Tag: ಕಟ
-

Tirupati Srivari Laddu: ತಿರುಮಲ ತಿಮ್ಮಪ್ಪನ ಲಡ್ಡು ಮಾರಾಟದಲ್ಲಿ ಹೊಸ ದಾಖಲೆ; ಜಸ್ಟ್ ಒಂದು ತಿಂಗಳಲ್ಲಿ ಕೋಟಿ ಕೋಟಿ ಲಡ್ಡು! | ಜ್ಯೋತಿಷ್ಯ | ACTPnews
Last Updated:Jun 06, 2026 1:19 PM IST Tirumala Srivari Laddu Sales: ತಿರುಮಲ ಶ್ರೀವಾರಿ ಲಡ್ಡು ಪ್ರಸಾದ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಮೇ ತಿಂಗಳಿನಲ್ಲಿ ಒಟ್ಟು 1.21 ಕೋಟಿ ಶ್ರೀವಾರಿ ಲಡ್ಡು ಪ್ರಸಾದ ವಿತರಣೆ ಮಾಡಿದೋದಾಗಿ ಟಿಟಿಡಿ ಮಾಹಿತಿ ನೀಡಿದೆ. 2024ರ ಮೇ ತಿಂಗಳಿನಲ್ಲಿ 1.01 ಕೋಟಿ, 2025ರ ಮೇ ತಿಂಗಳಿನಲ್ಲಿ 1.10 ಕೋಟಿ ಲಡ್ಡುಗಳ್ನು ವಿತರಣೆ ಮಾಡಲಾಗಿತ್ತು. ಈ ಬಾರಿ ಲಡ್ಡು ಪ್ರಸಾದ ವಿತರಣೆ ಸಂಖ್ಯೆ ಹೆಚ್ಚಾಗಿದ್ದು, ಟಿಟಿಡಿ ದಿನಕ್ಕೆ ಸರಾಸರಿ…
-

Kichcha Sudeep: ಕಿಚ್ಚನ ವಿರುದ್ಧ 9 ಕೋಟಿ ವಂಚನೆ ಆರೋಪ! ಸುದೀಪ್ ಇಂದು ಕೋರ್ಟ್ಗೆ ಹಾಜರು | Fraud case against Kichcha Sudeep actor to appear before court today | | ACTPnews
Last Updated:Jun 06, 2026 9:34 AM IST Kichcha Sudeep: ನಟ ಕಿಚ್ಚ ಸುದೀಪ್ ಅವರು ಇಂದು ಕೋರ್ಟ್ಗೆ ಹಾಜರಾಗಲಿದ್ದಾರೆ. 9 ಕೋಟಿ ವಂಚನೆ ಆರೋಪ, ಮಾನನಷ್ಟ ಕೇಸ್ ಸಂಬಂಧ ಇಂದು ಕ್ರಾಸ್ ಎಕ್ಸಾಮಿನೇಷನ್ ನಡೆಯಲಿದೆ. ಕಿಚ್ಚ ಸುದೀಪ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ಇಂದು ಕೋರ್ಟ್ (Court) ಮುಂದೆ ಹಾಜರಾಗಲಿದ್ದಾರೆ. ನಿರ್ಮಾಪಕ ಕುಮಾರ್, ಸುರೇಶ್ ವಿರುದ್ಧ ಕೇಸ್ ಹಾಕಿದ್ದು (Case) ಇಂದು ಕಿಚ್ಚ ಸುದೀಪ್ ಕಟಕಟೆಯಲ್ಲಿ ನಿಲ್ಲಲಿದ್ದಾರೆ. ಕಿಚ್ಚ ಸುದೀಪ್…
-

IND vs AFG: ರೋಹಿತ್-ವಿರಾಟ್ಗೆ ಕಾಟ, ಈಗ ಟೀಮ್ ಇಂಡಿಯಾಗೆ ಎಂಟ್ರಿ! ಯಾರು ಆ ಮ್ಯಾಜಿಕ್ ಪ್ಲೇಯರ್? | ಕ್ರೀಡಾ ಸುದ್ದಿ | ACTPnews
Last Updated:Jun 06, 2026 10:48 AM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯವು ನ್ಯೂ ಚಂಡೀಗಢದ ಮುಲ್ಲನ್ಪುರ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾಗೆ ಮ್ಯಾಜಿಕ್ ಪ್ಲೇಯರ್ ಎಂಟ್ರಿ ಕೊಟ್ಟಿದ್ದಾರೆ. ಟೀಮ್ ಇಂಡಿಯಾ ಭಾರತ (India) ಮತ್ತು ಅಫ್ಘಾನಿಸ್ತಾನ (Afghanistan) ನಡುವಿನ ಏಕೈಕ ಟೆಸ್ಟ್ (Test) ಪಂದ್ಯ ಆರಂಭವಾಗಿದೆ. ಭಾರತೀಯ ಕ್ರಿಕೆಟ್ (Cricket) ಅಭಿಮಾನಿಗಳಿಗೆ…
-

