Tag: ACTPnews
-

Melody Dessert: ಪ್ರಧಾನಿ ಮೋದಿ ನೀಡಿದ ಆ ಒಂದು ‘ಮೆಲೋಡಿ’ ಗಿಫ್ಟ್, ಈಗ ಬೆಂಗಳೂರಿನ ರೆಸ್ಟೋರೆಂಟ್ನಲ್ಲಿ ಸಿಗಲಿದೆ ಸ್ಪೆಷಲ್ ಮೆನು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 5:35 PM IST ಬೆಂಗಳೂರು ಬಾಣಸಿಗ ಅಭಿಜಿತ್ ಸಹಾ, ಮೋದಿ, ಜಾರ್ಜಿಯಾ ಮೆಲೋನಿ ವೈರಲ್ ಮೆಲೋಡಿ ಕ್ಷಣದಿಂದ ಸ್ಫೂರ್ತಿ ಪಡೆದು, ಇಟಾಲಿಯನ್ ದಿನಕ್ಕೆ ವಿಶೇಷ ಮೆಲೋಡಿ ಸಿಹಿತಿಂಡಿಗಳನ್ನು ಜೂನ್ 7 ರವರೆಗೆ ನೀಡುತ್ತಿದ್ದಾರೆ. ಮೆಲೋಡಿ ಸಿಹಿತಿಂಡಿ (PC: The Hindu) ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಟಲಿಯ (Italian) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ನೀಡಿದ ‘ಮೆಲೋಡಿ’ ಇಂಟರ್ ನೆಟ್ನಲ್ಲಿ ಎಷ್ಟು ಸದ್ದು ಮಾಡಿತು…
-

Travel Hack: ರಸ್ತೆ ಗುಂಡಿಯಿಂದ ನಿಮ್ಮ ಗಾಡಿ ಹಾಳಾದ್ರೆ ಸರ್ಕಾರ ಕೊಡಲಿದೆ ಲಕ್ಷ ಲಕ್ಷ; ಕೂತಲ್ಲೇ ಕೊಡಬಹುದು ದೂರು, ಏನಿದು ಸೆಕ್ಷನ್ 232? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:31 PM IST ರಸ್ತೆ ಗುಂಡಿಯಿಂದ ವಾಹನ ಹಾನಿ, ಗಾಯ ಅಥವಾ ಮರಣವಾದರೆ ನಾಗರಿಕರಿಗೆ ಪರಿಹಾರ ಹಕ್ಕು ಇದೆ, ಫೋಟೋ, ಬಿಲ್, BBMP ಅಥವಾ PWDಗೆ ದೂರು, ನಂತರ ಗ್ರಾಹಕ ನ್ಯಾಯಾಲಯದಲ್ಲಿ ಕ್ಲೇಮ್ ಮಾಡಬಹುದು ವಾಹನ ಹಾನಿ-ದಂಡ ವಸೂಲಿ ಬೆಂಗಳೂರು: ದೇಶದಾದ್ಯಂತ ರಸ್ತೆ ಗುಂಡಿಗಳು (Pot Holes) ಲಕ್ಷಾಂತರ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ. ಟೈರ್ ಪಂಕ್ಚರ್ನಿಂದ ಹಿಡಿದು ಸಸ್ಪೆನ್ಷನ್ ಮುರಿತದವರೆಗೆ ದುರಸ್ತಿ ಖರ್ಚು (Repair Cost) ನಿಮ್ಮ ಜೇಬಿಗೆ ಭಾರ…
-

Crime News: 4 ವರ್ಷದ ಬಾಲಕಿಯನ್ನು ಥಳಿಸಿ ಕೊಂದ ಮಲತಂದೆ, ಅನ್ಯಾಯವಾಗಿ ಪ್ರಾಣಬಿಟ್ಟ ಅಮಾಯಕ ಮಗು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 4:28 PM IST ದೂರಿನ ಪ್ರಕಾರ, ಮಹಿಳೆಯನ್ನು ನಂತರ ತನ್ನೊಂದಿಗೆ ಅಂಬಾಲಾಕ್ಕೆ ಕರೆದೊಯ್ಯಲಾಯಿತು. ಸಾಕಷ್ಟು ಸಮಯದವರೆಗೆ, ಆಕೆಗೆ ಹುಡುಗಿಯ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ, ಅವಳು ಶಹಜಹಾನ್ಪುರಕ್ಕೆ ಹಿಂತಿರುಗಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಘಟನೆಯ ಬಗ್ಗೆ ದೂರು ದಾಖಲಿಸಿದಳು. ಸಾಂದರ್ಭಿಕ ಚಿತ್ರ ಶಹಜಹಾನ್ಪುರ: ಶಹಜಹಾನ್ಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಮಲತಂದೆ ಮತ್ತು ತಂದೆಯನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಥಳಿಸಿ ಕೊಲೆ ಮಾಡಿ ಆಕೆಯ ಶವವನ್ನು…
-

