Tag: sandlewood
-

Daali Dhananjaya: ‘ಮದರ್ ಪ್ರಾಮಿಸ್’ ಚಿತ್ರದಲ್ಲಿ ಡಾಲಿ ಕ್ಯಾರೆಕ್ಟರ್ ಹೆಸರೇನು ಗೊತ್ತಾ? ಇಂಟ್ರಸ್ಟಿಂಗ್ ಮ್ಯಾಟರ್ ಔಟ್! | | ACTPnews
Last Updated:May 23, 2026 10:01 PM IST ಮದರ್ ಪ್ರಾಮಿಸ್ ಚಿತ್ರದಲ್ಲಿ ಡಾಲಿ ಧನಂಜಯ್ ಹೆಸರು ಏನು ಅನ್ನೋದು ರಿವೀಲ್ ಆಗಿದೆ. ಆದರೆ, ಈ ಚಿತ್ರದಲ್ಲಿ ಒಂದಲ್ಲ, ಎರಡು ಹೆಸರಿವೆ. ಒಂದು ಇಂಗ್ಲಿಷ್ ಹೆಸರಾಗಿದೆ. ಮತ್ತೊಂದು ಅಚ್ಚ ಕನ್ನಡವೇ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಮದರ್ ಪ್ರಾಮಿಸ್ ಚಿತ್ರದಲ್ಲಿ ಡಾಲಿ ಕ್ಯಾರೆಕ್ಟರ್ ಹೆಸರೇನು ಗೊತ್ತಾ? ಮದರ್ ಪ್ರಾಮಿಸ್ ಚಿತ್ರದ (Mother Promise Movie) ಅಮ್ಮನ ಹಾಡು ಮೊನ್ನೆ ರಿಲೀಸ್ ಆಗಿತ್ತು. ಸ್ವತಃ…
-

Sonam Kapoor: ಕೆಲಸಗಾರರಿಗೆ ₹51.4 ಕೋಟಿ ಮೌಲ್ಯದ ಫ್ಲಾಟ್ ಖರೀದಿಸಿದ ಸೋನಮ್ ಕಪೂರ್; ಆದ್ರೆ ಅಕ್ಕಪಕ್ಕದವ್ರದ್ದೇ ಆಕ್ಷೇಪ! ಕಾರಣವೇನು? | | ACTPnews
Last Updated:May 23, 2026 9:09 PM IST Sonam Kapoor: ಸೋನಮ್ ಮತ್ತು ಆನಂದ್ ಅವರು ಲಂಡನ್ನ ನಾಟಿಂಗ್ ಹಿಲ್ ಪ್ರದೇಶದಲ್ಲಿರುವ ತಮ್ಮ ಮಹಲಿನ ಹತ್ತಿರದ ಕಟ್ಟಡವೊಂದರಲ್ಲಿ ಸುಮಾರು 4 ಮಿಲಿಯನ್ ಪೌಂಡ್ (ಸುಮಾರು 51.4 ಕೋಟಿ ರೂ) ಮೌಲ್ಯದ ಐದು ಫ್ಲಾಟ್ಗಳನ್ನು ಖರೀದಿಸಿದ್ದಾರೆ. ಸೋನಂ ಕಪೂರ್ ಬಾಲಿವುಡ್ ದಂಪತಿ ಸೋನಂ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja) ಲಂಡನ್ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ…
-

Puttakkana Makkalu Hero: ‘ಪುಟ್ಟಕ್ಕನ ಮಕ್ಕಳು’ ಕಂಠಿ ಈಗ ಹೀರೋ! ಈ ಸಿನಿಮಾದಲ್ಲಿ ಮಳೆಯೇ ಹೈಲೈಟ್ | | ACTPnews
Last Updated:May 23, 2026 8:22 PM IST ಪುಟ್ಟಕ್ಕ ಮಕ್ಕಳು ಸೀರಿಯಲ್ ಖ್ಯಾತಿಯ ಕಂಠಿ ಸಿನಿಮಾ ಹೀರೋ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರದಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಮುಂಗಾರು ಮಳೆ ರೀತಿ ಸಿನಿಮಾ ಅಲ್ಲ. ಇಲ್ಲಿ ಬೇರೆ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ. ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ! ಹ್ಯಾಟ್ರಿಕ್ ಶಿವರಾಜ್ ಕುಮಾರ್ (Shiva Rajkumar) ಅವರು ಈ ಯವ…
-

