Tag: ACTPnews
-

Delhi Fire Tragedy: ಮಗುವಿನ ಕನಸು ಕಂಡವರು ಮಸಣಕ್ಕೆ; IVFಗಾಗಿ ದೆಹಲಿಗೆ ಬಂದಿದ್ದ ಆಫ್ರಿಕನ್ ದಂಪತಿ ಪರಸ್ಪರ ತಬ್ಬಿಕೊಂಡೇ ಕೊನೆಯುಸಿರು / Delhi Fire Tragedy | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 9:14 AM IST ದೆಹಲಿಯ ಹೋಟೆಲ್ನಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಅನೇಕರ ಬದುಕನ್ನು ಕಸಿದುಕೊಂಡಿದೆ. ಅದರಲ್ಲಿ ಮಗು ಕನಸು ಹೊತ್ತು ಐವಿಎಫ್ ಚಿಕಿತ್ಸೆಗಾಗಿ ದೆಹಲಿಗೆ ಬಂದಿದ್ದ ಆಫ್ರಿಕನ್ ದಂಪತಿಗಳು ಕೂಡ ಕೊನೆಯುಸಿರೆಳೆದಿದ್ದಾರೆ. ಪರಸ್ಪರ ಒಬ್ಬರನೊಬ್ಬರು ತಬ್ಬಿಕೊಂಡೇ ದುರ್ಮರಣಕ್ಕೀಡಾಗಿದ್ದಾರೆ. News18 ದೆಹಲಿಯ (Delhi) ಹೌಜ್ ರಾಣಿ ಪ್ರದೇಶದಲ್ಲಿರುವ ಫ್ಲೋರಿಶ್ ಸ್ಟೇ ಬಿ & ಬಿ ಎಂಬ ಹೋಟೆಲ್ನಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ್ದ ಭಾರೀ ಬೆಂಕಿ ಅವಘಡ (Fire Accident) ಅನೇಕರ ಬದುಕನ್ನು…
-

Mollywood Hit: 10 ಕೋಟಿಯಲ್ಲಿ ರೆಡಿಯಾಗಿ 130 ಕೋಟಿ ಗಳಿಸಿದ ಹಿಟ್ ಸಿನಿಮಾದ ಸೀಕ್ವೆಲ್ ಬರಲ್ವಾ? ಕಥೆ ಸಿಗ್ತಿಲ್ವಂತೆ, ಫ್ಯಾನ್ಸ್ ಬೇಸರ | Premalu 2 sequel of 2024 hit | | ACTPnews
ಕೆಲವೊಂದು ಸಿನಿಮಾ (Cinema) ಕೆಲವೇ ಕೋಟಿಗಳಲ್ಲಿ ರೆಡಿಯಾಗಿ ಬಾಕ್ಸ್ ಆಫೀಸ್ನಲ್ಲಿ (Box Office) ನೂರಾರು ಕೋಟಿ ಬಾಚೋದನ್ನು ನಾವು ನೋಡಿದ್ದೇವೆ. ಈ ಸಿನಿಮಾ ಕೂಡಾ ಆ ಲಿಸ್ಟ್ಗೆ ಸೇರುತ್ತದೆ. ಜಸ್ಟ್ 10 ಕೋಟಿಯ ಒಳಗೆ ರೆಡಿಯಾದ ಈ ಸಿನಿಮಾ (Cinema) ಇಷ್ಟೊಂದು ಲಾಭ ಮಾಡುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ ಇದು 130 ಕೋಟಿಗೂ ಹೆಚ್ಚು ಗಳಿಸಿ ಹಿಟ್ ಆಯಿತು. ಆ ಸಿನಿಮಾ ಪ್ರೇಮಲು. 2024 ರ ಮಲಯಾಳಂ ಹಿಟ್ ಚಿತ್ರ ಪ್ರೇಮಲು ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್…
-

Islam Friendly Gym: ಕೇರಳದಲ್ಲಿ ಹೊಸ ವಿವಾದ ಸೃಷ್ಟಿಸಿದ ‘ಇಸ್ಲಾಂ ಸ್ನೇಹಿ’ ಜಿಮ್! ಅಲ್ಲಿನ ನಿಯಮಕ್ಕೆ ತೀವ್ರ ಪರ-ವಿರೋಧ ಚರ್ಚೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 1:18 PM IST Kerala Islam Friendly Gym Row: ಪಾಲಕ್ಕಾಡ್ನ ಪುತ್ತುನಗರಂ ಪ್ರದೇಶದಲ್ಲಿರುವ ಈ ಜಿಮ್ನ ಮಾಲೀಕ ನವಾಜ್ ಮುತ್ತು ಟಿ ಇದೊಂದು ಇಸ್ಲಾಂ ಸ್ನೇಹಿ ಜಿಮ್ ಎಂದು ಘೋಷಣೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. News18 ಪಾಲಕ್ಕಾಡ್: ಕೇರಳದಲ್ಲಿ ಇರುವ ಒಂದು ಜಿಮ್ ಇದೀಗ (Islam Friendly Gym) ವಿವಾದಕ್ಕೆ ಗುರಿಯಾಗಿದೆ. ಆ ಜಿಮ್ನ ನಿಯಮಗಳು ದೇಶಾದ್ಯಂತ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ…
-

