Author: Sanga
-

Shah Rukh Khan: ಮಂಗಳೂರಿಗೆ ಆಗಮಿಸಿದ ಶಾರುಖ್ ಖಾನ್! ಬಾಲಿವುಡ್ ಬಾದ್ಶಾ ಕಾಣಲು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ ಜನ | | ACTPnews
Last Updated:Jun 25, 2026 6:59 PM IST ಮಂಗಳೂರಿಗೆ ಆಗಮಿಸಿದ ನಟ ಶಾರುಖ್ ಖಾನ್ ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು. ಶಾರುಖ್ ಖಾನ್ ಬಾಲಿವುಡ್ ಬಾದ್ಶಾ, ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖ್ ಖಾನ್ (Shah Rukh Khan) ಇಂದು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ನಟನನ್ನು ನೋಡಲು ನೂರಾರು ಅಭಿಮಾನಿಗಳು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದು, ಕೆಲಕಾಲ ಹಬ್ಬದ…
-

EPFO Service: ನಿಮ್ಮ ಪಿಎಫ್ ಕೆಲಸಗಳಿದ್ದರೆ ಇಂದೇ ಮುಗಿಸಿಕೊಳ್ಳಿ, ಇಲ್ಲದಿದ್ದರೆ 3-4 ದಿನದ ಪರದಾಟ ಕಾಯಂ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 7:47 PM IST ಇಪಿಎಫ್ಒ ಜೂನ್ 26 ರಿಂದ 28 ಅಥವಾ 29 ರವರೆಗೆ ಆನ್ಲೈನ್ ಸೇವೆ ಸ್ಥಗಿತ, ಮೆಂಬರ್ ಪೋರ್ಟಲ್, ಎಂಪ್ಲಾಯರ್ ಪೋರ್ಟಲ್, ಉಮಂಗ್ ಆ್ಯಪ್ ಕೆಲಸ ನಿಲ್ಲಲಿದೆ, ತುರ್ತು ಪಿಎಫ್ ವ್ಯವಹಾರ ಇಂದೇ ಮುಗಿಸಿಕೊಳ್ಳಿ ಪಿಎಫ್ ಸೇವೆ ಬೆಂಗಳೂರು: ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಅಪ್ಡೇಟ್ (Update) ಬಂದಿದ್ದು, ಪಿಎಫ್ ಖಾತೆದಾರರಿಗೆ ಇದೊಂದು ತುರ್ತು ಎಚ್ಚರಿಕೆಯಾಗಿದೆ! ಹೌದು, ನೀವು ನಿಮ್ಮ ಪಿಎಫ್ ಖಾತೆಯಿಂದ (PF Account) ಹಣ…
-

Siya-Ketan: ಸಿಯಾಗೆ ಇತ್ತಾ ಕುಡಿತದ ಚಟ? ನಮ್ಮನೆಯಲ್ಲಿ ಡ್ರಿಂಕ್ಸ್ ಮಾಡ್ಬಾರ್ದು ಎಂದಿದ್ದರಾ ಭಾವೀ ಅತ್ತೆ? ಕೇತನ್ ಅಮ್ಮ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 3:37 PM IST Siya-Ketan: ನಮ್ಮ ಮನೆಯಲ್ಲಿ ಮದ್ಯ ಸೇವಿಸೋ ಹಾಗಿಲ್ಲ ಎಂದು ಹೇಳಿದ್ದರಾ ಕೇತನ್ ಅಮ್ಮ? ಎಣ್ಣೆ ಪಾರ್ಟಿ, ಕ್ಲಬ್ ಅಂತ ಓಡಾಡುತ್ತಿದ್ದಳಾ ಸಿಯಾ? ಕೇತನ್ – ಸಿಯಾ ನಿಶ್ಚಿತಾರ್ಥವಾಗಿದ್ದ ನಿಶ್ಚಿತ ವರನನ್ನು ಕೊಲೆ ಮಾಡಿದ ಕೇಸ್ ಈಗ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆ ಇಷ್ಟ ಇಲ್ಲ ಅಂತ ಒಂದು ಮಾತು ಹೇಳಿದ್ದರೆ ಮುಗಿಯುತ್ತಿದ್ದ ಸಂಗತಿ ಈಗ 26 ವರ್ಷದ ಜೀವವನ್ನೇ ಬಲಿ ತೆಗೆದುಕೊಂಡಿದೆ. ಈ ಘಟನೆ ದೇಶಾದ್ಯಂತ ಚರ್ಚೆ…
-