PM Modi: ಅಂದು 34 ಕೋಟಿ, ಇಂದು 140 ಕೋಟಿ! ನೆಹರು ಟೈಮ್ಗೂ, ಮೋದಿ ಕಾಲಕ್ಕೂ ಎಷ್ಟು ವ್ಯತ್ಯಾಸ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 4:31 PM IST PM Modi: ನೆಹರು ಅವರ ಕಾಲದ ಭಾರತಕ್ಕೂ, ಇಂದಿನ ಮೋದಿಯವರ ಕಾಲದ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ! 34 ಕೋಟಿಯ ಜನಸಂಖ್ಯೆಯಿಂದ 140 ಕೋಟಿಯ ಬೃಹತ್ ರಾಷ್ಟ್ರದ ಆಡಳಿತವನ್ನು ನಿಭಾಯಿಸುವುದು ಹೇಗೆ? News18 ನೆಹರು ಅವರು ಪ್ರಧಾನಿಯಾದಾಗ ಭಾರತ ಒಂದು ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಕ್ಕೆ (Democratic Experiment) ಕೈಹಾಕಿತ್ತು. ಅಂದು ಕೇವಲ 17 ಕೋಟಿ ಮತದಾರರಿದ್ದರು. ಆದರೆ ಇಂದು ಆ ಸಂಖ್ಯೆ 95 ಕೋಟಿ ದಾಟಿದೆ. ಇದು ಪ್ರಪಂಚದಲ್ಲೇ…
-

Mollywood Hit: 10 ಕೋಟಿಯಲ್ಲಿ ರೆಡಿಯಾಗಿ 130 ಕೋಟಿ ಗಳಿಸಿದ ಹಿಟ್ ಸಿನಿಮಾದ ಸೀಕ್ವೆಲ್ ಬರಲ್ವಾ? ಕಥೆ ಸಿಗ್ತಿಲ್ವಂತೆ, ಫ್ಯಾನ್ಸ್ ಬೇಸರ | Premalu 2 sequel of 2024 hit | | ACTPnews
ಕೆಲವೊಂದು ಸಿನಿಮಾ (Cinema) ಕೆಲವೇ ಕೋಟಿಗಳಲ್ಲಿ ರೆಡಿಯಾಗಿ ಬಾಕ್ಸ್ ಆಫೀಸ್ನಲ್ಲಿ (Box Office) ನೂರಾರು ಕೋಟಿ ಬಾಚೋದನ್ನು ನಾವು ನೋಡಿದ್ದೇವೆ. ಈ ಸಿನಿಮಾ ಕೂಡಾ ಆ ಲಿಸ್ಟ್ಗೆ ಸೇರುತ್ತದೆ. ಜಸ್ಟ್ 10 ಕೋಟಿಯ ಒಳಗೆ ರೆಡಿಯಾದ ಈ ಸಿನಿಮಾ (Cinema) ಇಷ್ಟೊಂದು ಲಾಭ ಮಾಡುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ ಇದು 130 ಕೋಟಿಗೂ ಹೆಚ್ಚು ಗಳಿಸಿ ಹಿಟ್ ಆಯಿತು. ಆ ಸಿನಿಮಾ ಪ್ರೇಮಲು. 2024 ರ ಮಲಯಾಳಂ ಹಿಟ್ ಚಿತ್ರ ಪ್ರೇಮಲು ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್…
-

Surendranath College: ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 10:58 PM IST Surendranath College: ಗೆದ್ದಲು ತಿಂದ ನೋಟು, ಲೋಡ್ ಆದ ಗನ್! ಕಾಲೇಜಿನ ಸೀಕ್ರೆಟ್ ಬೆಡ್ರೂಮ್ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಸುರೇಂದ್ರನಾಥ್ ಕಾಲೇಜಿನ ರಹಸ್ಯ ಕೋಣೆಯಿಲ್ಲಿ ಪತ್ತೆಯಾಯ್ತು ಬೆಚ್ಚಿಬೀಳಿಸುವ ವಸ್ತುಗಳ ರಾಶಿ! ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ? ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶಿಕ್ಷಣದ (Education) ದೇವಸ್ಥಾನ ಅಂದ್ರೆ ಶಾಲಾ-ಕಾಲೇಜು. ಆದರೆ ಕೋಲ್ಕತ್ತಾದ (Kolkata) ಪ್ರತಿಷ್ಠಿತ ಕಾಲೇಜೊಂದರಲ್ಲಿ ಪೊಲೀಸರು ನಡೆಸಿದ ದಾಳಿ ಎಲ್ಲರನ್ನೂ ಬೆಚ್ಚಿ…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Farmer Loan Waiver: ₹36585 ಕೋಟಿ ಸಾಲ ಮನ್ನಾಗೆ ಸರ್ಕಾರದಿಂದ ಅನುಮೋದನೆ! ಈ ರಾಜ್ಯದ ರೈತರಿಗೆ ಬಂಪರ್ ಗುಡ್ನ್ಯೂಸ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 02, 2026 4:32 PM IST ₹36,585 Crore Farmers Loan Waiver: ಸರ್ಕಾರದ ಮೂಲಗಳಿಂದ ಬಂದಿರುವ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ, ಈ ಸಾಲ ಮನ್ನಾ ಯೋಜನೆಯ ವ್ಯಾಪ್ತಿ ದೊಡ್ಡದಾಗಿದೆ. ರಾಜ್ಯ ಸಚಿವ ಸಂಪುಟವು 36,585 ಕೋಟಿ ರೂ.ಗಳ ಬೃಹತ್ ನಿಧಿಯನ್ನು ಅನುಮೋದಿಸಿದೆ. ಈ ಐತಿಹಾಸಿಕ ನಿರ್ಧಾರದಿಂದ, ರಾಜ್ಯದ 65 ಲಕ್ಷಕ್ಕೂ ಹೆಚ್ಚು ಸಾಲ ಖಾತೆಗಳು ತೆರವುಗೊಳ್ಳಲಿವೆ. News18 ನವದೆಹಲಿ: ಕೃಷಿಯನ್ನೇ (Agriculture) ನಂಬಿಕೊಂಡು ಬದುಕುತ್ತಿರುವ ಅನ್ನದಾತರಿಗೆ ಮಳೆಗಾಲದ ಆರಂಭದ ಸಮಯದಲ್ಲೇ ಗುಡ್ನ್ಯೂಸ್ ಸಿಕ್ಕಿದೆ.…
-

