Tag: sandlewood
-

Trisha: ಆಗ ಇತ್ತು, ಈಗ ಇಲ್ಲ! ತ್ರಿಶಾ ಬಗ್ಗೆ ಕಮೆಂಟ್ ಮಾಡಿ ಹೊಸ ವಿವಾದಕ್ಕೆ ದಾರಿ ಮಾಡಿಕೊಟ್ಟ ಖ್ಯಾತ ನಿರ್ದೇಶಕ | Famous malayalam actor director Basil Joesph comment | | ACTPnews
Last Updated:May 23, 2026 3:50 PM IST Trisha: ನಟಿ ತ್ರಿಶಾ ಅವರ ಬಗ್ಗೆ ಮಲಯಾಳಂ ನಟ ಹಾಗೂ ಖ್ಯಾತ ನಿರ್ದೇಶಕನ ಕಮೆಂಟ್ಸ್ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಬಾಸಿಲ್-ತ್ರಿಶಾ ಬಾಸಿಲ್ ಜೋಸೆಫ್ (Basil Joesph) ಅವರ ಮುಕ್ತ ಹೇಳಿಕೆ ಪ್ರಸ್ತುತ ತಮಿಳು ಮಾಧ್ಯಮಗಳಲ್ಲಿ (Social Media) ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಅವರು ಹೇಳಿದ್ದಲ್ಲ, ಬದಲಾಗಿ ಅದಕ್ಕೂ ಮೊದಲು ಅವರು ನೀಡಿದ ಇಂಟ್ರೋ (Intro) ಈ ಎಲ್ಲ ಸಂಗತಿ ಚರ್ಚೆಯಾಗೋದಕ್ಕೆ ಕಾರಣವಾಗಿದೆ. ಅವರ…
-

Chaithra Achar: ಗ್ಲಾಮರ್ ಬಿಟ್ಟು ಸಿಂಪಲ್ ಆದ ಬೋಲ್ಡ್ ಬೆಡಗಿ! ಗೀಕ್ ಚಿತ್ರದಲ್ಲಿ ಗರ್ಭಿಣಿ ಚೈತ್ರಾ ಆಚಾರ್ | | ACTPnews
Last Updated:May 16, 2026 3:02 PM IST ಕನ್ನಡದಲ್ಲಿ ‘ಗೀಕ್’ ಅನ್ನುವ ಚಿತ್ರ ಬರ್ತಿದೆ. ಚೈತ್ರಾ ಆಚಾರ್ ಹಾಗೂ ಪ್ರವೀಣ್ ತೇಜ್ ಲೀಡ್ ಅಲ್ಲಿದ್ದಾರೆ. ಈ ಸಿನಿಮಾದ ಫಸ್ಟ್ ಟೀಸರ್ ಅನ್ನ ಕನ್ನಡದ 50 ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿಷಯ ಇಲ್ಲಿದೆ ಓದಿ. ಚೈತ್ರಾ ಆಚಾರ್ ‘ಗೀಕ್’ ಸಿನಿಮಾ; ಹೀಗಂದ್ರೇನು ಗೊತ್ತಾ? ಚೈತ್ರಾ ಆಚಾರ್ (Chaithra Achar) ಹೊಸ ಸಿನಿಮಾದ ಶೀರ್ಷಿಕೆ ಇಂಟ್ರಸ್ಟಿಂಗ್ ಆಗಿದೆ. ಗೀಕ್ (Geek) ಅಂತಲೇ ಇದಕ್ಕೆ ಟೈಟಲ್ ಇದೆ.…
-

Dhurandhar 2: ಧುರಂಧರ್-2 ಒಟಿಟಿ ಎಂಟ್ರಿ ಬೆನ್ನಲ್ಲೇ ಮುಗಿಬಿದ್ದು ನೋಡಿದ ಜನ! ಪಾಕಿಸ್ತಾನದಲ್ಲಿ ಸರ್ವರ್ ಕ್ರ್ಯಾಶ್! | | ACTPnews
Last Updated:May 16, 2026 3:26 PM IST Dhurandhar: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ ಕಾಣಲು ಎಲ್ಲರೂ ಕಾಯುತ್ತಿದ್ದರು. ಕೊನೆಗೂ ಈ ಚಿತ್ರ ಒಟಿಟಿ (OTT) ಯಲ್ಲಿ ಬಿಡುಗಡೆಯಾಗಿದ್ದು, ಇದರಿಂದ ಪಾಕಿಸ್ತಾನದಲ್ಲಿ (Pakistan) ದೊಡ್ಡ ಮಟ್ಟದ ಕೋಲಾಹಲ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಧುರಂಧರ್-2 ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ 2 (Dhurandhar 2) ಚಿತ್ರವನ್ನು ಒಟಿಟಿಯಲ್ಲಿ…
-

