Tag: ಈ
-

ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ! | How Do You Get Rid of stomach worms Naturally | ಲೈಫ್ಸ್ಟೈಲ್ | ACTPnews
Last Updated:Dec 01, 2024 12:16 PM IST ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಜಂತು ಹುಳುಗಳ (Worm) ಸಮಸ್ಯೆ ಚಿಕ್ಕ ಮಗು (Baby) ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ (Children’s) ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನು…
-

Foreign Trip: 22 ಸಾವಿರಕ್ಕಿಂತ ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್, ಈ ಮೂರು ದೇಶಗಳಿಗೆ ಹಾರಲು ಭಾರತೀಯರಿಗೆ ವೀಸಾ ಕಿರಿಕಿರಿ ಇಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 06, 2026 9:41 AM IST ಜೂನ್ ಟ್ರಿಪ್ ಪ್ಲಾನ್ ಮಾಡ್ತಿರಾ, ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ, ನೇಪಾಳ, ಮಲೇಷ್ಯಾ ಗೆ ಬೆಂಗಳೂರುನಿಂದ ವಿಮಾನ ದರ 20 ಸಾವಿರದೊಳಗೆ, ಭಾರತೀಯರಿಗೆ ವೀಸಾ ಫ್ರೀ ಅಥವಾ ಇ ವೀಸಾ. ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು ಬೆಂಗಳೂರು: ಟ್ರಿಪ್ ಹೋಗುವ ಪ್ಲಾನ್ ಮಾಡ್ತಾ ಇದ್ದೀರಾ? ಅದರಲ್ಲೂ ವಿದೇಶ ಪ್ರವಾಸ (Foreign Trip) ಮಾಡಬೇಕಾ? ಬಜೆಟ್ ಕಮ್ಮಿ ಇರಬೇಕಾ? ಎಲ್ಲದಕ್ಕೂ ಅವಕಾಶ ಇದೆ. ಕಡಿಮೆ ಖರ್ಚಿನಲ್ಲಿ ನೀವು ಈಗ ವಿದೇಶಿ…
-

Iran: ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಈ ವ್ಯಕ್ತಿ ಆಯ್ಕೆ; ವಾರ್ ವೈಬ್ಸ್ ನಿಲ್ಲುತ್ತಾ ಅಥವಾ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 4:50 PM IST Iran Parliament: ಒಟ್ಟು ಇನ್ನೂರ ಎಪ್ಪತ್ತೊಂದು ಮತಗಳ ಪೈಕಿ ಇನ್ನೂರ ಮೂವತ್ತೈದು ವೋಟ್ಸ್ ಪಡೆಯುವ ಮೂಲಕ ಇಡೀ ಸಂಸತ್ತು ಇವರ ಕೈಯಲ್ಲಿದೆ ಎಂಬುದು ಪ್ರೂವ್ ಆಗಿದೆ. ಆದರೆ ಈಗ ಇಡೀ ವಿಶ್ವದ ಕಣ್ಣು ಇವರ ಮರು ಆಯ್ಕೆಯ ಮೇಲಲ್ಲ, ಬದಲಿಗೆ ಇವರ ಎಂಟ್ರಿಯಿಂದಾಗಿ ಇರಾನ್ ಮತ್ತು ಅಮೆರಿಕ ನಡುವಿನ “ವಾರ್ ವೈಬ್ಸ್” ನಿಲ್ಲುತ್ತಾ? ಅಥವಾ ಮಿಡಲ್ ಈಸ್ಟ್ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಅನ್ನೋ ಬಿಗ್ ಸಸ್ಪೆನ್ಸ್…
-