America: ಅಮೆರಿಕದಲ್ಲಿ 28 ಕೋಟಿ ಮೌಲ್ಯದ ಮನೆ ಫ್ರೀ ಫ್ರೀ ಫ್ರೀ! ಆದ್ರೆ ಒಂದೇ ಒಂದು ಕಂಡೀಷನ್ ಇದೆ! ಏನದು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 10:38 PM IST America: ಅಮೆರಿಕಾದಲ್ಲಿ ಕೆಲಸಕ್ಕೆ ಸೇರಬೇಕು! ಮನೆ ಮಾಡಬೇಕು, ಅಲ್ಲೇ ಸೆಟಲ್ ಆಗಬೇಕು ಎಂದು ಕನಸು ಕಾಣುವವರು ಹಲವರು. ಅಂತವರಿಗಾಗಿ ಇಲ್ಲಿದೆ ಗುಡ್ ನ್ಯೂಸ್! ಅದುವೇ, ಅಮೆರಿಕದ ಪ್ರತಿಷ್ಠಿತ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಒಂದೇ ಒಂದು ರೂಪಾಯಿ ಖರ್ಚಿಲ್ಲದೇ 28 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನ ಕೊಡ್ತಾ ಇದ್ದಾರೆ! ಆ ಕುರಿತ ವರದಿ ಇಲ್ಲಿದೆ. News18 ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ): ಅಮೆರಿಕಾದಲ್ಲಿ (America) ಕೆಲಸಕ್ಕೆ ಸೇರಬೇಕು! ಮನೆ (Home)…
-

IPL Prize Money: ಸತತ 2ನೇ ಟ್ರೋಫಿ ಗೆದ್ದ ಆರ್ಸಿಬಿಗೆ ಸಿಕ್ಕ ಬಹುಮಾನ ಮೊತ್ತ ಎಷ್ಟು? ಗುಜರಾತ್ಗೂ ಸಿಕ್ತು ಕೋಟಿ ಕೋಟಿ! ಇಲ್ಲಿದೆ ಎಲ್ಲಾ ಪ್ರಶಸ್ತಿಗಳ ವಿಜೇತರ ಪಟ್ಟಿ | | ACTPnews
ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ಗಾಗಿ ₹10 ಲಕ್ಷ, ಮೌಲ್ಯಯುತ ಆಟಗಾರ ಪ್ರಶಸ್ತಿಗೆ ₹15 ಲಕ್ಷ, ಉದಯೋನ್ಮುಖ ಆಟಗಾರ ಪ್ರಶಸ್ತಿಗಾಗಿ 10 ಲಕ್ಷ, ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿಗಾಗಿ ಟಾಟಾ ಸಿಯಾರು ಕಾರು, ಸೀಸನ್ ಅತಿ ಹೆಚ್ಚು ಸಿಕ್ಸರ್ ಪ್ರಶಸ್ತಿಗಾಗಿ 10 ಲಕ್ಷ ರೂಪಾಯಿ ಪಡೆದುಕೊಂಡರು. ಕಗಿಸೋ ರಬಾಡ ಪರ್ಪಲ್ ಕ್ಯಾಪ್ಗಾಗಿ 10 ಲಕ್ಷ ಪಡೆದರೆ, ಮೊಹಮ್ಮದ್ ಸಿರಾಜ್ ಅತಿ ಹೆಚ್ಚು ಡಾಟ್ ಬಾಲ್ ಪ್ರಶಸ್ತಿ ಪಡೆದಿದ್ದಕ್ಕಾಗಿ ಸಿರಾಜ್ಗೆ 10 ಲಕ್ಷ, ಅತ್ಯುತ್ತಮ ಕ್ಯಾಚ್ಗಾಗಿ ಮನೀಶ್…
Latest News
Search the Archives
Access over the years of investigative journalism and breaking reports
You May Have Missed