Ramesh Aravind: ನಟ ರಮೇಶ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕೆ ಬಂತು ಗೊತ್ತಾ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ | | ACTPnews
Last Updated:May 16, 2026 3:33 PM IST ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅನ್ನೋದು ಯಾಕೆ ಬಂತು.? ಕಮಲ್ ಹಾಸನ್ ಮತ್ತು ರಮೇಶ್ ಅರವಿಂದ್ ದೋಸ್ತಿ ಸೀಕ್ರೇಟ್ ಏನು? ರಮೇಶ್ ಅವರ ಮುಂದಿನ ಪ್ಲಾನ್ ಏನು? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ರಮೇಶ್ ಅರವಿಂದ್ ಅವರಿಗೆ ‘ಅರವಿಂದ್’ ಅಂತ ಹೆಸರು ಯಾಕ್ ಬಂತು ಗೊತ್ತಾ? ರಮೇಶ್ ಅರವಿಂದ್ (Ramesh Aravind) ಅವರು ಮಲ್ಟಿಟ್ಯಾಲೆಂಟೆಡ್ ಅನ್ನುವುದು ಗೊತ್ತೇ ಇದೆ. ನಿರ್ದೇಶನ ಮಾಡ್ತಾರೆ. ನಟನೆ ಕೂಡ…
-

Raj B Shetty: ಬಾಬಿ ಡಿಯೋಲ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ! ಎಕ್ಸೈಟಿಂಗ್ ಸುದ್ದಿ ಇಲ್ಲಿದೆ | | ACTPnews
Last Updated:May 23, 2026 7:25 AM IST ರಾಜ್ ಬಿ ಶೆಟ್ರು ಹಿಂದಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರ ರೋಲ್ ಏನು ಅನ್ನುವ ಕುತೂಹಲವು ಇದೆ. ಚಿತ್ರದ ಟ್ರೈಲರ್ ಅಲ್ಲಿ ಈ ಪಾತ್ರದ ಒಂದೇ ಒಂದು ಝಲಕ್ ಬಂದು ಹೋಗುತ್ತದೆ. ಆದರೂ ಅದರ ಎಫೆಕ್ಟ್ ಸಖತ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ. ಬಾಬಿ ಡಿಯೋಲ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ; ಹೊಸ ಮ್ಯಾಟರ್ ಏನ್ ಗೊತ್ತಾ? ರಾಜ್ ಬಿ ಶೆಟ್ಟಿ (Raj…
-

Real Star Upendra: ಶೋಧನೆ ಇಲ್ಲದೆ ಸಾಧನೆ ಇಲ್ಲ, ಉಪ್ಪಿಗೆ ರಜನಿ ಮಾತು | | ACTPnews
Last Updated:May 23, 2026 7:44 AM IST ರಿಯಲ್ ಸ್ಟಾರ್ ಉಪೇಂದ್ರ ಅವರು ಮಹಾನ್ ನಟರ ಮುಂದೆ ಮಗು ಆಗಿ ಬಿಡ್ತಾ ಇದ್ದರು. ತಾವು ಬುದ್ಧಿವಂತರಾದರೂ ಅಂಬಿ, ರಾಜ್, ವಿಷ್ಣು, ರಜನಿಕಾಂತ್ ಅವರ ಎದುರು ಶರಣಾಗಿ ಕುಳಿತು ಬಿಡ್ತಾ ಇದ್ದರು. ಏನೂ ಕೇಳದೆ ಅವರ ಮಾತುಗಳನ್ನ ಕೇಳ್ತಾನೇ ಇರ್ತಾ ಇದ್ದರು. ಇದನ್ನ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ. ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ…
-

