Tag: ಹಸ
-

Sanjana Anand: ಗಣಿಗೆ ಜೋಡಿಯಾದ ಬ್ಯಾಂಗಲ್ ಬಂಗಾರಿ! ಹೊಸ ಚಿತ್ರದಲ್ಲಿ ಸಂಜನಾ ಆನಂದ್ | | ACTPnews
Last Updated:Aug 22, 2026 1:58 PM IST ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತಮ್ಮ ಸುಖಾಗಮನ ಬಯಸುವ” ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ ಆಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಈ ವಿಷಯ ಅಧಿಕೃತವಾಗಿ ಹೊರ ಬಂದಿದೆ. ಇದರ ವಿವರ ಇಲ್ಲಿದೆ ಓದಿ. ಗಣಿಗೆ ಜೋಡಿ ಆದರು ಬ್ಯಾಂಗಲ್ ಬಂಗಾರಿ! ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ (Sanjana Anand) ಮತ್ತೊಂದು ಚಿತ್ರ ಒಪ್ಪಿದ್ದಾರೆ. ಈಗಾಗಲೇ ಹಲವು ಚಿತ್ರಗಳ ಕೆಲಸದಲ್ಲಿ ಬ್ಯುಸಿದ್ದಾರೆ. ಆದರೆ, ಇದರ ನಡುವೆ ಫಸ್ಟ್ ಟೈಮ್…
-

El-Nino 2026: ಭೂಮಿಗೆ ಎದುರಾಗಿದೆ ಶತಮಾನದ ಅತಿ ದೊಡ್ಡ ಅಪಾಯ, ಭಾರತಕ್ಕೆ ಡಬಲ್ ಸಂಕಷ್ಟ, ಹೊಸ ಸಮಸ್ಯೆ ಏನು? | Explainers | ACTPnews
Last Updated:Aug 22, 2026 11:49 AM IST ಇದೇ ರೀತಿಯ ಅಪಾಯ ಪ್ರಸ್ತುತ ಎದುರಾಗಿದೆ. ಹೌದು, ಭೂಮಿಯು ಶತಮಾನದ ಅತ್ಯಂತ ದೊಡ್ಡ ಅಫಾಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಈ ವರ್ಷದ ಎಲ್ ನಿನೊ ಬಗ್ಗೆ ವಿಜ್ಞಾನಿಗಳು ಭೀಕರ ಎಚ್ಚರಿಕೆ ನೀಡಿದ್ದಾರೆ. ಸಾಂದರ್ಭಿಕ ಚಿತ್ರ ಭೂಮಿಗೆ ದೊಡ್ಡದೊಂದು ಕಂಡಕ ಎದುರಾಗಿದೆ. ಒಂದು ದೊಡ್ಡ ಬಿಕ್ಕಟ್ಟು ಜಗತ್ತನ್ನು ಅಪ್ಪಳಿಸಲಿದೆ. ಸಾಗರದ ಉಷ್ಣತೆಯು ಅಸಹಜವಾಗಿ ಏರಿದರೆ, ಜಾಗತಿಕ ಹವಾಮಾನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ…
-

Nayanthara: ನಯನತಾರಾ ಜೊತೆ ಸಲ್ಮಾನ್ ಖಾನ್ ಹೊಸ ಸಿನಿಮಾ; ಟೈಟಲ್ ಏನು ಗೊತ್ತಾ? | | ACTPnews
Last Updated:Aug 21, 2026 4:01 PM IST ಸಲ್ಮಾನ್ ಖಾನ್ (Salman Khan) ಹಾಗೂ ನಯನತಾರಾ (Nayanthara) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ ಸಲ್ಮಾನ್ ಖಾನ್ ಸಲ್ಮಾನ್ ಖಾನ್ (Salman Khan) ಹಾಗೂ ನಯನತಾರಾ (Nayanthara) ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ ಮತ್ತಷ್ಟು ಕುತೂಹಲ ಮೂಡಿಸಿದೆ. ದಿಲ್ ರಾಜು ನಿರ್ಮಾಣ ಹಾಗೂ ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಬಹುನಿರೀಕ್ಷಿತ ಚಿತ್ರಕ್ಕೆ ಮಾನ್ಸ್ಟರ್ ಎಂಬ…
-

