Tag: state news
-

West Bengal: ಸುವೇಂದು ಪಿಎ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್; ಚಂದ್ರನಾಥ್ ರಥ್ ಎದೆಗೆ ಬಿದ್ದ ಗುಂಡು ಯಾರದ್ದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 10:00 PM IST West Bengal: ಬಹುಚರ್ಚಿತ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಬಂಧಿಸಿರುವ ಸಿಬಿಐ, ತನಿಖೆಯಲ್ಲಿ ಹೊರಬಂದ ಮಾಹಿತಿಗಳು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿವೆ. ಅಲ್ಲದೇ ಕಾರಣವಾದ ಗಾಢ ಅನುಮಾನ ಯಾವುದು ಗೊತ್ತಾ? ಸಾಂಕೇತಿಕ ಚಿತ್ರ! ಪಶ್ಚಿಮ ಬಂಗಾಳ ರಾಜಕೀಯವನ್ನು ನಡುಗಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ (Chandranath Rath) ಹತ್ಯೆ ಪ್ರಕರಣದಲ್ಲಿ (Case) ಸಿಬಿಐ ಮತ್ತೊಂದು ದೊಡ್ಡ ತಿರುವು ನೀಡಿದೆ. ಈ ಬಹುಚರ್ಚಿತ…
-

AI Power: ಕರ್ನಾಟಕ ಕರೆಂಟ್ ಇಲಾಖೆಗೆ ಬರ್ತಿದೆ ‘ರೋಬೋಟ್’ ಶಕ್ತಿ, ಇನ್ಮುಂದೆ ನೀವು ದೂರು ನೀಡೋ ಮೊದಲೇ ಇವ್ರಿಗೆ ಗೊತ್ತಾಗುತ್ತೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 10:12 AM IST ಕರ್ನಾಟಕ ಇಂಧನ ಇಲಾಖೆ 2047ರೊಳಗೆ ವಿದ್ಯುತ್ ಗ್ರಿಡ್ ಅನ್ನು AI ಆಧಾರಿತ ಮುನ್ಸೂಚನೆ, ಡಿಜಿಟಲ್ ಟ್ವಿನ್ ತಂತ್ರಜ್ಞಾನದಿಂದ ನಿರ್ವಹಿಸಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ, ದೋಷ ಪತ್ತೆ ನಿಮಿಷಗಳಲ್ಲಿ ಸಾಧ್ಯ ವಿದ್ಯುತ್ ವಿತರಣಾ ಯಾಂತ್ರೀಕರಣ ಬೆಂಗಳೂರು: ದೇಶಾದ್ಯಂತ ಆಡಳಿತ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಹೆಜ್ಜೆಯೂರಲಾರಂಭಿಸಿದೆ. ಇದೀಗ ಕರ್ನಾಟಕದ (Karnataka) ಇಂಧನ ಇಲಾಖೆಯೂ (Department of Energy) ಸಹ ತಂತ್ರಜ್ಞಾನದ ಹೊಸ ಮೈಲಿಗಲ್ಲು…
-

Udupi-Mangaluru: ಕರಾವಳಿಯಲ್ಲಿ ಬಾಂಬ್ ಬೆದರಿಕೆ! ಒಂದೇ ದಿನದಲ್ಲಿ 3 ಶಾಲೆಗಳಿಗೆ ಬೆದರಿಕೆ ಕರೆ! | bomb threat on udupi and mangaluru schools | | ACTPnews
Last Updated:Jan 27, 2025 3:42 PM IST ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೂ ಈ ಬಾಂಬರ್ಗಳ ಕಣ್ಣು ಬಿದ್ದಿತ್ತು. ಅಲ್ಲದೇ ಶಾಲಾ-ಕಾಲೇಜುಗಳ ಮೇಲೂ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ಆದ್ರೆ ಈ ಮಧ್ಯೆ ಬಾಂಬರ್ಗಳ ಕಣ್ಣು ರಾಜ್ಯಕ್ಕೂ ಬಿದ್ದಿದೆ. ಇದೀಗ ಉಡುಪಿ ಮತ್ತು ಮಂಗಳೂರಿನ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ ಎಂದು ವರದಿಯಾಗಿದೆ. ಸಾಂಕೇತಿಕ ಚಿತ್ರ ಉಡುಪಿ: ಇತ್ತೀಚೆಗೆಬಾಂಬ್ ಬೆದರಿಕೆ ಕರೆಗಳು (Bomb Threat) ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಎಲ್ಲಿ ನೋಡಿದ್ರೂ ಹೋಟೆಲ್, ಏರ್ಪೋರ್ಟ್ಗಳಿಗೆ…
-