Rukmini Vasanth: ರುಕ್ಮಿಣಿ ವಸಂತ್ ಫಸ್ಟ್ ರಿಯಾಕ್ಷನ್! Ai ಬಿಕಿನಿ ಫೋಟೋ ವೈರಲ್ ಬಗ್ಗೆ ನಟಿ ಹೇಳಿದ್ದೇನು? | | ACTPnews
Last Updated:May 23, 2026 8:03 PM IST ಜೊತೆಗೆ AI ಅನೇಕ ಪಾಸಿಟಿವ್ ವಿಚಾರಗಳನ್ನು ಒಳಗೊಂಡಿದೆ, ಹೀಗಾಗಿ ಅದನ್ನು ಮಾತ್ರ ಬಳಸಿಕೊಳ್ಳಿ, ಬದಲಾಗಿ ಈ ರೀತಿಯಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ನಟಿ ರುಕ್ಮಿಣಿ ವಸಂತ್ ಮನವಿ ಮಾಡಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಕಾಂತಾರದ ಕನಕವತಿಯಾಗಿ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಇದರ ಹಿಂದಿನ ಅಸಲಿ ವಿಚಾರ ಏನು…
-

Vijay: 10 ವರ್ಷದ ಬಾಲಕಿ ಕೊಲೆಗೆ ವಿಜಯ್ ಖಂಡನೆ; ಮಹತ್ವದ ಆದೇಶ ಹೊರಡಿಸಿದ ತಮಿಳುನಾಡು ಸಿಎಂ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:38 PM IST Vijay: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ಅಮಾನವೀಯ ಮತ್ತು ಕ್ಷಮಿಸಲಾಗದ ಅಪರಾಧ ಎಂದು ಕರೆದಿದ್ದಾರೆ. ಜೊತೆಗೆ ಅಂತಹ ಅಪರಾಧಗಳನ್ನು ಸಮಾಜ ಎಂದಿಗೂ ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಿಜಯ್ ತಮಿಳುನಾಡಿನ (Tamil Nadu) ಕೊಯಮತ್ತೂರಿನ (Coimbatore) ಸುಲೂರು ಪ್ರದೇಶದ ಕಣ್ಣಂಪಾಳಯಂ ಸರೋವರದ ಬಳಿ ನಡೆದ 10 ವರ್ಷದ ಬಾಲಕಿ ಕಿಡ್ನಾಪ್ ಹಾಗೂ ಕೊಲೆ ಘಟನೆ ಎಲ್ಲೆಡೆ…
-

Poonam Pandey : ಡಿವೋರ್ಸ್ ಆಗಿ 5 ವರ್ಷದ ಬಳಿಕ ಮತ್ತೆ ಪ್ರೀತಿಯಲ್ಲಿ ಬಿದ್ದ ಪೂನಂ ಪಾಂಡೆ! ಮತ್ತೆ ಸುಳ್ಳು ಹೇಳಿದ್ರಾ, ನಿಜವಾಗಿ ಲವ್ ಮಾಡ್ತಿದ್ದಾರಾ? | | ACTPnews
ಇನ್ನೂ ಈ ಹಿಂದೆ ಪೂನಂ ಏಪ್ರಿಲ್ 2026 ರಲ್ಲಿ ತನ್ನ ಗರ್ಭಧಾರಣೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ನಂತರ, ಅವರು ವೀಡಿಯೊದಲ್ಲಿ ಇದು ಒಂದು ತಮಾಷೆ, ಏಪ್ರಿಲ್ ಫೂಲ್ ಜೋಕ್ ಎಂದು ಹೇಳಿದರು. ಜೊತೆಗೆ ಎರಡು ವರ್ಷಗಳ ಹಿಂದೆ, ಪೂನಂ ತಾನು ಸಾವನಪ್ಪಿರುವಂತೆ ಫೇಕ್ ಸುದ್ದಿಯನ್ನು ಹರಿಬಿಟ್ಟಿದ್ದರು. 2024 ರಲ್ಲಿ, ಅವರ ತಂಡವು ಗರ್ಭಾಶಯದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು. ಕೆಲವು ದಿನಗಳ ನಂತರ, ತಂಡವು ಅದು ಕೇವಲ…
-