T20 World Cup 2026: ಪಾಕ್ ತಂಡದಲ್ಲಿ ಬಿಗ್ ಹೈಡ್ರಾಮಾ, ಆಟಗಾರ್ತಿಯ ರೂಮ್ಗೆ ಪತಿ ಎಂಟ್ರಿ! ವಿಶ್ವಕಪ್ ವೇಳೆ ವಿವಾದಕ್ಕೆ ಕಾರಣವಾದ ಪಾಕ್ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 6:35 PM IST ಐಸಿಸಿ 2026 ರ ಮಹಿಳಾ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಹೀನಾಯ ಪರಿಸ್ಥಿತಿಯಲ್ಲಿದೆ. ಈ ಪಾಕ್ ತಂಡದಲ್ಲಿ ಬಿಗ್ ಹೈಡ್ರಾಮಾ ಶುರುವಾಗಿದೆ. ಅಷ್ಟಕ್ಕೂ ತಂಡದೊಳಗೆ ಆಗಿರುವುದೇನು? ಪಾಕಿಸ್ತಾನ ಮಹಿಳಾ ಕ್ರಿಕೆಟ್ ಇಂಗ್ಲೆಂಡ್(England)ನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ವಿಶ್ವಕಪ್(World Cup)ನಲ್ಲಿ ಪಾಕಿಸ್ತಾನ ತಂಡ ಕಳಪೆ ಪ್ರದರ್ಶನ ನೀಡಿದೆ. ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದೆ ಟೂರ್ನಿಯಿಂದ ಹೊರಬಿದ್ದಿದೆ. ಆಡಿದ ಸತತ ನಾಲ್ಕು ಪಂದ್ಯಗಳಲ್ಲಿ ಪಾಕಿಸ್ತಾನ ಸೋತಿದೆ.…
-

Vijay Trisha: ವಿಜಯ್ ಜೊತೆಗಿನ ತ್ರಿಷಾ ಫೋಟೋ ನಕಲಿಯಾ? AI ಇಮೇಜ್ ಇಟ್ಟುಕೊಂಡು ಯಾಮಾರಿಸಿದ್ರಾ ನಟಿ? | | ACTPnews
Last Updated:Jun 25, 2026 6:12 PM IST ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ನಟಿ ತ್ರಿಶಾ ದಳಪತಿ ವಿಜಯ್ (Vijay) ಅವರ 52ನೇ ಹುಟ್ಟುಹಬ್ಬದ ಸಂಭ್ರಮದ ನಡುವೆ ನಟಿ ತ್ರಿಷಾ (Trisha) ಹಂಚಿಕೊಂಡಿದ್ದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರಂಭದಲ್ಲಿ ಈ ಚಿತ್ರವನ್ನು ನೋಡಿ ಅಭಿಮಾನಿಗಳು ಸಂತಸ…
-

Heavy Rain Alert: ಇಂದು 25 ಜಿಲ್ಲೆಗಳಿಗೆ ಮಳೆ, ಐಎಂಡಿಯಿಂದ ಆರೆಂಜ್ ಅಲರ್ಟ್ ಘೋಷಣೆ; ಪಟ್ಟಿಯಲ್ಲಿ ನಿಮ್ಮೂರು ಇದೆಯಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 6:06 PM IST IMD ಮತ್ತು KSNDMC ಕರ್ನಾಟಕದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿಗೆ ಜೂನ್ 25 ರಿಂದ ಜುಲೈ 1 ರವರೆಗೆ ಭಾರಿ ಮಳೆಯ ಆರೆಂಜ್, ಯೆಲ್ಲೋ ಅಲರ್ಟ್ ಘೋಷಿಸಿ ಜನರಿಗೆ ಎಚ್ಚರಿಕೆ ನೀಡಿವೆ ಭಾರೀ ಮಳೆ ಸಂಭವ ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬೆಚ್ಚಿಬೀಳಿಸುವ ಮುನ್ಸೂಚನೆ ನೀಡಿದೆ.…
-

Ketan Agarwal Case: ‘ಕೇತನ್ ಜೀವಂತವಾಗಿದ್ದಾನೆ’ ಅಂತಿದ್ದಂತೆ ಸಿಯಾಗೆ ಶುರುವಾಗಿತ್ತಂತೆ ಟೆನ್ಶನ್! ಕೋಟೆ ಸಿಬ್ಬಂದಿಯೇ ಬಿಚ್ಚಿಟ್ರು ಸ್ಫೋಟಕ ಸತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 25, 2026 3:47 PM IST ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಷಯಗಳು ಹೊರಬರುತ್ತಿವೆ. ಲೋಹಗಢ ಕೋಟೆಯ ಸಿಬ್ಬಂದಿಯೊಬ್ಬ ಕೇತನ್ ಭಾವಿ ಪತ್ನಿ ಸಿಯಾ ಬಗ್ಗೆ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ‘ಕೇತನ್ ಜೀವಂತವಾಗಿದ್ದಾನೆ’ಸಿಯಾ ಮುಖದಲ್ಲಿ ಭಯ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಸಾವು ಈಗ ಕೇವಲ ಅಪಘಾತವಲ್ಲ ಇದು ಕೊಲೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಇದು ಪಕ್ಕಾ ಪ್ಲಾನ್ (Planned…
-