Uttar Pradesh: ಅಯ್ಯೋ ಇಂತಹ ವೈದ್ಯರೂ ಇರ್ತಾರಾ? 25 ಸಾವಿರ ಕೊಡಲಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ಸರ್ಕಾರಿ ಡಾಕ್ಟರ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 10:44 PM IST Uttar Pradesh: ಮುಜಫರ್ ನಗರ ಜಿಲ್ಲಾ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಕಾಲು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರಿಂದ ಉದ್ದೇಶಪೂರ್ವಕವಾಗಿ ಮುರಿದ ಆರೋಪ, ರೇಷ್ಮಾ ದೂರು, ಸುನಿಲ್ ತೆವಾಟಿಯಾ ಗಂಭೀರ ತನಿಖೆ ಭರವಸೆ News18 ಮುಜಫರ್ ನಗರ (ಉತ್ತರ ಪ್ರದೇಶ): ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂದರೆ ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯ (Government Doctor) ಹಣದ ಆಸೆಗಾಗಿ ತನ್ನ…
-

India T20 Team: ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಔಟ್! ಹೊಸ ನಾಯಕನ ಹೆಸರು ಕನ್ಫರ್ಮ್ ಮಾಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:33 PM IST ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ…
-

Vijay: ತ್ರಿಶಾಳನ್ನು ಕಟುವಾಗಿ ಟೀಕಿಸಿದ್ದ ನಟನಿಂದಲೇ ಈಗ ವಿಜಯ್ಗೆ ಗಿಫ್ಟ್ | | ACTPnews
Last Updated:Jun 04, 2026 11:21 PM IST ತ್ರಿಶಾರನ್ನು ಕಟುವಾಗಿ ಟೀಕಿಸಿದ್ದ ಪಾರ್ಥಿಬನ್ ಅವರು ಈಗ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಅವರ ಭೇಟಿಯ ಫೋಟೋಸ್ ಈಗ ವೈರಲ್ ಆಗಿದೆ. ಪಾರ್ಥಿಬನ್-ವಿಜಯ್ ಇತ್ತೀಚೆಗೆ ದಳಪತಿ ವಿಜಯ್ (Vijay) ಮತ್ತು ತ್ರಿಶಾ ಕೃಷ್ಣನ್ (Trisha Krishnan) ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಆರ್. ಪಾರ್ಥಿಬನ್ (Parthiban) ಅವರನ್ನು ಟೀಕಿಸಿದ್ದರು. ಈಗ, ನಟ-ಚಲನಚಿತ್ರ ನಿರ್ಮಾಪಕರು ಸೂಪರ್ಸ್ಟಾರ್ಗೆ ಒಂದು ವಿಶಿಷ್ಟವಾದ ಗಿಫ್ಟ್ ಕೊಟ್ಟಿದ್ದಾರೆ. ಆರ್. ಪಾರ್ಥಿಬನ್ ದಳಪತಿ ವಿಜಯ್ಗೆ ವಿಶೇಷ ವರ್ಣಚಿತ್ರವನ್ನು…
-

Delhi Hotel Fire: ಹೋಟೆಲ್ ಬೆಂಕಿ: ಮಹಡಿಯಿಂದ ಜಿಗಿದ 8 ಜನರ ಪ್ರಾಣ ಉಳಿಸಿತು ಹಾಸಿಗೆ ಅಂಗಡಿ ಮಾಲೀಕನ ಉಪಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 11:19 PM IST Delhi Hotel Fire: ದೆಹಲಿಯ ಮಾಳವೀಯ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನ ಸಾವನ್ನಪ್ಪಿದ್ದು, ತಮ್ಮ ಅಂಗಡಿಯ ಹಾಸಿಗೆಗಳನ್ನು ರಸ್ತೆಯಲ್ಲಿ ಹಾಸುವ ಮೂಲಕ ತಂದೆ ಮತ್ತು ಮಗ 8 ಜನರ ಪ್ರಾಣ ಉಳಿಸಿದ ಸಾಹಸದ ಕಥೆ ಇಲ್ಲಿದೆ. News18 ನವದೆಹಲಿ: ದೆಹಲಿಯ (Delhi) ಮಾಳವೀಯ ನಗರದ (Malviya Nagar) ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ…
-

