Category: Cinema

All cinema Kannada news updates

  • Prabhudeva: ಸ್ಟಾರ್‌ಗಿರಿ ಮರೆತು ಹಳ್ಳಿ ಹೈದನಾದ ಪ್ರಭುದೇವ! ಬಾಲ್ಯದ ಗೆಳೆಯರ ಜೊತೆ ಮಾಡಿದ ಕೆಲಸಕ್ಕೆ ಫ್ಯಾನ್ಸ್ ಫಿದಾ | | ACTPnews

    Prabhudeva: ಸ್ಟಾರ್‌ಗಿರಿ ಮರೆತು ಹಳ್ಳಿ ಹೈದನಾದ ಪ್ರಭುದೇವ! ಬಾಲ್ಯದ ಗೆಳೆಯರ ಜೊತೆ ಮಾಡಿದ ಕೆಲಸಕ್ಕೆ ಫ್ಯಾನ್ಸ್ ಫಿದಾ | | ACTPnews

    Last Updated:Jun 29, 2026 10:12 AM IST ಸ್ಟಾರ್ ಆದರೂ ಹಳೆಯ ಸ್ನೇಹಿತರನ್ನು ಮರೆಯಲಿಲ್ಲ! ಹಳ್ಳಿಗೆ ತೆರಳಿ ಬಾಲ್ಯದ ಗೆಳೆಯರ ಜೊತೆ ಬೆರೆತ ಪ್ರಭುದೇವರ ಸರಳತೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಪ್ರಭುದೇವ ಮೈಸೂರು: ಸಿನೆಮಾ ರಂಗದಲ್ಲಿ (Film Industry) ಸ್ವಲ್ಪ ಹೆಸರು, ಕೀರ್ತಿ, ಹಣ ಬಂದ ತಕ್ಷಣ ತಮ್ಮ ಹಳೇ ಲೈಫ್‌ಸ್ಟೈಲ್ ಮರೆತು, ತಾವು ಬೆಳೆದು ಬಂದ ಹಾದಿ ಹಾಗೂ ಬಾಲ್ಯದ ಸ್ನೇಹಿತರೆಲ್ಲರನ್ನೂ (Childhood Friends) ಮರೆತು ಐಷಾರಾಮಿ ಜೀವನಕ್ಕೆ ಮಾರುಹೋಗುವವರೇ…

    Continue Reading

  • Vijayalakshmi Darshan: ದರ್ಶನ್​ ಜೊತೆಗಿನ ಲವ್ಲೀ ಫೋಟೋ ಹಾಕಿ ‘ಮಾತಾಡು ನೀ’ ಎಂದ ವಿಜಯಲಕ್ಷ್ಮಿ | | ACTPnews

    Vijayalakshmi Darshan: ದರ್ಶನ್​ ಜೊತೆಗಿನ ಲವ್ಲೀ ಫೋಟೋ ಹಾಕಿ ‘ಮಾತಾಡು ನೀ’ ಎಂದ ವಿಜಯಲಕ್ಷ್ಮಿ | | ACTPnews

    Last Updated:Jun 29, 2026 12:44 PM IST Vijayalakshmi Darshan: ದರ್ಶನ್ ಪತ್ನಿ ಗಂಡನನ್ನು ನೆನಪಿಸಿಕೊಂಡಿದ್ದಾರೆ. ಅವರು ಪತಿಯ ಜೊಗಿರುವ ಫೋಟೋ ಶೇರ್ ಮಾಡಿದ್ದಾರೆ. ದರ್ಶನ್-ವಿಜಯಲಕ್ಷ್ಮಿ ದರ್ಶನ್ (Darshan) ಜೈಲಿನಲ್ಲಿದ್ದಾರೆ. ಜಾಮೀನು (Bail) ಇಲ್ಲ. ಮನೆಮಂದಿಯನ್ನು ಭೇಟಿ ಮಾಡೋಕೂ ಆಗುತ್ತಿಲ್ಲ. ಈ ಹಿಂದೆ ಮದುವೆ ವಾರ್ಷಿಕೋತ್ಸವ ದಿನ ವಿಜಯಲಕ್ಷ್ಮಿ (Vijayalakshmi) ಅವರು ಮಗ ವಿನೀಶ್ (Vinish) ಜೊತೆ ಬಂದು ಗಂಡನನ್ನು ಭೇಟಿ ಮಾಡಿ ಹೋಗಿದ್ದರು. ಆದರೆ ವಿಜಯಲಕ್ಷ್ಮಿ ಗಂಡನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಅವರು ಆಗಾಗ…

