Tag: ಹಸ
-

DEMU Railway: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ! ನಾಳೆಯಿಂದ ಬರಲಿದೆ ಹೊಸ DEMU ರೈಲು; 29 ನಿಲ್ದಾಣಗಳಲ್ಲಿ ನಿಲುಗಡೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 27, 2026 10:55 AM IST ಕರ್ನಾಟಕದ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆಯು ಹೊಸ ಡೆಮು ರೈಲು ಸೇವೆ ಆರಂಭಿಸಿದೆ. ಆಗಸ್ಟ್ 28 ರಿಂದ ಹೊಸಪೇಟೆ-ಅರಸೀಕೆರೆ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲು 5 ಜಿಲ್ಲೆಗಳ 29 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ. ಡೆಮು ರೈಲು ವಿಜಯನಗರ: ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸಪೇಟೆ–ಅರಸೀಕೆರೆ ನಡುವೆ ಹೊಸ DEMU ರೈಲು ಸೇವೆ (DEMU Railway) ಆರಂಭವಾಗಲಿದೆ. ಆಗಸ್ಟ್ 28, 2026ರಿಂದ ರೈಲು ಸಂಖ್ಯೆ 07343/07344…
-

Mojtaba Khamenei: ಮೊದಲ ಬಾರಿಗೆ ಖಮೇನಿ ಧ್ವನಿ ಕೇಳಿದ ಇರಾನ್, ಹೊಸ ವಿಡಿಯೋ ಕುರಿತು ಮೂಡಿದೆ ಈ ಎಲ್ಲಾ ಪ್ರಶ್ನೆ / Mojtaba Khamenei: Khamenei’s Voice Heard in Iran | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 25, 2026 11:57 AM IST ಇರಾನ್ ಮತ್ತೊಂದು ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಿಂದ ಇರಾನ್ ಸರ್ವೋಚ್ಚ ನಾಯಕ ಇನ್ನೂ ಜೀವಂತವಾಗಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ, ಖಮೇನಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಆದರೆ ಯಾವುದೇ ದಿನಾಂಕವನ್ನು ನೀಡಲಾಗಿಲ್ಲ. ವೀಡಿಯೊದಲ್ಲಿ ಅವರ ಧ್ವನಿ ಕೇಳಿರುವುದು ಇದೇ ಮೊದಲು. ಖಮೇನಿ ಬದುಕಿದ್ದಾರಾ? ಇರಾನ್ ಯುದ್ಧದ (Iran War) ಸಮಯದಲ್ಲಿ ಉಳಿದಿರುವ ಒಂದು ದೊಡ್ಡ ಪ್ರಶ್ನೆ ಎಂದರೆ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಅಲಿ ಖಮೇನಿ (Mojtaba…
-

Kichcha Sudeepa: ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್; ಇದರಲ್ಲಿ ಏನಿದೆ ಗೊತ್ತೇ? | | ACTPnews
Last Updated:Aug 23, 2026 9:57 PM IST ಕಿಚ್ಚ ಸುದೀಪ್ ಒಂದು ಟ್ವೀಟ್ ಮಾಡಿದ್ದಾರೆ. ಒಂದು ಫೋಟೋ ಕೂಡ ಹಾಕಿದ್ದಾರೆ. ಇದು ಬಿಗ್ ಬಾಸ್ ಪೈಲಟ್ ಲುಕ್ ಇರೋ ಫೋಟೋನೇ ಆಗಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಬಿಗ್ ಬಾಸ್-13 ಸುದೀಪ್ ಹೊಸ ಟ್ವೀಟ್! ಬಿಗ್ ಬಾಸ್ (Bigg Boss) ಕನ್ನಡ ಸೀಸನ್-13 ಮುಂದಿನ ತಿಂಗಳು ಪ್ರಸಾರ ಆಗುತ್ತಿದೆ. ಈ ಶೋ ಯಾವಾಗ ಶುರು ಆಗುತ್ತದೆ ಅನ್ನುವ ಒಂದು ಪ್ರೋಮೋ (Promo) ಹೊರ…
-

