Category: Karnataka
All Karnataka news updates
-

Body Fitness Tips: ಪ್ರೋಟೀನ್ ಪೌಡರ್ ಇಲ್ಲದೇ ದೈನಂದಿನ ಪ್ರೋಟೀನ್ ಗುರಿ ಸಾಧಿಸುವುದು ಹೇಗೆ? ಫಿಟ್ನೆಸ್ ಬರಹಗಾರ್ತಿ ಹೇಳಿದ ಉಪಯುಕ್ತ ಮಾಹಿತಿ ಇಲ್ಲಿದೆ | Body Fitness Tips: How To Achieve Daily Protein Goals Without Protein Powder? Here’s some useful information from a fitness writer | ಲೈಫ್ಸ್ಟೈಲ್ | ACTPnews
ಬ್ಯುಸಿನೆಸ್ ಇನ್ಸೈಡರ್ ವರದಿಯ ಪ್ರಕಾರ, ಸ್ನಾಯು ಚೇತರಿಕೆಗೆ ದಿನಕ್ಕೆ 110-130 ಗ್ರಾಂ ಪ್ರೋಟೀನ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವಂತೆ ಸೂಚಿಸಲಾಗಿದೆ. ಎಮಲ್ಸಿಫೈಯರ್ಗಳು ಅಥವಾ ಪ್ರೋಟೀನ್ ಪೌಡರ್ಗಳಂತಹ ಪದಾರ್ಥಗಳನ್ನು ಒಳಗೊಂಡಿರುವ ಯುಪಿಎಫ್ಗಳು ಆರೋಗ್ಯ ಅಪಾಯಗಳ ತಂದೊಡ್ಡುತ್ತವೆ. ಹಾಗಾಗಿ ಹೆಚ್ಚಿನ ಪರಿಶೀಲನೆಗೆ ಒಳಗಾಗಿದ್ದು ಅವುಗಳ ಸೇವನೆ ಇಲ್ಲದೆ ದೈನಂದಿನ ಪ್ರೊಟೀನ್ ಗುರಿಗಳನ್ನು ಸಾಧಿಸಬಹುದೇ ಎಂಬ ಅಂಶಕ್ಕೆ ಈ ಪ್ರಯೋಗವು ಹೆಚ್ಚು ಉತ್ತರವಾಗಿದೆ. ಪ್ರೋಟೀನ್ ಮೂಲಗಳ ಪರಿಶೋಧನೆ ಈ ಪ್ರಯೋಗವು ಕೆಲವೊಂದು ಅಡೆತಡೆಗಳೊಂದಿಗೆ ಆರಂಭವಾಯಿತು ಎಂದು ಇನ್ಸೈಡರ್ ವರದಿ ಹೇಳುತ್ತದೆ. ಪ್ರೋಟೀನ್ ರಹಿತ…
-

Karnataka Rain Forecast: ರೈತರಿಗೆ ಬಿಗ್ ಅಲರ್ಟ್ ಕೊಟ್ಟ ಐಎಂಡಿ; ಮೇನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 12:39 PM IST ಕರುನಾಡಲ್ಲಿ ಬೇಸಿಗೆ ಮಳೆಯ ಅಬ್ಬರ ದಿನೇ ದಿನೇ ಹೆಚ್ಚಾಗ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಟ್ಟೂ ಬಿಟ್ಟು ಮಳೆಯಾಗ್ತಿದ್ದು, ಹಲವು ಜಿಲ್ಲೆಗಳಲ್ಲಿ ಆಲಿಕಲ್ಲಿನ ಮಳೆ ಹತ್ತಾರು ಅವಾಂತರ ಸೃಷ್ಟಿಸಿದೆ. ಮೇ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ! ಬೆಂಗಳೂರು: ಮಳೆ ಬಂದ್ರೆ ಅನ್ನದಾತರ ಬದುಕು (Farmers Life) ಹಸನಾಗುತ್ತೆ ಅಂತೀವಿ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಸುರಿಯೋ ಮಳೆ ರೈತರ ಬದುಕನ್ನೇ ಛಿದ್ರಛಿದ್ರ ಮಾಡ್ತಿದೆ. ಇನ್ನೂ ಬೇಸಿಗೆಯೇ ಮುಗಿದಿಲ್ಲ…
-