Bollywood: ಕ್ಯಾಮೆರಾ ಕಾಣ್ತಿದ್ದಂತೆ ಗರ್ಲ್ಫ್ರೆಂಡ್ನ ತಳ್ಳಿದ ಸೈಫ್ ಮಗ! ವಿಡಿಯೋ ವೈರಲ್ | Ibrahim Ali Khan pushpes girlfriend palak when he see camera videos | | ACTPnews
Last Updated:Jun 04, 2026 10:16 PM IST Ibrahim Ali Khan: ಸೈಫ್ ಅಲಿ ಖಾನ್ ಅವರ ಮಗ ತನ್ನ ಗರ್ಲ್ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದು ಅವರ ಫೋಟೋ ಸದ್ಯ ವೈರಲ್ ಆಗಿದೆ. ಕ್ಯಾಮೆರಾ ಕಾಣ್ತಿದ್ದಂತೆ ಇಬ್ರಾಹಿಂ ಗರ್ಲ್ಫ್ರೆಂಡ್ನ ತಳ್ಳಿದ್ದಾರೆ. ಇಬ್ರಾಹಿಂ-ಪಲಕ್ ಇಬ್ರಾಹಿಂ ಅಲಿ ಖಾನ್ (Ibrahim Ali khan) ಮತ್ತು ಪಾಲಕ್ ತಿವಾರಿ (Palak Tiwari) ಅವರು ರಿಲೇಷನ್ಶಿಪ್ನಲ್ಲಿದ್ದಾರೆ (Relationship) ಎನ್ನಲಾಗಿದೆ. ಅವರಿಬ್ಬರ ಸಂಬಂಧದ ವದಂತಿಯಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಬುಧವಾರ ಇಬ್ಬರೂ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ…
-

Maharashtra: ಮಹಿಳೆಯರಿಗೆ ನೀಡುವ 1,500 ರೂ ಯೋಜನೆಯಲ್ಲೂ ಸ್ಕ್ಯಾಮ್! ಮಹಿಳೆಯರ ಹೆಸರಲ್ಲಿ 14,000 ಪುರುಷರಿಂದ ಸರ್ಕಾರದ ಹಣ ಲೂಟಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 10:21 PM IST Maharashtra: ಮಹಿಳಾ ಸಬಲೀಕರಣದ ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಲ್ಲಿ ಬೃಹತ್ ವಂಚನೆ ಬೆಳಕಿಗೆ ಬಂದಿದೆ. CAG ಆಡಿಟ್ ವರದಿ ಪ್ರಕಾರ 14,000ಕ್ಕೂ ಹೆಚ್ಚು ಪುರುಷರು ಮಹಿಳೆಯರ ಹೆಸರಲ್ಲಿ ಅರ್ಜಿ ಹಾಕಿ ತಿಂಗಳ ಹಣ ಲೂಟಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… (ಸಾಂಧರ್ಬಿಕ ಚಿತ್ರ) ಮುಂಬೈ (ಮಹಾರಾಷ್ಟ್ರ): ಮಹಿಳಾ ಸಬಲೀಕರಣದ (Women Empowerment) ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ (BJP Government)…
-

KS Bharat: ಭಾರತ ತಂಡದಲ್ಲಿ ಸಿಗದ ಚಾನ್ಸ್! ಕೇವಲ 31 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್ಸಿಬಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 9:29 PM IST ಟೀಂ ಇಂಡಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಶ್ರೀಕರ್ ಭರತ್ ತಮ್ಮ 32ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 4ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಹಿರಂಗಪಡಿಸಿದ್ದರು. ಕೆಎಸ್ ಭರತ್ ಭಾರತ ತಂಡದ (Team India) ವಿಕೆಟ್ ಕೀಪರ್ ಮತ್ತು ಆರ್ಸಿಬಿ (RCB) ಮಾಜಿ ಸ್ಟಾರ್ ಕೋನಾ ಶ್ರೀಕಾರ್ ಭರತ್ (KS Bharat) ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಗುರುವಾರ ಇನ್ಸ್ಟಾಗ್ರಾಮ್ ಮೂಲಕ ಈ…
Latest News
Search the Archives
Access over the years of investigative journalism and breaking reports
You May Have Missed












