Tag: kollywood

  • Kollur Mookambika Temple: 26 ವರ್ಷಗಳಿಂದ ಕೊಲ್ಲೂರಿನಲ್ಲಿಯೇ ಹುಟ್ಟುಹಬ್ಬ ಆಚರಿಸ್ತಾರೆ ಈ ಕ್ರಿಶ್ಚಿಯನ್ ಸೆಲೆಬ್ರಿಟಿ | | ACTPnews

    Kollur Mookambika Temple: 26 ವರ್ಷಗಳಿಂದ ಕೊಲ್ಲೂರಿನಲ್ಲಿಯೇ ಹುಟ್ಟುಹಬ್ಬ ಆಚರಿಸ್ತಾರೆ ಈ ಕ್ರಿಶ್ಚಿಯನ್ ಸೆಲೆಬ್ರಿಟಿ | | ACTPnews

    Last Updated:Jun 12, 2026 11:05 AM IST Kollur Temple: ಈ ಖ್ಯಾತ ಕ್ರಿಶ್ಚಿಯನ್ ಸೆಲೆಬ್ರಿಟಿ ಪ್ರತಿ ವರ್ಷ ಹುಟ್ಟಿದ ಹಬ್ಬವನ್ನು ಆಚರಿಸೋದು ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ. ಯಾರದು ಗೊತ್ತಾ? ಕೊಲ್ಲೂರು ತಮಿಳುನಾಡಿನ (Tamil Nadu) ಸಿಎಂ ವಿಜಯ್ (CM Vijay) ಅವರು ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನಕ್ಕೆ ಇಂದು ಬರುತ್ತಿದ್ದಾರೆ. ದಳಪತಿ ವಿಜಯ್ ಆಗಮನದೊಂದಿಗೆ ದೇವಸ್ಥಾನದ ಕುರಿತಾದ ಬಹಳಷ್ಟು ಆಸಕ್ತಕರ ಸಂಗತಿಗಳು ಈಗ ವೈರಲ್ ಆಗುತ್ತಿವೆ. ಬಹಳಷ್ಟು ಸೆಲೆಬ್ರಿಟಿಗಳು ಭೇಟಿ ಕೊಡುವ ಕೊಲ್ಲೂರು ಮೂಕಾಂಬಿಕಾ…

    Continue Reading

  • Raghava Lawrence: ರಾಜಕೀಯಕ್ಕೆ ಎಂಟ್ರಿ ಕೊಟ್ಟ ‘ಕಾಂಚನಾ’ ಖ್ಯಾತಿಯ ರಾಘವ ಲಾರೆನ್ಸ್! ವಿಜಯ್ ಪಕ್ಷ ಅಲ್ವಾ? | Raghava Lawrence announces political entry | | ACTPnews

    Raghava Lawrence: ರಾಜಕೀಯಕ್ಕೆ ಎಂಟ್ರಿ ಕೊಟ್ಟ ‘ಕಾಂಚನಾ’ ಖ್ಯಾತಿಯ ರಾಘವ ಲಾರೆನ್ಸ್! ವಿಜಯ್ ಪಕ್ಷ ಅಲ್ವಾ? | Raghava Lawrence announces political entry | | ACTPnews

    ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಪೂರ್ವ ತಿರುಚ್ಚಿ ಸ್ಥಾನದಿಂದ ರಾಘವ ಲಾರೆನ್ಸ್ ಸ್ಪರ್ಧಿಸುತ್ತಾರೆ ಎಂದು ಲಿಂಕ್ ಮಾಡಿದ ಸಾಕಷ್ಟು ವರದಿಗಳ ನಂತರ ಈ ಅಧಿಕೃತ ಘೋಷಣೆ ಬಂದಿದೆ. X ನಲ್ಲಿ ಪೋಸ್ಟ್ ಮಾಡಿರುವ ಲಾರೆನ್ಸ್, ರಾಜಕೀಯ ಪ್ರವೇಶಿಸುವುದನ್ನು ತಾನು ಎಂದಿಗೂ ಊಹಿಸಿರಲಿಲ್ಲ. ಹಣ ಗಳಿಸುವ ಅಥವಾ ಸ್ಥಾನ ಪಡೆಯುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿಲ್ಲ. ನಾನು ನಂಬುವ ಮತ್ತು ರಾಜಕೀಯಕ್ಕೆ ಹತ್ತಿರವಿರುವ ಯಾರಾದರೂ ರಾಜಕೀಯ ಪ್ರವೇಶಿಸಿದರೆ, ಆ ವ್ಯಕ್ತಿಯ ಪರವಾಗಿ ನಿಂತು ಅವರೊಂದಿಗೆ ಕೆಲಸ…

