Tag: ACTPnews
-

Nuclear Program: ಇರಾನ್ ಅಣ್ವಸ್ತ್ರ ತಯಾರಿಸಲು ಸಾಧ್ಯವಿಲ್ಲ, ಆದರೆ ಇಸ್ರೇಲ್ ಇದನ್ನು ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎಲ್ಲಿಂದ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 2:00 PM IST Nuclear Program: ಇರಾನ್ಗೆ ಯಾಕೆ ಅಣುಬಾಂಬ್ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ? ಎಂಬ ಪ್ರಶ್ನೆ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ, ಇಸ್ರೇಲ್ ಅಣ್ವಸ್ತ್ರ ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎನ್ನುವುದನ್ನು ನೋಡೋಣ ಬನ್ನಿ. ಸಾಂಕೇತಿಕ ಚಿತ್ರ! ಇಸ್ರೇಲ್ (Israel) ಅಣ್ವಸ್ತ್ರಗಳನ್ನು(Nuclear Power) ಹೇಗೆ ಅಭಿವೃದ್ಧಿಪಡಿಸಿತು? ಆದರೆ ಇರಾನ್ಗೆ ಯಾಕೆ…
-

Priya Sudeep: ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ! ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ | | ACTPnews
Last Updated:Jun 02, 2026 7:35 AM IST ಕಿಚ್ಚ ಸುದೀಪ್ ಮತ್ತು ಸಂಚಿತ್ ಸಂಜೀವ್ ಅವರಲ್ಲಿ ಏನು ಸಾಮ್ಯತೆ ಇದೆ.? ಇವರ ಗುಣಗಳು ಹೇಗಿವೆ? ಈ ಪ್ರಶ್ನೆಗಳಿಗೆ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ. ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ; ಪ್ರಿಯಾ ಮಾಡಿದ್ರು ರಿವೀಲ್! ಮಾಂಗೋ ಪಚ್ಚ ಚಿತ್ರದ (Mango Pachcha Movie) ನಾಯಕ ಸಂಚಿತ್ ಸಂಜೀವ್ (Sanchith Sanjeev) ಪಕ್ಕಾ ಸುದೀಪ್ ತರವೇ…
-

Rukmini Vasanth: ರುಕ್ಮಿಣಿ ವಸಂತ್ ಅಶ್ಲೀಲ ಫೋಟೋ ಪೋಸ್ಟ್, ಶೇರ್ ಮಾಡಿದವ್ರಿಗೆ ಬಿಗ್ ಶಾಕ್! | Rukmini Vasanth files cyber complaint against creation of her ai pic | | ACTPnews
ಹಿಂದೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ಮಾಡಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಅವರು ಗರಂ ಆಗಿದ್ದರು. ಆ ನಂತರ ನಟಿ ರಮ್ಯಾ ಅವರ ವಿರುದ್ಧ ಅಶ್ಲೀಲ ಮಾತುಗಳ ದಾಳಿಯಾಯಿತು. ನಟಿಯರಿಗಂತೂ ಈ ಕಾಟ ತಪ್ಪೋದೇ ಇಲ್ಲ ಎನ್ನುವಾಗಲೇ ರುಕ್ಮಿಣಿ ವಸಂತ್ (Rukmini Vasanth) ಅವರು ಸ್ವಿಮ್ ಸೂಟ್ ಲುಕ್ ಹಾಗೂ ವಿಡಿಯೋ ದಿಢೀರ್ ವೈರಲ್ ಆಯಿತು. ಆ ನಂತರ ನಟಿ ಇದಕ್ಕೆ ಸಂಬಂಧಿಸಿ ಪೋಸ್ಟ್ ಕೂಡಾ ಹಾಕಿದರು. ಪೋಸ್ಟ್ ಹಾಕಿ ಈ…
-

TMC Crisis: ಮಮತಾ ವಿರುದ್ಧ ದಂಗೆ ಎದ್ದ ಟಿಎಂಸಿ ಶಾಸಕರು! ಸದ್ಯದಲ್ಲೇ ‘ಅಸಲಿ ತೃಣಮೂಲ’ ಪಕ್ಷ ಘೋಷಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 1:04 PM IST ಇತ್ತೀಚಿನ ವಾರಗಳಲ್ಲಿ ಹಲವಾರು ಉಚ್ಚಾಟಿತ ಮತ್ತು ಅತೃಪ್ತ ನಾಯಕರು ಕೋಲ್ಕತ್ತಾದ ಶಾಸಕರ ಭವನದಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಸುಧಾರಣೆಗಳು ಮತ್ತು ಪರ್ಯಾಯ ರಾಜಕೀಯ ವೇದಿಕೆಯನ್ನು ರಚಿಸುವ ಸಾಧ್ಯತೆಯ ಬಗ್ಗೆ ಈ ಸಭೆಯ ಚರ್ಚೆಗಳು ಕೇಂದ್ರೀಕೃತವಾಗಿವೆ. News18 ಕೋಲ್ಕತ್ತಾ: 2026 ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಹೀನಾಯವಾಗಿ ಸೋತ ನಂತರ, ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಈಗ ಜಗಜ್ಜಾಹೀರಾಗಿದೆ.…
-