    Continue Reading

  • Actresses: ಲಾಡ್ಜ್​ನಲ್ಲಿ ಅನೈತಿಕ ಚಟುವಟಿಕೆ, 3 ನಟಿಯರನ್ನು ರಕ್ಷಿಸಿದ ಪೊಲೀಸ್ | | ACTPnews

    Actresses: ಲಾಡ್ಜ್​ನಲ್ಲಿ ಅನೈತಿಕ ಚಟುವಟಿಕೆ, 3 ನಟಿಯರನ್ನು ರಕ್ಷಿಸಿದ ಪೊಲೀಸ್ | | ACTPnews

    Last Updated:Jun 29, 2026 11:44 AM IST ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರು ನಟಿಯರನ್ನು ರಕ್ಷಿಸಿದ್ದಾರೆ. ಅವರಲ್ಲಿ ಒಬ್ಬರು ಮರಾಠಿ ಚಲನಚಿತ್ರೋದ್ಯಮದ ಜನಪ್ರಿಯ ನಟಿಯಾಗಿದ್ದಾರೆ. ಪ್ರಾತಿನಿಧಿಕ ಚಿತ್ರ ಮನರಂಜನಾ ಉದ್ಯಮದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ ಘಟನೆ ನಡೆದಿದ್ದು ನಟಿಯರನ್ನು (Actresses) ವೇಶ್ಯಾವಾಟಿಗೆ ಬಳಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ನಂತರ ಪೊಲೀಸರು (Police) ದಿಢೀರ್ ದಾಳಿ ಮಾಡಿದ್ದಾರೆ. ಗಿರ್ಗಾಂವ್ ಪ್ರದೇಶದಲ್ಲಿ ನಡೆಯುತ್ತಿದ್ದ ಹೈ ಪ್ರೊಫೈಲ್ ವೇಶ್ಯಾವಾಟಿಕೆ ದಂಧೆಯನ್ನು ಮುಂಬೈ ಪೊಲೀಸರು ಭೇದಿಸಿದ್ದಾರೆ.…

    Continue Reading

  • Daali Dhananjaya: ನಗುವಿನ ಹಬ್ಬದೂಟದ ‘ಮದರ್ ಪ್ರಾಮಿಸ್’ ಮಾಡಿರೋ ಡಾಲಿ ಧನಂಜಯ್ ! | | ACTPnews

    Daali Dhananjaya: ನಗುವಿನ ಹಬ್ಬದೂಟದ ‘ಮದರ್ ಪ್ರಾಮಿಸ್’ ಮಾಡಿರೋ ಡಾಲಿ ಧನಂಜಯ್ ! | | ACTPnews

    Last Updated:Jun 28, 2026 9:07 PM IST ಮದರ್ ಪ್ರಾಮಸ್ ನಮ್ಮ ಚಿತ್ರ ನಿಮಗೆ ಮಜಾ ಕೊಡುತ್ತದೆ. ಟ್ರೈಲರ್ ನೋಡಿ ಇದೊಂದು ರೌಡಿಸಂ ಚಿತ್ರ ಅನ್ಕೋಬೇಡಿ. ಇಲ್ಲಿ ಬೇರೇನೆ ಇದೆ ಅಂತ ಡಾಲಿ ಧನಂಜಯ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಗುವಿನ ಹಬ್ಬದೂಟದ ‘ಮದರ್ ಪ್ರಾಮಿಸ್’ ಮಾಡಿರೋ ಡಾಲಿ ಧನಂಜಯ್ ! ಡಾಲಿ ಧನಂಜಯ್ (Daali Dhananjaya) ಒಂದು ಭರವಸೆ ಕೊಟ್ಟಿದ್ದಾರೆ. ಅದು ನಗುವಿನ ಭರವಸೆನೆ ಆಗಿದೆ. ಈ ಹಿಂದಿನ ಚಿತ್ರಗಳನ್ನ…

    Continue Reading

  • Prabhas: ಪ್ರಭಾಸ್ ಹೊಸ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಡಾರ್ಲಿಂಗ್ ಫ್ಯಾನ್ಸ್​ಗೆ ಹಬ್ಬವೋ ಹಬ್ಬ | | ACTPnews

    Prabhas: ಪ್ರಭಾಸ್ ಹೊಸ ಸಿನಿಮಾ ರಿಲೀಸ್ ಡೇಟ್ ಫಿಕ್ಸ್! ಡಾರ್ಲಿಂಗ್ ಫ್ಯಾನ್ಸ್​ಗೆ ಹಬ್ಬವೋ ಹಬ್ಬ | | ACTPnews

