Tag: ACTPnews
-

China- US: ಟ್ರಂಪ್ ಮರಳಿದ ಬೆನ್ನಿಗೇ ಚೀನಾ ಷಡ್ಯಂತ್ರ, ಕೈ ಜೋಡಿಸಿದ ಅಮೆರಿಕಾದ ಇಬ್ಬರು ಶತ್ರುಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 3:40 PM IST ರಾಜ್ಯ ಮಾಧ್ಯಮಗಳ ಪ್ರಕಾರ, ಕಿಮ್ ಬುಧವಾರ ರಹಸ್ಯ ಪರಮಾಣು ಘಟಕವನ್ನು ಪರಿಶೀಲಿಸಿದರು, ಅಲ್ಲಿ ಅವರು ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಸಹ ಭೇಟಿ ಮಾಡಿದರು. ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ಎ ಈ ಭೇಟಿಯನ್ನು ವರದಿ ಮಾಡಿದೆ, ಆದರೆ ಸೌಲಭ್ಯದ ಸ್ಥಳ ಮತ್ತು ಇತರ ವಿವರಗಳನ್ನು ಭದ್ರತಾ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿಲ್ಲ. ಚೀನಾ- ಉತ್ತರ ಕೊರಿಯಾ ಬೀಜಿಂಗ್(ಜೂ.04): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೊಸ…
-

FIFA 2026: ವಿಶ್ವದ ಅತಿದೊಡ್ಡ ಕ್ರೀಡಾಸಮರ ಫಿಫಾ ವಿಶ್ವಕಪ್ನಲ್ಲಿ ಆಡಲಿದ್ದಾರೆ ಭಾರತೀಯ ಮೂಲದ 4 ಆಟಗಾರರು! | ಕ್ರೀಡಾ ಸುದ್ದಿ | ACTPnews
Last Updated:Jun 04, 2026 8:26 PM IST ಮುಂದಿನ ವಾರದಿಂದ ಆರಂಭವಾಗಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಹಬ್ಬ ಫಿಫಾ ವಿಶ್ವಕಪ್ನಲ್ಲಿ ಆಡಲಿರುವ ಭಾರತೀಯ ಮೂಲದ ಸರ್ಪ್ರೀತ್ ಸಿಂಗ್, ಸ್ಯಾಮ್ಯುಯೆಲ್ ಮುತ್ತುಸ್ಸಾಮಿ, ನಿಶಾನ್ ವೇಲುಪಿಳ್ಳೈ ಮತ್ತು ತೆಹ್ಸಿನ್ ಮೊಹಮ್ಮದ್ ಈ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ. ಅವರ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ. ಫಿಫಾ ವಿಶ್ವಕಪ್ನಲ್ಲಿ ಆಡಲಿರುವ ಭಾರತೀಯ ಮೂಲದ ಆಟಗಾರರು ಭಾರತದಲ್ಲಿ ಫುಟ್ಬಾಲ್ಗೆ ಹೆಚ್ಚಿನ ಪ್ರಾಶಸ್ತ್ಯ ಇಲ್ಲದಿದ್ದರೂ, ಕೆಲವು ಭಾಗಗಳಲ್ಲಿ ಫುಟ್ಬಾಲ್ ಕ್ರೇಜ್ ಕ್ರಿಕೆಟ್ಗಿಂತಲೂ ಹೆಚ್ಚಿದೆ.…
-