Daali Dhananjaya: ಡಾಲಿ ಹೊಸ ಘೋಷಣೆ! ಅದೇನು ಗೊತ್ತಾ? | | ACTPnews
Last Updated:Aug 21, 2026 2:44 PM IST ಡಾಲಿ ಧನಂಜಯ್ ಒಂದು ಸುದ್ದಿ ಕೊಟ್ಟಿದ್ದಾರೆ. ಇದು ಅಭಿಮಾನಿಗಳ ದಿಲ್ ಖುಷ್ ಮಾಡುವ ನ್ಯೂಸ್ ಆಗಿದೆ. ಇದರ ವಿವರ ಇಲ್ಲಿದೆ ಓದಿ. ಡಾಲಿ ಧನಂಜಯ್ ಹೊಸ ಘೋಷಣೆ! ಅದೇನ್ ಗೊತ್ತಾ? ಡಾಲಿ ಧನಂಜಯ್ (Daali Dhananjaya) ಒಂದು ಸುದ್ದಿ ಕೊಟ್ಟಿದ್ದಾರೆ. ಇದು ತಮ್ಮ ಜನ್ಮ ದಿನಕ್ಕೆ (Birthday) ಸಂಬಂಧಿಸಿದ್ದೇ ಆಗಿದೆ. ಆಗಸ್ಟ್-23 ರಂದು ಡಾಲಿ ಧನಂಜಯ್ ಹುಟ್ಟುಹಬ್ಬ (Daali Dhananjaya Birthday) ಆಚರಣೆ ಮಾಡುತ್ತಿದ್ದಾರೆ. ಅಭಿಮಾನಿಗಳಿಗಾಗಿಯೇ (Fans)…
-

Lucknow: ದಿವ್ಯಾ ಸಾವಿಗೆ 48 ತಾಸಿನ ಮೊದಲು ನಡೆದದ್ದೇನು? ಲಕ್ನೋ ಡಬಲ್ ಮರ್ಡರ್ ಪ್ರಕರಣದಲ್ಲಿ ಹೊಸ ಟ್ವಿಸ್ಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 21, 2026 11:57 AM IST ಲಕ್ನೋ ಡಬಲ್ ಮರ್ಡರ್ ಪ್ರಕರಣ: ಮಾನಸ್ ಬಾಜ್ಪೈ ದಿವ್ಯಾ ಮಿಶ್ರಾ ಅವರನ್ನು ಹಿಂಬಾಲಿಸಿ ಕೊಲೆ ಮಾಡಿದ್ದಾನೆ. ನಂತರ ತನ್ನ ಸಹೋದರಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದಿವ್ಯಾ ಲಕ್ನೋ ಡಬಲ್ ಮರ್ಡರ್ ಮತ್ತು ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಹೊಸ ವಿಷಯಗಳು ನಿರಂತರವಾಗಿ ಹೊರಬರುತ್ತಿವೆ. ಮೊದಲನೆಯದಾಗಿ, ದಿವ್ಯಾ ಮಿಶ್ರಾ ಅವರ ಸಹೋದರಿ ಪ್ರಜ್ಞಾ ಮಿಶ್ರಾ ಆರೋಪಿ ಮಾನಸ್ ಬಾಜ್ಪೈ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಈಗ,…
-

Jogi Prem: ಡೈರೆಕ್ಟರ್ ಜೋಗಿ ಪ್ರೇಮ್ “ಹೊಸ ಅಧ್ಯಾಯ ಶುರು”, ಮುಂದಿನ ತಿಂಗಳು ಫುಲ್ ಡೀಟೈಲ್ಸ್! | | ACTPnews
Last Updated:Aug 21, 2026 11:19 AM IST ಡೈರೆಕ್ಟರ್ ಜೋಗಿ ಪ್ರೇಮ್ ಹೊಸ ಸುದ್ದಿ ಕೊಟ್ಟಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಹೊಸ ಚಿತ್ರದ ನ್ಯೂಸ್ ಕೊಟ್ಟಿದ್ದಾರೆ. ಇದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಡೈರೆಕ್ಟರ್ ಜೋಗಿ ಪ್ರೇಮ್ “ಹೊಸ ಅಧ್ಯಾಯ ಶುರು”! ಡೈರೆಕ್ಟರ್ ಜೋಗಿ ಪ್ರೇಮ್ (Jogi Prem) ಸೈಲೆಂಟ್ ಆಗಿದ್ದರು. ಕೆಡಿ ಸಿನಿಮಾ (KD Movie) ಆದ್ಮೇಲೆ ಏನು ಸದ್ದು ಕೇಳಿ ಬರ್ತಾನೇ ಇರಲಿಲ್ಲ. ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ (Varamahalakshmi Festival) ಎಂದಿನಂತೆ ಎಲ್ಲರಿಗೂ ವಿಶ್…
-

