Tag: audio launch
-

Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್ | | ACTPnews
ರಾಕಿಂಗ್ ಫ್ಯಾನ್ಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಎಲ್ಲರೂ ಕೇಳ್ತಾರೆ. ಫ್ಯಾನ್ಸ್ ಅಂತೂ ಕಾಯ್ತಾನೇ ಇದ್ದಾರೆ. ರಾಧಿಕಾ ಪಂಡಿತ್ ಅವರ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಯಾವುದಾದರೂ ಪೋಸ್ಟ್ ನೋಡಿದರೆ ಸಾಕು. ವಿಡಿಯೋ ಕಾಲ್ (ಚಿತ್ರ ಕೃಪೆ: ಮಧು ದೈತೋಟ್ ಇನ್ಸ್ಟಾಗ್ರಾಮ್) ಇಲ್ಲೂ ಯಶ್ ಕುರಿತು ಕೇಳುತ್ತಾರೆ. ಆ ರೀತಿಯ ಕ್ರೇಜ್ ಉಳಿಸಿಕೊಂಡಿರೋ ಕೆಲವು ಫ್ಯಾನ್ಸ್ಗೆ ಯಶ್ ಅವರನ್ನ ನೋಡುವ ಭಾಗ್ಯ ಸಿಕ್ಕಿದೆ. ರಾಧಿಕಾ ಪಂಡಿತ್ ಅವರ ಫೋನ್ ಮೂಲಕವೇ ಯಶ್ ಅವರನ್ನ ನೋಡಿದ್ದಾರೆ. ವಿಡಿಯೋ ಕಾಲ್ ರಾಧಿಕಾ…
-

Disha Madan: Cannesನಲ್ಲಿ ಮತ್ತೆ ಮಿಂಚಿದ ದಿಶಾ ಮದನ್! 80 ವರ್ಷದ ಹಳೆ ಸೀರೆಯ ಗೌನ್ ತೊಟ್ಟ ನಟಿ | | ACTPnews
ಕಾನ್ಸ್ ಅಲ್ಲಿ ದಿಶಾ ಮಿಂಚಿಂಗ್ ಕಾನ್ಸ್ ಅಲ್ಲಿ ದಿಶಾ ಮದನ್ ಈ ಸಲವೂ ಮಿಂಚಿದ್ದಾರೆ. 80 ವರ್ಷದ ಹಳೆಯ ಎರಡು ಸೀರೆ ಒಂದು ವಿಶೇಷ ಗೌನ್ ಈ ಸಲ ತೊಟ್ಟಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಶೈನ್ (ಚಿತ್ರ ಕೃಪೆ: ದಿಶಾ ಮದನ್ ಇನ್ಸ್ಟಾಗ್ರಾಮ್) ಇದು ಅಷ್ಟೆ ಆಕರ್ಷಕವಾಗಿಯೇ ಇದೆ. ಎರಡು ವಿಂಟೇಜ್ ರೇಷ್ಮೆ ಸೀರೆಗಳಿಂದ ತಯಾರಿಸಿದ ಗೌನ್ ಅನ್ನೆ ಇಲ್ಲಿ ಧರಿಸಿದ್ದಾರೆ. ನಿಹಾರಿಕಾ ವಿವೇಕ್ ಡಿಸೈನ್ ಮಾಡಿರೋ ಈ ಗೌನ್ ಎಲ್ಲರ ಗಮನ ಸೆಳೆಯುತ್ತಿದೆ. ರೆಡ್ ಕಾರ್ಪೆಟ್…
-

Bail Movie: ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್! ಕೇಳಿದ್ರೆ ಮೈ ರೋಮಾಂಚನ! | | ACTPnews
Last Updated:May 16, 2026 10:54 PM IST ಬೇಲ್ ಚಿತ್ರದ ಶಿವಣ್ಣನ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಶಿವಣ್ಣ ಏಜ್ಗೆ ತಕ್ಕನಾದ ಪಾತ್ರ ಮಾಡಿದ್ದಾರೆ. ಡೈಲಾಗ್ ಅಂತು ಸಖತ್ ಖಡಕ್ ಆಗಿಯೇ ಇವೆ. ಈ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಈ ಎಲ್ಲದರ ಇತರ ವಿವರ ಇಲ್ಲಿದೆ ಓದಿ. ಶಿವಣ್ಣನ ‘ಬೇಲ್’ ಚಿತ್ರದ ಖಡಕ್ ಡೈಲಾಗ್ ಔಟ್; ಕೇಳಿದ್ರೆ ಮೈರೋಮಾಂಚನ.! ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ಕನಸಿನ ಸಿನಿಮಾದ ಫಸ್ಟ್…
-

Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews
Last Updated:May 17, 2026 7:55 AM IST Vijay: ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಮೇ 16ರಂದು ಭೇಟಿಯಾಗಿದರು. ವಿಜಯ್ & ಕಮಲ್ ಹಾಸನ್ ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ…
-

Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews
Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…
-

Duniya Vijay: ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಕಾಲಿಗೆ ಬಿದ್ದ ದುನಿಯಾ ವಿಜಯ್! ಕಾರಣ ಏನ್ ಗೊತ್ತಾ? | | ACTPnews
Last Updated:May 22, 2026 11:02 PM IST ದುನಿಯಾ ವಿಜಯ್ ಹೀಗೆ ಸಾಮಾನ್ಯವಾಗಿ ಮಾಡೋದೇ ಇಲ್ಲ. ಆದರೆ, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಯಾಕೆ ಅನ್ನುವ ವಿವರ ಇಲ್ಲಿದೆ ಓದಿ. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಕಾಲಿಗೆ ಬಿದ್ದ ದುನಿಯಾ ವಿಜಯ್; ಕಾರಣ ಏನ್ ಗೊತ್ತಾ? ದುನಿಯಾ ವಿಜಯ್ (Duniya Vijay) ತಮ್ಮ ಸಿಟಿ ಲೈಟ್ಸ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ (Music Director) ಕಾಲಿಗೆ ಬಿದ್ದಿದ್ದಾರೆ. ಈ ರೀತಿ ಕಾಲಿಗೆ ಬೀಳೋದು…
-

Kamal Haasan: ಪ್ರಧಾನಿ ಮೋದಿಯ ಮನವಿಗೆ ಕಮಲ್ ಹಾಸನ್ ಸಾಥ್! ಹೇಳಿದ್ದೇನು ಗೊತ್ತಾ? | | ACTPnews
Last Updated:May 22, 2026 11:17 PM IST ರಾಜ್ಯ ಮತ್ತು ಕೇಂದ್ರ ಸರ್ಕಾರ ಬಸ್, ಮೆಟ್ರೋ, ರೈಲ್ವೆ ಪ್ರಯಾಣ ದರ ಕಡಿಮೆ ಮಾಡಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನಂತಹ ರಾಜ್ಯ ತೆರಿಗೆ ಕಡಿಮೆ ಮಾಡಬೇಕಿದೆ. ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಉಳಿತಾಯ ಆಗುತ್ತದೆ ಅಂತ ಕಮಲ್ ಹಾಸನ್ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!…
-

ರಾಮ್ ಚರಣ್ ಜೊತೆ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ ಶ್ರುತಿ ಹಾಸನ್! ʻಪೆದ್ದಿʼ ಸಿನಿಮಾದ ‘ಹೆಲ್ಲಲ್ಲಲೋ’ ಸ್ಪೆಷಲ್ ಸಾಂಗ್ | | ACTPnews
ಹೆಲ್ಲಲ್ಲಲ್ಲೋ ಅಬ್ಬರ ಪೆದ್ದಿ ಚಿತ್ರದ ಈ ಹಾಡು ಇಂಟ್ರಸ್ಟಿಂಗ್ ಆಗಿದೆ. ಮ್ಯೂಸಿಕ್ ಗಮನ ಸೆಳೆಯುತ್ತಿದೆ. ಕೋರಿಯೋಗ್ರಾಫಿ ಕೂಡ ಜೋಡಿ ಮೋಡಿ ಮಾಡುವಂತೆ ಇವೆ. ಕನ್ನಡದಲ್ಲಿ ಬರೆದವರು ಯಾರು ಅಂದ್ರೆ, ಈ ಹಾಡಿನಲ್ಲಿ ಶ್ರುತಿ ಹಾಸನ್ ಇದ್ದಾರೆ. ರಾಮ್ ಚರಣ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಹಾಗಾಗಿಯೇ ಜೋಡಿಯಲ್ಲಿ ರೀಲ್ಸ್ ಮಾಡೋರಿಗೆ ಇದು ಹೊಸ ಸ್ಪೂರ್ತಿ ಆಗುತ್ತದೆ. ಕನ್ನಡದಲ್ಲಿ ಬರೆದವರು ಯಾರು ಪೆದ್ದಿ ಚಿತ್ರ ಮೂಲತಃ ತೆಲುಗು ಚಿತ್ರವೇ ಆಗಿದೆ. ಆದರೆ, ಇದು ಕನ್ನಡ, ತಮಿಳು , ಹಿಂದಿ ಹೀಗೆ…
-

