೃತವಾಗಿಯೇ ಹೇಳಿದ್ದಾರೆ. ವಿಶೇಷವೆಂದ್ರೆ ಇನ್ಸ್ಟಾಗ್ರಾಮ್ ಲೈವ್ ಅಲ್ಲಿಯೇ ಈ ಒಂದು ಮಾಹಿತಿಯನ್ನ ರಾಜ್ ಬಿ ಶೆಟ್ಟಿ ಕೊಟ್ಟಿದ್ದಾರೆ. ಯಾವ ದಿನ, ಯಾವ ಊರು ಯಾವ ಊರಲ್ಲಿ ಯಾವಾಗ ಕರಾವಳಿ…
-

Selfie Video: 6 ಮಂದಿಯನ್ನು ದಾರುಣವಾಗಿ ಕೊಲೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೃತ್ಯಕ್ಕೂ ಮುನ್ನ ಆರೋಪಿ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದೇನು? | Crime News | ACTPnews
Last Updated:Jul 14, 2026 3:40 PM IST ಆರು ಮಂದಿಯನ್ನು ಕೊಲೆಗೈದ ಆರೋಪಿ ರಾಜ್ಕುಮಾರ್ ಶವವಾಗಿ ಪತ್ತೆ. ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ. ಕೊನೆಯ ಸೆಲ್ಫಿ ವಿಡಿಯೋದಲ್ಲಿ ಕೊಲೆಗೆ ಕಾರಣ, ಸಾವಿಗೆ ನಾಲ್ವರು ಕಾರಣ ಎಂದು ಉಲ್ಲೇಖ. ಆರೋಪಿ ರಾಜ್ ಕುಮಾರ್ ತನ್ನ ಮಕ್ಕಳು, ಪತ್ನಿ ಸೇರಿದಂತೆ ಆರು (Wife and Children) ಮಂದಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ (Accused) ಬರೋಬ್ಬರಿ ಮೂರು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಕ್ರಿಮಿನಾಶಕ (Sterilization) ಸೇವಿಸಿ ಆರೋಪಿ ಆತ್ಮಹತ್ಯೆಗೆ…
-

Cow Slaughter: ಗೋಹತ್ಯೆ ನಿಷೇಧಿಸುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ, ನ್ಯಾಯಾಲಯ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 13, 2026 4:13 PM IST ಹಿಂದೂ ಮಕ್ಕಳ್ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಕೆ. ಸೂರ್ಯ ಪ್ರಶಾಂತ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಧರಿಸಿ, ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ವಿ. ಲಕ್ಷ್ಮಿನಾರಾಯಣ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು ಮೇ 27 ರಂದು ಬಕ್ರೀದ್ ಹಬ್ಬದ ಮುನ್ನಾದಿನದಂದು ಈ ಆದೇಶವನ್ನು ಹೊರಡಿಸಿತು. News18 ನವದೆಹಲಿ: ಬಕ್ರೀದ್ ಹಬ್ಬದಂದು ಅಥವಾ ಇನ್ನಾವುದೇ ದಿನದಂದು ತಮಿಳುನಾಡಿನಲ್ಲಿ ಎಲ್ಲಿಯೂ ಗೋವು ಅಥವಾ ಕರುವಿನ ವಧೆಯನ್ನು (Cow…
-

S Janaki: ಖ್ಯಾತ ಗಾಯಕಿ ಪಿ ಸುಶೀಲಾ ಕಣ್ಣೀರು! ಗೆಳತಿ ಎಸ್ ಜಾನಕಿ ಬಗ್ಗೆ ಹೇಳಿದ್ದೇನು ಗೊತ್ತಾ? | | ACTPnews
Last Updated:Jul 13, 2026 8:37 PM IST ಹಿರಿಯ ಹಿನ್ನೆಲೆ ಗಾಯಕಿ ಪಿ. ಸುಶೀಲಾ (P. Sushila) ಅವರು ತಮ್ಮ ಆತ್ಮೀಯ ಸ್ನೇಹಿತೆ ಎಸ್. ಜಾನಕಿ ಅವರನ್ನು ನೆನೆದು ಭಾವುಕರಾಗಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಎಸ್. ಜಾನಕಿ ಭಾರತೀಯ ಸಂಗೀತ ಲೋಕದ ಮರೆಯಲಾಗದ ಮಾಣಿಕ್ಯ ಎಸ್. ಜಾನಕಿ (S Janaki) ಅವರ ಅಗಲಿಕೆ ಸಂಗೀತಾಭಿಮಾನಿಗಳಿಗೆ ಮಾತ್ರವಲ್ಲ, ಅವರೊಂದಿಗೆ ದಶಕಗಳ ಕಾಲ ಕೆಲಸ ಮಾಡಿದ ಸಹ ಕಲಾವಿದರಿಗೂ ದೊಡ್ಡ…
-

Bengaluru New Airport: ಬೆಂಗಳೂರಿನ 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲೊಕೇಶನ್ ಫಿಕ್ಸ್; ಸಿಎಂ ಡಿಕೆಶಿ ಹೇಳಿದ್ದೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 12, 2026 6:42 PM IST ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಒತ್ತಡ ಕಡಿಮೆ ಮಾಡಲು ದಕ್ಷಿಣ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ಬರಲಿದೆ. News18 ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd International Airport) ಸಂಬಂಧಿಸಿ ಕೆಲಸಗಳು ವೇಗವಾಗಿ ನಡೆಯುತ್ತಿವೆ. ಕೆಂಪೇಗೌಡ ವಿಮಾನ ನಿಲ್ದಾಣದ (Kempegowda International Airport) ಮೇಲೆ ನಿರಂತರವಾಗಿ ಹೆಚ್ಚಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ನಗರದ…
Latest News
Search the Archives
Access over the years of investigative journalism and breaking reports
You May Have Missed













