Author: Sanga
-

Actress Vijayalakshmi: ‘ನಾನು ಈಗಾಗಲೇ ಸತ್ತು ಹೋಗಿದ್ದೇನೆ’ ಎಂದ ವಿಜಯಲಕ್ಷ್ಮಿ! ‘ಸೂರ್ಯವಂಶ’ ನಾಯಕಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 25, 2026 5:00 PM IST ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ವಿಶೇಷವಾಗಿ ನಾಗಮಂಡಲ ಚಿತ್ರದ ಮೂಲಕ ಅವರು ಮನೆಮಾತಾಗಿದ್ದರು. News18 ತಮ್ಮ ಸಹಜ ಸೌಂದರ್ಯ, ಸರಳ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ವಿಜಯಲಕ್ಷ್ಮಿ (Actress Vijayalakshmi), ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ (Sandalwood) ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ವಿಜಯಲಕ್ಷ್ಮಿ,…
-

Stay In Bengaluru: ಅರ್ಧ ಸಂಬಳ ಬಾಡಿಗೆಗೆ ಹೋದರೂ ಜನರು ಬೆಂಗಳೂರಿನಲ್ಲೇ ಇರೋದಕ್ಕೆ ಇಷ್ಟಪಡೋದು ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 5:08 PM IST ಬೆಂಗಳೂರು ನಗರ ಕೇವಲ ಉದ್ಯೋಗ ಅವಕಾಶಗಳನ್ನು ಮಾತ್ರ ನೀಡದೆ, ಹಲವು ಸೌಕರ್ಯ ಮತ್ತು ಜೀವನಶೈಲಿಯಿಂದ ಇಲ್ಲಿಯೇ ಉಳಿಯುವಂತೆ ಬದಲಾವಣೆ ಮಾಡುತ್ತದೆ. ಕೆಲವರು ನಗರದಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ. News18 ಬೆಂಗಳೂರು ಎಂದಾಕ್ಷಣ ಟ್ರಾಫಿಕ್ (Bengaluru Traffic), ಹೆಚ್ಚಾಗುತ್ತಿರುವ ಬಾಡಿಗೆ ದರಗಳು (Rent) ಹಾಗೂ ಜೀವನಶೈಲಿಯ ಬಗ್ಗೆ ಟೀಕೆಗಳು ಕೇಳಿ ಬರುತ್ತವೆ. ಆದರೂ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ನಡುವೆಯೇ…
-

Nandini Bosmia: ಲವ್ ಜಿಹಾದ್ಗೆ ಬಲಿಯಾದಳಾ ಎಎಪಿ ನಾಯಕಿ? ಪ್ರೀತಿಸಿದವನಿಂದ ಜೀವ ತೆಗೆದುಕೊಂಡ ಯುವ ರಾಜಕಾರಣಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 5:12 PM IST Nandini Bosmia: ಲವ್ ಜಿಹಾದ್ಗೆ AAP ನಾಯಕಿ ಬಲಿ? ಮನೆಯಲ್ಲಿ ಬೇಡ ಅಂದ್ರೂ ಆತನೊಂದಿಗೆ ಲವ್! ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ್ರಾ AAP ಯುವ ನಾಯಕಿ ನಂದಿನಿ ಬೋಸ್ನಿಯಾ; ಪ್ರೇಮ ಬಲೆಗೆ ಸಿಲುಕಿ ಆತ್ಮಹತ್ಯೆ? AAP ನಾಯಕಿ ನಂದಿನಿ ಬೋಸ್ನಿಯಾ ರಾಜ್ಕೋಟ್ (ಗುಜುರಾತ್): ಗುಜರಾತ್ನ (Gujarat) ರಾಜ್ಕೋಟ್ನಿಂದ (Rajkot) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಆಮ್ ಆದ್ಮಿ ಪಕ್ಷದ ಯುವ ನಾಯಕಿ 23 ವರ್ಷದ ನಂದಿನಿ ಬೋಸ್ಮಿಯಾ…
-

SL A vs IND A: ಐಪಿಎಲ್ ಆಯ್ತು, ಇದೀಗ ಭಾರತದ ಪರವೂ ಶೈನಿಂಗ್! ಶ್ರೀಲಂಕಾ ಎ ವಿರುದ್ಧ ಭರ್ಜರಿ ಶತಕ ಸಿಡಿಸಿದ 24 ವರ್ಷದ ಯುವ ಬ್ಯಾಟ್ಸ್ಮನ್ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 4:54 PM IST ಶ್ರೀಲಂಕಾ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ಯುವ ಬ್ಯಾಟ್ಸ್ಮನ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಗಾಲೆಯಲ್ಲಿ ನಡೆದ ಪಂದ್ಯದಲ್ಲಿ 24 ವರ್ಷದ ಯುವ ಬ್ಯಾಟ್ಸ್ಮನ್ ಅದ್ಭುತ ಶತಕ ಗಳಿಸಿ ಭಾರತದ ಇನ್ನಿಂಗ್ಸ್ಗೆ ಆಧಾರ ನೀಡಿದರು. ಸಾಯಿ ಸುದರ್ಶನ್ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯ ಜೂನ್ 25, ಗುರುವಾರ ಗ್ಯಾಲೆಯ ಗ್ಯಾಲೆ ಅಂತಾರಾಷ್ಟ್ರೀಯ…
-