    Last Updated:Jun 28, 2026 10:19 PM IST ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫೌಜಿ (Fauzi) ಕೂಡ ಒಂದು. ನಿರ್ದೇಶಕ ಹನು ರಾಘವಪುಡಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಆರಂಭದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದೀಗ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿರುವ ಹಿನ್ನೆಲೆಯಲ್ಲಿ ಬಿಡುಗಡೆಯ ದಿನಾಂಕದ ಕುರಿತ ಚರ್ಚೆಗಳು ಜೋರಾಗಿವೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಫೌಜಿ…

    Continue Reading

  • Krishi Thapanda: ಗೆಳೆಯ ವೈಶಾಕ್ ಸಾವಿನ ಬಳಿಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್! ಆ ಒಂದು ಘಟನೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews

    Krishi Thapanda: ಗೆಳೆಯ ವೈಶಾಕ್ ಸಾವಿನ ಬಳಿಕ ಕೃಷಿ ತಾಪಂಡ ಫಸ್ಟ್ ರಿಯಾಕ್ಷನ್! ಆ ಒಂದು ಘಟನೆ ಬಗ್ಗೆ ನಟಿ ಹೇಳಿದ್ದೇನು ಗೊತ್ತಾ? | | ACTPnews

    Last Updated:Jun 28, 2026 11:10 PM IST ಉದ್ಯಮಿ ವೈಶಾಖ್ ಸಾವಿನ ಪ್ರಕರಣದ ತನಿಖೆ ವಿವಿಧ ಆಯಾಮಗಳಲ್ಲಿ ಸಾಗುತ್ತಿರುವ ಬೆನ್ನಲ್ಲೇ, ಈ ಪ್ರಕರಣದಲ್ಲಿ ಕೃಷಿ ತಾಪಂಡ ಹೆಸರು ಕೂಡ ಪ್ರಸ್ತಾಪವಾಗಿತ್ತು. ಇದೀಗ ಈ ಎಲ್ಲಾ ವಿಚಾರವಾಗಿ ನಟಿ ರಿಯಾಕ್ಷನ್ ನೀಡಿದ್ದಾರೆ. ಕೃಷಿ ತಾಪಂಡ ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ (Krishi Thapanda) ವಾಸವಿದ್ದ ಅಪಾರ್ಟ್‌ಮೆಂಟ್​​ನಲ್ಲಿ ಅವರ ಗೆಳೆಯ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದು, ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.…

    Continue Reading

  • Gramayana Movie: ರಿಲೀಸ್ ಆಯ್ತು ‘ಗ್ರಾಮಾಯಣ’ ಟ್ರೈಲರ್! ಹೊಸ ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ | | ACTPnews

    Gramayana Movie: ರಿಲೀಸ್ ಆಯ್ತು ‘ಗ್ರಾಮಾಯಣ’ ಟ್ರೈಲರ್! ಹೊಸ ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ | | ACTPnews

    ಮೊದಲ ದೃಶ್ಯವೇ ಅದ್ಭುತ ಗ್ರಾಮಾಯಣ ಚಿತ್ರದ ಟ್ರೈಲರ್‌ನ ಮೊದಲ ದೃಶ್ಯವೆ ಸೆಳೆದು ಬಿಡುತ್ತದೆ. ವಾವ್ಹ್ ಅನ್ನು ಉದ್ಗಾರ ಹೊರಡುವಂತೆ ಮಾಡುತ್ತದೆ. ಈ ದೃಶ್ಯದ ಮೂಲಕ ಡೈರೆಕ್ಟರ್ ದೇವನೂರು ಚಂದ್ರು ಸಾಕಷ್ಟು ವಿಷಯ ಕನ್ವೆ ಮಾಡಿದ್ದಾರೆ ಅನಿಸುತ್ತದೆ. ಮೊದಲ ದೃಶ್ಯವೇ ಅದ್ಭುತ ಸರಿಯಾದ ದಾರಿ ಬಿಟ್ಟು ಅಡ್ಡದಾರಿ ಹಿಡಿದರೆ ಸಾವು ಪಕ್ಕ ಅನ್ನೋದು ಇಲ್ಲಿಯೇ ತಿಳಿದು ಬಿಡುತ್ತದೆ. ಇಲ್ಲಿಂದ ಇಡೀ ಕತೆಯ ಸಂಕ್ಷಿಪ್ತ ಚಿತ್ರಣ ತೆರೆದುಕೊಳ್ಳುತ್ತದೆ. 2 ನಿಮಿಷ 28 ಸೆಕೆಂಡ್‌ನ ಈ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ವಿಲನ್…

    Continue Reading

  • Ayogya-2: ಅಯೋಗ್ಯ-2 ಸಿನಿಮಾ ರಿಲೀಸ್ ಡೇಟ್ ಚೇಂಜ್! ಯಾವಾಗ? ಕಾರಣವೇನು ಗೊತ್ತಾ? | | ACTPnews

