Tag: ಈ
-

Bengaluru: ಮನೆ ಬಾಡಿಗೆ ಜಾಸ್ತಿ ಮಾಡಲು ಈ ಸುಳ್ಳುಗಳನ್ನು ಹೇಳ್ತಾರಂತೆ ಮಾಲೀಕರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 19, 2026 1:17 PM IST ಬೆಂಗಳೂರು ಬಾಡಿಗೆ ದರ ಏರಿಕೆಯಿಂದ ಐಟಿ ಉದ್ಯೋಗಿಗಳು ಸೇರಿದಂತೆ ಬಾಡಿಗೆದಾರರು ಸಂಕಷ್ಟ, ಇನ್ಸ್ಟಾದಲ್ಲಿ ದಿಶಾ ಹಂಚಿದ ವಿಡಿಯೋ ವೈರಲ್, ಮಾಲೀಕರ ಕ್ರೇಜಿ ಸುಳ್ಳು, ಹೆಚ್ಚುವರಿ 4 ಸಾವಿರ ಡಿಮ್ಯಾಂಡ್. ಬಾಡಿಗೆ ಹೆಚ್ಚು ಮಾಡಲು ಕ್ರೇಜಿ ಸುಳ್ಳು (Image: dishakaaa/ Instagram) ಐಟಿ ಹಬ್ ಬೆಂಗಳೂರಿನಲ್ಲಿ (IT Hub Bengaluru) ಕೆಲಸ ಗಳಿಸೋದು ಒಂದು ಸವಾಲಾದರೆ, ಇಲ್ಲಿ ಇರೋದಕ್ಕೆ ಒಂದು ಒಳ್ಳೆಯ ಮನೆ ಹುಡುಕಿಕೊಳ್ಳುವುದು ಹಾಗೂ ಮಾಲೀಕರ ಡಿಮ್ಯಾಂಡ್…
-

WTC Points Table: ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬಾಂಗ್ಲಾದೇಶ! ಈ ಗೆಲುವಿನಿಂದಾಗಿ ಭಾರತಕ್ಕೆ ಭಾರೀ ಹಿನ್ನೆಡೆ | ಕ್ರೀಡಾ ಸುದ್ದಿ | ACTPnews
Last Updated:May 20, 2026 4:49 PM IST ಪಾಕಿಸ್ತಾನ ಮತ್ತೊಂದು ಹೀನಾಯ ಸೋಲನ್ನು ಅನುಭವಿಸಿತು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಬಾಂಗ್ಲಾದೇಶ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. ಬಾಂಗ್ಲಾದೇಶದ ಗೆಲುವಿನಿಂದಾಗಿ ಡಬ್ಲ್ಯೂಟಿಸಿಯಲ್ಲಿ ಭಾರತಕ್ಕೆ ಭಾರೀ ಹಿನ್ನೆಡೆಯಾಗಿದೆ. ಬಾಂಗ್ಲಾದೇಶ ಬಾಂಗ್ಲಾದೇಶ (Bangladesh) ಟೆಸ್ಟ್ (Test) ತಂಡವು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗಾದೆ ಮಾತನ್ನು ನಿಜ ಮಾಡಿದೆ. ಐಸಿಸಿ (ICC) ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಪಾಯಿಂಟ್ಸ್ ಟೇಬಲ್ನಲ್ಲಿ ಬಾಂಗ್ಲಾದೇಶ ತಂಡಕ್ಕೆ ಲಾಭ ತಂದುಕೊಟ್ಟಿದೆ.…
-

Maha Kumbh Mela: ತ್ರಿವೇಣಿ ಸಂಗಮದ ನೀರಲ್ಲಿದ್ಯಾ ಡೇಂಜರಸ್ ಬ್ಯಾಕ್ಟೀರಿಯಾ? ಈ ಬಗ್ಗೆ ತಜ್ಞರು ಹೇಳುವುದೇನು? | Prayagraj Mahakumbh mela Faecal Bacteria Found in Ganga River | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Feb 20, 2025 4:19 PM IST ಮಲ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಬೆಚ್ಚಗಿನ ರಕ್ತದ ಪ್ರಾಣಿಗಳು ಮತ್ತು ಮನುಷ್ಯರ ಕರುಳಿನಲ್ಲಿ ಕಂಡುಬರುತ್ತವೆ. ನೀರಿನಲ್ಲಿ ಸಂಭಾವ್ಯ ಮಾಲಿನ್ಯದ ಸೂಚಕಗಳಾಗಿ ಅವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಮಹಾ ಕುಂಭ ಮೇಳ ಉತ್ತರ ಪ್ರದೇಶದ (Uttar Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mel) ಕೋಟ್ಯಾಂತರ ಭಕ್ತರು ಭೇಟಿ ನೀಡಿ, ಪವಿತ್ರ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ…
-