iPhone Case: ಎಲ್ಲಿ ಬೆಲೆ ಇಲ್ಲವೋ ಆ ಸಂಬಂಧ ಮುರಿದುಕೊಂಡರೇ ಉತ್ತಮ: ಕೇಸ್ಗೆ ಹೊಸ ಟ್ವಿಸ್ಟ್ ಕೊಟ್ಟ ಕುನಾಲ್ ಅಮ್ಮನ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 23, 2026 2:48 PM IST ಘಟನೆಗೆ ಒಂದು ರಾತ್ರಿ ಮೊದಲು, ಕುನಾಲ್ ಅವರ ತಾಯಿ ಸಂಗೀತಾ ಚಂದಗುಡೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಸಂಬಂಧಗಳಲ್ಲಿ ಹೆಚ್ಚುತ್ತಿರುವ ಅಂತರ, ಏಕಪಕ್ಷೀಯ ಸಂಬಂಧಗಳು ಮತ್ತು ಭಾವನೆಗಳಿಗೆ ಗೌರವದ ಕೊರತೆಯ ಬಗ್ಗೆ ಅವರು ಮಾತನಾಡಿದ್ದಾರೆ. ಐಫೋನ್ ಕೇಸ್ ಮುಂಬೈ(ಆ.23): ಛತ್ರಪತಿ ಸಂಭಾಜಿನಗರದ ಖಾವದ್ಯ ಬೆಟ್ಟದಲ್ಲಿ ಕುನಾಲ್ ಚಂದಗುಡೆ ಸಾವು ಪ್ರಕರಣಕ್ಕೆ ಈಗ ಒಂದು ವಿಡಿಯೋ ಹೊಸ ತಿರುವು ನೀಡಿದೆ. ಘಟನೆಗೆ ಒಂದು ರಾತ್ರಿ…
-

IND vs SL: ಶ್ರೀಲಂಕಾ ವಿರುದ್ಧ ಸಾರಾಂಶ ಜೈನ್ಗೆ ಪದಾರ್ಪಣೆ ಭಾಗ್ಯ! 21ನೇ ಶತಮಾನದಲ್ಲಿ ಹೊಸ ದಾಖಲೆ ಬರೆದ 33ರ ಸ್ಪಿನ್ನರ್ | ಕ್ರೀಡಾ ಸುದ್ದಿ | ACTPnews
Last Updated:Aug 23, 2026 4:23 PM IST ಶ್ರೀಲಂಕಾ ವಿರುದ್ಧ ಕೊಲಮಬೋದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಧ್ಯಪ್ರದೇಶದ ಅನುಭವಿ ಆಲ್ರೌಂಡರ್ ಸಾರಂಶ್ ಜೈನ್ ಭಾರತದ ಪರ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಾರಾಂಶ್ ಜೈನ್ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ಶ್ರೀಲಂಕಾ (India vs Sri Lanka) ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಧ್ಯಪ್ರದೇಶದ ಅನುಭವಿ ಆಲ್ರೌಂಡರ್ ಸಾರಾಂಶ ಜೈನ್ ಭಾರತದ ಪರ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ…
-

OTT: ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್: ಈ ವಾರಾಂತ್ಯ OTTಯಲ್ಲಿ ಹೊಸ ಸಿನಿಮಾಗಳ ಹಬ್ಬ! | | ACTPnews
Last Updated:Aug 22, 2026 6:38 PM IST ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್ಸ್ಟಾರ್, ZEE5, ಸೋನಿಲೈವ್ ಮತ್ತು ಆಪಲ್ ಟಿವಿ ಸೇರಿದಂತೆ ಹಲವು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಹೊಸ ಸಿನಿಮಾಗಳು, ವೆಬ್ ಸರಣಿಗಳು ಮತ್ತು ಡಾಕ್ಯುಮೆಂಟರಿಗಳು ವೀಕ್ಷಣೆಗೆ ಬಂದಿವೆ. OTT ಈ ವಾರಾಂತ್ಯದಲ್ಲಿ OTT ಪ್ರೇಕ್ಷಕರಿಗೆ ಮನರಂಜನೆಯ ಭರಪೂರ ಆಯ್ಕೆಗಳು ಲಭ್ಯವಾಗಿವೆ. ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋಹಾಟ್ಸ್ಟಾರ್, ZEE5, ಸೋನಿಲೈವ್ ಮತ್ತು ಆಪಲ್ ಟಿವಿ ಸೇರಿದಂತೆ ಹಲವು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಹೊಸ…
-

Manoranjan Ravichandran: ಕ್ರೇಜಿ ಸ್ಟಾರ್ ಪುತ್ರನ ಹೊಸ ಅವತಾರ; ವಿಲನ್ ಆಗಿ ಮನೋರಂಜನ್ ರವಿಚಂದ್ರನ್! | | ACTPnews
Last Updated:Aug 22, 2026 11:04 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವಿಲನ್ ರೋಲ್ ಮಾಡಿದ್ದಾರೆ. ಕೌಂತೇಯ ಅನ್ನುವ ಚಿತ್ರದಲ್ಲಿ ಇವರೇ ವಿಲನ್ ಆಗಿದ್ದಾರೆ. ಈ ಒಂದು ವಿಷಯ ಇದೀಗ ಟೀಸರ್ ಮೂಲಕವೂ ಅಷ್ಟೆ ಇಂಟ್ರಸ್ಟಿಂಗ್ ಆಗಿಯೇ ರಿವೀಲ್ ಆಗಿದೆ. ಇದರ ಇನ್ನಷ್ಟು ಮಾಹಿತಿ ಮುಂದೆ ಇದೆ ಓದಿ. ವಿಲನ್ ಪಾತ್ರದಲ್ಲಿ ಮನೋರಂಜನ್ ರವಿಚಂದ್ರನ್! ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಪುತ್ರ ಮನೋರಂಜನ್ (Manoranjan) ವಿಲನ್ ರೋಲ್ (Villain Role) ಮಾಡ್ತಿದ್ದಾರೆ.…
-

