Tag: ACTPnews
-

IPL 2026- RCB: ಆರ್ಸಿಬಿ ಡಬಲ್ ಯಶಸ್ಸಿನ ಹಿಂದೆ ಒಬ್ಬಿಬ್ಬರಲ್ಲ, ನಾಲ್ವರು ಮಾಸ್ಟರ್ ಮೈಂಡ್ಗಳು! 2ನೇ ಟ್ರೋಫಿ ಗೆಲ್ಲಲು ಪ್ಲಾನ್ ಹೇಗಿತ್ತು ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 7:54 PM IST ಆರ್ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಲು 11 ಆಟಗಾರರು ಕಾರಣ ಎಂದು ಭಾವಿಸುವುದು ಸಾಮಾನ್ಯ. ಏಕೆಂದರೆ ಮೈದಾನದಲ್ಲಿ ಆಡುತ್ತಿರುವ ಈ 11 ಆಟಗಾರರು ಗೆಲುವಿಗಾಗಿ ಶ್ರಮಿಸಿದ್ದಾರೆ. ಆದರೆ, ಆರ್ಸಿಬಿಯ ಡಬಲ್ ಯಶಸ್ಸಿನ ಹಿಂದೆ, 11 ಆಟಗಾರರು ಸೇರಿದಂತೆ ನಾಲ್ವರು ಮಾಸ್ಟರ್ಮೈಂಡ್ಗಳಿದ್ದಾರೆ. ಆರ್ಸಿಬಿ ಐಪಿಎಲ್ (IPL) ಲೀಗ್ನಲ್ಲಿ ಎದುರಾಳಿ ತಂಡಗಳನ್ನು ಸೋಲಿಸಿ ಚಾಂಪಿಯನ್ (Champion) ಆಗುವುದು ಸುಲಭದ ಕೆಲಸವಲ್ಲ. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ…
-

Priya Sudeep: ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ ಸುದೀಪ್! | | ACTPnews
Last Updated:Jun 02, 2026 3:00 PM IST ಕಿಚ್ಚ ಸುದೀಪ್ ಅವರಿಗೆ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸ್ಪೆಷಲ್ ಗಿಫ್ಟ್ ಇದೆ. ಈ ಗಿಫ್ಟ್ ಐಡಿಯಾ ಬೇರೆ ಯಾರದ್ದೋ ಅಲ್ಲ. ಪ್ರಿಯಾ ಸುದೀಪ್ ಅವರೇ ಈ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಮ್ಯಾಂಗೋ ಪಚ್ಚ ಸಂಚಿತ್ ಪೋಸ್ಟರ್ ಸುದೀಪ್ ತರ ಕಾಣೋದು ಯಾಕೆ? ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪೋಸ್ಟರ್ ನೋಡಿದರೆ ಸುದೀಪ್ ಅವರನ್ನ ನೋಡಿದ್ಹಾಗೆ ಆಗುತ್ತದೆ. ಸಿನಿಮಾದ…
-

Husband-Wife: ‘ತಾಳಿ’ ತೆಗೆಯುವುದು ಗಂಡನಿಗೆ ಮಾನಸಿಕ ಹಿಂಸೆ ನೀಡುವುದಕ್ಕೆ ಸಮ! ಮದ್ರಾಸ್ ಹೈಕೋರ್ಟ್ನಿಂದ ಮಹತ್ವದ ತೀರ್ಪು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 7:11 PM IST Husband-Wife: ಹಿಂದೂ ವಿವಾಹದಲ್ಲಿ ಪ್ರಮುಖವಾಗಿದ್ದ ತಾಳಿ, ಮಂಗಳಸೂತ್ರ ಅಥವಾ ಕರಿಮಣಿಯ ಪ್ರಾಮುಖ್ಯತೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ. ಗಂಡನಿಗೆ ವಿಚ್ಛೇದನ ನೀಡುವ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್, ಹಿಂದೂ ಪತ್ನಿ ಮಂಗಳಸೂತ್ರ ತೆಗೆಯುವುದು ಪತಿಯ ಮೇಲೆ ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಸಾಂಕೇತಕ ಚಿತ್ರ ತಮಿಳುನಾಡು: ಹಿಂದೂ ವಿವಾಹದಲ್ಲಿ (Hindu marriages) ಪ್ರಮುಖವಾಗಿದ್ದ ತಾಳಿ (Tali), ಮಂಗಳಸೂತ್ರ (Mangalsutra) ಅಥವಾ ಕರಿಮಣಿಯ (Karimani) ಪ್ರಾಮುಖ್ಯತೆಯನ್ನು ಮದ್ರಾಸ್…
-

Ram Charan: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ಅಭಿಮಾನಿ! ರಾಮ್ ಚರಣ್ ಬಾಡಿಗಾರ್ಡ್ ಮಾಡಿದ್ದೇನು ಗೊತ್ತಾ? | | ACTPnews
Last Updated:Jun 02, 2026 6:56 PM IST ಪೆದ್ದಿ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಡೆದ ಅನಿರೀಕ್ಷಿತ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯವಾಡದಲ್ಲಿ ನಡೆದ ಈ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ರಾಮ್ ಚರಣ್ ಕಡೆಗೆ ನುಗ್ಗಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ರಾಮ್ ಚರಣ್ ತೆಲುಗು ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪೆದ್ದಿ’ (Peddi) ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರದ ಪ್ರಚಾರ ಚಟುವಟಿಕೆಗಳು ಭರ್ಜರಿಯಾಗಿ ಸಾಗುತ್ತಿವೆ. ಮೆಗಾ…
-