Su from So Movie: ಇಲ್ಲಿ ಸುಲೋಚನಾ ಅಲ್ಲಿ ಮಂಜುಳಾ; ಸು ಫ್ರಮ್ ಸೋ ಮರಾಠಿಗೆ ಯಥಾವತ್ತ ರೀಮೇಕ್! | | ACTPnews
ಸು ಫ್ರಮ್ ಸೋ ಸೇಮ್ ಟು ಸೇಮ್ ಸು ಫ್ರಮ್ ಸೋ ಚಿತ್ರ ಕನ್ನಡದಲ್ಲಿ ಬಂತು. ಪರ ಭಾಷೆಗೂ ಈ ಚಿತ್ರದ ರೀಮೇಕ್ ಹಕ್ಕು ಸೇಲ್ ಆಗಿತ್ತು. ಜೀ ಸ್ಟುಡಿಯೋದವರೇ ಈ ಚಿತ್ರವನ್ನ ತೆಗೆದುಕೊಂಡಿದ್ದರು. ಅವರೇ ಈಗ ಮರಾಠಿ ಭಾಷೆಗೆ ಈ ಚಿತ್ರವನ್ನ ನಿರ್ಮಿಸಿದ್ದಾರೆ. ತುಂಬಾಡ್ಚಿ ಮಂಜುಳಾ (ಚಿತ್ರ ಕೃಪೆ: ಜೀಸ್ಟುಡಿಯೋ ಮರಾಠಿ ಇನ್ಸ್ಟಾಗ್ರಾಮ್) ಆದರೆ, ಸು ಫ್ರಮ್ ಸೋ ಚಿತ್ರ ತಂಡದಿಂದ ಯಾರೂ ಈ ಮರಾಠಿ ಚಿತ್ರಕ್ಕೆ ಕೆಲಸ ಮಾಡಿಲ್ಲ. ಪಕ್ಕಾ ಮರಾಠಿ ಸಿನಿಮಾ ತಂಡವೇ…
-

Real Star Upendra: ಉಪ್ಪಿ ಆ ಒಂದು ಕೆಲಸ, ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! | | ACTPnews
Last Updated:May 23, 2026 3:48 PM IST ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ನಾಟಕ ಬರೆದಿದ್ದರು. ಅದನ್ನ ಕ್ಯಾಸೆಟ್ ಅಲ್ಲಿ ರೆಕಾರ್ಡ್ ಮಾಡಿದರು. ಕಾಶಿನಾಥ್ ಅವರಿಗೆ ಅದನ್ನ ಕೊಟ್ಟರು. ಇದನ್ನ ಕೇಳಿದ್ಮೇಲೆ ಡೈರೆಕ್ಟರ್ ಕಾಶಿನಾಥ್ ಅವರು ಏನು ಹೇಳಿದರು ಗೊತ್ತಾ? ಆ ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ. ಉಪ್ಪಿ ಆ ಒಂದು ಕೆಲಸ; ಕಾಶಿನಾಥ್ ಗರಡಿಯಲ್ಲಿ ಸಿಕ್ತು ಸಖತ್ ಎಂಟ್ರಿ! ಡೈರೆಕ್ಟರ್ ಕಾಶಿನಾಥ್ (Director Kashinath) ಅವರು ಕುಂದಾಪುರದ ಕಡೆಯಿಂದ ಉಪ್ಪಿ ಸಂಬಂಧಿಕರೇ ಆಗಬೇಕು.…
-

Kannada Serial: ‘ಉಧೋ ಉಧೋ’ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! | | ACTPnews
Last Updated:May 23, 2026 4:37 PM IST ಸ್ಟಾರ್ ಸುವರ್ಣ ವಾಹಿನಿ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ ಮುಕ್ತಾಯ ಆಗಿದೆ. ಈ ಸೀರಿಯಲ್ನ ಕೊನೆಯ ಸಂಚಿಕೆ ಈ ಭಾನುವಾರ ಪ್ರಸಾರ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಉಧೋ ಉಧೋ ಸೀರಿಯಲ್ ಅಂತ್ಯ; ಈ ಭಾನುವಾರ ಕೊನೆ ಸಂಚಿಕೆ ಪ್ರಸಾರ! ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಸೀರಿಯಲ್ (Udho Udho…
-

Anasuya Bharadwaj: ಎಐ ಫೋಟೊ, ಆನ್ಲೈನ್ ಟ್ರೋಲ್! ಪುಷ್ಪ ನಟಿ ಗರಂ | Pushpa Actress Anasuya Bharadwaj speaks about ai and photo morphing | | ACTPnews
ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಅಸಭ್ಯ ರೀತಿಯಲ್ಲಿ ತೋರಿಸುತ್ತಿದ್ದಾರೆ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದಿಂದ ರಚಿಸಲಾದ ನಕಲಿ (ಡೀಪ್ ಫೇಕ್) ಫೋಟೋಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅನಸೂಯಾ ಇತ್ತೀಚೆಗೆ ಹೈದರಾಬಾದ್ನ ಹಿರಿಯ ಐಪಿಎಸ್ ಅಧಿಕಾರಿ ವಿಸಿ ಸಜ್ಜನರ್ ಅವರಿಗೆ ಆನ್ಲೈನ್ನಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ತನ್ನ ವ್ಯಕ್ತಿತ್ವ ಮತ್ತು ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ನಿರ್ದಿಷ್ಟ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಕೃತಕ ಬುದ್ಧಿಮತ್ತೆ ಆಧಾರಿತ ಫೋಟೋಗಳನ್ನು…
Latest News
Search the Archives
Access over the years of investigative journalism and breaking reports
You May Have Missed