    Continue Reading

  • Pavithra Gowda: ಕಂಬಿ ಹಿಂದೆ ಕುಳಿತು ಪುಸ್ತಕ-ಪೆನ್ನು ಹಿಡಿದ ಪವಿತ್ರಾ! ಬರೆಯುತ್ತಿರೋದೇನು? ಆತ್ಮಚರಿತ್ರೆನಾ? | Pavithra Gowda spending time in writing | | ACTPnews

    Pavithra Gowda: ಕಂಬಿ ಹಿಂದೆ ಕುಳಿತು ಪುಸ್ತಕ-ಪೆನ್ನು ಹಿಡಿದ ಪವಿತ್ರಾ! ಬರೆಯುತ್ತಿರೋದೇನು? ಆತ್ಮಚರಿತ್ರೆನಾ? | Pavithra Gowda spending time in writing | | ACTPnews

    Last Updated:Jun 12, 2026 12:20 PM IST Pavithra Gowda: ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರದಲ್ಲಿ ಏನು ಮಾಡುತ್ತಿದ್ದಾರೆ? ದರ್ಶನ್ ಪುಸ್ತಕ ಓದುತ್ತಿದ್ದರೆ, ಪವಿತ್ರಾ ಗೌಡ ಬರೆಯುತ್ತಿದ್ದಾರಾ? ಪವಿತ್ರಾ ಗೌಡ ದರ್ಶನ್ (Darshan) ಅರೆಸ್ಟ್ ಆಗಿ 2 ವರ್ಷಗಳಾದವು. ಜೂನ್ 11ಕ್ಕೆ ದರ್ಶನನನ್ನು ಪೊಲೀಸರು (Police) ಅರೆಸ್ಟ್ ಮಾಡಿ 2 ವರ್ಷಗಳಾಯಿತು. ನಟ ದರ್ಶನ್ ಅವರ ಜಾಮೀನು ಅರ್ಜಿ  (Bail) ಕೂಡಾ ರಿಜೆಕ್ಟ್ ಆದ ನಂತರ ಅವರು ಪರಪ್ಪನ ಅಗ್ರಹಾರಲ್ಲಿಯೇ ಇದ್ದಾರೆ. ಅವರು ವಾರಕ್ಕೆ…

    Continue Reading

  • Darshan: ವಾರಕ್ಕೆ ಮೂರು ಪುಸ್ತಕ ಓದುತ್ತಿದ್ದಾರಂತೆ ದರ್ಶನ್, ಕಂಬಿ ಹಿಂದೆ ರೀಡಿಂಗ್ ಟೈಮ್ | | ACTPnews

    Darshan: ವಾರಕ್ಕೆ ಮೂರು ಪುಸ್ತಕ ಓದುತ್ತಿದ್ದಾರಂತೆ ದರ್ಶನ್, ಕಂಬಿ ಹಿಂದೆ ರೀಡಿಂಗ್ ಟೈಮ್ | | ACTPnews