Hrithik Roshan Sister: ಹೃತಿಕ್ ರೋಷನ್ ಸಹೋದರಿ ತಮ್ಮ ಕಾಯಿಲೆಗಳನ್ನು ಹೇಗೆ ನಿವಾರಿಸಿಕೊಳ್ತಿದ್ದಾರೆ ಗೊತ್ತಾ? | Hrithik Roshan Sister Sunaina Roshan talks about her switch from junk to healthy food fatty liver disease jaundice | ಲೈಫ್ಸ್ಟೈಲ್ | ACTPnews
ಅದೇ ರೀತಿ ಅವರ ಸಹೋದರಿ ಸುನೈನಾ ರೋಷನ್ ಸಹ ತಮ್ಮ ದಿನಚರಿಯಲ್ಲಿ ಆರೋಗ್ಯಕರ ಬದಲಾವಣೆಯನ್ನು ಮಾಡಿಕೊಂಡು ಆರೋಗ್ಯವನ್ನು ತಮ್ಮ ಹತೋಟಿಗೆ ತಂದುಕೊಳ್ಳುವ ಮೂಲಕ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ತೀರಾ ಕೆಟ್ಟ ಆಹಾರ ಪದ್ಧತಿಯಲ್ಲಿದ್ದ ಸುನೈನಾ, ಈಗ ಒಳ್ಳೆ ಆಹಾರದ ಮೂಲಕ ಒಳ್ಳೆ ಲೈಫ್ಸ್ಟೈಲ್ಗೆ ಮರಳಿದ್ದಾರೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಕಾಮಾಲೆ ಕಾಯಿಲೆ ಕಲಿಸಿತು ಆರೋಗ್ಯಕರ ಜೀವನದ ಪಾಠ ಇವರು ಉತ್ತಮ ಜೀವನಶೈಲಿಗೆ ಮರಳಲು ಕಾರಣವಾಗಿದ್ದು, ಇವರಿಗೆ ಬಂದ ಜಾಂಡೀಸ್. ಹೌದು ಜಾಂಡೀಸ್ ಬರುತ್ತಿದ್ದಂತೆ…
-

Bengaluru: ಬೆಂಗಳೂರಿನ ಈ ಪ್ರದೇಶದಲ್ಲಿ 140 ಎಕರೆಯಲ್ಲಿ ಸೆಮಿಕಂಡಕ್ಟರ್ ಹಬ್; ಭಾರತದ ಪ್ರಧಾನಕೇಂದ್ರ ಆಗ್ತಿದೆ ಕರ್ನಾಟಕ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 02, 2026 5:16 PM IST ಫ್ಯೂಚರ್ ಆಫ್ ವರ್ಕ್ ಶೃಂಗಸಭೆಯಲ್ಲಿ ಮಾತನಾಡಿದ ಸಚಿವ ಎಂಬಿ ಪಾಟೀಲ್, ರಾಜ್ಯದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ದೊಡ್ಡ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದೇವೆ ಎಂದು ಘೋಷಣೆ ಮಾಡಿದ್ದರು. ಬೆಂಗಳೂರಿನ ಇಲ್ಲಿ ಸೆಮಿಕಂಡಕ್ಟರ್ ಹಬ್! (ಸಾಂದರ್ಭಿಕ ಚಿತ್ರ) ಭಾರತದ ಸಿಲಿಕಾನ್ ವ್ಯಾಲಿ (Silicon Valley) ಎಂದು ಖ್ಯಾತಿ ಪಡೆದುಕೊಂಡಿರುವ ಬೆಂಗಳೂರು (Bengaluru) ಈಗ ದೇಶದ ಸೆಮಿಕಂಡಕ್ಟರ್ ಕೇಂದ್ರವಾಗಿ ಬೆಳೆಯುತ್ತಿದ್ದು, ಇದರ ನಡುವೆಯೇ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅಮೆರಿಕ…
-

Most Expensive party: 50 ವರ್ಷಗಳ ಹಿಂದೆ ಇರಾನ್ ಹೇಗಿತ್ತು? ವಿಶ್ವದ ಅತ್ಯಂತ ದುಬಾರಿ ಪಾರ್ಟಿ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ! | The Most expensive party in the world | ಟ್ರೆಂಡಿಂಗ್ ಸುದ್ದಿ | ACTPnews
ಐವತ್ತು ವರ್ಷಗಳ ಹಿಂದೆ ಇರಾನ್ ತುಂಬಾ ವಿಭಿನ್ನವಾದ ಚಿತ್ರಣವನ್ನು ಹೊಂದಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಪಾಶ್ಚಾತ್ಯ ಉಡುಪುಗಳನ್ನು ಧರಿಸಿದ ಮಹಿಳೆಯರನ್ನು ನೀವು ಕಾಣಬಹುದಿತ್ತು. ಆದರೆ, ಇರಾನ್ನಲ್ಲಿ 1979 ರಲ್ಲಿ ಇಸ್ಲಾಮಿಕ್ ಕ್ರಾಂತಿಯು ಪಹ್ಲವಿ ರಾಜವಂಶವನ್ನು ಉರುಳಿಸಿದಾಗ ನಾಟಕೀಯ ಬದಲಾವಣೆಯು ಸಂಭವಿಸಿತು. ಇದು ಇಸ್ಲಾಮಿಕ್ ಗಣರಾಜ್ಯದ ಸ್ಥಾಪನೆಗೆ ಕಾರಣವಾಯಿತು ಮತ್ತು ದೇಶದ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ರೂಢಿಗಳಲ್ಲಿ ಆಳವಾದ ಬದಲಾವಣೆಗಳು, ವಿಶೇಷವಾಗಿ ಮಹಿಳೆಯರ ಸ್ಥಿತಿ ಮತ್ತು ಹಕ್ಕುಗಳ ಮೇಲೆ ಪರಿಣಾಮ ಬೀರಿತು. 1979 ರ ಕ್ರಾಂತಿಯ ನಂತರ ಇರಾನ್ ಸಂಪೂರ್ಣ…
-

