Tag: ACTPnews
-

Supreme Court: ಸುಪ್ರೀಂ ಕೋರ್ಟ್ನ 5 ಹೊಸ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದ ಸಿಜೆಐ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನ್ಯಾಯಮೂರ್ತಿಗಳಾದ ಶೀಲ್ ನಾಗು, ಶ್ರೀ ಚಂದ್ರಶೇಖರ್, ಸಂಜೀವ್ ಸಚ್ದೇವ, ಅರುಣ್ ಪಲ್ಲಿ ಮತ್ತು ವಿ ಮೋಹನ ಅವರಿಗೆ ಸಿಜೆಐ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸುಪ್ರೀಂ ಕೋರ್ಟ್ನಲ್ಲಿ ನ್ಯಾಯಾಧೀಶರ ಸಂಖ್ಯೆ ಈಗ 37 ಆಗಿದ್ದು, ನವೀಕರಿಸಿದ 38 ನ್ಯಾಯಾಧೀಶರ ಸಂಖ್ಯೆಗಿಂತ ಒಂದು ಕಡಿಮೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ನಾಗು, ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್, ಮಧ್ಯಪ್ರದೇಶ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸಚ್ದೇವ್,…
-

Vijay: ಆಲಸಿ ಅಧಿಕಾರಿಗಳಿಗೆ ವಿಜಯ್ ಗುದ್ದು! ಹೊಸ ರೂಲ್ಸ್ಗೆ ಅಧಿಕಾರಿಗಳು ಸುಸ್ತು | Vijay strict rules biometric face id timing for officials | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 3:39 PM IST Vijay: ತಮಿಳುನಾಡು ಸಿಎಂ ವಿಜಯ್ ಅವರ ಹೊಸ ರೂಲ್ಸ್ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಿನ ಹೊಸ ರೂಲ್ಸ್ ಏನು ಗೊತ್ತಾ? ವಿಜಯ್ ವಿಜಯ್ ತಮಿಳುನಾಡು (Tamil Nadu) ಸಿಎಂ ಆಗಿ ಅಧಿಕಾರ ವಹಿಸಿಕೊಂಡ ನಂತರ ತರುತ್ತಿರುವ ಬದಲಾವಣೆಗಳೂ, ಅದನ್ನು ಅಳವಡಿಸಿಕೊಳ್ಳಲಾಗದೆ ಪರದಾಡುತ್ತಿರುವ ಅಧಿಕಾರಿಗಳನ್ನು ನೋಡಿದರೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಅಂಥಹ ಕಠಿಣ ನಿಯಮಗಳನ್ನು ವಿಜಯ್ ಬಲಪಡಿಸುತ್ತಿದ್ದಾರೆ. ವಾವ್ ಫಿಲ್ಮ್ ನಟ ಸಿಎಂ ಎಂದ ಅಧಿಕಾರಿಗಳಿಗೆ ವಿಜಯ್ ಕಾರ್ಯ…
-

IPL 2026: ಈ ವರ್ಷ ಐಪಿಎಲ್ನಲ್ಲಿ ಮಿಂಚಿದ 5 ವಿದೇಶಿ ಆಟಗಾರರಿವರು! 6 ವರ್ಷಗಳ ಬಳಿಕ ಭಾರತೀಯರ ಕೈತಪ್ಪಿದ ಪರ್ಪಲ್ ಕ್ಯಾಪ್ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 4:26 PM IST ಐಪಿಎಲ್ 2026 ಉತ್ಸಾಹದಿಂದ ತುಂಬಿತ್ತು. ಈ ಮೆಗಾ ಟೂರ್ನಿಯಲ್ಲಿ ಅನೇಕ ಆಟಗಾರರು ಮಿಂಚುವ ಮೂಲಕ ರಾತ್ರೋರಾತ್ರಿ ಸ್ಟಾರ್ಗಳಾಗಿದ್ದಾರೆ. ಈ ವರ್ಷದ ಐಪಿಎಲ್ನಲ್ಲಿ ಎಲ್ಲರ ಗಮನ ಸೆಳೆಯದ 5 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ ಓದಿ. ಐಪಿಎಲ್ 2026 ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೋಲಿಸಿತು. ಇದರೊಂದಿಗೆ, ಆರ್ಸಿಬಿ ಸತತ ಎರಡನೇ…
-