Bottle Gourd Recipe: ಸೋರೆಕಾಯಿಯಲ್ಲಿ ಒಮ್ಮೆ ಈ ರೀತಿ ಗರಿಗರಿಯಾದ ಪಕೋಡ ಮಾಡಿ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:39 PM IST ಸೋರೆಕಾಯಿ ಬಳಸಿ ತಯಾರಿಸಿದ ಹೊಸ ಪಕೋಡಾ ರೆಸಿಪಿ ವೈರಲ್, Hindi News 18 ವರದಿ ಪ್ರಕಾರ ಇದು ರುಚಿಕರವಾಗಿದ್ದು ಆರೋಗ್ಯಕರವೂ ಆಗಿದೆ, ಸಂಜೆ ಚಹಾಗೆ ಸೂಕ್ತ ಸ್ನ್ಯಾಕ್ ಎಂದು ಹೇಳಲಾಗಿದೆ ಸೋರೆಕಾಯಿ ಪಕೋಡ ಬೆಂಗಳೂರು: ನಿಮ್ಮ ಮನೆಯಲ್ಲಿ ಸೋರೆಕಾಯಿ (Bottle Gourd) ಅಂದರೆ ಸಾಕು, ಮಕ್ಕಳು ಅಥವಾ ಮನೆಯವರು ಮುಖ ಸಿಂಡರಿಸುತ್ತಾರೆಯೇ? ಹಾಗಾದರೆ ಇನ್ನು ಮುಂದೆ ನೀವು ಸೋರೆಕಾಯಿ ಕರಿ ಮಾಡುವ ಬದಲು ಈ ರುಚಿಕರವಾದ (Delicious)…
-

Fire Accident: ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಭಾರಿ ಬೆಂಕಿ ಅವಘಡ; ರಸ್ತೆ ಸಂಚಾರ ಅಸ್ತವ್ಯಸ್ತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 4:09 PM IST ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್, ಅಮೀರ್ ಪೇಟೆಯ ಶ್ರೀನಿವಾಸನಗರ ಪಶ್ಚಿಮದ ಮೆಟ್ರೋ ಪಿಲ್ಲರ್ ಸಂಖ್ಯೆ A1043 ಬಳಿಯ ಕೆ.ಎಸ್.ಆರ್ ಫ್ಯಾಷನ್ಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. News18 ಹೈದರಾಬಾದ್: ಹೈದರಾಬಾದ್ನ ಅಮೀರ್ಪೇಟೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಗುರುವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಸಂಕೀರ್ಣದ ಎರಡನೇ ಮಹಡಿಯಲ್ಲಿರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಎಂಎಸ್ಆರ್ ಫ್ಯಾಷನ್ ಸೇರಿದಂತೆ ಇತರ…
-

Karnataka Rain: ಇನ್ನೂ ಕೆಲವೇ ಕ್ಷಣದಲ್ಲಿ7 ಜಿಲ್ಲೆಗಳಿಗೆ ಮಳೆ, ಮುಂದಿನ 2 ಗಂಟೆಯಲ್ಲಿ ಗುಡುಗು-ಸಿಡಿಲು ಸಹಿತ ವರ್ಷಧಾರೆ ಖಂಡಿತ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:00 PM IST ಕರ್ನಾಟಕಕ್ಕೆ ಅಧಿಕೃತ ಮುಂಗಾರು ಪ್ರವೇಶ, ಕರಾವಳಿ ಮಲೆನಾಡಿನಲ್ಲಿ ತಂಪು ಹವಾಮಾನ, ಬೆಳಗಾವಿ ಹಾವೇರಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ 30-40 ಕಿಮೀ ವೇಗದ ಬಿರುಗಾಳಿ ಮಳೆ ಎಚ್ಚರಿಕೆ, IMD ಕಡಿಮೆ ಮಳೆ ಅಂದಾಜು ಹವಾಮಾನ ವರದಿ ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಂಗಾರು ಮಳೆ (Monsoon) ಕೊನೆಗೂ ಕರ್ನಾಟಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದೆ. ಮಾನ್ಸೂನ್ ಮಾರುತಗಳ ತೀವ್ರತೆ ಹೆಚ್ಚಾಗಿರುವುದರಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಈಗಾಗಲೇ ವಾತಾವರಣ…
-

