Tag: audio launch

  • Vijay: ದೇವರಕೋಣೆಯಲ್ಲಿ ವಿಜಯ್ ದಳಪತಿ ಮೂರ್ತಿ! ಅಭಿಮಾನಿಯಿಂದ ನಿತ್ಯ ಪೂಜೆ; ವಿಡಿಯೋ ವೈರಲ್ | | ACTPnews

    Vijay: ದೇವರಕೋಣೆಯಲ್ಲಿ ವಿಜಯ್ ದಳಪತಿ ಮೂರ್ತಿ! ಅಭಿಮಾನಿಯಿಂದ ನಿತ್ಯ ಪೂಜೆ; ವಿಡಿಯೋ ವೈರಲ್ | | ACTPnews

    Last Updated:Jun 02, 2026 10:14 PM IST Vijay: ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರ ಭಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ದಕ್ಷಿಣದ ಸೂಪರ್‌ಸ್ಟಾರ್ ದಳಪತಿ ವಿಜಯ್ (Vijay) ಅವರನ್ನು ಕಲಾವಿದರಾಗಿ ಮಾತ್ರವಲ್ಲ, ಕುಟುಂಬದ ಸದಸ್ಯರಂತೆ ಪ್ರೀತಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಅಪಾರವಾಗಿದೆ. ಇದೀಗ ಅಂತಹ ಒಂದು ಘಟನೆ ಮತ್ತೆ ಸುದ್ದಿಯಾಗಿದ್ದು, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರು…

    Continue Reading

  • Balaramana Dinagalu Movie: ವಿನೋದ್‌ ಪ್ರಭಾಕರ್‌ ಅಭಿನಯದ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌ | | ACTPnews

    Balaramana Dinagalu Movie: ವಿನೋದ್‌ ಪ್ರಭಾಕರ್‌ ಅಭಿನಯದ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌ | | ACTPnews

    Last Updated:Jun 02, 2026 10:40 PM IST ಆ ದಿನಗಳು ಬಂದು 19 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಡೈರೆಕ್ಟರ್ ಕೆ.ಎಂ.ಚೈತನ್ಯ ಬಲರಾಮನ ದಿನಗಳು ಚಿತ್ರ ಮಾಡಿದ್ದಾರೆ. ಇದರ ಬಗ್ಗೆನೂ ಒಂದು ನಿರೀಕ್ಷೆ ಇದೆ. ಈ ಚಿತ್ರದ ಸದ್ಯದ ಹೊಸ ಮಾಹಿತಿ ಇಲ್ಲಿದೆ ಓದಿ. ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ! ಆ ದಿನಗಳು ಚಿತ್ರ (Aa Dinagalu Movie) ಬೆಂಗಳೂರಿನ ಭೂಗತ…

    Continue Reading

  • Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews

    Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews

    Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…

    Continue Reading

  • Dynamite Diana: ಚಂದನ್ ಶೆಟ್ಟಿ, ಡಯನಾ ಮೀಟ್ ಆಗಿದ್ದು ಹೇಗೆ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ! | | ACTPnews

    Dynamite Diana: ಚಂದನ್ ಶೆಟ್ಟಿ, ಡಯನಾ ಮೀಟ್ ಆಗಿದ್ದು ಹೇಗೆ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ! | | ACTPnews

    Last Updated:Jun 02, 2026 11:06 PM IST ಚಂದನ್ ಶೆಟ್ಟಿ ಅವರ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಮಟ್ಟಕ್ಕೂ ಇದು ಇದೆ. ಇದರಲ್ಲಿ ಕಾಣಿಸಿಕೊಂಡ ಡಯಾನಾ ಈ ಆಲ್ಬಂ ಮತ್ತು ಚಂದನ್ ತಮಗೆ ಹೇಗೆ ಸಿಕ್ಕರು ಅನ್ನೋ ಇಂಟ್ರಸ್ಟಿಂಗ್ ವಿಚಾರ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಒಡೆದು ಹೋದ 2 ಹೃದಯಗಳ ‘ಡೈನಾಮೈಟ್’ ಸ್ಟೋರಿ! ಡೈನಾಮೈಟ್ ಮ್ಯೂಸಿಕ್ ವಿಡಿಯೋ (Dynamite Music Video) ಎಲ್ಲರ ಗಮನ ಸೆಳೆದಿದೆ. ಚಂದನ್…

    Continue Reading

  • Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews

    Priya Sudeepa: ಕಿಚ್ಚ ಪತ್ನಿ ಕಂಡ್ರೆ ಭಯ ಪಡ್ತಾರಾ? ಪ್ರಿಯಾ ಸುದೀಪ್ ಹೇಳೋದೇನು? | | ACTPnews

    Last Updated:Jun 02, 2026 10:32 PM IST ಸುದೀಪ್ ಪತ್ನಿ ಪ್ರಿಯಾ ಅವರಿಗೆ ಭಯ ಪಡ್ತಾರಾ? ಪ್ರಿಯಾ ಅವರಿಗೆ ಸುದೀಪ್ ಕಂಡ್ರೆ ಭಯ ಇದಿಯಾ? ಸಂಚಿತ್ ಇವರನ್ನ ಕಂಡ್ರೆ ಹೆದರುತ್ತಾರಾ? ಇದಕ್ಕೆ ಸ್ವತಃ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಎಲ್ಲಿ ಕೊಟ್ಟಿದ್ದಾರೆ? ಇನ್ನು ಏನೆಲ್ಲ ಹೇಳಿದ್ದಾರೆ ಅನ್ನುವ ವಿವರ ಇಲ್ಲಿದೆ ಓದಿ. ಕಿಚ್ಚ ಸುದೀಪ್ ಪತ್ನಿ ಕಂಡ್ರೆ ಭಯ ಪಡ್ತಾರಾ; ಪ್ರಿಯಾ ಸುದೀಪ್ ಹೇಳೋದೇನು? ಕಿಚ್ಚ ಸುದೀಪ್ (Kichcha Sudeep) ಮತ್ತು ಪ್ರಿಯಾ ಸುದೀಪ್ (Priya…

    Continue Reading

  • Salman Khan: ಚಿತ್ರತಂಡಕ್ಕೆ ನೋಟಿಸ್ ಕೊಟ್ಟ ಸಲ್ಮಾನ್ ಖಾನ್! ‘ಕಾಲಾಹಿರನ್’ ವಿರುದ್ಧ ಗರಂ ಆಗಿದ್ದೇಕೆ ಬ್ಯಾಡ್ ಬಾಯ್? | | ACTPnews

    Salman Khan: ಚಿತ್ರತಂಡಕ್ಕೆ ನೋಟಿಸ್ ಕೊಟ್ಟ ಸಲ್ಮಾನ್ ಖಾನ್! ‘ಕಾಲಾಹಿರನ್’ ವಿರುದ್ಧ ಗರಂ ಆಗಿದ್ದೇಕೆ ಬ್ಯಾಡ್ ಬಾಯ್? | | ACTPnews

    Last Updated:Jun 02, 2026 7:56 PM IST Salman Khan: ‘ಕಾಲಾ ಹಿರನ್’ ಸಿನಿಮಾ ಹೊಸ ವಿವಾದಕ್ಕೆ ಕಾರಣವಾಗಿದ್ದು, ಚಿತ್ರದ ನಿರ್ಮಾಪಕರಿಗೆ ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಜೀವನ ಮತ್ತು ವೃತ್ತಿಜೀವನ ಹಲವು ಯಶಸ್ವಿ ಸಿನಿಮಾಗಳಿಂದ ಗುರುತಿಸಿಕೊಂಡಿದ್ದರೂ, ಕೆಲ ವಿವಾದಗಳು ಕೂಡ ಅವರ ಹೆಸರಿನೊಂದಿಗೆ ಅಂಟಿಕೊಂಡಿವೆ. ಅವುಗಳಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣವು ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ…

    Continue Reading

  • Priya Sudeep: ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ ಸುದೀಪ್! | | ACTPnews

    Priya Sudeep: ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ ಸುದೀಪ್! | | ACTPnews

    Last Updated:Jun 02, 2026 3:00 PM IST ಕಿಚ್ಚ ಸುದೀಪ್‌ ಅವರಿಗೆ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸ್ಪೆಷಲ್ ಗಿಫ್ಟ್ ಇದೆ. ಈ ಗಿಫ್ಟ್ ಐಡಿಯಾ ಬೇರೆ ಯಾರದ್ದೋ ಅಲ್ಲ. ಪ್ರಿಯಾ ಸುದೀಪ್ ಅವರೇ ಈ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪೋಸ್ಟರ್ ನೋಡಿದರೆ ಸುದೀಪ್ ಅವರನ್ನ ನೋಡಿದ್ಹಾಗೆ ಆಗುತ್ತದೆ. ಸಿನಿಮಾದ…

