Tag: audio launch
-

Priyanka Upendra: ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ! ಕೆಂಪು ಬಣ್ಣದ ಗೌನ್ ಅಲ್ಲಿ ಮಿಂಚಿದ ಪ್ರಿಯಾಂಕ ಉಪೇಂದ್ರ | | ACTPnews
Last Updated:May 17, 2026 11:29 AM IST ಪ್ರಿಯಾಂಕಾ ಉಪೇಂದ್ರ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಕಾನ್ಸ್ನ ಸಮುದ್ರ ತೀರದಲ್ಲಿ ತೆಗೆದುಕೊಂಡ ಈ ಫೋಟೋಗಳು ಚೆನ್ನಾಗಿ ಬಂದಿವೆ. ಕೆಂಪು ಗೌನ್ ತೊಟ್ಟ ಇವರ ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ. ಫ್ರಾನ್ಸ್ ಸಮುದ್ರ ತೀರದಲ್ಲಿ ಉಪ್ಪಿ ಹೆಂಡ್ತಿ; ಕೆಂಪು ಬಣ್ಣದ ಗೌನ್ ಅಲ್ಲಿ ಮಸ್ತ್ ಮಿಂಚಿಂಗ್! ಪ್ರಿಯಾಂಕಾ ಉಪೇಂದ್ರ ಸದ್ಯ ಫ್ರಾನ್ಸ್ ಅಲ್ಲಿದ್ದಾರೆ. ಇಲ್ಲಿಯ ಕರಾವಳಿ ತೀರ ಫ್ರೆಂಚ್ ರಿವೇರಿಯಾ ಪ್ರದೇಶದಲ್ಲಿಯೇ ಇದ್ದಾರೆ. ಮೊನ್ನೆಯಿಂದಲೇ…
-

Rachita Ram: ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್ ; ಹರಕೆ ತೀರಿಸಿದ ಡಿಂಪಲ್ ಕ್ವೀನ್! | | ACTPnews
Last Updated:May 17, 2026 1:40 PM IST ಬುಲ್ ಬುಲ್ ರಚಿತಾ ರಾಮ್ ಹರಕೆಯ ಕೋಲ ಸೇವೆ ಮಾಡಿದ್ದಾರೆ. ಬಂಟ್ವಾಳದ ಬೆಂಜನಪದವು ಅಲ್ಲಿರೋ ಕೊರಗಜ್ಜನ ಸನ್ನಿಧಾನದಲ್ಲಿ ಈ ಸೇವೆ ಸಲ್ಲಿಸಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಕೊರಗಜ್ಜನ ಸನ್ನಿಧಾನದಲ್ಲಿ ರಚಿತಾ ರಾಮ್; ಹರಕೆ ತೀರಿಸಿದ ಡಿಂಪಲ್ ಕ್ವೀನ್! ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. ಇವರ ಮೊದಲ ಬುಲ್ ಬುಲ್ ಚಿತ್ರ (Bulbul Movie)…
-

CM Vijay Rajinikanth: ಗೆಳೆಯ ಸ್ಟಾಲಿನ್ ಸೋತಿದ್ದು ತುಂಬಾನೇ ಬೇಸರ ತಂದಿದೆ! ಸೂಪರ್ ಸ್ಟಾರ್ ರಜನಿ ನೇರ ಮಾತು | | ACTPnews
Last Updated:May 17, 2026 1:55 PM IST CM Vijay Rajinikanth: ಇದೀಗ ನಟ ರಜನಿಕಾಂತ್ ಅವರು ವಿಜಯ್ ಗೆಲುವಿನ ಬಗ್ಗೆ , ಹಾಗೆಯೇ ಸ್ಟಾಲಿನ್ ಭೇಟಿ ಬಗ್ಗೆ ಮೊದಲ ಬಾರಿಗೆ ರಿಯಾಕ್ಷನ್ ನೀಡಿದ್ದಾರೆ. ನಟ ವಿಜಯ್ ದಳಪತಿ ವಿಜಯ್, (Thalapathy Vijay) ಸಿಎಂ ಆದ ಬಳಿಕ ತಮಿಳು ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಚರ್ಚೆಗಳು ಶುರುವಾಗಿದ್ದವು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾದ ವಿಚಾರ…
-