Actress: ‘ಲಕ್ಷ್ಮೀ-ಗಣೇಶ ಇಬ್ರೂ ಮನೆಗೆ ಬಂದ್ರು’ ಅವಳಿ ಮಕ್ಕಳಿಗೆ ಅಮ್ಮನಾದ ಖ್ಯಾತ ಸೀರಿಯಲ್ ನಟಿ | | ACTPnews
Last Updated:Jun 04, 2026 3:46 PM IST Actress Life: ಖ್ಯಾತ ಕಿರುತೆರೆ ನಟಿ ಅವಳಿ ಮಕ್ಕಳಿಗೆ ತಾಯಿಯಾಗಿದ್ದಾರೆ. ಲಕ್ಷ್ಮೀ ಹಾಗೂ ಗಣೇಶ ಇಬ್ಬರೂ ಮನೆಗೆ ಬಂದ್ರು ಎಂದಿದ್ದಾರೆ. ಅವಳಿ ಮಕ್ಕಳಿಗೆ ತಾಯಿಯಾದ ನಟಿ ಈ ವರ್ಷದ ಏಪ್ರಿಲ್ನಲ್ಲಿ ತಾನು ಗರ್ಭಿಣಿ (Pregnant) ಎಂದು ಘೋಷಿಸಿದ ನಂತರ ಕಿರುತೆರೆಯ ಅತ್ಯಂತ ಮುದ್ದಾದ ಜೋಡಿ ಸಂಭಾವನಾ ಸೇಠ್ (Sambhavna Seth) ಮತ್ತು ಅವಿನಾಶ್ ದ್ವಿವೇದಿ ಈಗ ಅವಳಿ ಮಕ್ಕಳಿಗೆ (Twins) ಪೋಷಕರಾಗಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಶುಭ…
-

IND vs AFG ODI: ಅಫ್ಘಾನ್ ಏಕದಿನ ಸರಣಿಗೂ ಮುನ್ನವೇ ಟೀಮ್ ಇಂಡಿಯಾಗೆ ಡಬಲ್ ಶಾಕ್: ಕೊಹ್ಲಿ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ಔಟ್? | ಕ್ರೀಡಾ ಸುದ್ದಿ | ACTPnews
Last Updated:Jun 04, 2026 3:40 PM IST 2026 ರ ಐಪಿಎಲ್ ಋತುವಿನಲ್ಲಿ ಆರ್ಸಿಬಿ ವಿರುದ್ಧದ ಪಂದ್ಯದ ಸಮಯದಲ್ಲಿ ರೋಹಿತ್ ಶರ್ಮಾ ತೊಡೆಯ ಸ್ನಾಯುವಿನ ತೀವ್ರ ಗಾಯಕ್ಕೆ ಒಳಗಾಗಿದ್ದರು. ಈ ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರ ಲಭ್ಯತೆಯು ಅವರ ಫಿಟ್ನೆಸ್ ಅನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದರು. ಟೀಮ್ ಇಂಡಿಯಾ 2026…
-

Fire Accident: ವೃದ್ಧಾಶ್ರಮದಲ್ಲಿ ಭಾರೀ ಬೆಂಕಿ ಅವಘಡ: 11 ಮಂದಿ ಸಜೀವದಹನ / Fire Accident: Major Blaze at Old Age Home Claims 11 Lives, Several Injured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 2:53 PM IST ವೃದ್ಧಾಶ್ರಮವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಭೀಕರ ದುರಂತವಾಗಿದೆ. ಈ ಬೆಂಕಿ ಅವಘಡದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಅಪಘಾತ ಸಂಭವಿಸಿರುವ ಶಂಕೆ ಇದೆ. ವೃದ್ಧಾಶ್ರಮದಲ್ಲಿ ಭಾರೀ ಬೆಂಕಿ ಅವಘಡ ವೃದ್ಧಾಶ್ರಮವೊಂದರಲ್ಲಿ (Old age home) ಭಾರಿ ಬೆಂಕಿ ಅವಘಡ ಸಂಭವಿಸಿ ದೊಡ್ಡ ಅನಾಹುತ (Big Fire Accident) ಸಂಭವಿಸಿದೆ. ಶ್ರೀಲಂಕಾದ (Srilanka) ರಾಜಧಾನಿ ಕೊಲಂಬೊ ಸಮೀಪದ…
-

Kangana Ranaut: 26/11 ಮುಂಬೈ ಉಗ್ರರ ದಾಳಿ ನಡೆದಾಗ ಪಾರ್ಟಿ ಮಾಡುತ್ತಿದ್ದೆ! ಕಂಗನಾ ಹೇಳಿಕೆ ಫುಲ್ ವೈರಲ್ | | ACTPnews
Last Updated:Jun 04, 2026 7:13 AM IST Kangana Ranaut: ಕಂಗನಾ ರನೌತ್ ಅವರ ಹೇಳಿಕೆಯ ಪ್ರಕಾರ, 26/11 ದಾಳಿ ನಡೆದ ರಾತ್ರಿ ಅವರು ನಟಿ ಶಹಾನಾ ಗೋಸ್ವಾಮಿ ಅವರ ಹೊಸ ಮನೆಯಲ್ಲಿ ಸ್ನೇಹಿತರು ಹಾಗೂ ಕೆಲ ಕಲಾವಿದರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕಂಗನಾ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಕಹಿ ನೆನಪುಗಳಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿ (Mumbai Terror Attack) ಪ್ರಮುಖ ಸ್ಥಾನವನ್ನು ಹೊಂದಿದೆ. 2008ರ ನವೆಂಬರ್ 26ರಂದು ನಡೆದ ಈ ದಾಳಿ ಕೇವಲ ಮುಂಬೈ…
Latest News
Search the Archives
Access over the years of investigative journalism and breaking reports
You May Have Missed