Upendra: ನಟ ಉಪೇಂದ್ರ ತಾಯಿಗೆ ಮೊಣಕಾಲುಗಳ ಸರ್ಜರಿ, ಈಗ ಹೇಗಿದ್ದಾರೆ? | Actor Upendra s Mother Undergoes Successful Robotic Knee Replacement | | ACTPnews
Last Updated:Jun 02, 2026 12:31 PM IST Upendra: ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಈಗ ಅವರು ಹೇಗಿದ್ದಾರೆ? ಆರೋಗ್ಯ ಹೇಗಿದೆ? ಉಪೇಂದ್ರ ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ, ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ತಾಯಿಗೆ ಮೊಣಕಾಲಿನ ಸರ್ಜರಿ ಮಾಡಲಾಗಿದೆ. ಉಪೇಂದ್ರ ಅವರ ತಾಯಿ ಅನಸೂಯ ಬಿ.ಎಂ. (Anasuya BM) ಅವರು ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ತಮ್ಮ ಎರಡೂ ಕಾಲುಗಳಿಗೆ ಯಶಸ್ವಿಯಾಗಿ ರೋಬೋಟಿಕ್ ನೆರವಿನ ಸಂಪೂರ್ಣ…
-

Yash: ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಆರೋಗ್ಯ ವಿಚಾರಿಸಿದ ಯಶ್ | Yash talk to a fan who is taking treatment through video call | | ACTPnews
Last Updated:Jun 02, 2026 11:51 AM IST Yash: ನಟ ಯಶ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರಾಕಿ ಭಾಯ್ ಸ್ಯಾಂಡಲ್ವುಡ್ನ (Sandalwood) ಸ್ಟಾರ್ ನಟ ಯಶ್ ಅವರು ಸದ್ಯ ತುಂಬಾನೆ ಬ್ಯುಸಿ ಇದ್ದಾರೆ. ಅವರ ಟಾಕ್ಸಿಕ್ (Toxic) ಸಿನಿಮಾ ಹಾಗೂ ರಾಮಾಯಣ ಸಿನಿಮಾ ಎರಡೂ ಕೂಡಾ ದೊಡ್ಡ ಪ್ರಾಜೆಕ್ಟ್ಗಳು. ರಾಮಾಯಣ, ಟಾಕ್ಸಿಕ್ ಸಿನಿಮಾ ರಿಲೀಸ್ ಆಗಬೇಕಿದೆಯಷ್ಟೆ. ಈ ನಡುವೆ ನಟ ಸಿನಿಮಾಗಳ ಕೆಲಸ ಅಂತ…
-

Mamata Banerjee: ಬಂಗಾಳದಲ್ಲೂ ಮಹಾರಾಷ್ಟ್ರದಂತಹ ಆಟ: ಚುನಾವಣೆಯಲ್ಲಿ ಸೋತ ಮಮತಾ ಪಕ್ಷವನ್ನೂ ಕಳೆದುಕೊಳ್ತಾರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮೂಲಗಳ ಪ್ರಕಾರ, ಉಚ್ಚಾಟಿತ ಮತ್ತು ಪಕ್ಷದ ಅತೃಪ್ತ ನಾಯಕರು ಇತ್ತೀಚಿನ ದಿನಗಳಲ್ಲಿ ಕೋಲ್ಕತ್ತಾದ ಶಾಸಕರ ಹಾಸ್ಟೆಲ್ನಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳು ಟಿಎಂಸಿಯ ಭವಿಷ್ಯ, ಸಾಂಸ್ಥಿಕ ಬದಲಾವಣೆಗಳು ಮತ್ತು ಹೊಸ ರಾಜಕೀಯ ಪರ್ಯಾಯದ ಬಗ್ಗೆ ಚರ್ಚಿಸಿವೆ ಎಂದು ವರದಿಯಾಗಿದೆ. ಈ ಹೇಳಿಕೆಗಳನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲವಾದರೂ, ಈ ಚರ್ಚೆಗಳು ಮಮತಾ ಬ್ಯಾನರ್ಜಿ ಅವರ ಕಳವಳವನ್ನು ಹೆಚ್ಚಿಸಿವೆ. ಇಬ್ಬರು ಶಾಸಕರ ಉಚ್ಚಾಟನೆ ಕೋಲಾಹಲಕ್ಕೆ ಕಾರಣ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟಿಎಂಸಿ ನಾಯಕತ್ವವು ಉಲುಬೇರಿಯಾ ಪೂರ್ವ ಶಾಸಕಿ…
-