Krishi Thapanda: ವೈಶಾಕ್ ಸೂಸೈಡ್ ಕೇಸ್ಗೆ ಬಿಗ್ ಟ್ವಿಸ್ಟ್! ಕೃಷಿ ತಾಪಂಡ ಬೆಡ್ರೂಮ್ನಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? ದೂರಿನಲ್ಲಿ ಏನಿದೆ? | | ACTPnews
Last Updated:Jun 25, 2026 1:50 PM IST ಪೊಲೀಸರಿಗೆ ದೂರು ಕೊಟ್ಟ ಮೃತ ಉದ್ಯಮಿ ವೈಶಾಕ್ ಪತ್ನಿ ಮೇಘಾ, ಕಂಪ್ಲೇಟ್ನಲ್ಲಿ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? News18 ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೆಂಡ್ತಿ-ಮಕ್ಕಳಿದ್ರೂ ಉದ್ಯಮಿ ನಟಿ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದೆ. ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ವೈಶಾಕ್…
-

Railway Extension: ಪ್ರಯಾಣಿಕರಿಗೆ ಗುಡ್ ನ್ಯೂಸ್, ವಿಶಾಖಪಟ್ಟಣಂ-ಬೆಂಗಳೂರು ವಿಶೇಷ ರೈಲು ವಿಸ್ತರಣೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 4:19 PM IST ದಕ್ಷಿಣ ಕರಾವಳಿ ರೈಲ್ವೆ ವಿಶಾಖಪಟ್ಟಣಂ SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಸೇವೆಯನ್ನು ಜುಲೈ 3 ರಿಂದ ಆಗಸ್ಟ್ 1ರವರೆಗೆ ಐದು ಹೆಚ್ಚುವರಿ ಟ್ರಿಪ್ಗಳಿಗೆ ವಿಸ್ತರಿಸಿದೆ. ವಿಶಾಖಪಟ್ಟಣಂ ಬೆಂಗಳೂರು ವಿಶೇಷ ರೈಲು ಬೆಂಗಳೂರು: ನೀವು ವಿಶಾಖಪಟ್ಟಣಂ (Visakhapatnam) ಮತ್ತು ಬೆಂಗಳೂರು (Bengaluru) ನಡುವೆ ಓಡಾಡುವವರೇ? ಹಬ್ಬದ ಸೀಸನ್ ಅಥವಾ ವೀಕೆಂಡ್ ಟ್ರಿಪ್ಗೆ ರೈಲು (Train) ಟಿಕೆಟ್ ಸಿಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.…
-

Earthquake: ವೆನೆಜುವೆಲಾ ಒಂದೇ ಅಲ್ಲ, ಒಂದೇ ದಿನ 3 ದೇಶಗಳಲ್ಲಿ ಭೂಕಂಪ! ಇದು ಮತ್ತೊಂದು ಮಹಾ ವಿಪತ್ತಿನ ಸೂಚನೆಯಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 4:11 PM IST Earthquake: ವೆನೆಜುವೆಲಾ ಒಂದೇ ಅಲ್ಲ ಅಮೆರಿಕ, ಜಪಾನ್ನಲ್ಲೂ ಕೂಡ ಒಂದೇ ದಿನದಲ್ಲಿ ಪ್ರಬಲ ಭೂಕಂಪ! ಏನಾದರೂ 3 ದೇಶಗಳ ಪ್ರಬಲ ಭೂಕಂಪಗಳ ನಡುವೆ ಸಂಬಂಧ ಇದೆಯಾ? ಅಥವಾ ದೊಡ್ಡ ಅಪಾಯದ ಮುನ್ಸೂಚನೆನಾ? ಇಲ್ಲಿದೆ ಆ ಕುರಿತ ವರದಿ: ವೆನೆಜುವೆಲಾದಲ್ಲಿ ಡಬಲ್ ಭೂಕಂಪ Earthquake: ಸಾಮಾನ್ಯವಾಗಿ ಭೂಮಿ (Earth) ಕಂಪಿಸಿದರೆ ಈ ಜಗತ್ತಿನ (World) ಯಾವುದಾದರೂ ಒಂದು ಮೂಲೆಯಲ್ಲಿ ಒಮ್ಮೆ ಮಾತ್ರ ಕಂಪನವಾಗುತ್ತದೆ. ಆದರೆ, ದುರದೃಷ್ಟವಶಾತ್ ಇಂದು ನಡೆದ…
-