Darshan: 9 ತಿಂಗಳಲ್ಲಿ ದರ್ಶನ್ ನೋಡೋಕೆ ಜೈಲಿಗೆ ಬಂದವರೆಷ್ಟು ಮಂದಿ ಗೊತ್ತಾ? ಪಕ್ಕಾ ನಂಬರ್ ಡೀಟೇಲ್ಸ್ ಇಲ್ಲಿದೆ! | | ACTPnews
Last Updated:May 17, 2026 9:04 AM IST Darshan: ನಿಯಮ ಮೀರಿ ತನ್ನನ್ನು ಕ್ವಾರಂಟೈನ್ ಸೆಲ್ನಲ್ಲಿಡಲಾಗಿದೆ ಹೀಗೆ ಹಲವು ವಿಚಾರಗಳನ್ನು ಉಲ್ಲೇಖಿಸಿ ದರ್ಶನ್ ಅಳಲು ತೋಡಿಕೊಂಡಿದ್ದರು. ಇದೀಗ ದರ್ಶನ್ ಮಾಡಿರುವ ಎಲ್ಲಾ ಆರೋಪಗಳಿಗೆ ಜೈಲಾಧಿಕಾರಿಗಳು ಅಧಿಕೃತವಾಗಿ ಉತ್ತರ ನೀಡಿದ್ದು, ಸುಪ್ರೀಂಕೋರ್ಟ್ಗೆ ಸಲ್ಲಿಕೆ ಆಗಿರುವ ಕಾರಾಗೃಹ ಇಲಾಖೆ ಸಲ್ಲಿಸಿರುವ ರಿಪೋರ್ಟ್ ಕುರಿತ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿ ಆಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan)…
-

Actress: ಚಿಕಿತ್ಸೆಗೂ ಹಣವಿಲ್ಲ! ಒಂದು ಕಾಲದ ಬಹುಬೇಡಿಕೆಯ ನಟಿ ರಸ್ತೆ ಬದಿ ದಯನೀಯ ಸ್ಥಿತಿಯಲ್ಲಿ ಪತ್ತೆ! | | ACTPnews
Last Updated:May 17, 2026 10:45 AM IST Actress: ಈ ಪ್ರಸಿದ್ಧ ನಟಿ ಒಂದು ಕಾಲದಲ್ಲಿ ತಮ್ಮ ನಟನೆಯ ಮೂಲಕ ಚಿತ್ರರಂಗವನ್ನು ಆಳಿದರು. ದಶಕಗಳ ಕಾಲ, ಅವರು ತಮ್ಮ ನಟನೆ ಮತ್ತು ಸ್ಕ್ರೀನ್ ಪ್ರೆಸೆನ್ಸ್ ನಿಂದ ಪ್ರೇಕ್ಷಕರನ್ನು ಆಕರ್ಷಿಸಿದರು. ಹಾಗೆಯೇ ಅವರು ಪ್ರಮುಖ ಚಲನಚಿತ್ರ ನಿರ್ಮಾಪಕರ ನೆಚ್ಚಿನ ನಟಿಯಾಗಿದ್ದರು. ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದ ಉನ್ನತ ಪೋಷಕ ನಟಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಆದರೆ ಈಗ, ಕ್ಯಾಮೆರಾದ ಹೊಳಪಿನಿಂದ ದೂರವಾಗಿ, ಈ ಹಿರಿಯ ನಟಿ ಆರೋಗ್ಯ ಸಮಸ್ಯೆಯಿಂದ…
Latest News
Search the Archives
Access over the years of investigative journalism and breaking reports
You May Have Missed