    Ayogya-2: ಅಯೋಗ್ಯ-2 ಸಿನಿಮಾ ರಿಲೀಸ್ ಡೇಟ್ ಚೇಂಜ್! ಯಾವಾಗ? ಕಾರಣವೇನು ಗೊತ್ತಾ? | | ACTPnews

    Last Updated:Jun 28, 2026 11:23 PM IST ಅಯೋಗ್ಯ-2 ಚಿತ್ರದ ರಿಲೀಸ್ ಡೇಟ್ ಚೇಂಜ್ ಆಗಿದೆ. ಹೊಸ ರಿಲೀಸ್ ಡೇಟ್ ವಿಷಯವನ್ನ ಸ್ವತಃ ಸತೀಶ್ ಹೇಳಿಕೊಂಡಿದ್ದಾರೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ. ಸತೀಶ್ ನೀನಾಸಂ “ಅಯೋಗ್ಯ-2” ಚಿತ್ರದ ರಿಲೀಸ್ ಡೇಟ್ ಚೇಂಜ್; ಯಾಕ್ ಗೊತ್ತಾ? ಅಯೋಗ್ಯ-2 ಚಿತ್ರದ (Ayogya-2 Movie) ಪ್ರೆಸ್ ಮೀಟ್ ವಿವಾದ ಏನು ಅನ್ನೋದು ಗೊತ್ತೇ ಇದೆ. ಸತೀಶ್ (Sathish) ತಾವು ಮಾತನಾಡಿರೋದಕ್ಕೆ ಕ್ಷಮೆನೂ ಕೇಳಿದ್ದಾರೆ. ನೇರವಾಗಿ ನಿರ್ಮಾಪಕರಿಗೂ ಹೋಗಿಯೇ ಸಾರಿ…

    Continue Reading

  • Vijayalakshmi: ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! | | ACTPnews

    Vijayalakshmi: ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! | | ACTPnews

    Last Updated:Jun 28, 2026 10:29 PM IST ನಾಗಮಂಡಲ ಚಿತ್ರದ ಕಂಬದ ಮ್ಯಾಲಿನ ಗೊಂಬಿಯೇ ಹಾಡು ಚಿತ್ರದ ನಾಯಕಿ ವಿಜಯಲಕ್ಷ್ಮಿ ಅವರ ಹೃದಯಕ್ಕೆ ಹತ್ತಿರವಾಗಿದೆ. “ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ” ಅನ್ನುವ ಸಾಲಿನಂತೇನೆ ಜೀವನ ಇದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ. ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! ನಾಗಮಂಡಲ ಚಿತ್ರದಲ್ಲಿ (Nagamandala Movie) ಉತ್ತರ ಕರ್ನಾಕಟದ ಕತೆ…

    Continue Reading

  • Celebrities: ಅಪರೂಪದ ಕಾಯಿಲೆಯಿಂದ ಬಳಲಿದ ಸೆಲೆಬ್ರೆಟಿಗಳಿವರು! ಸವಾಲುಗಳನ್ನು ಮೀರಿ ಕಮ್​ಬ್ಯಾಕ್ ಮಾಡಿದ್ದು ಹೇಗೆ ? | | ACTPnews

    Celebrities: ಅಪರೂಪದ ಕಾಯಿಲೆಯಿಂದ ಬಳಲಿದ ಸೆಲೆಬ್ರೆಟಿಗಳಿವರು! ಸವಾಲುಗಳನ್ನು ಮೀರಿ ಕಮ್​ಬ್ಯಾಕ್ ಮಾಡಿದ್ದು ಹೇಗೆ ? | | ACTPnews

    ಇದೀಗ ತಮಿಳು ನಟ ವಿಷ್ಣು ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ವಿಚಾರವೊಂದನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನಾನು ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ನಟ ವಿಷ್ಣು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ವಿಷ್ಣು ವಿಶಾಲ್ ಅನುಭವಿಸುತ್ತಿರುವ ಯಾವುದೇ ದೈಹಿಕ ಬದಲಾವಣೆಗಳು ಮತ್ತು ಸಮಸ್ಯೆಗಳು ವಾಸ್ತವವಾಗಿ ಅವರು ತೆಗೆದುಕೊಳ್ಳುತ್ತಿರುವ ಭಾರೀ ಔಷಧಿಗಳ ಅಡ್ಡಪರಿಣಾಮಗಳಾಗಿವೆ ಎಂದು ಹೇಳಲಾಗಿತ್ತು. ಇನ್ನು ವೆನ್ನಿಲಾ ಕಬಡ್ಡಿ ಕುಝು (Vanilla Kabaddi Kuzu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು…

    Continue Reading

Search the Archives

Access over the years of investigative journalism and breaking reports