Boarding Pass New Rule: ಇನ್ಮುಂದೆ ಏರ್ಪೋರ್ಟ್ನಲ್ಲಿ ಕ್ಯೂ ನಿಲ್ಲೋ ಕಿರಿಕಿರಿ ಇಲ್ಲ! ಸೆಪ್ಟೆಂಬರ್ 1ರಿಂದ ಹೊಸ ರೂಲ್ಸ್! ಏನದು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 22, 2026 8:38 PM IST ಕೇಂದ್ರ ಸರ್ಕಾರ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. Ai Generated Image ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಗುಡ್ನ್ಯೂಸ್ ಕೊಟ್ಟಿದೆ. ಇನ್ಮುಂದೆ ನೀವು ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಮಾಡುವಾಗ ಬೋರ್ಡಿಂಗ್ ಪಾಸ್ಗಾಗಿ ಕ್ಯೂ ನಿಲ್ಲುವ ಅಥವಾ ಕಾಗದದ ಪಾಸ್ ಕಳೆದುಹೋಗುವ ಆತಂಕ ಪಡಬೇಕಾಗೇ ಇಲ್ಲ. ಯಾಕಂದ್ರೆ, ಕೇಂದ್ರ ಸರ್ಕಾರ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ವಲಸೆ (Immigration)…
-

Narendra Modi: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮೋದಿ; ನಿತಿನ್ ನಬಿನ್ ಸೇರಿ ಹೊಸ ಟೀಂ ಜೊತೆ ಮಾತುಕತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 22, 2026 8:48 PM IST Narendra Modi: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಹೊಸದಾಗಿ ಆಯ್ಕೆಯಾದ ರಾಷ್ಟ್ರೀಯ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ರು. ಈ ವೇಳೆ ನಿತಿನ್ ನಬಿನ್ ಸೇರಿದಂತೆ ಪ್ರಮುಖರು ಮೋದಿಯವರನ್ನು ಸ್ವಾಗತಿಸಿದ್ರು. ಬಳಿಕ ಹೊಸ ಬಿಜೆಪಿ ತಂಡದ ಜೊತೆ ಗ್ರೂಪ್ ಫೋಟೋಗೆ ಮೋದಿ ಪೋಸ್ ಕೊಟ್ಟರು! ಮೋದಿ ಸ್ವಾಗತಿಸಿದ ನಿತಿನ್ ನಬಿನ್ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಇಂದು ದೆಹಲಿಯಲ್ಲಿರುವ (Delhi)…
-

Karna Movie: ‘ಮಹಾವೀರ ಕರ್ಣ’ ಸಿನಿಮಾ ಹೈಬ್ರಿಡ್ ಲೈವ್-ಆಕ್ಷನ್; ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ! | | ACTPnews
Last Updated:Aug 22, 2026 6:42 PM IST ಮಹಾವೀ ಕರ್ಣ ಸಿನಿಮಾ ವಿಶೇಷವಾಗಿದೆ. ಲೈವ್ ಆ್ಯಕ್ಷನ್ ಸಿನಿಮಾ ಇದಾಗಿದೆ. ಆದರೆ, ಇದಕ್ಕೆ ಎಐ ಸ್ಪರ್ಶ ಇದೆ. ಹಾಗಾಗಿಯೇ ಚಿತ್ರ ತಂಡ ಈ ಚಿತ್ರವನ್ನ Hybrid Live-Action ಸಿನಿಮಾ ಅಂತಲೆ ಕರೆದುಕೊಂಡಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ. ಮಹಾವೀರ ಕರ್ಣ ‘ಹೈಬ್ರಿಡ್ ಲೈವ್-ಆಕ್ಷನ್’ ಸಿನಿಮಾ! ಮಹಾಭಾರತ್ ನೋಡಿದವರಿಗೆ, ಓದಿದವರಿಗೆ ಕರ್ಣ (Karna) ಇಷ್ಟ ಆಗುತ್ತಾನೆ. ಆತನ ಪುತ್ರಧರ್ಮ ಮೆಚ್ಚುವಂತೆ ಮಾಡುತ್ತದೆ. ದಾನ ಮಾಡುವುದರಲ್ಲಿ ಯಾರು…
Latest News
Search the Archives
Access over the years of investigative journalism and breaking reports
You May Have Missed