Bihar: ಹೊಗೆಯಿಂದ ತುಂಬಿದ್ದ ಐಸಿಯುನಲ್ಲಿ ‘ಲೈಫ್ಸೇವರ್’ ಆದ 95ರ ವೃದ್ಧೆ, ಅಜ್ಜಿಯ ಧೈರ್ಯಕ್ಕೆ ಎಲ್ಲರ ಮೆಚ್ಚುಗೆ- | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 4:03 PM IST ಬೆಳಗಿನ ಜಾವ 3:30 ರ ಸುಮಾರಿಗೆ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಹರಡಲು ಪ್ರಾರಂಭಿಸಿದಾಗ ಈ ಘಟನೆ ಸಂಭವಿಸಿದೆ. ಕೆಲವೇ ನಿಮಿಷಗಳಲ್ಲಿ, ಇಡೀ ವಾರ್ಡ್ ಹೊಗೆಯಿಂದ ತುಂಬಿತ್ತು, ರೋಗಿಗಳೆಲ್ಲಾ ಭಯಭೀತರಾಗಿದ್ದರು. ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಪ್ರತಿಕ್ರಿಯಿಸುವ ಮೊದಲೇ ಪರಿಸ್ಥಿತಿ ಹದಗೆಟ್ಟಿದ್ದು, ಈ ಘಟನೆಯಲ್ಲಿ ಐದಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. 95 ವರ್ಷದ ರಾಧಾ ದೇವಿ ಪಾಟ್ನಾ(ಜೂ.04): ಬಿಹಾರದ ಮುಜಫರ್ಪುರದ ಪ್ರಸಾದ್ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ…
-

FIFA World Cup 2026: ರೊನಾಲ್ಡೊ ಅಥವಾ ಮೆಸ್ಸಿ ತಂಡಗಳಲ್ಲ ! ಈ ವರ್ಷ ಫಿಫಾ ವಿಶ್ವಕಪ್ ಗೆಲ್ಲೋರು ಯಾರು? ಆಪ್ಟಾ ಸೂಪರ್ಕಂಪ್ಯೂಟರ್ ಭವಿಷ್ಯ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಸ್ಪೇನ್ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದೆ ಆಪ್ಟಾದ ಸೂಪರ್ಕಂಪ್ಯೂಟರ್ ಭವಿಷ್ಯವಾಣಿ ಆಧಾರದ ಮೇಲೆ, ಯುರೋಪಿಯನ್ ಚಾಂಪಿಯನ್ಗಳಾದ ಸ್ಪೇನ್ 16.1% ಗೆಲ್ಲುವ ಸಂಭವನೀಯತೆಯೊಂದಿಗೆ ಹಾಟ್ ಫೇವರಿಟ್ ಆಗಿ ನಿಂತಿದೆ. ತಮ್ಮ ಯುವ ಆಟಗಾರ ಲ್ಯಾಮಿನ್ ಯಮಲ್ ಅವರ ಅದ್ಭುತ ಫಾರ್ಮ್, ಮಿಡ್ಫೀಲ್ಡರ್ ರೊಡ್ರಿಯ ನಾಯಕತ್ವ ಸ್ಪೇನ್ಗೆ ಅಗಾಧ ಶಕ್ತಿಯನ್ನು ಒದಗಿಸುತ್ತದೆ. ಸ್ಪೇನ್ ನಂತರ, 2018 ರ ಚಾಂಪಿಯನ್ ಫ್ರಾನ್ಸ್ 13.0% ಸಂಭವನೀಯತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿತು, ಆದರೆ ಥಾಮಸ್ ಟುಚೆಲ್ ನೇತೃತ್ವದ ಇಂಗ್ಲೆಂಡ್ 11.2% ನೊಂದಿಗೆ ಮೂರನೇ ಸ್ಥಾನದಲ್ಲಿದೆ.…
-

PM Modi: ನೆಹರು ಆಡಳಿತಕ್ಕಿದ್ದ ಸವಾಲುಗಳಿಗಿಂತ ಮೋದಿ ಅವರ ಸವಾಲುಗಳು ಭಿನ್ನವಾಗಿರುವುದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 5:49 PM IST PM Modi: ನೆಹರೂ ಅವರ ಸುದೀರ್ಘ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸುತ್ತಿದ್ದಾರೆ ಮೋದಿ! ಒಂದೇ ದೇಶ, ಇಬ್ಬರು ದಿಗ್ಗಜರು, ಆದ್ರೆ ಆಡಳಿತದ ಸವಾಲುಗಳು ಮಾತ್ರ ತೀರಾ ಭಿನ್ನ. News18 ಜೂನ್ 10, 2026 ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜವಾಹರಲಾಲ್ ನೆಹರು (Jawaharlal Nehru) ಅವರ ಸುದೀರ್ಘ ಅವಧಿಯ ದಾಖಲೆಯನ್ನು ಮೀರಿ, ಅತಿ…
-

