Tag: kollywood
-

Modi: ದಾಖಲೆ ಬರೆದ ಮೋದಿಗೆ ಚಂದನವನದ ಸೆಲೆಬ್ರಿಟಿಗಳ ಶುಭಾಶಯ! ಕಿಚ್ಚ, ರಿಷಬ್ ಏನಂದ್ರು? | Kichcha Sudeep Rishab shetty wishes Narendra Modi | | ACTPnews
Last Updated:Jun 11, 2026 11:53 AM IST Modi: ಭಾರತದಲ್ಲಿ ಲಾಂಗೆಸ್ಟ್ ಪಿಎಂ ಆಗಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಂದನವನದ ಸ್ಟಾರ್ಗಳು ವಿಶ್ ಮಾಡಿದ್ದಾರೆ. ಮೋದಿ-ಕಿಚ್ಚ-ರಿಷಬ್ ಸುದೀರ್ಘ ಅವಧಿಗೆ ಪ್ರಧಾನಿಯಾಗಿ (Prime Minister) ದಾಖಲೆ ಬರೆದ ಮೋದಿಗೆ ನಟ ಕಿಚ್ಚ ಸುದೀಪ್ (Kichcha Sudeep) ಶುಭಾಶಯ ತಿಳಿಸಿದ್ದಾರೆ. ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ ಸ್ಯಾಂಡಲ್ವುಡ್ (Sandalwood) ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿದ ಕಿಚ್ಚ…
-

Star Kids: 54,000 ಕೋಟಿ ಸಂಪತ್ತಿನ ಕುಟುಂಬದಿಂದ ಬಂದ ಸ್ಟಾರ್ ಕಿಡ್, ವೆಬ್ ಸಿರೀಸ್ಗೆ ಬಂದ ತೀವ್ರ ಟೀಕೆಯಿಂದ ಸದ್ದಿಲ್ಲದೆ ಸೈಡ್ ಹೋದರು! | | ACTPnews
ಈ ಸಿರೀಸ್ ಬಿಡುಗಡೆಯಾದ ಕೂಡಲೇ, ಅಲಮ್ಜೇಬ್ ಪಾತ್ರದಲ್ಲಿ ಅವರ ಅಭಿನಯದ ಕ್ಲಿಪ್ಗಳಲ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗಲು ಪ್ರಾರಂಭಿಸಿದವು, ಅನೇಕ ವೀಕ್ಷಕರು ಅವರ ಎಕ್ಸ್ಪ್ರೆಷನ್, ಸಂಭಾಷಣೆ ಮತ್ತು ಸ್ಕ್ರೀನ್ ಪ್ರಸೆನ್ಸ್ ಅನ್ನು ಟೀಕಿಸಿದರು. ಟೀಕೆಗಳು ತ್ವರಿತವಾಗಿ ಮೀಮ್ಸ್, ಟ್ರೋಲ್ ವೀಡಿಯೊಗಳು ಮತ್ತು ಆನ್ಲೈನ್ ಚರ್ಚೆಗಳಾಗಿ ಮಾರ್ಪಟ್ಟವು, ಕೆಲವು ಬಳಕೆದಾರರು ಅವರ ಪಾತ್ರವರ್ಗವನ್ನು ಪ್ರಶ್ನಿಸಿದರು. ಅವರ ಅಭಿನಯ ಮತ್ತು ಮನೀಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ ಮತ್ತು ಸಂಜೀದಾ ಶೇಖ್ ಸೇರಿದಂತೆ…
-

Vijay Sethupathi: ದುನಿಯಾ ವಿಜಯ್ ವಿಲನ್ ಪಾತ್ರದ ಬಗ್ಗೆ ವಿಜಯ್ ಸೇತುಪತಿ ಹೇಳಿದ್ದೇನು? | | ACTPnews
Last Updated:Jun 11, 2026 5:43 PM IST ತಮಿಳು ನಟ ವಿಜಯ್ ಸೇತುಪತಿ ಒಂದಷ್ಟು ಮಾತು ಹೇಳಿದ್ದಾರೆ. ಇದು ದುನಿಯಾ ವಿಜಯ್ ಅವರ ಕುರಿತೇ ಆಗಿದೆ. ಸೆಟ್ ಅಲ್ಲಿ ದುನಿಯಾ ವಿಜಯ್ ಹೇಗೆ ಇರ್ತಾ ಇದ್ದರು. ಇವರ ತಯಾರಿ ಹೇಗೆ ಇರ್ತಿತ್ತು. ಹೀಗೆ ಸುಮಾರು ಇಂಟ್ರಸ್ಟಿಂಗ್ ವಿಚಾರಗಳನ್ನ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿರೋದೇ ಆಶ್ಚರ್ಯ; ವಿಜಯ್ ಸೇತುಪತಿ! ದುನಿಯಾ ವಿಜಯ್ (Duniya Vijay) ತಮಿಳು…
-

