Tag: ACTPnews
-

Upendra: ಉಪ್ಪಿ “ಓ ಗುಲಾಬಿ” ಟಾಕ್, ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? | | ACTPnews
Last Updated:May 21, 2026 5:00 PM IST ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಓಂ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಚಿತ್ರದ ಕಥೆ ಓಕೆ ಆದ್ಮೇಲೂ ಉಪೇಂದ್ರ ಅವರು ಒಂದು ತಿಂಗಳು ಟೈಮ್ ಕೇಳಿದ್ದರು. ಯಾಕೆ ಅನ್ನುವ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಉಪ್ಪಿ “ಓ ಗುಲಾಬಿ” ಟಾಕ್; ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? ಓಂ ಚಿತ್ರದ (OM Movie) ಕಥೆ ಫೈನಲ್ ಆಗಿತ್ತು. ರಾಜಕುಮಾರ್ (Rajkumar) ಅವರು ಒಪ್ಪಿಕೊಂಡಿದ್ದರು. ರಾಜಕುಮಾರ್ ಅವರ…
-

Union Budget 2025: ಬಜೆಟ್ನಲ್ಲಿ ಅಂಚೆ ಇಲಾಖೆಗೆ ಸಿಕ್ತು ಬಂಪರ್; ಪೋಸ್ಟ್ ಆಫೀಸ್ ಗ್ರಾಹಕರಿಗೂ ಗುಡ್ ನ್ಯೂಸ್ ಕೊಟ್ಟ ನಿರ್ಮಲಾ! | central government ready make india post into biggest logistics firm | ವ್ಯಾಪಾರ ಸುದ್ದಿ | ACTPnews
Last Updated:Feb 01, 2025 6:21 PM IST ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಅಂಚೆ ಇಲಾಖೆಯೊಂದಿಗೆ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಹೌದು ವಿತ್ತ ಸಚಿವೆ ನಿರ್ಮಲ ಅವರು ಇಂದು ಘೋಷಣೆ ಮಾಡಿದಂತೆ 150 ವರ್ಷಗಳಿಗಿಂತಲೂ ಹಳೆಯ ಸಂಸ್ಥೆಗೆ ಚೈತನ್ಯ ತುಂಬುವ ಕೆಲಸ ಮಾಡಿದ್ದಾರೆ. News18 ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ನಲ್ಲಿ ಅಂಚೆ ಇಲಾಖೆಗೆ ಹೊಸ ಕಾಯಕಲ್ಪ ನೀಡಲು ಮುಂದಾಗಿರುವ ವಿತ್ತ…
-

Hardik Pandya: ಕೆಕೆಆರ್ ವಿರುದ್ಧ ಹೀನಾಯ ಸೋಲಿನ ಬೆನ್ನಲ್ಲೇ ಮುಂಬೈ ನಾಯಕ ಹಾರ್ದಿಕ್ಗೆ ಬಿಸಿಸಿಐ ಬಿಗ್ ಶಾಕ್! ಕಾರಣ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 21, 2026 4:44 PM IST ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅನುಚಿತವಾಗಿ ವರ್ತಿಸಿದ್ದಾರೆ. ಪರಿಣಾಮ ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಾಧಾನಗೊಂಡಿರುವ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ (MI) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ಐಪಿಎಲ್ (IPL) 2026 ರಿಂದ ಹೊರಬಿದ್ದಿದೆ. ಇದರ ನಡುವೆ ಮುಂಬೈ…
-

ಯುದ್ಧಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಲು ಸೇನಾಪಡೆಗಳಿಗೆ ಚೀನಾ ಅಧ್ಯಕ್ಷ ಸೂಚನೆ | | ACTPnews
Last Updated:Oct 15, 2020 9:34 PM IST ತೈವಾನ್ ಜಲಸಂಧಿಯಲ್ಲಿ ಅಮೆರಿಕದ ಯುದ್ಧನೌಕೆಗಳು ಸಾಗುತ್ತಿರುವ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಚಾವೊಝೌ ನಗರದಲ್ಲಿರುವ ನೌಕಾ ನೆಲೆಗೆ ಭೇಟಿ ನೀಡಿ ಸೈನಿಕರಿಗೆ ಯುದ್ಧಕ್ಕೆ ಅಣಿಗೊಳ್ಳುವಂತೆ ಸೂಚಿಸಿರುವುದು ತಿಳಿದುಬಂದಿದೆ. ನವದೆಹಲಿ(ಅ. 15): ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ತಮ್ಮ ಸೇನಾಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದ್ದಾರೆ. ಸೇನಾಪಡೆಗಳು ಹೈ ಅಲರ್ಟ್ ಆಗಿರಬೇಕು. ನಿಮ್ಮ ಎಲ್ಲಾ ಶಕ್ತಿ ಮತ್ತು ಬುದ್ಧಿಯನ್ನ ಯುದ್ಧದ ತಯಾರಿಗಾಗಿ ಉಪಯೋಗಿಸಿ ಎಂದು ಅಧ್ಯಕ್ಷರು…
-