Akash Deep: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಕಾಶ್ ದೀಪ್, ಆದರೆ ಧೋನಿ, ಕೊಹ್ಲಿಗೆ ಮದುವೆಗೆ ಆಹ್ವಾನ ನೀಡಿಲ್ಲ ಏಕೆ? | ಕ್ರೀಡಾ ಸುದ್ದಿ | ACTPnews
Last Updated:Jun 25, 2026 3:23 PM IST ಟೀಂ ಇಂಡಿಯಾ ವೇಗಿ ಆಕಾಶ್ ದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಮದುವೆಗೆ ವಿರಾಟ್ ಕೊಹ್ಲಿ ಮತ್ತು ಧೋನಿ ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಆಕಾಶ್ ದೀಪ್ ತಿಳಿಸಿದ್ದಾರೆ. ಅಕ್ಷಿತಾ ರಾಜ್ ಜೊತೆ ಆಕಾಶ್ ದೀಪ್ ಮದುವೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ (Team India), ವೇಗದ ಬೌಲರ್ (Fast Bowler) ಆಕಾಶ್ ದೀಪ್…
-

Krishi Thapanda: ‘ಮಾತು ಬಿಟ್ಟು ವರ್ಷಗಳಾದವು’ ಪತ್ನಿಯಷ್ಟೇ ಅಲ್ಲ ಬಾಲ್ಯದ ಗೆಳೆಯನ ಜೊತೆಗೂ ಹಳಸಿತ್ತು ಸಂಬಂಧ | vaishakh stopped talking to his childhood friend | | ACTPnews
Last Updated:Jun 25, 2026 3:21 PM IST Vaishakh: ವೈಶಾಖ್ ಸ್ನೇಹಿತ ಹೇಳಿದ್ದೇನು? ಎಷ್ಟೋ ವರ್ಷಗಳಿಂದ ಮಾತು ಬಿಟ್ಟಿದ್ದರಾ ಅರ್ಜುನ್ ಹಾಗೂ ವೈಶಾಖ್? ಬಾಲ್ಯದ ಗೆಳೆಯನ ನೋಡೋಕೆ ಬಂದ ಅರ್ಜುನ್ ಹೇಳಿದ್ದೇನು? ವೈಶಾಖ್-ಅರ್ಜುನ್ ಕೃಷಿ ತಾಪಂಡ (Krishi Thapanda) ಮನೆತಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಭಾರೀ ಸುದ್ದಿಯಾಗಿದೆ. ಕೃಷಿ ತಾಪಂಡ ಅವರ ಆರ್ ಆರ್ ನಗರದ ಮನೆಯಲ್ಲಿ ಕೃಷಿ ತಾಪಂಡ ಗೆಳೆಯ ವೈಶಾಖ್ (Vaishakh) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಒಂದು…
-

Shocking News: ಬಹುನಿರೀಕ್ಷಿತ ₹1300ಕೋಟಿ ಪ್ರಾಜೆಕ್ಟ್ನ ಡಿಪಿಆರ್ನಲ್ಲಿದೆ ಶಾಕಿಂಗ್ ಸುದ್ದಿ, ಹೆಚ್ಚಾಗುತ್ತಾ ಈ ತೆರಿಗೆ? ಬೆಂಗಳೂರಿಗರಿಗೆ ಕಷ್ಟ, ಕಷ್ಟ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 1:45 PM IST ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ 1300 ಕೋಟಿ ವೆಚ್ಚ, ಬಿಬಿಎಂಪಿ ಆಸ್ತಿ ತೆರಿಗೆಗೆ ಹೆಚ್ಚುವರಿ ಸೆಸ್ ವಿಧಿಸುವ ಪ್ರಸ್ತಾಪ ಯೋಜನೆಯ ಡಿಪಿಆರ್ನಲ್ಲಿ ನಮೂದಾಗಿರುವುದರಿಂದ ಮನೆ ಹಾಗೂ ಆಸ್ತಿ ಮಾಲೀಕರಿಗೆ ಢವಢವ ಶುರುವಾಗಿದೆ ತೆರಿಗೆ ತಾಪ ಬೆಂಗಳೂರಿನ ಮನೆ ಮತ್ತು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ರಾಜ್ಯ ಸರ್ಕಾರ (State Government) ಮತ್ತು ಬಿಬಿಎಂಪಿ ಭಾರಿ ಆಘಾತ ನೀಡಲು ಸಜ್ಜಾಗಿದೆ. ಸಿಲಿಕಾನ್ ಸಿಟಿಯ ವಾಹನ ಸವಾರರನ್ನು ಕಾಡುವ ಕಿರಿಕಿರಿ ಟ್ರಾಫಿಕ್…
Latest News
Search the Archives
Access over the years of investigative journalism and breaking reports
You May Have Missed