Film Making Course: ಸಿನಿಮಾ ಪ್ರಿಯರೇ ಗಮನಿಸಿ, ಕೇವಲ 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ; ಇಂದೇ ಅರ್ಜಿ ಸಲ್ಲಿಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 12:29 PM IST ಬೆಂಗಳೂರು ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ಜೂನ್ 30ರಿಂದ 6 ತಿಂಗಳ ದೃಶ್ಯ ಫಿಲ್ಮ್ ಮೇಕಿಂಗ್ ಡಿಪ್ಲೊಮಾ ಆರಂಭ, ಆನ್ಲೈನ್ ಫಾರ್ಮ್ ಅಥವಾ massmedia@samvadabaduku.org ಮೂಲಕ ಅರ್ಜಿ ಆಹ್ವಾನ. 6 ತಿಂಗಳಲ್ಲಿ ಫಿಲ್ಮ್ ಮೇಕಿಂಗ್ ಕಲಿಯಿರಿ ಬೆಂಗಳೂರು: ನೀವು ಸಿನಿಮಾ ನಿರ್ದೇಶನ (Movie direction), ಸ್ಕ್ರೀನ್ ರೈಟಿಂಗ್ ಅಥವಾ ಫಿಲ್ಮ್ ಎಡಿಟಿಂಗ್ ಕಲಿಯಬೇಕೆಂದು ಆಸೆ ಪಡುತ್ತಿದ್ದರೆ, ನಿಮಗೊಂದು ಅದ್ಭುತ ಅವಕಾಶ ಇಲ್ಲಿದೆ. ಬೆಂಗಳೂರು (Bengaluru) ಬದುಕು…
-

Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರ, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ’ Home minister reactions about latest buzz about darshan | | ACTPnews
Last Updated:May 23, 2026 12:12 PM IST Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ದರ್ಶನ್-ಜಿ ಪರಮೇಶ್ವರ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಿಜೆಕ್ಟ್ ಆಗಿತ್ತು. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ವರ್ಷದ ತನಕ ಜಾಮೀನಿಗೆ ಅರ್ಜಿ ಕೂಡಾ…
-

Raga Of Revenge: ಕೈದಿ, ಕೂಲಿ, ಮಾಸ್ಟರ್, ಕೂಲಿಯಂತಹ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ನಟಿಸಿರೋ ಮೊದಲ ಮೂವಿ! ಟ್ರೆಂಡ್ ಆಗಿದೆ ರಾಗ ಆಫ್ ರಿವೆಂಜ್ | Lokesh Kanagaraj | | ACTPnews
Last Updated:May 23, 2026 9:55 AM IST Raga Of Revenge: ಅನಿರುದ್ಧ್ ಅವರ ರಾಗ ಆಫ್ ರಿವೆಂಜ್ ಸದ್ಯ ತುಂಬಾನೆ ವೈರಲ್ ಆಗುತ್ತಿದೆ. ಬಿಜಿಎಂನಿಂದಲೇ ಸದ್ದು ಮಾಡ್ತಿರೋ ಸಿನಿಮಾ ಇದು. ಲೋಕೇಶ್ ಕನಕರಾಜ್-ವಮಿಕಾ ಕಳೆದ ನಾಲ್ಕು ದಿನದಿಂದ ಎಲ್ಲಿ ನೋಡಿದರೆ ರಿವೆಂಜ್ ರಾಗಾದೇ ಸುದ್ದಿ. ಹೌದು, ರಾಗಾ ಆಫ್ ರಿವೆಂಜ್ (Raga Of Revenge) ಅನ್ನೋ ಮ್ಯೂಸಿಕ್ ಎಲ್ಲಾ ಕಡೆ ವೈರಲ್ ಆಗಿದೆ. ಅನಿರುದ್ಧ್ ಮ್ಯೂಸಿಕ್ (Music) ದೇಶಾದ್ಯಂತ ಸಂಗೀತ ಪ್ರಿಯರ ಹೆಡ್ಫೋನ್, ಇಯರ್ಫೋನ್ಗಳಲ್ಲಿ…
-

Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews
Last Updated:May 16, 2026 3:37 PM IST ತ್ರಿಶಾ ಕೃಷ್ಣನ್ ರಾಜಕೀಯ ಎಂಟ್ರಿ ರೂಮರ್ಸ್ ನಡುವೆ, ಕರುಪು ಹಿಟ್, ಆದರೆ ಸೂಪರ್ ಸ್ಟಾರ್ ಸಿನಿಮಾದ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ನಟಿ ತ್ರಿಶಾ (ಸಂಗ್ರಹ ಚಿತ್ರ) ತಮಿಳುನಾಡು ವಿಧಾನಸಭಾ ಚುನಾವಣೆ (Assembly Elections 2026) ಘೋಷಣೆಯಾದ ದಿನದಿಂದಲೂ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಭಾರೀ ಚರ್ಚೆಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಥಿಯೇಟರ್ಗಳಲ್ಲಿ (Back to Back Cinema)…
Latest News
Search the Archives
Access over the years of investigative journalism and breaking reports
You May Have Missed