    Last Updated:Jun 12, 2026 11:17 AM IST Darshan: ನಟ ದರ್ಶನ್ ಅವರು ವಾರದಲ್ಲಿ ಈಗ ಮೂರು ಪುಸ್ತಕಗಳನ್ನು ಓದುತ್ತುದ್ದಾರಂತೆ. 1 ವರ್ಷದ ತನಕ ಜೈಲಿನಿಂದ ಹೊರ ಬರುವ ಸಾಧ್ಯತೆ ಇಲ್ಲದ ಕಾರಣ ನಟ ರೀಡಿಂಗ್​​ ಮೂಲಕ ಸಮಯ ಕಳೆಯುತ್ತಿದ್ದಾರೆ. ದರ್ಶನ್ ನಟ ದರ್ಶನ್​ಗೆ (Darshan) ಸುಪ್ರೀಂ ಕೋರ್ಟ್​ನಲ್ಲಿ (Supreme Court) ಜಾಮೀನು (Bail) ನಿರಾಕರಣೆಯಾಗಿದ್ದು ಅವರು ಒಂದು ವರ್ಷದ ಕಾಲ ಜೈಲಿನಲ್ಲಿರುವು (Jail) ಫಿಕ್ಸ್ ಆಗಿದೆ. ರೇಣುಕಾಸ್ವಾಮಿ ಕೇಸ್​​ ಒಂದು ವರ್ಷದಲ್ಲಿ ಮುಗಿಸುವಂತೆ ಸುಪ್ರೀಂ…

    Continue Reading

  • Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕ್ಲಾರಿಟಿ ಕೊಟ್ಟ ದೊಡ್ಡಣ್ಣ | | ACTPnews

    Doddanna: ‘ಮಲಗಿ ಏಳೋ ಮೊದಲು ನಿಧನ ಅಂತಿದ್ದಾರೆ’ ಕ್ಲಾರಿಟಿ ಕೊಟ್ಟ ದೊಡ್ಡಣ್ಣ | | ACTPnews

    Last Updated:Jun 12, 2026 11:35 AM IST Doddanna: ನಟ ದೊಡ್ಡಣ್ಣ ಅವರು ತಮ್ಮ ಸಾವಿನ ಸಂಬಂಧ ಹರಿದಾಡುತ್ತಿರುವ ಸುದ್ದಿ ಬಗ್ಗೆ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ದೊಡ್ಡಣ್ಣ ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ, ಕನ್ನಡಿಗರ ನೆಚ್ಚಿನ ಕಲಾವಿದ ದೊಡ್ಡಣ್ಣ (Doddanna) ಅವರ ಸಾವಿನ ಸಂಬಂಧ ಆಗಾಗ ಸುಳ್ಳು ಸುದ್ದಿ ಹರಿದಾಡುತ್ತಲೇ ಇರುತ್ತವೆ. ಇದೀಗ ಅವರ ಕುರಿತು ಮತ್ತೊಮ್ಮೆ ಅಂಥದ್ದೇ ಸುದ್ದಿ ಹರಿದಾಡಿದ್ದು, ನಾನು ಬದುಕಿದ್ದೀನಿ ನಾನು ನಿಧನವಾಗಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ…

    Continue Reading

  • Shubha Poonja: ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು OTTಯಲ್ಲಿ ನೋಡ್ಬಹುದು, ಇಲ್ಲಿದೆ ಲಿಸ್ಟ್ | | ACTPnews

    Shubha Poonja: ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು OTTಯಲ್ಲಿ ನೋಡ್ಬಹುದು, ಇಲ್ಲಿದೆ ಲಿಸ್ಟ್ | | ACTPnews

    Last Updated:Jun 11, 2026 10:03 AM IST ಮೊಗ್ಗಿನ ಮನಸ್ಸಿನ ಬೆಡಗಿ ಶುಭಾ ಪೂಂಜಾ ಅಭಿನಯದ ಕೆಲವು ಚಿತ್ರಗಳು ಒಟಿಟಿಯಲ್ಲಿ ಲಭ್ಯ ಇವೆ. ಇದರೊಟ್ಟಿಗೆ ಯುಟ್ಯೂಬ್ ಅಲ್ಲೂ ಇವರ ಕೆಲವು ಚಿತ್ರಗಳನ್ನ ಉಚಿತವಾಗಿಯೇ ನೋಡಬಹುದು. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಶುಭಾ ಪೂಂಜಾ ಅಭಿನಯದ ಈ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡ್ಬಹುದು! ಮೊಗ್ಗಿನ ಮನಸಿನ (Moggina Manasu) ಹುಡುಗಿ ಶುಭಾ ಪೂಂಜಾ (Shubha Poonja) ಇಷ್ಟು ದಿನ ತಮ್ಮ ಚಿತ್ರಗಳ ಮೂಲಕ ಸುದ್ದಿಯಲ್ಲಿ ಇರ್ತಾ…