Shiva Rajkumar: ಶಿವಣ್ಣನ 4ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನು? ಫೋಟೋ ವೈರಲ್! | | ACTPnews
Last Updated:Jun 02, 2026 4:10 PM IST ಶಿವರಾಜ್ ಕುಮಾರ್ ಅಭಿನಯದ 4 ನೇ ತಮಿಳು ಸಿನಿಮಾದ ಶೂಟಿಂಗ್ ಶುರು ಆಗಿದೆ. ಈ ಚಿತ್ರದ ಮೊದಲ ಶಾಟ್ನ ಒಂದು ಫೋಟೋ ಹೊರ ಬಂದಿದೆ. ಇದು ಇಡೀ ಚಿತ್ರದ ಒಂದು ಚಿತ್ರಣ ಕಟ್ಟಿಕೊಡುತ್ತದೆ. ಇದರ ವಿವರ ಮುಂದೆ ಇದೆ ಓದಿ. ಶಿವಣ್ಣನ 4 ನೇ ತಮಿಳು ಚಿತ್ರದ ಫಸ್ಟ್ ಶಾಟ್ ಏನ್ ಗೊತ್ತಾ? ಫೋಟೋ ವೈರಲ್! ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ 4…
-

PM Narendra Modi: ಜೂನ್ 10 ರಂದು ಇತಿಹಾಸ ಸೃಷ್ಟಿಸಲಿದ್ದಾರೆ ಪ್ರಧಾನಿ ಮೋದಿ:ಕಾಂಗ್ರೆಸ್ಗೆ ಆಘಾತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೇ 13, 1952 ರಂದು ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ನೆಹರು ದೇಶದ ಮೊದಲ ಚುನಾಯಿತ ಪ್ರಧಾನಿಯಾದರು. ನಂತರ ಅವರು ಮೇ 27, 1964 ರಂದು ನಿಧನರಾಗುವವರೆಗೂ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರ ಅಧಿಕಾರಾವಧಿ 4,397 ದಿನಗಳು. ಮತ್ತೊಂದೆಡೆ, ನರೇಂದ್ರ ಮೋದಿ ಅವರು ಮೇ 26, 2014 ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೂನ್ 9, 2026 ರಂದು, ಅವರ ಅಧಿಕಾರಾವಧಿ 4,397 ದಿನಗಳನ್ನು ತಲುಪುತ್ತದೆ,…
-

Ranveer Singh: ಕೋರ್ಟ್ ಮೆಟ್ಟಿಲೇರಿದ ‘ಡಾನ್ 3’ ವಿವಾದ! ರಣವೀರ್ ಸಿಂಗ್ ಬೆಂಬಲಕ್ಕೆ ನಿಂತ ನಿರ್ಮಾಪಕರು | | ACTPnews
Last Updated:Jun 02, 2026 3:42 PM IST Ranveer Singh: ನಿರ್ಮಾಪಕ ಟಿ.ಪಿ.ಅಗರ್ವಾಲ್ ಅವರು ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ FWICE ಹೊರಡಿಸಿರುವ ಅಸಹಕಾರ ನಿರ್ದೇಶನವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. News18 ಬಾಲಿವುಡ್ನ ಅತಿದೊಡ್ಡ ವಿವಾದಗಳಲ್ಲಿ ಒಂದಾದ ‘ಡಾನ್ 3’ (Don 3) ಈಗ ಕಾನೂನು ಮಟ್ಟ ತಲುಪಿದೆ. ಫರ್ಹಾನ್ ಅಖ್ತರ್ ಅವರ ಮಹತ್ವಾಕಾಂಕ್ಷೆಯ ಚಿತ್ರದಿಂದ ರಣವೀರ್ ಸಿಂಗ್ (Ranveer Singh) ಹಠಾತ್ತನೆ ನಿರ್ಗಮಿಸಿದ ಬಳಿಕ , ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ…
-

IND vs AUS: ಅಫ್ಘಾನ್ ವಿರುದ್ಧ ಟೆಸ್ಟ್ಗಾಗಿ ಟೀಮ್ ಇಂಡಿಯಾ ಸೇರಿದ ‘ಗನ್’ ಬೌಲರ್’! ರಣಜಿ ಚಾಂಪಿಯನ್ಗೆ ಆಡಲು ಸಿಗುತ್ತಾ ಚಾನ್ಸ್? | ಕ್ರೀಡಾ ಸುದ್ದಿ | ACTPnews
Last Updated:Jun 02, 2026 3:34 PM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಮುಲ್ಲನ್ಪುರದಲ್ಲಿ ನಡೆಯಲಿದೆ. ಈ ಟೆಸ್ಟ್ಗೆ ದೇಶೀಯ ಕ್ರಿಕೆಟ್ಬಲ್ಲಿ ಸಂಚಲನ ಮೂಡಿಸಿದ ಬೌಲರ್ ಅನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ಹೈವೋಲ್ಟೇಜ್ (High voltage) ಟೂರ್ನಿ (Tournament) ಮುಕ್ತಾಯವಾಗಿದೆ. ಸತತ ಎರಡನೇ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ (Champion) ಆಗಿದೆ. ಈಗ ಭಾರತ (India) ಮತ್ತು ಅಫ್ಘಾನಿಸ್ತಾನ…
-

