Tag: audio launch
-

Upendra: ಉಪ್ಪಿ “ಓ ಗುಲಾಬಿ” ಟಾಕ್, ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? | | ACTPnews
Last Updated:May 21, 2026 5:00 PM IST ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಓಂ ಚಿತ್ರದ ಆ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಚಿತ್ರದ ಕಥೆ ಓಕೆ ಆದ್ಮೇಲೂ ಉಪೇಂದ್ರ ಅವರು ಒಂದು ತಿಂಗಳು ಟೈಮ್ ಕೇಳಿದ್ದರು. ಯಾಕೆ ಅನ್ನುವ ಇಂಟ್ರಸ್ಟಿಂಗ್ ವಿವರ ಇಲ್ಲಿದೆ ಓದಿ. ಉಪ್ಪಿ “ಓ ಗುಲಾಬಿ” ಟಾಕ್; ಕಥೆ ಓಕೆ ಆದ್ಮೇಲೂ 30 ದಿನ ಕೇಳಿದ್ಯಾಕೆ? ಓಂ ಚಿತ್ರದ (OM Movie) ಕಥೆ ಫೈನಲ್ ಆಗಿತ್ತು. ರಾಜಕುಮಾರ್ (Rajkumar) ಅವರು ಒಪ್ಪಿಕೊಂಡಿದ್ದರು. ರಾಜಕುಮಾರ್ ಅವರ…
-

Vijay: 2 ವರ್ಷಗಳ ಹಿಂದೆಯೇ ‘ಸಿಎಂ’ ಸುಳಿವು ನೀಡಿದ್ದ ಆ ನಂಬರ್ ಪ್ಲೇಟ್ ಉಡುಗೊರೆಯಾಗಿ ಪಡೆದ ವಿಜಯ್! ಕೊಟ್ಟಿದ್ಯಾರು ಗೊತ್ತಾ? | | ACTPnews
Last Updated:May 18, 2026 7:58 PM IST Vijay: ಮುಖ್ಯಮಂತ್ರಿ ವಿಜಯ್ (Vijay) ಅವರನ್ನು ಭೇಟಿ ಮಾಡಿ ಗೋಟ್ ಸಿನಿಮಾ ನಿರ್ದೇಶಕ ವೆಂಕಟ್ ಪ್ರಭು ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸಿಎಂ ವಿಜಯ್ ಇತ್ತೀಚೆಗಷ್ಟೇ ನಡೆದ ತಮಿಳುನಾಡು (Tamil Nadu) ವಿಧಾನಸಭಾ ಚುನಾವಣೆಯಲ್ಲಿ (Assembly Election) ಭರ್ಜರಿ ಜಯಗಳಿಸಿ ನೂತನ ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ ಉತ್ತಮ ಅಧಿಕಾರ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ…
-

Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews
ಒಂದಲ್ಲ..ಮೂರು ಆಟ ರಿವೀಲ್ ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ. ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್ ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ. ರನ್ನಿಂಗ್ ಅಲ್ಲೂ ಪೆದ್ದಿ ಹವಾ ಪೆದ್ದಿ ಚಿತ್ರದಲ್ಲಿ…
-

Paaru Serial: ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಪಾರು ಸೀರಿಯಲ್ ತಂಡದಲ್ಲಿದ್ದ ಮತ್ತೊಬ್ಬರು ಸಾವು | After Dileep raj another guy from paaru serial team passes away | | ACTPnews
Last Updated:May 21, 2026 3:24 PM IST Paaru Seria: ಪಾರು ಸೀರಿಯಲ್ ನಟ ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಈಗ ಪಾರು ತಂಡದ ಇನ್ನೊಬ್ಬರ ಸದಸದ್ಯ ಮೃತಪಟ್ಟಿದ್ದಾರೆ. ನಂದೀಶ್ ಪಾರು ಸೀರಿಯಲ್ (Serial) ಈಗ ಸುದ್ದಿಯಾಗುತ್ತಿದೆ. ಪ್ರಸಾರ ಶುರುವಾಗಿ, ಜನರ ಮೆಚ್ಚುಗೆ ಗಳಿಸಿ ಮುಕ್ತಾಯಗೊಂಡ ಪಾರು ಸೀರಿಯಲ್ ಈಗ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪಾರು (Paaru) ಧಾರಾವಾಹಿಯಲ್ಲಿ ನಟಿಸಿದ್ದ ನಟ ದಿಲೀಪ್ ರಾಜ್ ಅವರ ಸಾವಿನ ಬೆನ್ನಲ್ಲಿಯೇ ಈಗ ಇದೇ ತಂಡದ ಇನ್ನೊಬ್ಬರು ಮೃತಪಟ್ಟಿದ್ದಾರೆ.…
-