UPSC Coaching: ಭಾರತದ ಪ್ರಸಿದ್ಧ ಐಎಎಸ್ ಟ್ರೈನರ್ಗಳಿಂದ ತರಬೇತಿ ಪಡೆಯಬೇಕೆ? 3 ವರ್ಷ ಊಟ-ವಸತಿಯ ಜೊತೆ ಇಲ್ಲಿ ಕೋಚಿಂಗ್ ಫ್ರೀ! | | ACTPnews
Last Updated:May 03, 2026 1:04 PM IST ಸ್ಪರ್ಶ ಟ್ರಸ್ಟ್ ಬೆಂಗಳೂರು ಬಡ ಹೆಣ್ಣುಮಕ್ಕಳಿಗೆ ಯುಪಿಎಸ್ಸಿ, ಕೆಎಎಸ್, ಸಿಎ ಉಚಿತ ತರಬೇತಿ ಯೋಜನೆ ಆರಂಭಿಸಿದೆ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಪೋಸ್ಟರ್ ಬಿಡುಗಡೆ ಮಾಡಿ ಅರ್ಜಿ ಕೋರಿದ್ದಾರೆ ತರಬೇತಿ ಉಚಿತ ಬೆಂಗಳೂರು: ಕರ್ನಾಟಕದ ಬಡ ಹೆಣ್ಣುಮಕ್ಕಳಿಗೆ (Poor Girls) ಯುಪಿಎಸ್ಸಿ, ಕೆಎಎಸ್ ಹಾಗೂ ಸಿಎ ವ್ಯಾಸಂಗಕ್ಕೆ ಉಚಿತ ತರಬೇತಿ ನೀಡುವ ಮಹತ್ವದ ಯೋಜನೆಯೊಂದನ್ನು (Project) ಸ್ಪರ್ಶ ಸಂಸ್ಥೆ ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಯುವಿಕಾ ಕಾರ್ಯಕ್ರಮದ ಪೋಸ್ಟರ್…
-

IMD Weather Forecast: ಬೆಂಗಳೂರು ಮಂದಿಗೆ ಬಿಗ್ ವಾರ್ನಿಂಗ್, 35-37 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಉಷ್ಣಾಂಶ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 1:07 PM IST ಬೆಂಗಳೂರು, ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂದಿನ ವಾರ 40-43 ಡಿಗ್ರಿ ಉಷ್ಣಾಂಶ ಸಾಧ್ಯ ಇದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಮೇತ ಹಗುರ ಮಳೆ, ಗಾಳಿ 30-40 ಕಿ.ಮೀ ವೇಗ ತಜ್ಞರಿಂದ ಎಚ್ಚರಿಕೆ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ ಸುಡು ಬಿಸಿಲು! (ಸಾಂದರ್ಭಿಕ ಚಿತ್ರ) ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru Summer) ಈ ವರ್ಷ ಬೇಸಿಗೆಯ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ಉಷ್ಣಾಂಶಕ್ಕಿಂತ 2-3 ಡಿಗ್ರಿ ಹೆಚ್ಚು ದಾಖಲಾಗುತ್ತಿದೆ.…
-