Bhavantara Movie: ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ | | ACTPnews
Last Updated:Aug 18, 2026 12:49 PM IST ಭಾವಾಂತರ ಸಿನಿಮಾ ಪೋಸ್ಟರ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲೂ ಸಂಚಲನ ಮೂಡಿಸಿದೆ. ಯಾಕೆ ಅನ್ನುವುದು ಇಲ್ಲಿದೆ ಓದಿ. ಭಾವಾಂತರ ಚಿತ್ರದ ವಿಭಿನ್ನ ಪೋಸ್ಟರ್; ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ! ಭಾವಾಂತರ ಅನ್ನುವ ಚಿತ್ರ (Bhavantara Movie) ಗಮನ ಸೆಳೆಯುತ್ತಿದೆ. ತನ್ನ ಕಂಟೆಂಟ್ನಿಂದಲೇ ಇದು ಸಂಚಲನ ಸೃಷ್ಟಿಸುತ್ತಿದೆ. ಟ್ರಾನ್ಸ್ಜೆಂಡರ್ (Transgender) ಕಿಸ್ ಮಾಡುವ ಹುಡುಗಿಯ ಪೋಸ್ಟರ್ ವೈರಲ್ (Poster Viral) ಆಗಿದೆ. ಆದರೆ, ಈ ಪೋಸ್ಟರ್ಗೆ ಆರ್ಟ್ ಟಚ್…
-

Jagamae Sangeetham Web Series: ಪ್ರಕಾಶ್ ರಾಜ್ ಹೊಸ ವೆಬ್ ಸರಣಿಗೆ ಎಂಟ್ರಿ; ಪ್ರೊಡ್ಯೂಸರ್ ಆಗಿ ಚಿರಂಜೀವಿ ಪುತ್ರಿ! | | ACTPnews
Last Updated:Aug 20, 2026 5:28 PM IST ಪ್ರಕಾಶ್ ರಾಜ್ ಸಂಗೀತಮಯ ಸರಣಿಯಲ್ಲಿ ನಟಿಸಿದ್ದಾರೆ. ಅಣ್ಣಯ್ಯ ಚಿತ್ರದ ನಾಯಕಿ ಮಧುಬಾಲಾ ಇದರಲ್ಲಿ ನಟಿಸಿದ್ದಾರೆ. ಇವರ ಈ ವೆಬ್ ಸರಣಿಯ ಸ್ಟ್ರೀಮಿಂಗ್ ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ. ಸಂಗೀತಮಯ ವೆಬ್ ಸರಣಿಯಲ್ಲಿ ಪ್ರಕಾಶ್ ರಾಜ್! ಬಹು ಭಾಷಾ ನಟ ಪ್ರಕಾಶ್ ರಾಜ್ (Prakash Raj) ತೆಲುಗು ವೆಬ್ ಸೀರೀಸ್ (Telugu Web Series) ಮಾಡಿದ್ದಾರೆ. ಇದು ಕರ್ನಾಟಕ ಸಂಗೀತದ ಸರಣಿ ಆಗಿದೆ. ಇದರಲ್ಲಿ ಪ್ರಕಾಶ್…
-

Toxic: ರಿಲೀಸ್ಗೂ ಮುನ್ನವೇ ಟಾಕ್ಸಿಕ್ ಹವಾ; ಅಡ್ವಾನ್ಸ್ ಬುಕಿಂಗ್ ಬಗ್ಗೆ ಬಂತು ಹೊಸ ಸುದ್ದಿ | | ACTPnews
Last Updated:Aug 18, 2026 5:03 PM IST ಟಾಕ್ಸಿಕ್ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಯಶ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದೀಗ ಈ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದ್ದು, ಚಿತ್ರದ ಆನ್ಲೈನ್ ಟಿಕೆಟ್ ಬುಕಿಂಗ್ ಆಗಸ್ಟ್ 21ರಿಂದ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಶ್ ಯಶ್ (Yash)ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಯಶ್ ಅಭಿಮಾನಿಗಳ ಕುತೂಹಲವೂ…
-

Tamil Nadu: ತಮಿಳುನಾಡಿನ ಎಲ್ಲಾ ಶಾಸಕರಿಗೆ ಹೊಸ ಕಾರು, 1,00,000 ರೂ. ಭತ್ಯೆ: ಸಿಎಂ ವಿಜಯ್ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 19, 2026 2:08 PM IST ಮುಖ್ಯಮಂತ್ರಿಯವರ ಪ್ರಕಾರ, ಈ ವ್ಯವಸ್ಥೆಯ ಉದ್ದೇಶವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಾವುದೇ ತೊಂದರೆಗಳನ್ನು ಎದುರಿಸದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಸಂಬಂಧಿತ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅವರಿಗೆ ಸಹಾಯ ಮಾಡುವುದು. ಸಿಎಂ ವಿಜಯ್ ಚೆನ್ನೈ(ಆ.19): ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬುಧವಾರ ವಿಧಾನಸಭೆಯಲ್ಲಿ ಶಾಸಕರ ಕುರಿತು ಪ್ರಮುಖ ಘೋಷಣೆ ಮಾಡಿದರು. ಸರ್ಕಾರವು ಈಗ ಎಲ್ಲಾ ಶಾಸಕರಿಗೆ ತಮ್ಮ ಕ್ಷೇತ್ರಗಳಿಗೆ ಪ್ರಯಾಣಿಸಲು ಮತ್ತು…
Latest News
Search the Archives
Access over the years of investigative journalism and breaking reports
You May Have Missed