Mega-158 Movie: ಮೆಗಾಸ್ಟಾರ್ ಮೆಗಾ-158 ಸಿನಿಮಾ ಲಾಂಚ್, ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು | | ACTPnews
Last Updated:May 21, 2026 3:03 PM IST ಮೆಗಾಸ್ಟಾರ್ ಚಿರಂಜೀವಿ ಅವರ 158ನೇ ಚಿತ್ರ ಲಾಂಚ್ ಆಗಿದೆ. ಡಿಸಿಎಂ ಪವನ್ ಕಲ್ಯಾಣ್ ಕ್ಲಾಪ್ ಮಾಡಿದ್ದಾರೆ. ಹೈದ್ರಾಬಾದ್ ಅಲ್ಲಿ ನಡೆದ ಈ ಮುಹೂರ್ತ ಕಾರ್ಯಕ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮೆಗಾಸ್ಟಾರ್ ಮೆಗಾ 158 ಸಿನಿಮಾ ಲಾಂಚ್; ಪವನ್ ಕಲ್ಯಾಣ್ ಕ್ಲಾಪ್; ರಾಮ್ ಚರಣ್ ಗೈರು! ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ 158 ನೇ ಚಿತ್ರ ಲಾಂಚ್ ಆಗಿದೆ. ಡೈರೆಕ್ಟರ್ ಬಾಬಿ (Director Bobby) ಈ…
-

Film Festival: ಸಿನಿ ಪ್ರೇಮಿಗಳೇ ಗಮನಿಸಿ, ಈ ರವಿವಾರ ನಿಮಗೆ ಹಬ್ಬದೂಟ; 10 ತಾಸು-10 ಚಿತ್ರ, ಊಟ-ತಿಂಡಿಯೂ ಉಚಿತ! | | ACTPnews
Last Updated:May 21, 2026 2:17 PM IST ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ಇಂದು, 10 ಮಹಿಳಾ ನಿರ್ದೇಶಕಿಯರ ಚಿತ್ರ ಪ್ರದರ್ಶನ ಕಿರುಚಿತ್ರ ಪ್ರದರ್ಶನ ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ರೂಪಾ ರಾವ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೆಯೇ ಚಂಪಾ ಶೆಟ್ಟಿ ಮತ್ತು ಇನ್ನೂ ಐದು ಜನ ಅಷ್ಟೇ ಮಹಿಳಾ ನಿರ್ದೇಶಕಿಯರು ಇರೋದು ಅಂದ್ರೆ ನಂಬ್ತೀರಾ? ನಮ್ಮೆಲ್ಲಾ ಕೈ-ಕಾಲಿನ ಬೆರಳೊಡನೆ…
-

Rashmika Mandanna: ಸೈಲೆಂಟ್ ರಶ್ಮಿಕಾ ಮದುವೆ ಬಳಿಕ ತುಂಟಿ ಆದರೇ; ವೇದಿಕೆ ಮೇಲೇನೆ ‘ಆ’ ಪದ ಬಳಕೆ ಮಾಡಿದ್ಯಾಕೆ? | | ACTPnews
Last Updated:May 18, 2026 9:22 PM IST ರಶ್ಮಿಕಾ ಮಂದಣ್ಣ ಮದುವೆ ಆದ್ಮೇಲೆ ತುಂಟಿ ಆದ್ರೇ? ಕಾಕ್ಟೇಲ್-2 ಸಿನಿಮಾ ಇವೆಂಟ್ ಅಲ್ಲಿಯೇ ಓಪನ್ ಆಗಿಯೇ ಕೆಟ್ಟ ಪದ ಬಳಕೆ ಮಾಡಿರೋದು ಯಾಕೆ? ಆ ವೈರಲ್ ವಿಡಿಯೋದಲ್ಲಿ ಏನಿದೆ? ವಿವರ ಮುಂದೆ ಇದೆ ಓದಿ. ವೇದಿಕೆ ಮೇಲೇನೆ “ಆ” ಪದ ಬಳಕೆ ಮಾಡಿದ್ಯಾಕೆ? ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಆದ್ಮೇಲೆ ಬೋಲ್ಡ್ ಆದ್ರೇ? ಅಥವಾ ಮದುವೆ ಮೊದಲು ಆಫ್ ಸ್ಕ್ರೀನ್ ಹೀಗೇ ಇದ್ರೇ ? ಈ…
-

