Tag: ACTPnews
-

Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 11:29 AM IST ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ ಬೆಂಗಳೂರು ಬೀದರ್ ಕಲಬುರಗಿ ವಿಮಾನ ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service)…
-

Tamil Nadu: ಪ್ರಮಾಣವಚನದ ವೇಳೆ ರಾಹುಲ್- ರಾಜೀವ್ ಗಾಂಧಿಗೆ ಜೈಕಾರ ಹಾಕಿದ ಶಾಸಕ: ರಾಜ್ಯಪಾಲರು ಮಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 2:51 PM IST ಹೌದು ಹೊಸದಾಗಿ ನೇಮಕಗೊಂಡ ಕಾಂಗ್ರೆಸ್ ಸಚಿವ ಎಸ್. ರಾಜೇಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್ ಗಾಂಧಿ, ರಾಜೀವ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆ. ಕಾಮರಾಜ್ ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಇದು ಅವರ ಹೆಸರಿನಲ್ಲಿ ಘೋಷಣೆಗಳನ್ನು ಎತ್ತುವಂತೆ ಮಾಡಿತು. ಜೈಕಾರ ಹಾಕಿದ ಶಾಸಕ ಚೆನ್ನೈ(ಮೇ.21): ದಳಪತಿ ವಿಜಯ್ ನೇತೃತ್ವದ ತಮಿಳುನಾಡು ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿದೆ. ಇಂದು ಗುರುವಾರ ಅವರ ಸಂಪುಟದಲ್ಲಿ ಇಪ್ಪತ್ತಮೂರು ಸಚಿವರು ಪ್ರಮಾಣವಚನ…
-

Mega-158 Movie: ಮೆಗಾಸ್ಟಾರ್ ಮೆಗಾ-158 ಸಿನಿಮಾ ಲಾಂಚ್, ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು | | ACTPnews
Last Updated:May 21, 2026 3:03 PM IST ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರ ಲಾಂಚ್ ಆಗಿದೆ. ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ. ಹೈದ್ರಾಬಾದ್ ಅಲ್ಲಿ ನಡೆದ ಈ ಮುಹೂರ್ತ ಕಾರ್ಯಕ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೆಗಾಸ್ಟಾರ್ ಮೆಗಾ 158 ಸಿನಿಮಾ ಲಾಂಚ್; ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು! ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಲಾಂಚ್ ಆಗಿದೆ. ಡೈರೆಕ್ಟರ್ ಬಾಬಿ (Director Bobby) ಈ…
-

Big Opportunity: 20-30 ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆಯಲು ಇಲ್ಲಿದೆ ಅವಕಾಶ; ಬೇಗ ಬೇಗ ಈ ಕೋರ್ಸ್ಗೆ ಸೇರಿಕೊಳ್ಳಿ ಸಾಕು! | | ACTPnews
Last Updated:May 21, 2026 1:31 PM IST ಕರ್ನಾಟಕ KSDC ನರ್ಸ್ಗಳಿಗೆ ಉಚಿತ JLTE ಜಪಾನಿ ಭಾಷಾ ತರಬೇತಿ ಘೋಷಣೆ, 6 ತಿಂಗಳ JLPT N5 N4 ಕೋರ್ಸ್, 60 ಸೀಟು, SSW ವೀಸಾ ಮೂಲಕ ಜಪಾನ್ ಉದ್ಯೋಗ ಅವಕಾಶ ಉದ್ಯೋಗಾವಕಾಶ ಬೆಂಗಳೂರು: ನರ್ಸಿಂಗ್ ಕ್ಷೇತ್ರದಲ್ಲಿರುವ ದಾದಿಯರಿಗೆ ಜಾಗತಿಕ ಮಟ್ಟದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) ಒಂದು ಅಪರೂಪದ ಅವಕಾಶ ಕಲ್ಪಿಸಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ಕರ್ನಾಟಕ…
-

India vs Afghanistan: ಪಂತ್ಗೆ ಬಿಗ್ ಶಾಕ್, ಕನ್ನಡಿಗನಿಗೆ ಜಾಕ್ಪಾಟ್! ಅಘ್ಘಾನಿಸ್ತಾನ ವಿರುದ್ಧದ ಟೆಸ್ಟ್, ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ. ಟೆಸ್ಟ್ ತಂಡಕ್ಕೆ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಮರಳಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೆ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ODI ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಏಕದಿನ ಸರಣಿಗೆ ಐಪಿಎಲ್ನಲ್ಲಿ ಅದ್ಭುತ…
-

ಚೀನಾ ವಿಚಾರದಲ್ಲಿ ಅವರಿಗೆ ಮಾಹಿತಿ ಇಲ್ಲ, ಹಕ್ಕೂ ಇಲ್ಲ: ರಾಹುಲ್ ಹೇಳಿಕೆಗೆ ಅಮಿತ್ ತಿರುಗೇಟು | | ACTPnews
Last Updated:Oct 17, 2020 11:01 PM IST ಚೀನಾದ ಅತಿಕ್ರಮಣದ ವಿಚಾರದಲ್ಲಿ ಕೇಂದ್ರ ಸರ್ಕಾರ ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ತಾತ ನೆಹರೂ ಅವರು 1982ರಲ್ಲಿ ಚೀನಾಗೆ ಎಷ್ಟು ಭೂಭಾಗ ಬಿಟ್ಟುಕೊಟ್ಟರೆಂಬ ಮಾಹಿತಿ ತಿಳಿಸಲಿ ಎಂದು ಆಗ್ರಹಿಸಿದ್ದಾರೆ. ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಟೀಕೆಗಳನ್ನ ಅಲ್ಲಗಳೆದಿರುವ ಗೃಹ ಸಚಿವ ಅಮಿತ್ ಶಾ,…
-