Aquarius: ಕುಂಭ ರಾಶಿಯಲ್ಲಿ ಮಾತ್ರ ಕಾಣುತ್ತಂತೆ ಈ ವಿಶಿಷ್ಟ ಗುಣಗಳು! ಇವುಗಳನ್ನು ಪಡೆದ ನೀವೇ ಪುಣ್ಯವಂತರು! | Aquarius Personality Intelligent Independent Humanitarian | ಜ್ಯೋತಿಷ್ಯ | ACTPnews
Last Updated:Feb 23, 2025 12:51 PM IST ಕುಂಭ ರಾಶಿಯವರು ಬುದ್ಧಿಜೀವಿಗಳು, ಸ್ವತಂತ್ರ ಮನಸ್ಸಿನವರು, ಆಧುನಿಕ ಮತ್ತು ಮಾನವೀಯರು. ಅಬ್ರಹಾಂ ಲಿಂಕನ್, ಚಾರ್ಲ್ಸ್ ಡಾರ್ವಿನ್, ಥಾಮಸ್ ಎಡಿಸನ್, ಮೈಕೆಲ್ ಜೋರ್ಡಾನ್ ಇವರು ಕುಂಭ ರಾಶಿಯವರಾಗಿದ್ದಾರೆ. ಆದ್ದರಿಂದ ಈ ಕುಂಭ ರಾಶಿಯವರಲ್ಲಿ ಕೆಲ ವಿಶಿಷ್ಟ ಗುಣಗಳಿದೆ ಎಂದರೆ ತಪ್ಪಾಗಲಾರದು. ಕುಂಭ ರಾಶಿ ರಾಶಿಗಳು 12 ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಈ ರಾಶಿಚಕ್ರ ಚಿಹ್ನೆಗಳಲ್ಲಿ (Zodiac Sign) ಕುಂಭ ರಾಶಿಯದ್ದು (Aquarius) ಹನ್ನೊಂದನೇ ಮನೆಯಾಗಿದೆ. ಈ ರಾಶಿಚಕ್ರ…
-

Maykara: ಎಂಥಾ ಶಾಕ್ ಕೊಟ್ಬಿಟ್ರಿ ಶೆಟ್ರೇ..! ಕುಂದರ್ರೂ ಅಲ್ಲ, ಎನ್ ಟಿ ಆರೂ ಅಲ್ಲ, ಈ ʼಮಾಯʼ ಮಾಡಿದ್ದು ನಮ್ ಕುಂದಾಪ್ರದ ಕಂದನೇ! | Kantara Maykar role secret revealed by Rishab Shetru shock | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Oct 27, 2025 1:41 PM IST ಕಾಂತಾರದಲ್ಲಿ ರಿಷಬ್ ಬೆರ್ಮೆ ಮತ್ತು ಮಾಯ್ಕಾರ ಪಾತ್ರಗಳನ್ನು ನಿಭಾಯಿಸಿದ್ದಾರೆ. ರೋನೇಕ್ಸ್ ಕ್ಸೇವಿಯರ್ ಮೇಕಪ್ ಕಲಾವಿದ, 20ಕ್ಕೂ ಹೆಚ್ಚು VFX ತಂಡಗಳು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಮಾಯ್ಕಾರ ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಟಾಪ್ ಎಂಡ್ ಟಾಪ್ ಪಾತ್ರ ಯಾವ್ದಪ್ಪಾ ಅಂದ್ರೆ ಅದು ಮಾಯ್ಕಾರ! ಕಾಂತಾರ ನೋಡಿದ ಎಲ್ಲರಿಗೂ…
-

Salman Khan: ‘ಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ’! ಈ ಮಾತು ಹೇಳಿದ್ಯಾಕೆ ನಟ ಸಲ್ಮಾನ್ ಖಾನ್? | | ACTPnews
Last Updated:May 19, 2026 9:25 PM IST Salman Khan: ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದ ಈ ಪೋಸ್ಟ್ ಬಗ್ಗೆ ಈಗ ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ. ಸಲ್ಮಾನ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇತ್ತೀಚೆಗಷ್ಟೇ ಹಂಚಿಕೊಂಡಿದ್ದ ‘ಒಂಟಿತನ’ ಕುರಿತಾದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ…
Latest News
Search the Archives
Access over the years of investigative journalism and breaking reports
You May Have Missed