Keerthy Suresh: ಸರ್ಜರಿ ಮಾಡಿಕೊಂಡಿದ್ದೀರಾ ಅಂದವರಿಗೆ ಖಡಕ್ ತಿರುಗೇಟು ಕೊಟ್ಟ ನಟಿ ಕೀರ್ತಿ ಸುರೇಶ್! | | ACTPnews
Last Updated:May 18, 2026 10:51 PM IST Keerthy Suresh: ಚಿತ್ರರಂಗದಲ್ಲಿ ಸದಾ ಸೌಮ್ಯವಾಗಿ, ಮೃದುವಾಗಿ ಕಾಣಿಸಿಕೊಳ್ಳುವ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಮೂಲಕ ಹಲವು ವರ್ಷಗಳಿಂದ ಮನಸ್ಸಿನೊಳಗೆ ಇಟ್ಟುಕೊಂಡಿದ್ದ ನೋವು ಮತ್ತು ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೀರ್ತಿ ಸುರೇಶ್ ಚಿತ್ರರಂಗದಲ್ಲಿ ಸದಾ ತಾಳ್ಮೆಯಿಂದ ಹಾಗೂ ತುಂಬಾನೇ ಮೃದು ಸ್ವಭಾವದ ನಟಿ ಕೀರ್ತಿ ಸುರೇಶ್ (Actress Keerthy Suresh) ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ…
-

Drishyam 3: ದೃಶ್ಯಂ 3 ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆ! ಪಕ್ಕಾ ಬ್ಲಾಕ್ಬಸ್ಟರ್ ಎಂದ ಆಡಿಯನ್ಸ್ | Drishyam 3 released getting blockbuster reviews from audience | | ACTPnews
Last Updated:May 21, 2026 12:24 PM IST ಅಂತೂ ಇಂತೂ ದೃಶ್ಯಂ 3 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳು ಕಳೆದಿವೆ, ಜನರ ಪ್ರತಿಕ್ರಿಯೆ ಹೇಗಿದೆ ಗೊತ್ತಾ? ಪಕ್ಕಾ ಬ್ಲಾಕ್ಬಸ್ಟರ್ ಅಂತಿದ್ದಾರೆ ಆಡಿಯನ್ಸ್. ದೃಶ್ಯಂ3 ಅಂತೂ ಇಂತೂ ಹಲವಾರು ಬಾರಿ ಮುಂದೂಡಿಕೆಯ ನಂತರ ದೃಶ್ಯಂ 3 ಸಿನಿಮಾ (Drishyam 3) ರಿಲೀಸ್ ಆಗಿದೆ. ಮಲ್ಟಿಸ್ಟಾರ್ ಮೋಹನ್ಲಾಲ್ (Mohanlal) ಅಭಿನಯದ ಸಿನಿಮಾ ಮೊದಲ ದಿನವೇ ಪ್ರೇಕ್ಷಕನ ಮೆಚ್ಚುಗೆ ಗಳಿಸಿ ಮೌತ್ಟಾಕ್ನಿಂದಲೇ ಮತ್ತಷ್ಟು ಪ್ರೇಕ್ಷಕರ…
-

Ramayana: ರಾಮಾಯಣ ಸಿನಿಮಾಗಾಗಿ ಕೆಲಸ ಮಾಡ್ತಿರೋರು ಎಷ್ಟು ಮಂದಿ ಗೊತ್ತಾ? ಬಾಹುಬಲಿ ದಾಖಲೆ ಉಡೀಸ್, ಭಾರತದಲ್ಲಿ ಇದೇ ಮೊದಲು | 10 Thousand people working for Ramayana | | ACTPnews
Last Updated:May 21, 2026 9:55 AM IST Ramayana Movie: ರಾಮಾಯಣ ಸಿನಿಮಾ ಇದೀಗ ದೊಡ್ಡ ದಾಖಲೆ ಮಾಡುತ್ತಿದೆ. ಭಾರತದಲ್ಲಿ ಇದುವರೆಗೆ ಯಾವ ಸಿನಿಮಾ ಕೂಡಾ ಮಾಡದ ದಾಖಲೆ ಮಾಡುತ್ತಿದ್ದು ಬಾಹುಬಲಿ ದಾಖಲೆಯೂ ಉಡೀಸ್ ಆಗಿದೆ. ರಾಮಾಯಣ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು DNEG ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಬಹುದೊಡ್ಡ ಸಿನಿಮಾ ಬಾರುತ್ತಿದೆ. ರಾಮಾಯಣವನ್ನು ಎರಡು ಭಾಗಗಳಲ್ಲಿ ಪ್ರೇಕ್ಷಕರ ಮುಂದೆ ತರಲಾಗುತ್ತಿದ್ದು, ವರ್ಲ್ಡ್ ಸಿನಿಮ್ಯಾಟಿಕ್ ವಂಡರ್ ಆಗಿ ಕಲ್ಪಿಸಲಾಗಿದೆ. ಇದು ಭಾರತೀಯ ಸಿನಿಮಾಗಳ…
Latest News
Search the Archives
Access over the years of investigative journalism and breaking reports
You May Have Missed