ಯಶಸ್ವಿ ವ್ಯಕ್ತಿಗಳ ಸಕ್ಸಸ್ ಸೂತ್ರ ಸಂಜೆಯ ಈ ಅಭ್ಯಾಸಗಳು! | Best Evening Habits for Successful People | ಲೈಫ್ಸ್ಟೈಲ್ | ACTPnews
Last Updated:Dec 02, 2024 2:58 PM IST ಪ್ರತಿದಿನ ಕೆಲ ಬ್ಯುಸಿ ಶೆಡ್ಯೂಲ್ನಿಂದ ಮನುಷ್ಯ ಇವೆರಡನ್ನು ಸಾಧಿಸುವಲ್ಲಿ ವಂಚಿತರಾಗುತ್ತಿದ್ದಾರೆ. ಆದರೆ ಒಬ್ಬ ವ್ಯಕ್ತಿ ಸಂಜೆ ಹೊತ್ತಾದರೂ ಕೆಲ ಅಭ್ಯಾಸಗಳನ್ನು ಅನುಸರಿಸಿದರೆ ನೆಮ್ಮದಿ ಜೊತೆಗೆ ಮರುದಿನ ಕೂಡ ಉತ್ಸಾಹದಿಂದ ಇರಬಹುದು. ಅಲ್ಲದೇ ಸುಖ ಮತ್ತು ಶಾಂತಿ ಯಾವ ವ್ಯಕ್ತಿಗಿರುತ್ತದೆಯೋ ಆತ ಜೀವನದಲ್ಲಿ ಯಶಸ್ವಿ ಆಗುತ್ತಾನೆ. News18 ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಸಿಗುವುದು ಅಷ್ಟೊಂದು ಸುಲಭವಾದ ಮಾತಲ್ಲ, ಸಂತೋಷ ಎಂಬುದು ನಮ್ಮ ಮನಸ್ಸಿಗೆ ಸಂಬಂಧಿಸಿದ್ದು ಅಂತ ಹೇಳಿದರೆ,…
-

Rashmika Mandanna Fitness: ರಶ್ಮಿಕಾ ಮಂದಣ್ಣ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ? ಇವ್ರು ದಿನ ಆರಂಭಿಸೋದೇ ಈ 2 ಕೆಲಸದ ಮೂಲಕವಂತೆ! | | ACTPnews
Rashmika Mandanna Fitness: ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ (Rashmika Mandanna) ಸ್ಕ್ರೀನ್ ಮೇಲೆ ಬಂದ್ರೆ ಸಾಕು, ಥಿಯೇಟರ್ ಶಿಳ್ಳೆ-ಚಪ್ಪಾಳೆಯಿಂದ ತುಂಬಿ ಹೋಗುತ್ತೆ. ಮೇಕಪ್ (Makeup) ಇದ್ರೂ ಇಲ್ಲದಿದ್ರೂ ಆ ಫೇಸ್ ಗ್ಲೋ (Glow Face), ಆ ಎನರ್ಜಿ, ಆ ಫಿಟ್ (Fit) ಬಾಡಿ – ಹುಡುಗೀರಿಗೆ ‘ಗೋಲ್’ ಹುಡುಗರಿಗೆ ‘ಕ್ರಶ್’. ‘ಲಕ್ಷ ಲಕ್ಷ ಖರ್ಚು ಮಾಡಿ ಟ್ರೀಟ್ಮೆಂಟ್, ಡಯಟೀಶಿಯನ್ ಇಟ್ಕೊಂಡ್ರೆ ಯಾರ್ ಬೇಕಾದ್ರೂ ಹೀಗಿರ್ತಾರೆ’ ಅಂತ ನೀವು ಅಂದ್ಕೊಂಡ್ರೆ ತಪ್ಪು. ಯಾಕಂದ್ರೆ ರಶ್ಮಿಕಾ ಸ್ವತಃ ಹೇಳಿರೋ…
-

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews
Last Updated:May 07, 2026 10:52 AM IST ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ ನಾಗರಾಜ್ ಹೆಗಡೆ ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
-