Inspiring story: ಈತನ ಪ್ರಾಮಾಣಿಕತೆ ಕಂಡು ಜಿಲ್ಲಾಧಿಕಾರಿಯೇ ಫಿದಾ! ಸಾಮಾನ್ಯ ವ್ಯಕ್ತಿ ಮಾಡಿದ ಕೆಲಸಕ್ಕೆ ಭಾರೀ ಹೊಗಳಿಗೆ! | uttar pradesh man requested to return his ration card wins dc and other officers heart with Honesty | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Nov 17, 2024 1:52 PM IST ಜಿಲ್ಲಾಧಿಕಾರಿಗಳಿಗೆ ಮನವಿಗೆ ಪತ್ರ ಸಲ್ಲಿಕೆ ಮಾಡಿರುವ ಈತನ ಪ್ರಾಮಾಣಿಕತೆ ಕಂಡು ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದರು. ಅಸಲಿಗೆ ಆತ ಕೊಟ್ಟ ಲೇಟರ್ ನಲ್ಲಿ ಏನಿತ್ತು? ಅಂತ ನಾವು ಹೇಳ್ತೀವಿ ಕೇಳಿ. ಜಿಲ್ಲಾಧಿಕಾರಿ ಮನಗೆದ್ದ ವ್ಯಕ್ತಿ ಲಕ್ನೋ: ಸರ್ಕಾರ ಬಡವರಿಗೆ (Poor People) ಅಂತ ನೀಡುವ ಸೌಲಭ್ಯ ಪಡೆಯಲು ಕೆಲವು ಜನರು ನಕಲಿ ದಾಖಲೆ ಸೃಷ್ಟಿಸಿ (Fake Documents) ಲಾಭ ಪಡೆದುಕೊಳ್ಳುತ್ತಾರೆ. ಆದರೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ,…
-

Blue Moon: ಮೇ 31 ರಂದು ಆಗಸದಲ್ಲಿ ನಡೆಯೋದೇನು? ಆ ದಿನ ವೃಶ್ಚಿಕ ರಾಶಿಯವರಿಗೆ ತೊಂದರೆಯೇ? ಇದು ನೀಲಿ ಚಂದ್ರಮನ ರಹಸ್ಯ! | ಜ್ಯೋತಿಷ್ಯ | ACTPnews
Last Updated:May 26, 2026 7:42 PM IST ಮೇ 31, 2026ರಂದು ಅಪರೂಪದ ನೀಲಿ ಚಂದ್ರ, ಮೈಕ್ರೋಮೂನ್ ಆಗಿ Scorpius ನ Antares ಹತ್ತಿರ ಕಾಣಿಕೆ, ಅಧಿಕ ಜ್ಯೇಷ್ಠ ಮಾಸದ ವಟ ಪೂರ್ಣಿಮೆ ಧಾರ್ಮಿಕವಾಗಿ ವಿಶೇಷ ನೀಲಿ ಚಂದಿರ ಬೆಂಗಳೂರು: ಖಗೋಳ ಆಸಕ್ತರಿಗೆ ಮತ್ತು ಜ್ಯೋತಿಷ್ಯ ಪ್ರೇಮಿಗಳಿಗೆ ಮೇ 31, 2026ರ ಭಾನುವಾರ ಅತ್ಯಂತ ವಿಶೇಷವಾದ ದಿನವಾಗಲಿದೆ. ಅಂದು ಆಕಾಶದಲ್ಲಿ ಅಪರೂಪದ “ನೀಲಿ ಚಂದ್ರ” (Blue Moon) ವಿದ್ಯಮಾನ ಜರುಗಲಿದ್ದು, ಇದು ಕೇವಲ ಖಗೋಳದ ಕೌತುಕ…
-

ಮಕ್ಕಳಿಗೆ ಮನೆಗೆಲಸ ಕಲಿಸಲೇಬೇಕು ಏಕೆ ಅಂತೀರಾ? ಕಾರಣ ಇಲ್ಲಿದೆ ನೋಡಿ! | What is the best way to teach children to do chores at home | ಲೈಫ್ಸ್ಟೈಲ್ | ACTPnews
Last Updated:Nov 19, 2024 11:26 AM IST ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಕಲಿಸಬೇಕಾದ ಬಹಳ ಮುಖ್ಯವಾದ ವಿಚಾರವೆಂದರೆ ಕರ್ತವ್ಯ ಪ್ರಜ್ಞೆ. ಈ ಕರ್ತವ್ಯ ಪ್ರಜ್ಞೆಯು ಭವಿಷ್ಯದಲ್ಲಿ ಯಶಸ್ಸು ಮತ್ತು ಸ್ವಾತಂತ್ರ್ಯಕ್ಕೆ ಅಡಿಪಾಯವನ್ನು ಹಾಕುತ್ತದೆ. ನಿಮ್ಮ ಮಗುವಿಗೆ ಅವರ ವಯಸ್ಸಿನ ಆಧಾರದ ಮೇಲೆ ಕೆಲವು ಕೆಲಸಗಳನ್ನು ನಿಯೋಜಿಸುವುದು ಅವರ ಜವಾಬ್ದಾರಿಯ ಪ್ರಜ್ಞೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. News18 ವೇಗವಾಗಿ ಓಡುತ್ತಿರುವ ಆಧುನಿಕ ಯುಗದಲ್ಲಿ (Modern World)ಪೋಷಕರು (Parents) ಮತ್ತು ಮಕ್ಕಳ (Childrens) ನಡುವಿನ ಸಂಬಂಧವನ್ನು (Realtionship)…
Latest News
Search the Archives
Access over the years of investigative journalism and breaking reports
You May Have Missed