    Continue Reading

  • Ram Charan: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ಅಭಿಮಾನಿ! ರಾಮ್ ಚರಣ್ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ? | | ACTPnews

    Ram Charan: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ಅಭಿಮಾನಿ! ರಾಮ್ ಚರಣ್ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ? | | ACTPnews

    Last Updated:Jun 02, 2026 6:56 PM IST ಪೆದ್ದಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಅನಿರೀಕ್ಷಿತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯವಾಡದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ರಾಮ್ ಚರಣ್ ಕಡೆಗೆ ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರಾಮ್ ಚರಣ್ ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರ ಚಟುವಟಿಕೆಗಳು ಭರ್ಜರಿಯಾಗಿ ಸಾಗುತ್ತಿವೆ. ಮೆಗಾ…

    Continue Reading

  • Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews

    Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews

    ಪೆದ್ದಿ ಪೈಲ್ವಾನ್ ಆದದ್ದು ಹೇಗೆ ರಾಮ್ ಚರಣ್ ಈ ಹಿಂದೆ ಚಿತ್ರ ಮಾಡಿದ್ದಾರೆ. ಒಳ್ಳೆ ಹೆಸರು ಮಾಡಿದ್ದಾರೆ. ಆದರೆ, ಇಡೀ ದೇಹವನ್ನ ಕಲ್ಲಿನಂತೆ ಗಟ್ಟಿ ಮಾಡಿಕೊಳ್ಳುವ ಪಾತ್ರವೇ ಬಂದಿರಲಿಲ್ಲ. ಶಿವಣ್ಣ ಫುಲ್ ಫಿದಾ (ಚಿತ್ರ ಕೃಪೆ: ರಾಮ್ ಚರಣ್ ಇನ್‌ಸ್ಟಾಗ್ರಾಮ್) ಆದರೆ, ಡೈರೆಕ್ಟರ್ ಬುಚಿ ಬಾಬು ಸನಾ ಇಂತಹ ಒಂದು ಪಾತ್ರ ಬರೆದಿದ್ದಾರೆ. ಇದು ಕ್ರೀಡೆಯಲ್ಲಿ ಮಾಸ್ಟರ್ ಆಗಿರೋ ಪಾತ್ರವೇ ಆಗಿದೆ. ಕ್ರಿಕೆಟ್ ಅಲ್ಲೂ ಈ ಪೆದ್ದಿ ಮುಂದೆ ಇರುತ್ತಾನೆ. ರನ್ನಿಂಗ್ ಅಲ್ಲೂ ಈ ಪೆದ್ದಿನೆ ಇತರರಿಗೂ…

    Continue Reading

  • DK Shivakumar-Vijay: ಡಿಕೆ ಶಿವಕುಮಾರ್​ ಪದಗ್ರಹಣಕ್ಕೆ ಬರ್ತಾರಾ ದಳಪತಿ ವಿಜಯ್​!? ತಮಿಳುನಾಡು ಸಿಎಂಗೆ ಆಹ್ವಾನ? | | ACTPnews

    DK Shivakumar-Vijay: ಡಿಕೆ ಶಿವಕುಮಾರ್​ ಪದಗ್ರಹಣಕ್ಕೆ ಬರ್ತಾರಾ ದಳಪತಿ ವಿಜಯ್​!? ತಮಿಳುನಾಡು ಸಿಎಂಗೆ ಆಹ್ವಾನ? | | ACTPnews

    Last Updated:Jun 02, 2026 3:27 PM IST ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ಅವರಿಗೆ ಅಮಂತ್ರಣ ತಲುಪಲಿದೆ. ನಾಳಿನ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬರ್ತಾರಾ ದಳಪತಿ? News18 ಬೆಂಗಳೂರು (ಜೂ.02): ಬಹುದಿನಗಳ ಡಿಕೆ ಶಿವಕುಮಾರ್ (DK Shivakumar) ಕನಸು ಜೂನ್​ 3ರಂದು ನನಸಾಗ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ (Chief Minister) ಡಿಕೆ ದರ್ಬಾರ್​ ಶುರುವಾಗೋ ಕ್ಷಣ ಬಂದೇ ಬಿಟ್ಟಿದೆ. ಈ ಐತಿಹಾಸಿಕ ದಿನ ರಾಜ್ಯದ…

    Continue Reading

Latest News

View All

Search the Archives

Access over the years of investigative journalism and breaking reports

You May Have Missed