Vaibhav Sooryavanshi: ಐಪಿಎಲ್ನಲ್ಲಿ ದಾಖಲೆಗಳ ಸುರಿಮಳೆ ಬೆನ್ನಲ್ಲೇ ದುಬಾರಿಯಾದ್ರು ಸೂರ್ಯವಂಶಿ! ಗಗನಕ್ಕೇರಿದ ವೈಭವ್ ಬ್ರ್ಯಾಂಡ್ ಮೌಲ್ಯ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:55 PM IST ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಆತನ ವಿನಾಶಕಾರಿ ಬ್ಯಾಟಿಂಗ್ ಶೈಲಿಯಿಂದ ಆಕರ್ಷಿತನಾಗಿದ್ದಾನೆ. ಸೂರ್ಯವಂಶಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರಸ್ತುತ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಐಪಿಎಲ್ ಹರಾಜಿಗೆ ಪ್ರವೇಶಿಸಿದರೆ ಸುಮಾರು 20-30 ಕೋಟಿ ಬೆಲೆಯನ್ನು ಗಳಿಸುವ ನಿರೀಕ್ಷೆಯಿದೆ. ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ ಮೂಲಕ ಕ್ರಿಕೆಟ್…
-

Ram Charan: ಪೆದ್ದಿ ಪಾತ್ರದ ಹಿಂದಿನ ಅಸಲಿ ಕಷ್ಟ ರಿವೀಲ್, ಇಲ್ಲಿ ಎಲ್ಲವೂ ರಿಯಲ್ ನೋ VFX | | ACTPnews
ಪೆದ್ದಿ ಪೈಲ್ವಾನ್ ಆದದ್ದು ಹೇಗೆ ರಾಮ್ ಚರಣ್ ಈ ಹಿಂದೆ ಚಿತ್ರ ಮಾಡಿದ್ದಾರೆ. ಒಳ್ಳೆ ಹೆಸರು ಮಾಡಿದ್ದಾರೆ. ಆದರೆ, ಇಡೀ ದೇಹವನ್ನ ಕಲ್ಲಿನಂತೆ ಗಟ್ಟಿ ಮಾಡಿಕೊಳ್ಳುವ ಪಾತ್ರವೇ ಬಂದಿರಲಿಲ್ಲ. ಶಿವಣ್ಣ ಫುಲ್ ಫಿದಾ (ಚಿತ್ರ ಕೃಪೆ: ರಾಮ್ ಚರಣ್ ಇನ್ಸ್ಟಾಗ್ರಾಮ್) ಆದರೆ, ಡೈರೆಕ್ಟರ್ ಬುಚಿ ಬಾಬು ಸನಾ ಇಂತಹ ಒಂದು ಪಾತ್ರ ಬರೆದಿದ್ದಾರೆ. ಇದು ಕ್ರೀಡೆಯಲ್ಲಿ ಮಾಸ್ಟರ್ ಆಗಿರೋ ಪಾತ್ರವೇ ಆಗಿದೆ. ಕ್ರಿಕೆಟ್ ಅಲ್ಲೂ ಈ ಪೆದ್ದಿ ಮುಂದೆ ಇರುತ್ತಾನೆ. ರನ್ನಿಂಗ್ ಅಲ್ಲೂ ಈ ಪೆದ್ದಿನೆ ಇತರರಿಗೂ…
-

Metro Rail: ಮೆಟ್ರೋದಲ್ಲಿ ಯುವತಿಯಿಂದ ಮೇಕಪ್ ಬ್ರ್ಯಾಂಡ್ ಪ್ರಚಾರ, ಹೀಗೆ ಮಾಡಬಹುದಾ? ವೈರಲ್ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:54 PM IST ದೆಹಲಿಯ ಮಹಿಳಾ ಮೀಸಲು ಮೆಟ್ರೋ ಕೋಚ್ ನಲ್ಲಿ ಸೈಶಾ ತಮ್ಮ ಮೇಕಪ್ ಸ್ಟಾರ್ಟ್ ಅಪ್ ಬ್ರ್ಯಾಂಡ್ ಪ್ರಚಾರದ ವಿಡಿಯೋ ವೈರಲ್, ಮೆಟ್ರೋಗಳಲ್ಲಿ ಅನಧಿಕೃತ ಪ್ರಚಾರ ನಿಷೇಧಿತ ಎಂದು ನೆನಪು ವೈರಲ್ ವಿಡಿಯೋ ಸ್ಕ್ರೀನ್ ಶಾಟ್ ಯುವತಿಯೊಬ್ಬರು ಮಹಿಳೆಯರಿಗಾಗಿ (Woman) ಮಾತ್ರವೇ ಮೀಸಲು ಇಟ್ಟಿದ್ದ ಮಹಿಳಾ ಕೋಚ್ (Metro Coach) ಅನ್ನು ಬಳಕೆ ಮಾಡಿಕೊಂಡು ತಮ್ಮ ಮೇಕಪ್ ಸ್ಟಾರ್ಟ್ ಅಪ್ (Makeup Startups) ಬಗ್ಗೆ ಪ್ರಚಾರ ಮಾಡಿದ್ದಾರೆ. ಅಲ್ಲದೇ,…
-