Mysterious Temple: ಜಗತ್ತಿನ ಅತೀ ಶ್ರೀಮಂತ ದೇವರ ದೇಗುಲಕ್ಕೆ ಇಲ್ಲಿದೆ ರಹಸ್ಯ ಮಾರ್ಗ; 1200 ವರ್ಷ ಹಿಂದಿನ 64 ಮೂಲಿಕೆಗಳ ಗುಟ್ಟು! | ಜ್ಯೋತಿಷ್ಯ | ACTPnews
Last Updated:May 21, 2026 12:26 PM IST ಕಾಸರಗೋಡು ಸಮೀಪದ ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಸರೋವರ ಕ್ಷೇತ್ರದ ಕೆರೆಯಲ್ಲಿ ಬಬಿಯಾ ಎಂಬ ಸಸ್ಯಾಹಾರಿ ಮೊಸಳೆ, ಗುಪ್ತ ಸುರಂಗ ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸಂಪರ್ಕವಿದೆ ಎಂಬ ನಂಬಿಕೆ + ಇಲ್ಲಿ ವಿಡಿಯೋ ನೋಡಿ ಕೇರಳ: ದೇವರಿಗೂ ಮೊಸಳೆಗೂ (Crocodile) ಏನು ಸಂಬಂಧ? ಮಾಂಸವನ್ನೇ ಮುಟ್ಟದ ಆ ಸಸ್ಯಾಹಾರಿ ಮೊಸಳೆ ಇರೋದಾದ್ರೂ ಎಲ್ಲಿ? ಕೇರಳದ ತಿರುವನಂತಪುರಂ ದೇಗುಲಕ್ಕೂ (Temple) ಈ ಪುಟ್ಟ ಕೆರೆಗೂ ಇರುವ ಆ ನಿಗೂಢ…
-

Film Festival: ಸಿನಿ ಪ್ರೇಮಿಗಳೇ ಗಮನಿಸಿ, ಈ ರವಿವಾರ ನಿಮಗೆ ಹಬ್ಬದೂಟ; 10 ತಾಸು-10 ಚಿತ್ರ, ಊಟ-ತಿಂಡಿಯೂ ಉಚಿತ! | | ACTPnews
Last Updated:May 21, 2026 2:17 PM IST ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ಇಂದು, 10 ಮಹಿಳಾ ನಿರ್ದೇಶಕಿಯರ ಚಿತ್ರ ಪ್ರದರ್ಶನ ಕಿರುಚಿತ್ರ ಪ್ರದರ್ಶನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ರೂಪಾ ರಾವ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೆಯೇ ಚಂಪಾ ಶೆಟ್ಟಿ ಮತ್ತು ಇನ್ನೂ ಐದು ಜನ ಅಷ್ಟೇ ಮಹಿಳಾ ನಿರ್ದೇಶಕಿಯರು ಇರೋದು ಅಂದ್ರೆ ನಂಬ್ತೀರಾ? ನಮ್ಮೆಲ್ಲಾ ಕೈ-ಕಾಲಿನ ಬೆರಳೊಡನೆ…
-

Weight loss: ದೇಹಕ್ಕೆ ಹಾನಿ ಮಾಡದೇ ತೂಕ ಇಳಿಸುತ್ತೆ ಈ ಪ್ರೋಟೀನ್ ಬೂಸ್ಟರ್! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ? | BCL6 Protein Booster Helps Lose Bodyweight, Without Muscle Loss: What Is It? How does it work? | ಲೈಫ್ಸ್ಟೈಲ್ | ACTPnews
Last Updated:Feb 02, 2025 11:12 PM IST ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಅಮೇರಿಕನ್ ವಯಸ್ಕರು ದೇಹದ ಕೊಬ್ಬು ಕರಗಲು ತೆಗೆದುಕೊಂಡ ಔಷಧಿಯಿಂದ ಸ್ನಾಯು ನಷ್ಟವಾಗುತ್ತಂತೆ. ಆದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನಾಯು ನಷ್ಟವಿಲ್ಲದೇ, ದೇಹದ ತೂಕ ಇಳಿಸಿ ನಮ್ಮ ವೇಗದ ಜೀವನಶೈಲಿಯಿಂದ ಬೊಜ್ಜು ಪ್ರತಿಯೊರ್ವರನ್ನು ಸಹ ಕಾಡುತ್ತಿದೆ. ಇದರಿಂದ ಪ್ರತಿಯೊಬ್ಬರು ತೂಕ ಇಳಿಕೆ ಮಾಡಲು ಅನೇಕ…
-

India ODI Squad: ಏಕದಿನ ತಂಡದಿಂದ ಜಡೇಜಾ, ಪಂತ್ ಔಟ್, ಸಂಜು ಮತ್ತೆ ಕಡೆಗಣನೆ! ವಿಶ್ವಕಪ್ಗೂ ಮುನ್ನ ಏಕದಿನ ತಂಡದಲ್ಲಿ ಮಹತ್ವದ ಬದಲಾವಣೆ | ಕ್ರೀಡಾ ಸುದ್ದಿ | ACTPnews
Last Updated:May 19, 2026 5:54 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ನಡೆಯಲಿರುವ 3 ಪಂದ್ಯಗಳ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದೆ. ಏಕದಿನ ತಂಡದಿಂದ ರಿಷಭ್ ಪಂತ್ರನ್ನ (Rishabh Pant) ಕೈಬಿಟ್ಟಿದೆ. ಆದರೆ ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೂವರು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಜಡೇಜಾ- ಪಂತ್ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ (ODI Series) ಭಾರತೀಯ…
Latest News
Search the Archives
Access over the years of investigative journalism and breaking reports
You May Have Missed