The End of Oak Street Movie: ಡೈನೋಸಾರ್ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ! ಟ್ರೈಲರ್ ರಣ ರೋಚಕ | | ACTPnews
Last Updated:Jun 02, 2026 3:07 PM IST ದಿ ಎಂಡ್ ಆಫ್ ಓಕ್ ಸ್ಟ್ರೀಟ್ ಸಿನಿಮಾದ ಟ್ರೈಲರ್ ರೋಚಕವಾಗಿದೆ. ನೋಡ್ತಾ ಹೋದಂತೆ ಶಾಕ್ ಮೇಲೆ ಶಾಕ್ ಸಿಗುತ್ತದೆ. ಆದರೆ, ಇದು ದೆವ್ವದ ಸಿನಿಮಾ ಅಲ್ಲ. ಇಲ್ಲಿ ಡೈನೋಸಾರ್ಗಳಿವೆ. ಇವುಗಳ ಅಟ್ಟಹಾಸದ ಕತೆ ಇಲ್ಲಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಡೈನೋಸಾರ್ಗಳ ಅಟ್ಟಹಾಸಕ್ಕೆ ಓಕ್ ಸ್ಟ್ರೀಟ್ ಗಢ ಗಢ; ಟ್ರೈಲರ್ ರಣ ರೋಚಕ! ಇಡೀ ಓಕ್ ಸ್ಟ್ರೀಟೇ (Oak Street) ಮಂಗಮಾಯ ಆಗಿದೆ. ಕಾಸ್ಮಿಕ್…
-

Annamalai Quits BJP: ಬಿಜೆಪಿಗೆ ಅಣ್ಣಾಮಲೈ ಗುಡ್ಬೈ! 5 ಪುಟಗಳ ರಾಜೀನಾಮೆ ಪತ್ರ ಸಲ್ಲಿಸಿದ ಮಾಜಿ ಐಪಿಎಸ್ ಅಧಿಕಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 2:46 PM IST Annamalai Submits Resignation To BJP: ನಿತಿನ್ ನಬಿನ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗಿನ ನಿರ್ಣಾಯಕ ಸಭೆಯಲ್ಲಿ, ಅಣ್ಣಾಮಲೈ ಪಕ್ಷದಿಂದ ದೂರವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. News18 ನವದೆಹಲಿ: ಕಳೆದ ಎರಡ್ಮೂರು ದಿನಗಳಿಂದ ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಬಿಜೆಪಿ ಪಕ್ಷವನ್ನು ತೊರೆಯುತ್ತಾರೆ (Annamalai Quits BJP) ಎಂಬ ಊಹಾಪೋಹಗಳು ಹರಿದಾಡಿತ್ತು.…
-

Darshan: ಜೈಲಿಂದ ಹೊರಬರಲು ದರ್ಶನ್ಗೆ ಸಿಗುತ್ತಾ ಬಿಗ್ ಚಾನ್ಸ್? ಸೆಷನ್ಸ್ ಕೋರ್ಟ್ನಿಂದ ಮಹತ್ವದ ನಿರ್ಧಾರ | | ACTPnews
Last Updated:Jun 02, 2026 7:07 AM IST ಜೂನ್ 1ರಂದು ಕೋರ್ಟ್ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್ಗಳ ಮರು ನಿಯೋಜನೆ ಆಗಿದ್ದು, ಕೋರ್ಟ್ ಮಹತ್ವದ ತೀರ್ಪು ನೀಡಿದೆ. News18 ಬೆಂಗಳೂರು (ಮೇ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ (Jail) ಕಂಬಿ ಎಣಿಸುತ್ತಿದ್ದಾರೆ. ಬೇಲ್ (Bail)…
Latest News
Search the Archives
Access over the years of investigative journalism and breaking reports
You May Have Missed