South Korea: ಮೇಡ್ ಇನ್ ಕೊರಿಯಾ ಸಿನಿಮಾ ಮಾಡಿದ ಬೆನ್ನಲ್ಲೇ ಪ್ರಿಯಾಂಕಾ ಹೆಗಲಿಗೆ ಹೊಸ ಜವಾಬ್ದಾರಿ | New responsibility to Priyanka arul mohan | | ACTPnews
Last Updated:Jun 02, 2026 11:22 AM IST Priyanka Arul Mohan: ನಟಿ ಪ್ರಿಯಾಂಕಾ ಅರುಳ್ ಮೋಹನ್ ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಮೇಡ್ ಇನ್ ಕೊರಿಯಾ ಸಿನಿಮಾ ನಟಿಯ ಹೊಸ ಜವಾಬ್ದಾರಿ ಏನು? ಪ್ರಿಯಾಂಕಾ ಅರುಳ್ ಮೋಹನ್ ನಟಿ ಪ್ರಿಯಾಂಕಾ ಅರುಲ್ ಮೋಹನ್ (Priyanka Arul Mohan) ಅವರನ್ನು ದಕ್ಷಿಣ ಕೊರಿಯಾದ ಗೌರವ ಪ್ರವಾಸೋದ್ಯಮ ರಾಯಭಾರಿಯಾಗಿ (Tourism) ನೇಮಿಸಲಾಗಿದೆ. ಪ್ರಿಯಾಂಕಾ ಮೋಹನ್ ನಟಿಸಿರುವ ‘ನಿತಮ್ ಒರು ವಾನಂ’ ಚಿತ್ರದ ನಿರ್ದೇಶಕ ರಾ. ಕಾರ್ತಿಕ್ ನಿರ್ದೇಶನದ…
-

Heroic Sacrifice in USA: ಅಮೆರಿಕಾದಲ್ಲಿ ನೀರಲ್ಲಿ ಮುಳುಗುತ್ತಿದ್ದ 3 ಸ್ನೇಹಿತರನ್ನು ಬದುಕಿಸಿ ತಾನು ಉಸಿರು ಚೆಲ್ಲಿದ ಯುವಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 3:50 PM IST ಪ್ರವಾಸದ ಸಮಯದಲ್ಲಿ, ಅವರ ಮೂವರು ಸ್ನೇಹಿತರು ಮೀನುಗಾರಿಕೆ ನಡೆಸುತ್ತಿದ್ದಾಗ ನೀರಿಗೆ ಜಾರಿಬಿದ್ದರು ಎಂದು ವರದಿಯಾಗಿದೆ, ನಂತರ ಅವರು ತಕ್ಷಣವೇ ನೀರಿಗೆ ಹಾರಿ ಅವರನ್ನು ರಕ್ಷಿಸಿದರು. ಆದರೆ, ಅನುರೂಪ್ ಅವರ ಪಾದಗಳು ಮೀನುಗಾರಿಕಾ ಬಲೆಗೆ ಸಿಲುಕಿಕೊಂಡ ನಂತರ ಸ್ವತಃ ಸುರಕ್ಷಿತವಾಗಿ ಮರಳಲು ಸಾಧ್ಯವಾಗಲಿಲ್ಲ. ಸಾಂದರ್ಭಿಕ ಚಿತ್ರ ಅಬ್ದುಲ್ಲಾಪುರ್ಮೆಟ್: ಮೇ 29 ರಂದು ಅಮೆರಿಕದ ನದಿಯೊಂದರಲ್ಲಿ ತನ್ನ ಮೂವರು ಸ್ನೇಹಿತರ ಪ್ರಾಣ ಉಳಿಸಲು ಹೋಗಿ ತೆಲಂಗಾಣದ 23 ವರ್ಷದ ಯುವಕ…
-

Murder Case: ಬೆಚ್ಚಿ ಬಿದ್ದ ರಾಷ್ಟ್ರ ರಾಜಧಾನಿ ದೆಹಲಿ! ಯುವಕನೊಬ್ಬನನ್ನು ಕೊಚ್ಚಿ ಕೊಲೆಗೈದ ಕಿಡಿಗೇಡಿಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 4:01 PM IST Brutal Stabbing in Delhi’s Model Town: ಮೃತನನ್ನು ಬುರಾರಿಯ ತೋಮರ್ ಕಾಲೋನಿ ನಿವಾಸಿ 25 ವರ್ಷದ ಸಾಹಿಲ್ ಎಂದು ಗುರುತಿಸಲಾಗಿದೆ. ಸಾಹಿಲ್ನನ್ನು ಆತನ ಸ್ನೇಹಿತರಾದ ಶಿವ್ ಮತ್ತು ಶುಭಂ ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ದೇಹವನ್ನು ಪರಿಶೀಲಿಸಿದಾಗ, ಪೊಲೀಸರಿಗೆ ಹಲವು ಇರಿತದ ಗಾಯಗಳು ಕಂಡುಬಂದವು. ಸಾಂದರ್ಭಿಕ ಚಿತ್ರ ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮಾಡೆಲ್ ಟೌನ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಒಂದು ಭೀಕರ…
Latest News
Search the Archives
Access over the years of investigative journalism and breaking reports
You May Have Missed