Drug Arrest: ಗರಂ ಮಸಾಲೆ ತಂದ ಗಂಡಾಂತರ; ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದು 57 ದಿನ ಜೈಲು ಶಿಕ್ಷೆ ಅನುಭವಿಸಿದ ಉದ್ಯಮಿ! ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 8:09 PM IST Drug Arrest: ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಡ್ರಗ್ಸ್ ಜಾಲವನ್ನು ಭೇದಿಸಿದೆವು ಎಂದುಕೊಂಡ ಅಧಿಕಾರಿಗಳು, ಆ ಉದ್ಯಮಿಗೆ ಕೋಳ ತೊಡಿಸಿ ಕತ್ತಲು ಕೋಣೆಗೆ ತಳ್ಳಿದ್ದರು. ಮುಂದಿನ ಐವತ್ತೇಳು ದಿನಗಳ ಕಾಲ ಆತ ಅನುಭವಿಸಿದ್ದು ನರಕಯಾತನೆ. ಅಷ್ಟಕ್ಕೂ ಆ ಪೌಡರ್ ಕಥೆ ಏನು? ಆ ದಿನ ಅಲ್ಲಿ ನಡೆದಿದ್ದಾದರೂ ಏನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬ್ಯಾಗ್ ತೆರೆದ ಅಧಿಕಾರಿಗಳು (Officers) ಒಮ್ಮೆಲೇ ಶಾಕ್…
-

ಜನವರಿ ತಿಂಗಳ ಕೊನೆಯ ದಿನ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಆಗಿದ್ಯಾ? ಇಲ್ಲಿ ಚೆಕ್ ಮಾಡಿ! | Petrol and Diesel Latest Prices on Janauray 31st 2024 on several cities India including Bengaluru | ವ್ಯಾಪಾರ ಸುದ್ದಿ | ACTPnews
ನಿತ್ಯ ಬೆಳಗಾದರೆ ಸಾಕು ರಸ್ತೆಗಿಳಿಯುವ ಲಕ್ಷಾಂತರ ವಾಹನಗಳಿಗೆ ಮುಖ್ಯವಾಗಿ ಬೇಕಾಗಿರುವುದೇ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳು. ಹಾಗಾಗಿ ಜಾಗತಿಕವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳಿಗೆ ವಿಶ್ವಾದ್ಯಂತ ಬೇಡಿಕೆಯಿದೆ. ಇನ್ನು ವಿದ್ಯುತ್ ಚಾಲಿತ ವಾಹನಗಳು ಇಂದು ಸಾಕಷ್ಟು ಮಹತ್ವ ಪಡೆಯುತ್ತಿದ್ದು ನಿಧಾನವಾಗಿ ರಸ್ತೆಗಿಳಿಯುತ್ತಿವೆಯಾದರೂ ಇಂದಿಗೂ ಜಗತ್ತಿನಾದ್ಯಂತ ಇಂಧನ ಚಾಲಿತವಾಹನಗಳದ್ದೆ ಕಾರುಬಾರು ಇರುವುದನ್ನು ಕಾಣಬಹುದು. ಹಾಗಾಗಿಯೆ ಇಂದಿಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಉತ್ಪಾದಿಸಲು ಬಳಸಲಾಗುವ ಮೂಲ ಕಚ್ಚಾತೈಲಕ್ಕೆ ಸಾಕಷ್ಟು ಡಿಮಾಂಡ್ ಇದೆ. ಇದೇ ಕಾರಣದಿಂದಾಗಿ ಪ್ರತಿನಿತ್ಯ ತೈಲ ಬೆಲೆ…
-

Bengaluru: ದೇಶದ ಅತೀ ದೊಡ್ಡ ರೈಲ್ವೆ ಹಬ್, ಎರಡು ಅಂತಸ್ತುಗಳಲ್ಲಿ ಟ್ರ್ಯಾಕ್; ಯಲಹಂಕ ಪ್ರಾಜೆಕ್ಟ್ ಕಂಪ್ಲೀಟ್ ಡಿಟೇಲ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 17, 2026 6:55 PM IST ಬೆಂಗಳೂರು ಯಲಹಂಕದಲ್ಲಿ ಇಂಡಿಯನ್ ರೈಲ್ವೇಸ್ 5754 ಕೋಟಿ ವೆಚ್ಚದ ಟು ಲೆವೆಲ್ ಮೆಗಾ ಟರ್ಮಿನಲ್ ನಿರ್ಮಾಣ, 16 ಪ್ಲಾಟ್ಫಾರ್ಮ್, ಭವಿಷ್ಯದ ಬೇಡಿಕೆಗೆ 2045ರ ದೃಷ್ಟಿ ಯೋಜನೆ ಇದಾಗಿದೆ. ಬೆಂಗಳೂರಿನಲ್ಲೇ ಮೊದಲುಟು-ಲೆವೆಲ್ ಟರ್ಮಿನಲ್! ಐಟಿ ನಗರ ಬೆಂಗಳೂರಿನಲ್ಲಿ (Bengaluru) ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಆಗುವಂತೆ, ಜನದಟ್ಟಣೆ ನಿಭಾಯಿಸಲು ಅನುಕೂಲ ಆಗುವಂತೆ ರೈಲ್ವೆ ಇಲಾಖೆ (Indian Railways) ಅತ್ಯಂತ ಮಹತ್ವಾಕಾಂಕ್ಷೆಯೊಂದಿಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ದೇಶದ ಅತೀ ದೊಡ್ಡ…
-

Bengaluru: ಮನೆ ಖಾಲಿ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ; ಇಲ್ಲಾಂದ್ರೆ ಅಡ್ವಾನ್ಸ್ ಹಣ ವಾಪಸ್ ಬರಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 11:54 AM IST ಬೆಂಗಳೂರು ಬಾಡಿಗೆದಾರರು ಸಮಯಕ್ಕೆ ಪಾವತಿ, 40 ಸಾವಿರ ಸೆಕ್ಯೂರಿಟಿ ಇದ್ದರೂ ಮಾಲೀಕರ ಕಿರುಕುಳ, ಮನೆ ಖಾಲಿ ಮಾಡುವಂತೆ ಒತ್ತಾಯ, ಸೆಕ್ಯೂರಿಟಿ ಹಿಂತಿರುಗಿಸಿಕೊಳ್ಳಲು ಲೀಗಲ್ ನೋಟಿಸ್ ಬಗ್ಗೆ ಏನು ಮಾಡ್ಬೇಕು? ಸಾಂದರ್ಭಿಕ ಚಿತ್ರ ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಮನೆಗಳ ಬಾಡಿಗೆ ಮೊತ್ತ ಆಕಾಶವನ್ನು ಮುಟ್ಟುತ್ತಿದೆ. ಭಾರೀ ಪ್ರಮಾಣದಲ್ಲಿ ಬಾಡಿಗೆ ಜಾಸ್ತಿ ಆಗುತ್ತಿರುವುದು ಮಾತ್ರವಲ್ಲದೆ, ಲಕ್ಷಗಳಲ್ಲಿ ಸೆಕ್ಯೂರಿಟಿ ಡೆಪಾಸಿಟ್ ವಸೂಲಿ (Security Deposit) ಮಾಡುವುದು ಬಹುತೇಕ ಮಾಲೀಕರಿಗೆ ಸಾಮಾನ್ಯವಾಗಿದೆ.…
-

BMTC: ಏರ್ಪೋರ್ಟ್ನಿಂದ ನಂದಿಬೆಟ್ಟಕ್ಕೆ ಎಸಿ ಬಸ್; ತುಮಕೂರು ಓಡಾಟವೂ ಸುಲಭ, 3 ಹೊಸ ಸೇವೆ, ನೂರಾರು ಉಪಯೋಗ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 6:51 PM IST ಬಿಎಂಟಿಸಿ ತುಮಕೂರು ಬೆಂಗಳೂರು ನಡುವೆ ಹೊಸ ವಜ್ರ ವಿಸ್ತಾರ ವೋಲ್ವೋ ಎಸಿ ಬಸ್ ಆರಂಭ, 10 ಬಸ್ 54 ಟ್ರಿಪ್, 20 ನಿಮಿಷಕ್ಕೊಂದು ಬಸ್, ದರ ಗರಿಷ್ಠ 120, ವಿದ್ಯಾರ್ಥಿ ಉದ್ಯೋಗಿಗಳಿಗೆ ಅನುಕೂಲ ಹೊಸ ಬಸ್ ಸೇವೆ ಬೆಂಗಳೂರು: ತುಮಕೂರು (Tumakuru) ಮತ್ತು ಬೆಂಗಳೂರು (Bengaluru) ನಡುವೆ ನಿತ್ಯ ಓಡಾಡುವ ಸಾವಿರಾರು ಪ್ರಯಾಣಿಕರಿಗೆ ಬಿಎಂಟಿಸಿ ದೊಡ್ಡ ಉಡುಗೊರೆ ನೀಡಿದೆ. ಹೊಸ ವಜ್ರ ವಿಸ್ತಾರ ವೋಲ್ವೋ ಎಸಿ ಬಸ್…
-

Tirumala: ದಯಮಾಡಿ ಅಲ್ಲಿವರೆಗೂ ತಿರುಮಲಕ್ಕೆ ಬರಬೇಡಿ, ಭಕ್ತರಿಗೆ ಟಿಟಿಡಿ ವಿಶೇಷ ಮನವಿ; ತಿಮ್ಮಪ್ಪನ ದರ್ಶನಕ್ಕೆ ಬರೋಬ್ಬರಿ 30 ಗಂಟೆಗಳ ಕಾಲ ಕಾಯಲೇಬೇಕು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 6:43 PM IST ಬುಧವಾರ ಒಂದು ದಿನ 86,315 ಮಂದಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದು, 44,107 ಮಂದಿ ಮುಡಿ ಅರ್ಪಿಸಿದ್ದಾರೆ. ಒಂದು ದಿನ ಹುಂಡಿ ಆದಾಯ 3.94 ಕೋಟಿ ರೂಪಾಯಿ ದಾಖಲಾಗಿದೆ. News18 Tirumala: ಪವಿತ್ರ ಪುಣ್ಯಕ್ಷೇತ್ರ ಕೋಟಿ ಕೋಟಿ ಭಕ್ತರು ವೈಕುಂಠವಾಗಿ (Vaikuntha) ಭಾವಿಸಿ ಆಗಮಿಸುವ ತಿರುಮಲ ಕ್ಷೇತ್ರ (TTD) ಭಕ್ತರೊಂದಿಗೆ ತುಂಬಿ ತುಳುಕುತ್ತಿದೆ. ಬೇಸಿಗೆ ರಜೆ, ವಿದ್ಯಾರ್ಥಿಗಳಿಗೆ (Parents and Children) ಪರೀಕ್ಷೆ ಪೂರ್ತಿ ಆಗಿರುವುದು, ಪರೀಕ್ಷಾ…
Latest News
Search the Archives
Access over the years of investigative journalism and breaking reports
You May Have Missed