IND vs NZ: ಟೀಮ್ ಇಂಡಿಯಾದಿಂದ 40 ದಿನಗಳ ಕಿವೀಸ್ ಪ್ರವಾಸ! ಭಾರತ-ನ್ಯೂಜಿಲ್ಯಾಂಡ್ ನಡುವಿನ 12 ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ! | ಕ್ರೀಡಾ ಸುದ್ದಿ | ACTPnews
ಶತಮಾನೋತ್ಸವದ ಸ್ಮರಣಾರ್ಥ ಸರಣಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕ್ರೀಡಾ ಸಂಬಂಧಗಳ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕಿವೀಸ್ ತಂಡವು ಟೀಮ್ ಇಂಡಿಯಾಕ್ಕಾಗಿ ಮೆಗಾ ಪ್ರವಾಸವನ್ನು ಆಯೋಜಿಸಲಿದೆ. ಒಟ್ಟಾರೆ 40 ದಿನಗಳವರೆಗೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ವಿನ್ಯಾಸಗೊಳಿಸಲಾದ ಈ ಪ್ರವಾಸದಲ್ಲಿ ಟೆಸ್ಟ್, ಟಿ 20 ಮತ್ತು ಏಕದಿನ ಪಂದ್ಯಗಳನ್ನು ಒಳಗೊಂಡ ಸಮಗ್ರ ಸರಣಿಯನ್ನು ರೂಪಿಸಲಾಗಿದೆ. ಭಾರತ ತಂಡವು ಅಕ್ಟೋಬರ್ 22 ರಿಂದ ಡಿಸೆಂಬರ್ 1 ರವರೆಗೆ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಒಂದು ಪ್ರಮುಖ ಅಂಶವೆಂದರೆ ಐದು ಟಿ20ಗಳು,…
-

Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 6:27 PM IST ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನವೂ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಧಾರ್ಮಿಕ ಕೇಂದ್ರ ಆಗಿದ್ದು, ಇಂತಹ ಐತಿಹಾಸಿಕ ದೇವಾಲಯದ ಭಕ್ತರಿಗೆ ಮುಜರಾಯಿ ಇಲಾಖೆ ಗುಡ್ ನ್ಯೂಸ್ ನೀಡಿದೆ. Bengaluru: ಬನಶಂಕರಿ ಅಮ್ಮನವರ ಭಕ್ತರಿಗೆ ಗುಡ್ನ್ಯೂಸ್! ಬಹುದಿನ ಸಮಸ್ಯೆ ಕೊನೆಗೂ ಬ್ರೇಕ್ ಬೆಂಗಳೂರು ಎಂಬ ದೊಡ್ಡ ನಗರದಲ್ಲಿ (Bengaluru) ಜನ ಜಂಗುಳಿಯು ಹೇಗೆ ಹೆಚ್ಚಿದೆಯೋ, ಅದೇ ರೀತಿ ಬೃಹದಾಕಾರದ ಕಟ್ಟಡಗಳು ಎದ್ದು ನಿಂತಿವೆ…
-

Amir Khan: 3 ಮದುವೆ, 3 ಮಕ್ಕಳು! ರೀನಾ To ಗೌರಿ, ಅಮೀರ್ ಖಾನ್ ಮ್ಯಾರೇಜ್ ಸ್ಟೋರಿ! | | ACTPnews
Last Updated:Jun 04, 2026 6:22 PM IST Amir Khan: ಅಮೀರ್ ಖಾನ್ ಅವರ ವೈವಾಹಿಕ ಜೀವನವನ್ನೇ ಒಂದು ಸಿನಿಮಾ ಮಾಡಬಹುದು. ಒಂದಲ್ಲ, 2 ಮದುವೆ, 2 ಡಿವೋರ್ಸ್. ಈಗ ಮೂರನೇ ಮದುವೆ ಸಿದ್ಧತೆ. ಅಮೀರ್ ಖಾನ್ ಬಾಲಿವುಡ್ನ (Bollywood) ಖ್ಯಾತ ನಟ ಅಮೀರ್ ಖಾನ್ (Amir Khan) ಮೂರನೇ ಮದುವೆಯಾಗುತ್ತಿದ್ದಾರೆ. ಜುಲೈ 5 ರಂದು ಅಮೀರ್ ಖಾನ್ ಅವರು ಬೆಂಗಳೂರು (Bengaluru) ಮೂಲದ ಗೌರಿ ಅವರನ್ನು ವರಿಸಲಿದ್ದಾರಂತೆ. ಇದು ಅಮೀರ್ ಜೀವನದಲ್ಲಿ 3ನೇ ಮದುವೆ.…
-