Vijay: 2 ವರ್ಷಗಳ ಹಿಂದೆಯೇ ‘ಸಿಎಂ’ ಸುಳಿವು ನೀಡಿದ್ದ ಆ ನಂಬರ್ ಪ್ಲೇಟ್ ಉಡುಗೊರೆಯಾಗಿ ಪಡೆದ ವಿಜಯ್! ಕೊಟ್ಟಿದ್ಯಾರು ಗೊತ್ತಾ? | | ACTPnews
Last Updated:May 18, 2026 7:58 PM IST Vijay: ಮುಖ್ಯಮಂತ್ರಿ ವಿಜಯ್ (Vijay) ಅವರನ್ನು ಭೇಟಿ ಮಾಡಿ ಗೋಟ್ ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಿಎಂ ವಿಜಯ್ ಇತ್ತೀಚೆಗಷ್ಟೇ ನಡೆದ ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯಲ್ಲಿ (Assembly Election) ಭರ್ಜರಿ ಜಯಗಳಿಸಿ ನೂತನ ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಉತ್ತಮ ಅಧಿಕಾರ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ…
-

Sad News: ನಿಂತಿದ್ದ ಕಾರ್ನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ ಇಬ್ಬರು ಸಹೋದರಿಯರು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 4:25 PM IST ಕಾರ್ ವರ್ಕ್ಶಾಪ್ ಬಳಿ ನಿಲ್ಲಿಸಿದ್ದ ಕಾರ್ಗೆ ಹುಡುಗಿಯರು ನುಗ್ಗಿದ್ದು, ಒಳಗಿನಿಂದ ಲಾಕ್ ಮಾಡಿದ ನಂತರ ಅವರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಅವರ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಅಲ್ವಾರ್: ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿ ಇಬ್ಬರು ಸಹೋದರಿಯರು ಉಸಿರುಗಟ್ಟಿ (Sad News) ಸಾವನ್ನಪ್ಪಿದ ಘಟನೆ ಅಲ್ವಾರ್ನ ವೈಶಾಲಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖುದುನ್ಪುರಿ ಗ್ರಾಮದಲ್ಲಿ…
-

Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews
ಒಂದಲ್ಲ..ಮೂರು ಆಟ ರಿವೀಲ್ ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ. ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್ ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ. ರನ್ನಿಂಗ್ ಅಲ್ಲೂ ಪೆದ್ದಿ ಹವಾ ಪೆದ್ದಿ ಚಿತ್ರದಲ್ಲಿ…
-

Maha Kumbh Mela 2025: ಮಹಾಕುಂಭದಲ್ಲಿ ಪುಣ್ಯಸ್ನಾನದ ಮಹತ್ವವೇನು? ಕೋಟ್ಯಾಂತರ ಭಕ್ತರು ಇನ್ನೂ ಕಾಯುತ್ತಿರೋದ್ಯಾಕೆ? | MahaKumbh Mela: Why 2025 Maha Kumbh Mela is so special? What is its significance? | ಜ್ಯೋತಿಷ್ಯ | ACTPnews
Last Updated:Feb 02, 2025 10:23 PM IST ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು ಆಧ್ಯಾತ್ಮಿಕ ಅನ್ವೇಷಕರು ನದಿಯಲ್ಲಿ ಪವಿತ್ರ ಸ್ನಾನ ಅಥವಾ ‘ಶಾಹಿ ಸ್ನಾನ’ ಮಾಡಲು ಕಾಯುತ್ತಿದ್ದಾರೆ. ಮಹಾ ಕುಂಭಮೇಳ ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮದ ದಡದಲ್ಲಿ 2025 ರ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮತ್ತು…
-

IND vs AFG: ಭಾರತ vs ಅಫ್ಘಾನಿಸ್ತಾನ ಸರಣಿ ವೇಳಾಪಟ್ಟಿ ಬದಲಾವಣೆ! ಈ ಪಂದ್ಯಕ್ಕೆ ಹೊಸ ದಿನಾಂಕ ನಿಗದಿ | ಕ್ರೀಡಾ ಸುದ್ದಿ | ACTPnews
ಟೀಮ್ ಇಂಡಿಯಾ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಭಾರತ ವಿರುದ್ಧ ಅಫ್ಘಾನಿಸ್ತಾನ ಸರಣಿ ಜೂನ್ 6 ರಂದು ಆರಂಭವಾಗಲಿದೆ. ನ್ಯೂ ಚಂಡೀಗಢದಲ್ಲಿ ಟೆಸ್ಟ್ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ. ಟೆಸ್ಟ್ ಪಂದ್ಯವು ಪೂರ್ಣ ಐದು ದಿನಗಳವರೆಗೆ ನಡೆದರೆ, ಜೂನ್ 10 ರವರೆಗೆ ಮುಂದುವರಿಯಬಹುದು. ಭಾರತ ಮತ್ತು ಅಫ್ಘಾನಿಸ್ತಾನ ಸರಣಿಯ ಮೊದಲ ಏಕದಿನ ಪಂದ್ಯವನ್ನು ಮಾತ್ರ ಬಿಸಿಸಿಐ ಮರು ನಿಗದಿಪಡಿಸಿದೆ. ಜೂನ್ 14 ರ ಮೂಲ ದಿನಾಂಕದ ಬದಲಿಗೆ ಜೂನ್ 13, 2026 ರಂದು ಮೊದಲ ಏಕದಿನ ಪಂದ್ಯ…
Latest News
Search the Archives
Access over the years of investigative journalism and breaking reports
You May Have Missed