Kichcha Sudeep: ಶಿವಣ್ಣನಲ್ಲಿ ‘ಅಣ್ಣಾವ್ರ’ ಕಂಡ ಕಿಚ್ಚ ಸುದೀಪ್! ಈ ಮಾತು ಹೇಳಿದ್ದೆಲ್ಲಿ ಗೊತ್ತಾ? | | ACTPnews
ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದ ಟೀಸರ್ ಸೂಪರ್ ಆಗಿದೆ. ಉಪ್ಪಿಯ “ಸೂಪರ್ ಸಿಂಬಲ್” ಮಾಡಿಯೇ ಕಿಚ್ಚ ಇಲ್ಲಿ ತೋರಿದ್ದಾರೆ. ಮುಂದುವರೆದು ಇನ್ನು ಒಂದು ಮಾತು ಹೇಳಿದ್ದಾರೆ. ಅದನ್ನ ಕೇಳಿ ಅಲ್ಲಿದೋರು ಖುಷಿಪಟ್ಟಿದ್ದಾರೆ. ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದಲ್ಲಿ ಒಂದು ದೃಶ್ಯ ಇದೆ. ಅದು ಶಿವಣ್ಣ ಕುಳಿತುಕೊಂಡಿರೋ ದೃಶ್ಯವೇ ಆಗಿದೆ. ಇದನ್ನ ನೋಡಿದಾಗ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಯಿತು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಶಿವಣ್ಣ ಏನಂದ್ರು ಕಿಚ್ಚ ಸುದೀಪ್ ಅವರ ಈ ಪ್ರಶಂಸೆಯ…
-

Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews
ಡೈರೆಕ್ಟರ್ ಆದ ಹೀರೋ ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಈ ಚಿತ್ರದ ಪೋಸ್ಟರ್ (ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್ಸ್ಟಾಗ್ರಾಮ್) ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ. RAMO23 ಸಿನಿಮಾ RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ.…
-

Drishyam 3: ಥಿಯೇಟರ್ನಲ್ಲೇ ಕಣ್ಣೀರು ಹಾಕಿದ ನಟ ಮೋಹನ್ಲಾಲ್! ವಿಡಿಯೋ ವೈರಲ್ | | ACTPnews
Last Updated:May 22, 2026 6:17 PM IST Drishyam 3: ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್ಲಾಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಬಹುನಿರೀಕ್ಷಿತ ದೃಶ್ಯಂ 3 ಸಿನಿಮಾ ಪ್ರದರ್ಶನಗೊಂಡ ಮೊದಲ ದಿನವೇ ಅಭಿಮಾನಿಗಳು ತೋರಿದ ಅಪಾರ ಪ್ರೀತಿ ಹಾಗೂ ಮೆಚ್ಚುಗೆಗೆ ನಟ ಥಿಯೇಟರ್ನಲ್ಲಿ ಭಾವುಕರಾಗಿದ್ದಾರೆ. ನಟ ಮೋಹನ್ಲಾಲ್ ಮಲಯಾಳಂ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ಮೋಹನ್ಲಾಲ್ (Actor Mohanlal) ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ…
-

Ramya: ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್, ಯಾವುದು ಗೊತ್ತಾ? | | ACTPnews
Last Updated:May 17, 2026 2:18 PM IST ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಇಷ್ಟಪಡುವ ಕನ್ನಡ ಚಿತ್ರದ ಆ ಹಾಡು ಯಾವುದು? ಶಂಕರ್ ನಾಗ್ ಅವರ ಆ ಚಿತ್ರದ ಹೆಸರೇನು? ಈ ಪ್ರಶ್ನೆಗೆ ಸ್ವತಃ ರಮ್ಯಾ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಶಂಕರ್ ನಾಗ್ ನಟನೆ ಈ ಚಿತ್ರದ ಹಾಡು ರಮ್ಯಾ ಫೇವರೆಟ್; ಅದ್ಯಾವುದು ಗೊತ್ತಾ? ಸ್ಯಾಂಡಲ್ವುಡ್ ಕ್ವೀನ್ ರಮ್ಯಾ (Ramya) ಅವರ ಫೇವರೆಟ್ ಹಾಡು ಯಾವುದು. ಶಂಕರ್ ನಾಗ್ (Shankar Nag) ಅವರ…
-