    Continue Reading

  • Ravichandran: ‘ನನ್ನ ಜೊತೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ’! ರವಿಚಂದ್ರನ್ ಹೀಗೆ ಹೇಳಿದ್ಯಾಕೆ? | | ACTPnews

    Ravichandran: ‘ನನ್ನ ಜೊತೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ’! ರವಿಚಂದ್ರನ್ ಹೀಗೆ ಹೇಳಿದ್ಯಾಕೆ? | | ACTPnews

    Last Updated:Jun 11, 2026 10:05 AM IST ನಾನು ನಮ್ಮಪ್ಪನ ಕಳೆದುಕೊಂಡಿಲ್ಲ. ಕಳೆದು ಕೊಳ್ಳುವುದೂ ಇಲ್ಲ. ಮಕ್ಕಳು ಇದ್ದರೆ ಆಯಿತು. ನನಗೆ ಗೆಲುವು ಗ್ಯಾರಂಟಿ. ಹೀಗೆ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಎಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ವಿಶೇಷ ಅನ್ನೋದು ಇಲ್ಲಿದೆ ಓದಿ. ನನ್ನ ಜೊತೆಗೆ ಮಕ್ಕಳಿದ್ದರೆ ನನಗೆ ಗೆಲುವು ಗ್ಯಾರಂಟಿ; ರವಿಚಂದ್ರನ್ ಹೀಗೆ ಹೇಳಿದ್ಯಾಕೆ? ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮೊನ್ನೆ ತಮ್ಮ 65 ನೇ ಜನ್ಮ ದಿನ ಆಚರಣೆ (Birthday Celebration) ಮಾಡಿಕೊಂಡಿದ್ದಾರೆ. ಆದರೆ, ಜೀ…

    Continue Reading

  • Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews

    Drishyam-3 Movie: ಕನ್ನಡದಲ್ಲಿ ಯಾಕೆ ರಿಮೇಕ್ ಆಗಿಲ್ಲ ದೃಶ್ಯಂ 3? ಡಬ್ ಮಾಡಿದ್ಯಾಕೆ? ಡೈರೆಕ್ಟರ್ ಹೇಳಿದ್ದೇನು? | | ACTPnews

    Last Updated:Jun 11, 2026 10:07 AM IST ದೃಶ್ಯಂ-3 ಚಿತ್ರ ಕನ್ನಡದಲ್ಲಿ ರೀಮೇಕ್ ಯಾಕೆ ಆಗೋದಿಲ್ಲ? ಡೈರೆಕ್ಟರ್ ಜೀತು ಜೋಸೆಫ್ ಹೇಳಿರೋದು ಏನು? ಹಿಂದಿ ಬಿಟ್ಟು ಇತರ ಭಾಷೆಯವರು ರೀಮೇಕ್ ಮಾಡ್ತಿಲ್ಲ ಅಂತ ಹೇಳಿದ್ಯಾಕೆ? ಈ ವಿವರ ಇಲ್ಲಿದೆ ಓದಿ. ನಮ್ಮ ಚಿತ್ರ ಯಾರೂ ರೀಮೇಕ್ ಮಾಡ್ಲಿಲ್ಲ! ದೃಶ್ಯಂ-3 ಚಿತ್ರವನ್ನ (Drishyam-3 Movie) ದಕ್ಷಿಣದ ಇತರ ಭಾಷೆಯವರು ರೀಮೇಕ್ (Remake) ಮಾಡುತ್ತಿಲ್ಲ. ಅದಕ್ಕೇನೆ ನಾವು ಈ ಸಲ ಈ ಚಿತ್ರದ ಡಬ್ಬಿಂಗ್ (Remake) ಮಾಡಿದ್ದೇವೆ. ಆಯಾ…