DK Shivakumar-Vijay: ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಬರ್ತಾರಾ ದಳಪತಿ ವಿಜಯ್!? ತಮಿಳುನಾಡು ಸಿಎಂಗೆ ಆಹ್ವಾನ? | | ACTPnews
Last Updated:Jun 02, 2026 3:27 PM IST ಡಿಕೆ ಶಿವಕುಮಾರ್ ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಹಲವು ಗಣ್ಯರಿಗೆ ಆಹ್ವಾನ ನೀಡಿದ್ದಾರೆ. ಹಾಗೇ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರಿಗೆ ಅಮಂತ್ರಣ ತಲುಪಲಿದೆ. ನಾಳಿನ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಬರ್ತಾರಾ ದಳಪತಿ? News18 ಬೆಂಗಳೂರು (ಜೂ.02): ಬಹುದಿನಗಳ ಡಿಕೆ ಶಿವಕುಮಾರ್ (DK Shivakumar) ಕನಸು ಜೂನ್ 3ರಂದು ನನಸಾಗ್ತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ (Chief Minister) ಡಿಕೆ ದರ್ಬಾರ್ ಶುರುವಾಗೋ ಕ್ಷಣ ಬಂದೇ ಬಿಟ್ಟಿದೆ. ಈ ಐತಿಹಾಸಿಕ ದಿನ ರಾಜ್ಯದ…
-

ಅಫ್ಘಾನಿಸ್ತಾನ ಸರಣಿಗೂ ಮುನ್ನ ಟೀಮ್ ಇಂಡಿಯಾದ ಕೋಚಿಂಗ್ ಸ್ಟಾಫ್ ಬದಲಾವಣೆ! ಈ ಅನುಭವಿ ಆಟಗಾರನಿಗೆ ಸ್ಪಿನ್ ಬೌಲಿಂಗ್ ಕೋಚ್ ಜವಾಬ್ದಾರಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 5:01 PM IST ಜೂನ್ 6 ರಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಅಷ್ಟಕ್ಕೂ ಬಿಸಿಸಿಐ ಸ್ಪಿನ್ ಬೌಲಿಂಗ್ ಕೋಚ್ ನೇಮಿಸಿರುವುದ್ದೇಕೆ ಗೊತ್ತಾ? ಟೀಮ್ ಇಂಡಿಯಾ ಮುಂಬರುವ ಆವೃತ್ತಿಗೂ ಮುಂಚಿತವಾಗಿ ಭಾರತ (India) ತಂಡದ ಕೋಚಿಂಗ್ (Coaching) ಸ್ಟಾಫ್ನಲ್ಲಿ ಬದಲಾವಣೆ ಮಾಡಲಾಗಿದೆ. ಮಾಜಿ ಕ್ರಿಕೆಟಿಗ (Cricketer) ಸಾಯಿರಾಜ್ ಬಹುತುಲೆ (Sairaj Bahuthule) ಅವರನ್ನು ಸ್ಪಿನ್…
-

ಟ್ರೋಲ್ ಮಾಡಿದವರಿಗೆ ಒಂದೇ ಮಾತಿನಲ್ಲಿ ತಿರುಗೇಟು ಕೊಟ್ಟ ನಟಿ ತ್ರಿಶಾ! ನಾಯಿ ಫೋಟೋ ಹಾಕಿ ಹೇಳಿದ್ದೇನು ಗೊತ್ತಾ? | | ACTPnews
Last Updated:Jun 02, 2026 5:09 PM IST Trisha: ವಿಜಯ್ ಜೊತೆಗೆ ತಮ್ಮ ಹೆಸರನ್ನು ಸೇರಿಸಿಕೊಂಡು ಟ್ರೋಲ್ ಮಾಡುತ್ತಿರುವವರಿಗೆ ನಟಿ ಸರಿಯಾಗಿಯೇ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ತನ್ನ ಸಾಕು ನಾಯಿಯ ಫೋಟೋವನ್ನು ಪೋಸ್ಟ್ ಮಾಡಿ, ಜೊತೆಗೆ ಒಂದು ಸಾಲನ್ನು ಬರೆದುಕೊಂಡಿದ್ದಾರೆ. ವಿಜಯ್ ನಟಿ ತ್ರಿಶಾ (Trisha) ಹಾಗೂ ನಟ, ಸಿಎಂ ವಿಜಯ್ (CM Vijay) ಅವರ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗಾಸಿಪ್ಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಜೊತೆಗೆ ಈ ವರ್ಷದ…
Latest News
Search the Archives
Access over the years of investigative journalism and breaking reports
You May Have Missed