Monsoon Arrives: ಕೊನೆಗೂ ಕೇರಳಕ್ಕೆ ಪ್ರವೇಶಿಸಿದ ಮುಂಗಾರು, ಆದರೆ ರೈತರಿಗೆ ಬ್ಯಾಡ್ ನ್ಯೂಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:33 PM IST ಕೇರಳಕ್ಕೆ ನೈಋತ್ಯ ಮುಂಗಾರು ತಡವಾಗಿ ಪ್ರವೇಶಿಸಿದೆ, IMD ಕರ್ನಾಟಕ ಕರಾವಳಿಗೆ ರೆಡ್ ಅಲರ್ಟ್, ಜೂನ್ 4 ರಿಂದ 10ರವರೆಗೆ ಭಾರೀ ಮಳೆ, ಆದರೆ ದೇಶದಲ್ಲಿ ಬಿಲೊ ನಾರ್ಮಲ್ ಮಳೆ, El Nino ಕಾರಣ ಆತಂಕ ಎದುರಾಗಿದೆ. ರಾಜ್ಯಕ್ಕೆ ಮುಂಗಾರು ಪ್ರವೇಶ ಬೆಂಗಳೂರು: ಕೇರಳಕ್ಕೆ ಇಂದು ಮುಂಗಾರು (Monsoon Rains) ಪ್ರವೇಶಿಸಿದೆ. ವಾಡಿಕೆಗಿಂತ ಮೂರು ದಿನ ತಡವಾಗಿ ಮುಂಗಾರು ಶುರುವಾಗಿದೆ. ಕೇರಳದ (Kerala) ಹಲವೆಡೆ ಮಳೆಯಾಗುತ್ತಿದೆ. 8 ಜಿಲ್ಲೆಗಳಿಗೆ…
-

PM Modi: ಮೋದಿ ರಾಜಕೀಯ ಪರ್ವದ ಹೊಸ ಮೈಲಿಗಲ್ಲು! ನೆಹರು ಸಾರಥ್ಯ vs ಮೋದಿ ಪಥ; ಭಾರತದ ಆಡಳಿತದಲ್ಲಿ ಅಡಗಿದೆ ಅಚ್ಚರಿಯ ವ್ಯತ್ಯಾಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 6:13 PM IST PM Modi: ಇತಿಹಾಸವನ್ನ ಮತ್ತೆ ಬರೆಯಲಾಗುತ್ತಿದೆ. ಹೌದು, ಪ್ರಧಾನಿ ನರೇಂದ್ರ ಮೋದಿಯವರು ಇದೇ ಜೂನ್ 10, 2026 ರಂದು, ಸತತ 4,399 ದಿನಗಳ ಅಧಿಕಾರ ಪೂರ್ಣಗೊಳಿಸುವ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಅಭೂತಪೂರ್ವ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಆ ಕುರಿತ ವರದಿ ಇಲ್ಲಿದೆ. News18 ನವದೆಹಲಿ: ಇತಿಹಾಸವನ್ನ ಮತ್ತೆ ಬರೆಯಲಾಗುತ್ತಿದೆ. ಹೌದು, ಪ್ರಧಾನಿ (Prime Minister) ನರೇಂದ್ರ ಮೋದಿಯವರು (Narendra Modi) ಇದೇ ಜೂನ್ 10, 2026 ರಂದು,…
Latest News
Search the Archives
Access over the years of investigative journalism and breaking reports
You May Have Missed