Darshan: 28 ಬಾರಿ ವಕೀಲರನ್ನು ಭೇಟಿ ಮಾಡಿದ್ರೂ ವರ್ಕೌಟ್ ಆಗಿಲ್ವಾ? ದರ್ಶನ್ ಪ್ರಯತ್ನಗಳೆಲ್ಲ ವ್ಯರ್ಥ | Renukaswamy case Darshan met lawyers 28 times | | ACTPnews
ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೇಗಿದೆ ದರ್ಶನ್ ಲೈಫ್ ಸ್ಟೈಲ್? ಕಾರಾಗೃಹ ಇಲಾಖೆ ಸಲ್ಲಿಸಿದ ರಿಪೋರ್ಟ್ ನಲ್ಲಿ ಸೌಲಭ್ಯಗಳ ವಿವರಣೆ ಇಲ್ಲಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಆರೋಪಿಯಾದ ನಟ ದರ್ಶನ್ ಕಳೆದ ಒಂಭತ್ತು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕಳೆದ ವಾರವಷ್ಟೇ ಸುಪ್ರೀಂಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕತ್ತಲ ಕೋಣೆಯಲ್ಲಿ ಇಡಲಾಗಿದೆ, ಎಂಟು ತಿಂಗಳಿನಿಂದ ಕೂಡ ಕ್ವಾರಂಟೈನ್ ಸೆಲ್ನಲ್ಲೇ ಇಡಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರಿಯಾದ ಊಟ ನೀಡ್ತಿಲ್ಲ,…
-

Dhanveer Gowda: ಫ್ಯಾನ್ಸ್ಗೆ ಸಿಹಿ ಸುದ್ದಿ ಹಂಚಿಕೊಂಡ ದರ್ಶನ್ ಆಪ್ತ ಧನ್ವೀರ್! | | ACTPnews
Last Updated:May 22, 2026 4:18 PM IST Dhanveer Gowda: ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ ಪ್ರೇಕ್ಷಕರ ಮನ ಗೆದ್ದು, ಇದೀಗ ಒಟಿಟಿಗೆ ಹೆಜ್ಜೆ ಇಟ್ಟಿದೆ. ‘ಹಯಗ್ರೀವ’ ನಟ ಧನ್ವೀರ್ ಗೌಡ (Dhanveer Gowda) ಅಭಿನಯದ ‘ಹಯಗ್ರೀವ’ (Hayagriva) ಚಿತ್ರವು ಫೆಬ್ರವರಿ 27, 2026 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಿತ್ತು. ಈ ಮಿಸ್ಟರಿ-ಥ್ರಿಲ್ಲರ್ (Mystery-Thriller Movie) ಚಿತ್ರವು ಈಗಾಗಲೇ…
-

Ilaiyaraaja: ಪ್ರಸಿದ್ಧ ಹಾಡು ‘ಎನ್ ಇನಿಯ ಪೊನ್ ನಿಲವೇ’ ಕಾಪಿರೈಟ್ ಕೇಸ್ನಲ್ಲಿ ಇಳಯರಾಜಗೆ ಶಾಕ್ ಕೊಟ್ಟ ಕೋರ್ಟ್ | Ilaiyaraaja face set back for copy right plea | | ACTPnews
Last Updated:May 22, 2026 3:48 PM IST Ilaiyaraaja: ಪ್ರಸಿದ್ಧ ಹಾಡೊಂದರ ಕಾಪಿರೈಟ್ ಸಂಬಂಧವಾಗಿ ಕೋರ್ಟ್ ಮೆಟ್ಟಿಲೇರಿದ ಇಳಯರಾಜ ಅವರಿಗೆ ಹಿನ್ನಡೆಯಾಗಿದೆ. ಯಾವ ಹಾಡು? ಏನಿ ಅರ್ಜಿ? ಇಳಯರಾಜ “ಎನ್ ಇನಿಯ ಪೊನ್ ನಿಲವೇ” ಹಾಡಿಗೆ ಸಂಬಂಧಿಸಿದ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ (Delhi Highcourt) ಇಳಯರಾಜ ಅವರ ಅರ್ಜಿಯನ್ನು (Plea) ವಜಾಗೊಳಿಸಿದೆ. ಕಾಪಿರೈಟ್ ಕಾಯ್ದೆಯಡಿಯಲ್ಲಿ, ಸಂಯೋಜಕರು ಹಾಡಿನ ಸಂಗೀತದ ಮೇಲೆ ಮಾತ್ರ ಹಕ್ಕು ಪಡೆಯಬಹುದು ಮತ್ತು ಸಂಪೂರ್ಣ ಹಾಡಿನ ಮೇಲೆ ಅಲ್ಲ ಎಂದು ಕೋರ್ಟ್ ಹೇಳಿದೆ.…
Latest News
Search the Archives
Access over the years of investigative journalism and breaking reports
You May Have Missed












