Tag: ಈ
-

Kichcha Sudeepa: ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ? ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! | | ACTPnews
Last Updated:Jun 06, 2026 9:39 PM IST ನೆಪೋಟಿಸಂ ಅನ್ನೋದು ನಮ್ಮ ಕನ್ನಡರಿಗೆ ಅರ್ಥ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ. ಈ ಪ್ರಶ್ನೆಯನ್ನ ಶಿವರಾಜ್ಕುಮಾರ್ ಅವರಿಗೆ ಯಾಕೆ ಕೇಳಲಿಲ್ಲ ಅಂತ ಸುದೀಪ್ ಕೇಳಿದ್ದಾರೆ. ಇದನ್ನ ಯಾಕೆ ಕೇಳಿದರು ಅನ್ನೋದು ಇಲ್ಲಿದೆ ಓದಿ. ಶಿವಣ್ಣನಿಗೆ ಈ ಪ್ರಶ್ನೆ ಯಾಕ್ ಕೇಳಲಿಲ್ಲ; ನೆಪೋಟಿಸಂ ಬಗ್ಗೆ ಕಿಚ್ಚನ ಖಡಕ್ ರಿಯಾಕ್ಷನ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಮೂಲಕ ಕಿಚ್ಚ ಸುದೀಪ್ (Kichcha Sudeepa)…
-

Trip Plan: ಜುಲೈನಲ್ಲಿ ವಿದೇಶಕ್ಕೆ ಹೋಗಬೇಕೆ? ಜೇಬಿಗೆ ಹೊರೆಯಾಗದ ಈ 3 ಸುಂದರ ದೇಶಗಳು ನಿಮಗಾಗಿ ಕಾಯುತ್ತಿವೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 06, 2026 1:06 PM IST ಜುಲೈನಲ್ಲಿ ಪೀಕ್ ಸೀಸನ್ ಇಲ್ಲದ ಕಾರಣ ಫ್ಲೈಟ್ ದರ ಕಡಿಮೆ, ಮಾಲ್ಡೀವ್ಸ್, ನೇಪಾಳ, ವಿಯೆಟ್ನಾಂಗೆ ಅಗ್ಗದ ಟ್ರಿಪ್ ಸಾಧ್ಯ, ವಿಯೆಟ್ನಾಂಗೆ ಇ ವೀಸಾ, 2026 ಏಪ್ರಿಲ್ 15ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯ. ವಿದೇಶ ಪ್ರವಾಸ ಬೆಂಗಳೂರು: ನೀವು ಬೆಂಗಳೂರಿನ (Bengaluru) ಮಳೆ ಮತ್ತು ನಗರದ ಟ್ರಾಫಿಕ್ಗೆ (Traffic) ಬೇಸತ್ತಿದ್ದೀರಾ? ಹಾಗಾದರೆ ಜುಲೈ (July) ತಿಂಗಳು ನಿಮ್ಮ ಪಾಲಿನ ‘ಟ್ರಾವೆಲ್ ಮಂತ್’ ಆಗಲಿದೆ. ಹೌದು, ಈ ತಿಂಗಳು…
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
-

Big Update: ಈ 9 ನಿಲ್ದಾಣಗಳಲ್ಲಿ ನಿಲ್ಲೋದಿಲ್ಲ ತಿರುಪತಿ ರೈಲು, 2 ತಾಸು ಪ್ರಯಾಣವೂ ಹೆಚ್ಚಳ; ಟಿಕೆಟ್ ಬುಕ್ ಮಾಡೋ ಮುನ್ನ ಎಚ್ಚರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 12:18 PM IST ಚಿಕ್ಕಮಗಳೂರು ತಿರುಪತಿ ಎಕ್ಸ್ಪ್ರೆಸ್ 17424 ಜೂನ್ 5, 12 ಮತ್ತು ಜುಲೈ 3, 2026ರಂದು ಬದಲಿ ಮಾರ್ಗದಲ್ಲಿ ಓಡಲಿದೆ, ಕೆಲವು ನಿಲ್ದಾಣಗಳಲ್ಲಿ ನಿಲುಗಡೆ ರದ್ದು, 2 ಗಂಟೆ ಹೆಚ್ಚುವರಿ ಸಮಯ ಮಹತ್ವದ ಸೂಚನೆ ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಜನತೆಯ ಬಹುದಿನದ ಕನಸಾಗಿದ್ದ ತಿರುಪತಿ ನೇರ ರೈಲು ಸಂಪರ್ಕದ ಸಂತಸ ಕರಗುವ ಮೊದಲೇ ಪ್ರಯಾಣಿಕರಿಗೆ ಮಹತ್ವದ ಅಪ್ಡೇಟ್ (Update) ಒಂದನ್ನು ರೈಲ್ವೆ ಇಲಾಖೆ ನೀಡುತ್ತಿದೆ! ಕೆಎಸ್ಆರ್ ಬೆಂಗಳೂರು ಮತ್ತು…
-