    Continue Reading

  • Shruthi Krishna: ನಟಿ ಶ್ರುತಿಯ 175 ನೇ ಸಿನಿಮಾ ಯಾವುದು? ಅಣ್ಣಾವ್ರರನ್ನ ನೆನಪಿಸಿಕೊಂಡಿದ್ಯಾಕೆ? | | ACTPnews

    Shruthi Krishna: ನಟಿ ಶ್ರುತಿಯ 175 ನೇ ಸಿನಿಮಾ ಯಾವುದು? ಅಣ್ಣಾವ್ರರನ್ನ ನೆನಪಿಸಿಕೊಂಡಿದ್ಯಾಕೆ? | | ACTPnews

    Last Updated:Jun 11, 2026 10:11 AM IST ಶ್ರುತಿ ಕೃಷ್ಣ ಅವರು ಮಂಡ್ಯದ ಅನಕ್ಷರಸ್ಥ ಮಹಿಳೆಯ ಪಾತ್ರ ಮಾಡ್ತಿದ್ದಾರೆ. ಮದರ್ ಅನ್ನುವ ಈ ಚಿತ್ರದಲ್ಲಿ ಇವರ ಲುಕ್ ಬೇರೇನೆ ಇದೆ. ಈ ಚಿತ್ರ ಇವರ ಚಿತ್ರ ಜೀವನದ 175 ನೇ ಚಿತ್ರವಾಗಿದೆ. ಈ ಚಿತ್ರದ ಮುಹೂರ್ತದ ದಿನ ಅಣ್ಣಾವ್ರು, ಶ್ರೀನಿವಾಸ್ ಮೂರ್ತಿ, ದ್ವಾರಕೀಶ್ ಅವರನ್ನೂ ನೆನಪಿಸಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಶ್ರುತಿ ಅವರ 175 ನೇ ಚಿತ್ರ ಯಾವುದು ಗೊತ್ತಾ? ಅಣ್ಣಾವ್ರರನ್ನ…

    Continue Reading

  • Bharathiraja: ‘ನನ್ನನ್ನು ಸೃಷ್ಟಿಸಿದ ಇಬ್ಬರನ್ನೂ ಕಳೆದುಕೊಂಡೆ’, ಭಾರತಿರಾಜಾ ಸಾವಿನ ನಂತರ ಖ್ಯಾತ ನಟಿ ಭಾವುಕ ಪೋಸ್ಟ್ | | ACTPnews

    Bharathiraja: ‘ನನ್ನನ್ನು ಸೃಷ್ಟಿಸಿದ ಇಬ್ಬರನ್ನೂ ಕಳೆದುಕೊಂಡೆ’, ಭಾರತಿರಾಜಾ ಸಾವಿನ ನಂತರ ಖ್ಯಾತ ನಟಿ ಭಾವುಕ ಪೋಸ್ಟ್ | | ACTPnews

    ನಿರಂತರವಾಗಿ ಚಲನಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಭಾರತಿರಾಜ, ಕಳೆದ ಕೆಲವು ವರ್ಷಗಳಿಂದ ಚಲನಚಿತ್ರಗಳಲ್ಲಿಯೂ ನಟಿಸುತ್ತಿದ್ದರು. ಅವರ ಮಗ ಮನೋಜ್ ನಿಧನದ ನಂತರ, ಅವರು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾದರು. ಕಳೆದ ಕೆಲವು ತಿಂಗಳುಗಳಿಂದ, ಭಾರತಿರಾಜ ಮಲೇಷ್ಯಾದಲ್ಲಿ ತಮ್ಮ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ನಂತರ, ಅವರು ಚೆನ್ನೈಗೆ ಮರಳಿದರು. ಈ ಮಧ್ಯೆ, ಕಳೆದ ಡಿಸೆಂಬರ್ ಅಂತ್ಯದಲ್ಲಿ ಭಾರತಿರಾಜ ಅವರನ್ನು ಅನಾರೋಗ್ಯದ ಕಾರಣ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ, ಆರೋಗ್ಯ ಸಮಸ್ಯೆಗಳಿಂದಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತಿರಾಜ ಇಂದು ನಿಧನರಾದರು. Source…

    Continue Reading

Search the Archives

Access over the years of investigative journalism and breaking reports