Faf du Plessis: 41 ವರ್ಷ ವಯಸ್ಸಿನಲ್ಲೂ ಅದ್ಭುತ ಫಿಟ್ನೆಸ್! ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಟರ್ನ್ ಮಾಡಿದ ಡುಪ್ಲೆಸಿಸ್: ವಿಡಿಯೋ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 25, 2026 5:51 PM IST ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅತ್ಯುತ್ತಮ ಫೀಲ್ಡರ್ಗಳಲ್ಲಿ ಒಬ್ಬರು. ಈಗ ಮತ್ತೊಮ್ಮೆ ಮೇಜರ್ ಲೀಗ್ ಕ್ರಿಕೆಟ್ 2026 ರಲ್ಲಿ ಡು ಪ್ಲೆಸಿಸ್ ಅದ್ಭುತ ಕ್ಯಾಚ್ ಹಿಡಿದು ಮ್ಯಾಚ್ ಟರ್ನ್ ಮಾಡಿದ್ದಾರೆ. ಫಾಫ್ ಡು ಪ್ಲೆಸಿಸ್ ಕ್ಯಾಚ್ ಮೇಜರ್ ಲೀಗ್ ಕ್ರಿಕೆಟ್ (MLC) 2026 ಮಂಗಳವಾರ ಮತ್ತೊಂದು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಟೆಕ್ಸಾಸ್ ಸೂಪರ್ ಕಿಂಗ್ಸ್ (TSK) ತಂಡದ ನಾಯಕ ಫಾಫ್ ಡು ಪ್ಲೆಸಿಸ್…
-

Actress Vijayalakshmi: ‘ನಾನು ಈಗಾಗಲೇ ಸತ್ತು ಹೋಗಿದ್ದೇನೆ’ ಎಂದ ವಿಜಯಲಕ್ಷ್ಮಿ! ‘ಸೂರ್ಯವಂಶ’ ನಾಯಕಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 25, 2026 5:00 PM IST ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದರು. ವಿಶೇಷವಾಗಿ ನಾಗಮಂಡಲ ಚಿತ್ರದ ಮೂಲಕ ಅವರು ಮನೆಮಾತಾಗಿದ್ದರು. News18 ತಮ್ಮ ಸಹಜ ಸೌಂದರ್ಯ, ಸರಳ ಅಭಿನಯದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ವಿಜಯಲಕ್ಷ್ಮಿ (Actress Vijayalakshmi), ಒಂದು ಕಾಲದಲ್ಲಿ ಸ್ಯಾಂಡಲ್ವುಡ್ನ (Sandalwood) ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ವಿಜಯಲಕ್ಷ್ಮಿ,…
-

Stay In Bengaluru: ಅರ್ಧ ಸಂಬಳ ಬಾಡಿಗೆಗೆ ಹೋದರೂ ಜನರು ಬೆಂಗಳೂರಿನಲ್ಲೇ ಇರೋದಕ್ಕೆ ಇಷ್ಟಪಡೋದು ಏಕೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 25, 2026 5:08 PM IST ಬೆಂಗಳೂರು ನಗರ ಕೇವಲ ಉದ್ಯೋಗ ಅವಕಾಶಗಳನ್ನು ಮಾತ್ರ ನೀಡದೆ, ಹಲವು ಸೌಕರ್ಯ ಮತ್ತು ಜೀವನಶೈಲಿಯಿಂದ ಇಲ್ಲಿಯೇ ಉಳಿಯುವಂತೆ ಬದಲಾವಣೆ ಮಾಡುತ್ತದೆ. ಕೆಲವರು ನಗರದಲ್ಲಿರುವ ನ್ಯೂನತೆಗಳನ್ನು ಎತ್ತಿ ತೋರಿಸಿದ್ದಾರೆ. News18 ಬೆಂಗಳೂರು ಎಂದಾಕ್ಷಣ ಟ್ರಾಫಿಕ್ (Bengaluru Traffic), ಹೆಚ್ಚಾಗುತ್ತಿರುವ ಬಾಡಿಗೆ ದರಗಳು (Rent) ಹಾಗೂ ಜೀವನಶೈಲಿಯ ಬಗ್ಗೆ ಟೀಕೆಗಳು ಕೇಳಿ ಬರುತ್ತವೆ. ಆದರೂ ಬೆಂಗಳೂರಿಗೆ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ನಡುವೆಯೇ…
Latest News
Search the Archives
Access over the years of investigative journalism and breaking reports
You May Have Missed