FIFA World Cup 2026: ರೊನಾಲ್ಡೊ ಅಥವಾ ಮೆಸ್ಸಿ ತಂಡಗಳಲ್ಲ ! ಈ ವರ್ಷ ಫಿಫಾ ವಿಶ್ವಕಪ್ ಗೆಲ್ಲೋರು ಯಾರು? ಆಪ್ಟಾ ಸೂಪರ್ಕಂಪ್ಯೂಟರ್ ಭವಿಷ್ಯ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
ಸ್ಪೇನ್ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದೆ ಆಪ್ಟಾದ ಸೂಪರ್ಕಂಪ್ಯೂಟರ್ ಭವಿಷ್ಯವಾಣಿ ಆಧಾರದ ಮೇಲೆ, ಯುರೋಪಿಯನ್ ಚಾಂಪಿಯನ್ಗಳಾದ ಸ್ಪೇನ್ 16.1% ಗೆಲ್ಲುವ ಸಂಭವನೀಯತೆಯೊಂದಿಗೆ ಹಾಟ್ ಫೇವರಿಟ್ ಆಗಿ ನಿಂತಿದೆ. ತಮ್ಮ ಯುವ ಆಟಗಾರ ಲ್ಯಾಮಿನ್ ಯಮಲ್ ಅವರ ಅದ್ಭುತ ಫಾರ್ಮ್, ಮಿಡ್ಫೀಲ್ಡರ್ ರೊಡ್ರಿಯ ನಾಯಕತ್ವ ಸ್ಪೇನ್ಗೆ ಅಗಾಧ ಶಕ್ತಿಯನ್ನು ಒದಗಿಸುತ್ತದೆ. ಸ್ಪೇನ್ ನಂತರ, 2018 ರ ಚಾಂಪಿಯನ್ ಫ್ರಾನ್ಸ್ 13.0% ಸಂಭವನೀಯತೆಯೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿತು, ಆದರೆ ಥಾಮಸ್ ಟುಚೆಲ್ ನೇತೃತ್ವದ ಇಂಗ್ಲೆಂಡ್ 11.2% ನೊಂದಿಗೆ ಮೂರನೇ ಸ್ಥಾನದಲ್ಲಿದೆ.…
-

Bottle Gourd Recipe: ಸೋರೆಕಾಯಿಯಲ್ಲಿ ಒಮ್ಮೆ ಈ ರೀತಿ ಗರಿಗರಿಯಾದ ಪಕೋಡ ಮಾಡಿ ನೋಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 4:39 PM IST ಸೋರೆಕಾಯಿ ಬಳಸಿ ತಯಾರಿಸಿದ ಹೊಸ ಪಕೋಡಾ ರೆಸಿಪಿ ವೈರಲ್, Hindi News 18 ವರದಿ ಪ್ರಕಾರ ಇದು ರುಚಿಕರವಾಗಿದ್ದು ಆರೋಗ್ಯಕರವೂ ಆಗಿದೆ, ಸಂಜೆ ಚಹಾಗೆ ಸೂಕ್ತ ಸ್ನ್ಯಾಕ್ ಎಂದು ಹೇಳಲಾಗಿದೆ ಸೋರೆಕಾಯಿ ಪಕೋಡ ಬೆಂಗಳೂರು: ನಿಮ್ಮ ಮನೆಯಲ್ಲಿ ಸೋರೆಕಾಯಿ (Bottle Gourd) ಅಂದರೆ ಸಾಕು, ಮಕ್ಕಳು ಅಥವಾ ಮನೆಯವರು ಮುಖ ಸಿಂಡರಿಸುತ್ತಾರೆಯೇ? ಹಾಗಾದರೆ ಇನ್ನು ಮುಂದೆ ನೀವು ಸೋರೆಕಾಯಿ ಕರಿ ಮಾಡುವ ಬದಲು ಈ ರುಚಿಕರವಾದ (Delicious)…
-