Venkatesh Iyer: ಅರ್ಧಶತಕ ಗಳಿಸಿ ವೆಂಕಟೇಶ್ ಹೊಸ ಸೆಲೆಬ್ರೇಷನ್? ಈ ನಟನ ಸ್ಟೈಲ್ ನಕಲು ಮಾಡಿದ್ರಾ ಆರ್ಸಿಬಿ ಸೂಪರ್ ಸ್ಟಾರ್? | ಕ್ರೀಡಾ ಸುದ್ದಿ | ACTPnews
Last Updated:May 17, 2026 11:16 PM IST ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬಂದು 73 ರನ್ ಗಳಿಸಿದರು. ಈ ವೇಳೆ ಅರ್ಧಶತಕ ಗಳಿಸಿ ವೆಂಕಟೇಶ್ ಅಯ್ಯರ್ ಹೊಸ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನ ಸೆಳೆದರು. ವೆಂಕಟೇಶ್ ಅಯ್ಯರ್ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಅಯ್ಯರ್ (Venkatesh Iyer) ಪಂಜಾಬ್ ಕಿಂಗ್ಸ್…
-

Open Water Swim: ಸಮುದ್ರದ ಅಲೆಗಳ ನಡುವೆ 32 ಕಿ.ಮೀ ಸಾಹಸ, ಭಾರತ-ಶ್ರೀಲಂಕಾ ಸಂಪರ್ಕಿಸಲು ಹೊರಟಿದ್ದಾರೆ ಈ ಈಜುಪಟುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 12:10 PM IST ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ ರಾಮ ಸೇತು ಈಜು ಸವಾಲು ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal)…
-

OTT: ಗ್ರಾಮೀಣ ಪ್ರದೇಶಗಳಿಗೆ ಮನರಂಜನೆ ಕೊಡೋಕೆ ಬಂತು ಈ ಒಟಿಟಿ! ಈ ಸೇವೆ ಪಡೆಯೋದು ಹೇೆಗೆ ಗೊತ್ತಾ? | This OTT came to entertain the rural areas! Do you know how to get this service? | | ACTPnews
Last Updated:Dec 07, 2024 8:26 PM IST ರೈಲ್ಟೆಲ್ನ ಹೋಮ್ ಇಂಟರ್ನೆಟ್ ಸೇವಾ ವಿಭಾಗವಾದ ರೈಲ್ವೈರ್, ಪ್ರಸಾರ ಭಾರತಿಯ OTT ಪ್ಲಾಟ್ಫಾರ್ಮ್ ವೇವ್ಸ್ ಮತ್ತು 9 ಇತರ ಪ್ರೀಮಿಯಂ OTT ಗಳೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 30 Mbps ಹೈ-ಸ್ಪೀಡ್ ಇಂಟರ್ನೆಟ್, 400+ ಲೈವ್ ಟಿವಿ ಚಾನೆಲ್ಗಳು ಮತ್ತು 200+ ಆಟಗಳನ್ನು ನೀಡುತ್ತದೆ ಎನ್ನಲಾಗಿದೆ. ಪ್ಲೇಬೋಸ್ಟ್ವಿ ಸ್ಥಾಪಕ ಅಮೀರ್ ಮೂಲಾನಿ; ರೈಲ್ಟ್ಲ್, ಚಿಮೆಡ್ ಸಂಸ್ಥೆಯ ಸಂಜಯ್ ಕುಮಾರ್ ಹಾಗೂ ಪ್ರಸಾರ ಭಾರತಿ, ಸಿಇಒ, ಗೌರವ್ ದ್ವಿವೇದಿ…
-

Parenting Tips: ಪೋಷಕರೇ, ಈ ಎಲ್ಲಾ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ! | If you want your child to respect you then say goodbye to these 7 habits | ಲೈಫ್ಸ್ಟೈಲ್ | ACTPnews
Last Updated:Dec 07, 2024 9:43 PM IST ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!…
Latest News
Search the Archives
Access over the years of investigative journalism and breaking reports
You May Have Missed