Gowrishankara Serial: ಗೌರಿಶಂಕರ ಹೀರೋಯಿನ್ 3ನೇ ಬಾರಿ ಚೇಂಜ್, 900 ಸಂಚಿಕೆ ಬಳಿಕ ರಮೋಲಾ ಎಂಟ್ರಿ! | | ACTPnews
Last Updated:Jun 11, 2026 5:44 PM IST ಸ್ಟಾರ್ ಸುವರ್ಣ ವಾಹಿನಿಯ ಗೌರಿಶಂಕರ ಸೀರಿಯಲ್ ನಾಯಕಿ ಮತ್ತೆ ಚೇಂಜ್ ಆಗಿದ್ದಾರೆ. ನಟಿ ರಮೋಲಾ ಈ ಒಂದು ಜಾಗಕ್ಕೆ ಬಂದಿದ್ದಾರೆ. ಹಾಗೆ ಈ ಸೀರಿಯಲ್ ಇದೀಗ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್! ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಗೌರಿಶಂಕರ್ (Gowrishankara) ಸೀರಿಯಲ್ 900 ಸಂಚಿಕೆ ಪೂರೈಸಿದೆ. ಆದರೆ,ಇಷ್ಟು…
-

Welcome To the Jungle: ವೆಲ್ ಕಮ್ ಟು ದಿ ಜಂಗಲ್, ಟ್ರೈಲರ್ ಕೊಡ್ತಿದೆ ಸಖತ್ ಮಜಾ! | | ACTPnews
ವೆಲ್ ಕಮ್ ಟು ದಿ ಜಂಗಲ್ ಈ ಚಿತ್ರದ ಟ್ರೈಲರ್ ಇಂಟ್ರಸ್ಟಿಂಗ್ ಆಗಿದೆ. ಇಡೀ ಚಿತ್ರದ ಕಂಟೆಂಟ್ ಏನು ಅನ್ನೋದು ತಿಳಿಯುತ್ತದೆ. ಚಿತ್ರದ ಸ್ಟಾರ್ ಕಾಸ್ಟ್ ಪರಿಚಯ ಇಲ್ಲಿ ಚೆನ್ನಾಗಿದೆ. ಜೂನ್-26 ರಂದು ರಿಲೀಸ್ (ಚಿತ್ರ ಕೃಪೆ: ಅಕ್ಷಯ್ ಕುಮಾರ್ ಇನ್ಸ್ಟಾಗ್ರಾಮ್) ಹಾಡಿನ ಮೂಲಕವೇ ಚಿತ್ರದ ಕಲಾವಿದರ ಪರಿಚಯ ಆಗುತ್ತದೆ. ಕಲಾವಿದರ ಹೆಸರುಗಳನ್ನ ಇಲ್ಲಿ ಹಾಡಿನ ರೂಪದಲ್ಲಿ ಒಂದೊಂದಾಗಿಯೇ ಹೇಳ್ತಾ ಹೋಗಿದ್ದಾರೆ. ಸಿನಿಮಾದಲ್ಲಿ ಸಿನಿಮಾ ವೆಲ್ ಕಮ್ ಟು ದಿ ಜಂಗಲ್ ಚಿತ್ರದಲ್ಲಿ ಒಂದು ಸಿನಿಮಾ ಇದೆ.ಇದು…
-

Chandan Shetty: ಮುಂಗೈಗಳ ಮೇಲೆ ದಿಗ್ಗಜರ ಟ್ಯಾಟೂ, ಚಂದನ್ ಶೆಟ್ಟಿ ಹೇಳೋದೇನು? | | ACTPnews
ಚಂದನ್ ಸ್ಪೆಷಲ್ ಟ್ಯಾಟೂ ಚಂದನ್ ಶೆಟ್ಟಿ ಎರಡೂ ಕೈಯಲ್ಲಿ ಟ್ಯಾಟೂಗಳಿವೆ. ಎಡಗೈಯಲ್ಲಿ ಚಾರ್ಲಿ ಚಾಪ್ಲೆನ್ ಟ್ಯೂಟು ಇದೆ. ಇನ್ನೂ ಒಂದು ಕೈಯಲ್ಲಿ ಮೈಕಲ್ ಜಾಕ್ಸನ್ ಟ್ಯಾಟೂ ಇದೆ. ಡಯಾನಾ ಗರ್ಲ್ ಫ್ರೆಂಡ್ ಅಲ್ಲ (ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್) ಎರಡು ಹಾಕಿಸಿರೋದಕ್ಕೆ ಕಾರಣೂ ಇದೆ. ಮೈಕಲ್ ಜಾಕ್ಸನ್ ಅಂದ್ರೆ ಚಂದನ್ ಶೆಟ್ರಿಗೆ ತುಂಬಾನೆ ಇಷ್ಟ ಆಗುತ್ತದೆ. ಅವರಂತೆ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡ್ತಾನೇ ಇರ್ತಾರೆ. ಹಾಡುಗಳನ್ನ ಹಾಡ್ತಾನೇ ಈ ಕೆಲಸ ಮಾಡ್ತಾನೇ ಇರ್ತಾರೆ.…
-

Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews
Last Updated:Jun 11, 2026 6:15 PM IST Guru Randhawa: ದೆಹಲಿಯ ಜಿಮ್ ಹೊರಗೆ ಗುಂಡಿನ ದಾಳಿಯಾಗಿದ್ದು ಇದು ಖ್ಯಾತ ಗಾಯಕ ಗುರು ರಾಂಧವ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ. ಗುರು ರಾಂಧವ ಬಾಲಿವುಡ್ನ (Bollywood) ಖ್ಯಾತ ಗಾಯಕ, ನಟ ಗುರು ರಾಂಧವ ಅವರ ಒಡೆತನದ ಜಿಮ್ (Gym) ಮುಂದೆ ಗುಂಡಿನ ದಾಳಿ ನಡೆದಿದೆ. ದೆಹಲಿಯ (Delhi) ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ’24 HRS ಫಿಟ್ನೆಸ್’ ಜಿಮ್ನಲ್ಲಿ ಗುರುವಾರ ಮುಂಜಾನೆ ಮೋಟಾರ್ ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು…
-

Annamalai: ಅಣ್ಣಾಮಲೈ ಹೊಸ ಪಕ್ಷಕ್ಕೆ ರಜನಿಕಾಂತ್ ಅಳಿಯನ ಎಂಟ್ರಿ? ಯಾರು ಈ ವಿಶಾಖನ್? | | ACTPnews
Last Updated:Jun 11, 2026 6:42 PM IST ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಅವರ ವೀ ದ ಲೀಡರ್ಸ್ ಮೂವ್ಮೆಂಟ್ಗೆ ರಜನಿಕಾಂತ್ ಅಳಿಯ ವಿಶಾಖನ್ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಅಣ್ಣಾಮಲೈ ಅವರ ಹೊಸ ಪೊಲಿಟಿಕಲ್ ಮ್ಯೂಮೆಂಟ್ ಆರಂಭಿಸಿದ 24 ಗಂಟೆಯಲ್ಲಿ 13.8 ಲಕ್ಷ ಮೆಂಬರ್ಶಿಪ್ ಆಗಿ ದಾಖಲೆ ನಿರ್ಮಿಸಲಾಗಿದೆ. ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್? ಚೆನ್ನೈ: ನೆರೆರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಈಗ ಭಾರೀ ದೊಡ್ಡ ಬೆಳವಣಿಗೆ ನಡೆಸಿದ್ದು, ತಮಿಳು…
-

Balan Movie: ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! | | ACTPnews
Last Updated:Jun 06, 2026 10:41 PM IST ಬಾಲನ್ ದಿ ಬಾಯ್ ಅಂತಿಂತ ಸಿನಿಮಾ ಅಲ್ಲ ಬಿಡಿ. ಇದರ ಟ್ರೈಲರ್ ನೋಡಿದ್ರೆ ಬೆಚ್ಚಿ ಬೀಳ್ತೀರಾ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್ ಆಗಿಯೇ ಇದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! ಒಂದು ಊರು, ಒಂದು ಹೆಸರು. ಮತ್ತೊಂದು ಊರು ಮತ್ತೊಂದು ಹೆಸರು. ಅಮ್ಮ ಮತ್ತು ಮಗನ (Mother and…
-

Kichcha Sudeepa: ಮ್ಯಾಂಗೋ ಪಚ್ಚ ಸಂಚಿತ್ ಕಟೌಟ್ ಯಾಕೆ ಹಾಕಿಲ್ಲ? ಕಿಚ್ಚ ಹೇಳಿದ ಆ ಫ್ಯಾಕ್ಟ್ ಏನು ಗೊತ್ತಾ? | | ACTPnews
ಕಟೌಟ್ ಯಾಕ್ ಇಲ್ಲ… ಮ್ಯಾಂಗೋ ಪಚ್ಚ ಚಿತ್ರದ ಮೂಲಕ ಸಂಜಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಈ ಚಿತ್ರದ ಪ್ರಚಾರ ಕೂಡ ಚೆನ್ನಾಗಿಯೇ ಆಗಿದೆ. ಸುದೀಪ್ ಫ್ಯಾನ್ಸ್ ಅಂತ ತುಂಬಾನೆ ಚೆನ್ನಾಗಿಯೇ ವೆಲ್ ಕಮ್ ಮಾಡಿದ್ದಾರೆ. ಕಟೌಟ್ ಯಾಕ್ ಇಲ್ಲ… (ಚಿತ್ರ ಕೃಪೆ: ಸಿನಿ ಜರ್ನಿ ಇನ್ಸ್ಟಾಗ್ರಾಮ್) ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು…
Latest News
Search the Archives
Access over the years of investigative journalism and breaking reports
You May Have Missed