Shocking News: 85 ರೈಲುಗಳ ಓಡಾಟದಲ್ಲಿ 1 ತಿಂಗಳ ಕಾಲ ವ್ಯತ್ಯಯ; ಪ್ರಯಾಣಿಸುವ ಮುನ್ನ ಈ ಪಟ್ಟಿ ಒಮ್ಮೆ ನೋಡಿಬಿಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ದಿಢೀರ್ ಬದಲಾವಣೆಗೆ ಕಾರಣವೇನು? ಬೆಂಗಳೂರು ಕಂಟೋನ್ಮೆಂಟ್-ವೈಟ್ಫೀಲ್ಡ್ ಕ್ವಾಡ್ರುಪ್ಲಿಂಗ್ (ಚತುಷ್ಪಥ) ಯೋಜನೆಯಡಿಯಲ್ಲಿ ನಡೆಯುತ್ತಿರುವ ವೈಟ್ಫೀಲ್ಡ್ ಯಾರ್ಡ್ (ಹಂತ 1) ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಬರುವ ಕೆಲವು ವಾರಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಾಸ ಮಾಡಲಾಗಿದೆ. ಸಂಪೂರ್ಣ ಕ್ಯಾನ್ಸಲ್ ಆದ 42 ರೈಲುಗಳ ವಿವರ ಇಲ್ಲಿದೆ ಮುಂದಿನ ಕೆಲವು ದಿನಗಳವರೆಗೆ ಒಟ್ಟು 42 ರೈಲುಗಳು ಸಂಪೂರ್ಣವಾಗಿ ರದ್ದಾಗಿವೆ. ಇದರಲ್ಲಿ ನೆರೆಯ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ 27 ಮೆಮು (MEMU) ರೈಲುಗಳೇ ಸೇರಿವೆ ಎಂಬುದು ಗಮನಾರ್ಹ.…
-

Happy Life: ಒತ್ತಡದ ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ, ಆಟೋ ಓಡಿಸಿ ಈ ಮಹಿಳೆ ಗಳಿಸುತ್ತಿರುವುದು ಎಷ್ಟು ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 04, 2026 10:15 AM IST ಐಟಿ ಉದ್ಯೋಗ ತೊರೆದು ಆಟೋ ಓಡಿಸುತ್ತಿರುವ ಬೆಂಗಳೂರಿನ ಮಹಿಳೆ ತಿಂಗಳಿಗೆ ಸುಮಾರು 60 ಸಾವಿರ ಸಂಪಾದನೆ, ಕಡಿಮೆ ಒತ್ತಡದ ಜೀವನದಿಂದ ಸಂತೋಷ, ಕಥೆ ಇಂಟರ್ನೆಟ್ನಲ್ಲಿ ವೈರಲ್. ಹಣಕ್ಕಿಂತ ಮಾನಸಿಕ ಆರೋಗ್ಯ(PC: siasatdaily Instagram) ಬೆಂಗಳೂರು (Bengaluru) ಅಂದ್ರೆ ಸಾಕು, ಕಣ್ಣಮುಂದೆ ಬರೋದು ಗಗನಚುಂಬಿ ಐಟಿ (IT) ಪಾರ್ಕ್ಗಳು, ದುಬಾರಿ ಲ್ಯಾಪ್ಟಾಪ್ಗಳು (Laptop) ಮತ್ತು ಸ್ಟ್ರೆಸ್ ತುಂಬಿದ ಕಾರ್ಪೊರೇಟ್ ಲೈಫ್ (Life). ಆದರೆ ಇಲ್ಲೊಬ್ಬ ಮಹಿಳೆ ಎಲ್ಲವನ್ನೂ ತೊರೆದು,…
-

Bigg Boss: ಮತ್ತೆ ಶುರುವಾಗ್ತಿದೆ ಬಿಗ್ ಬಾಸ್ ಕನ್ನಡ ಸೀಸನ್ 13! ಈ ಬಾರಿ ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ? | | ACTPnews
Last Updated:Jun 03, 2026 7:31 PM IST ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಐಪಿಎಲ್ ಸಂಭ್ರಮ ಮುಗಿದ ಬೆನ್ನಲ್ಲೇ ಇದೀಗ ಕನ್ನಡ ಮನರಂಜನಾ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಮನೆಮಾತಾಗಲು ಸಜ್ಜಾಗಿದೆ. ಕಳೆದ ಹಲವು ವರ್ಷಗಳಿಂದ ಕನ್ನಡದ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ಬಿಗ್ ಬಾಸ್ (Bigg…
-

Kevin Kunta: ಮೆಗಾ ಪವರ್ ಸ್ಟಾರ್ಗೆ ಇವರೇ ರಕ್ಷಾಕವಚ! ಯಾರು ಈ ರಗಡ್ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ? | | ACTPnews
Last Updated:Jun 03, 2026 4:59 PM IST ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನೆರಳಿನಂತೆ ಅವರ ಜೊತೆಗೆ ನಡೆಯುತ್ತಿರುವ ಬಾಡಿಗಾರ್ಡ್ ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಾಮ್ ಚರಣ್ ಅವರಿಗೆ ರಕ್ಷಾಕವಚವಾಗಿರುವ ಈ ಹೊಸ ಬಾಡಿಗಾರ್ಡ್ ಯಾರು ಎಂದು ತಿಳಿದರೆ ನೀವು ಬೆಚ್ಚಿಬೀಳುವುದು ಗ್ಯಾರೆಂಟಿ. ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ ಗ್ಲೋಬಲ್ ಸ್ಟಾರ್ (Global Star) ರಾಮ್ ಚರಣ್ (Ram Charan) ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಪೆದ್ದಿ’ (Peddi) ಯ ಪ್ರಚಾರದಲ್ಲಿ ನಿರತರಾಗಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed












