Category: Cinema
All cinema Kannada news updates
-

Yash: ‘ತಬಾಹಿ’ ಸಾಂಗ್ ಟ್ರೋಲ್ಗೆ ರಾಕಿಂಗ್ ಸ್ಟಾರ್ ಖಡಕ್ ಉತ್ತರ! ಟಾಕ್ಸಿಕ್ ಹಾಡಿನ ಸೀಕ್ರೆಟ್ ಬಿಚ್ಚಿಟ್ಟ ಯಶ್ | | ACTPnews
Last Updated:Aug 15, 2026 6:54 PM IST ಟಾಕ್ಸಿಕ್ ಸಿನಿಮಾ ಕುರಿತು ದಿನಕ್ಕೊಂದು ಹೊಸ ಅಪ್ಡೇಟ್ ಹೊರಬರುತ್ತಿರುವ ಬೆನ್ನಲ್ಲೇ, ಚಿತ್ರದ ತಬಾಹಿ ಹಾಡು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಾಗೆಯೇ ಹಾಡಿನಲ್ಲಿ ಕಾಣಿಸಿಕೊಂಡಿರುವ ಕೆಲವು ಬೋಲ್ಡ್ ದೃಶ್ಯಗಳಗೆ ಅನೇಕ ಟೀಕೆಗಳಿಗೆ ಕೇಳಿಬಂದಿತ್ತು. ಈ ನಡುವೆ ಇದೇ ವಿಚಾರದ ಬಗ್ಗೆ ಯಶ್ ಇದೀಗ ನೇರವಾಗಿ ಪ್ರತಿಕ್ರಿಯಿಸಿದ್ದಾರೆ. ಕ್ರೌರ್ಯದ ಚೌಟ್ಟಿನಲ್ಲಿ ಎಮೋಷನಲ್ ಕತೆ; ಅಮ್ಮ,ಮಗ,ಅಪ್ಪನ ರಕ್ತಸಿಕ್ತ ಸ್ಟೋರಿ! ರಾಕಿಂಗ್ ಸ್ಟಾರ್ ಯಶ್ (Rocking Star…
-

Yash Movies: ಕೆಜಿಎಫ್-3 ಬಿಟ್ಟು ಟಾಕ್ಸಿಕ್ ಆಯ್ಕೆ ಮಾಡಿದ್ದೇಕೆ? ರಾಕಿ ಭಾಯ್ ಯಶ್ ಹೇಳಿದ್ದೇನು ಗೊತ್ತಾ? | | ACTPnews
Last Updated:Aug 15, 2026 6:56 PM IST ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಆದ್ಮೇಲೆ ಕೆಜಿಎಫ್-3 ಯಾಕೆ ಮಾಡಲಿಲ್ಲ. ಟಾಕ್ಸಿಕ್ ಶುರು ಮಾಡುವುದಕ್ಕೆ ಇರೋ ಕಾರಣ ಏನು? ಈ ಪ್ರಶ್ನೆಗೆ ಸ್ವತಃ ಯಶ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಕೆಜಿಎಫ್-3 ಬಿಟ್ಟು ಟಾಕ್ಸಿಕ್ ಮಾಡಿದ್ದೇಕೆ; ರಾಕಿ ಭಾಯ್ ಹೇಳುವುದು ಏನು? ಚಿತ್ರ ಜೀವನದಲ್ಲಿ ಯಶ್ (Yash) ಅತಿ ದೊಡ್ಡ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಚಿತ್ರಕ್ಕೂ ಮುಂಚೆ ಹಲವು ಹಿಟ್ ಕೊಟ್ಟಿದ್ದಾರೆ. ಕಿರಾತಕ…
-

Suriya: ಬಾಕ್ಸ್ ಆಫೀಸ್ನಲ್ಲಿ ಸೂರ್ಯ ಹವಾ; ‘ವಿಶ್ವನಾಥ್ ಅಂಡ್ ಸನ್ಸ್’ ಮೊದಲ ದಿನವೇ ಗಳಿಸಿದ್ದೆಷ್ಟು? | | ACTPnews
Last Updated:Aug 15, 2026 5:38 PM IST ಸ್ಯಾಕ್ನಿಲ್ಕ್ ಮಾಹಿತಿಯ ಪ್ರಕಾರ, ವಿಶ್ವನಾಥ್ ಅಂಡ್ ಸನ್ಸ್ ಭಾರತದಲ್ಲಿ ಮೊದಲ ದಿನ ಸುಮಾರು 15.15 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಚಿತ್ರದ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ ಸುಮಾರು 17.51 ಕೋಟಿ ರೂಪಾಯಿ ಎಂದು ವರದಿಯಾಗಿದೆ. News18 ಕಾಲಿವುಡ್ ಸ್ಟಾರ್ ಸೂರ್ಯ (Suriya) ಅಭಿನಯದ ವಿಶ್ವನಾಥ್ ಅಂಡ್ ಸನ್ಸ್ (Vishwanath & Sons) ಸಿನಿಮಾ ಆಗಸ್ಟ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ದಿನವೇ ಉತ್ತಮ ಆರಂಭ…
-

Actor Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ? ಪತ್ನಿ ಸುನೀತಾ ಕೊಟ್ಟ ಖಡಕ್ ಪ್ರತಿಕ್ರಿಯೆ! | | ACTPnews
Last Updated:Aug 15, 2026 3:37 PM IST ಬಾಲಿವುಡ್ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ಗೋವಿಂದ ಬಾಲಿವುಡ್ನ ಜನಪ್ರಿಯ ನಟ ಗೋವಿಂದ (Actor Govinda) ಹಾಗೂ ಪತ್ನಿ ಸುನೀತಾ ಅಹುಜಾ (Sunita Ahuja) ನಡುವಿನ ವೈಯಕ್ತಿಕ ವಿಚಾರಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ. ನಟಿ ಕೋಮಲ್ ರಾಣಿ ಜೊತೆ ಗೋವಿಂದ ಕಾಣಿಸಿಕೊಂಡಿರುವುದು ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಈ…
-

Trisha: ತ್ರಿಶಾ ಬಂದು ಪಕ್ಕದಲ್ಲಿ ಕುಳಿತಾಗ ಹೇಗಿತ್ತು ವಿಜಯ್ ಅಪ್ಪ-ಅಮ್ಮನ ರಿಯಾಕ್ಷನ್? | | ACTPnews
Last Updated:Aug 15, 2026 3:49 PM IST Vijay-Trisha: ತ್ರಿಶಾ ಅವರು ಸ್ವಾತಂತ್ರ್ಯೋತ್ಸವ ಆಚರಣೆಗೆ ಬಂದು ಮೊದಲ ಸಾಲಿನಲ್ಲಿ ತಮ್ಮ ಪಕ್ಕದಲ್ಲೇ ಬಂದು ಕುಳಿತಾಗ ವಿಜಯ್ ಅಮ್ಮ-ಅಪ್ಪನ ರಿಯಾಕ್ಷನ್ ಹೇಗಿತ್ತು? ತ್ರಿಶಾ-ವಿಜಯ್ ಪೋಷಕರು ಆಗಸ್ಟ್ 15 ರಂದು ಚೆನ್ನೈನಲ್ಲಿ (Chennai) ನಡೆದ ಸ್ವಾತಂತ್ರ್ಯ ದಿನಾಚರಣೆಯ ದೃಶ್ಯ ಹೇಗಿತ್ತೆಂದರೆ, ಕ್ಯಾಮೆರಾಗಳು ಮುಖ್ಯಮಂತ್ರಿ ವಿಜಯ್ ಅವರಿಗಿಂತ ಹೆಚ್ಚಾಗಿ ತ್ರಿಶಾ ಕೃಷ್ಣನ್ (Trisha Krishnan) ಮೇಲೆ ಕೇಂದ್ರೀಕರಿಸಿದವು. ದಕ್ಷಿಣ ಭಾರತದ ನಟಿ ತ್ರಿಶಾ ಕೃಷ್ಣನ್ ಆಗಸ್ಟ್ 15 ರಂದು ಚೆನ್ನೈನ…
-

Shruti Haasan: ಬೆಕ್ಕು ತಂದ ಸಂಕಷ್ಟ, ಖ್ಯಾತ ನಟಿಗೆ ಸೀರಿಯಸ್ ಅಲರ್ಜಿ! | Shruti Haasan Forced To Give Up Adopted Cat Aslan Due To Severe Allergies | | ACTPnews
Last Updated:Aug 15, 2026 8:30 AM IST Shruti Haasan: ಖ್ಯಾತ ನಟಿ ಶ್ರುತಿ ಹಾಸನ್ಗೆ ಸೀರಿಯಸ್ ಅಲರ್ಜಿ ಶುರುವಾಗಿದೆ. ಪ್ರೀತಿಯಿಂದ ಮನೆಗೆ ತಂದ ಬೆಕ್ಕೇ ಸಂಕಷ್ಟವಾಯ್ತಾ? ಶ್ರುತಿ ಹಾಸನ್ ಶ್ರುತಿ ಹಾಸನ್ (Shruti Haasan) ತಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆದ ನೋವಿನ ಘಟನೆ ಬಗ್ಗೆ ಮಾತನಾಡಿದ್ದಾರೆ. ಅಸ್ಲಾನ್ ಎಂಬ ಪರ್ಷಿಯನ್ ಬೆಕ್ಕನ್ನು ದತ್ತು ಪಡೆದ ಮೂರು ತಿಂಗಳ ನಂತರ, ನಟಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಚೆಲುವೆ ತೀವ್ರ ಅಲರ್ಜಿಯನ್ನು ಎದುರಿಸುತ್ತಿದ್ದಾರೆ. ಔಷಧಿಯಿಂದ ಅದನ್ನು ಮ್ಯಾನೇಜ್…
-

Darshan-Prajwal: ನಟ ದರ್ಶನ್ಗೂ ಡಿಜಿಪಿ ಕೊಟ್ರು ಶಾಕ್! ಅಲೋಕ್ ಕುಮಾರ್ ತರಾಟೆಗೆ ಅಸಲಿ ಸತ್ಯ ಬಾಯ್ಬಿಟ್ರಾ ಪ್ರಜ್ವಲ್ ರೇವಣ್ಣ? | | ACTPnews
Last Updated:Aug 15, 2026 8:53 AM IST ಪ್ರಜ್ವಲ್ ಬ್ಯಾರಕ್ ಜೊತೆ ನಟ ದರ್ಶನ್ ಬ್ಯಾರಕ್ಗೂ ಡಿಜಿಪಿ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಅಲೋಕ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದು, ಲಾಸ್ಟ್ ವಾರ್ನಿಂಗ್ ಕೊಟ್ಟಿದ್ದಾರೆ. News18 ಬೆಂಗಳೂರು (ಆ.15): ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಕೈದಿಗಳ ಪಾಲಿಗೆ ಸೆರೆಮನೆಯಾಗೋ ಬದಲು ಅರಮನೆ ಆಗ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಕೈದಿ ಪ್ರಜ್ವಲ್ ರೇವಣ್ಣ (Prajwal Revanna) ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು,…
-

Kannada Stars: ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್ ಇವರು! | | ACTPnews
Last Updated:Aug 15, 2026 12:36 PM IST ಕನ್ನಡದ ಈ ಸ್ಟಾರ್ ನಟರಿಗೆ ಪ್ರತಿ ವರ್ಷ ಆಗಸ್ಟ್-15 ವಿಶೇಷವಾಗಿಯೇ ಇರುತ್ತದೆ. ಇವರಿಗೆ ಈ ದಿನ ಡಬಲ್ ಖುಷಿನು ಇರುತ್ತದೆ. ಈ ದಿನವೇ ಹುಟ್ಟಿದ ಈ ಕಲಾವಿದರ ಇನ್ನಷ್ಟು ವಿವರ ಇಲ್ಲಿದೆ. ಆಗಸ್ಟ್-15 ರಂದು ಹುಟ್ಟಿದ ಕನ್ನಡ ಸ್ಟಾರ್ಸ್; ಈ ದಿನ ಇವರಿಗೆ ಡಬಲ್ ಧಮಾಕಾ! ಭಾರತ ದೇಶಕ್ಕೆ ಸ್ವಂತ್ರ ಸಿಕ್ಕ ದಿನದಂದು ಕನ್ನಡದ ಮೂವರು ಸ್ಟಾರ್ಸ್ (Kannada Stars) ಜನ್ಮ ದಿನ ಆಚರಣಿಸಿಕೊಳ್ಳುತ್ತಾರೆ. ಈ ದಿನ…
-

Actors: ಮೊದಲಬಾರಿ ಮೊಮ್ಮಗನ ಫೋಟೋ ಶೇರ್ ಮಾಡಿದ ನಾಗ ಬಾಬು | Tollywood Actor naga babu shares grandson photo for the first time | | ACTPnews
Last Updated:Aug 15, 2026 10:24 AM IST Vaayuv: ನಾಗಬಾಬು ಅವರು ತಮ್ಮ ಮೊಮ್ಮಗನ ಮುದ್ದಾದ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಅವರು ಮೊದಲಬಾರಿಗೆ ಮೊಮ್ಮಗನ ಫೋಟೋ ಶೇರ್ ಮಾಡಿರೋದು ವಿಶೇಷ. ನಾಗ ಬಾಬು ಮೊಮ್ಮಗ ಮೆಗಾ ಕುಟುಂಬಕ್ಕೆ (Mega Family) ಸಂಬಂಧಿಸಿದ ಯಾವುದೇ ಸಣ್ಣ ಅಪ್ಡೇಟ್ಗಳು ಅಭಿಮಾನಿಗಳಲ್ಲಿ (Fans) ಆಸಕ್ತಿಯನ್ನು ಹೆಚ್ಚಿಸುತ್ತವೆ. ಮೆಗಾ ಹೀರೋ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಪುತ್ರ ವಾಯುವ್ ತೇಜ್ ಕೊನಿಡೇಲ ಅವರ ಸುದ್ದಿಗಳಿಗಾಗಿ ಮೆಗಾ ಅಭಿಮಾನಿಗಳು…
-

Yash: ಅಭಿಮಾನಿ ಕೊನೆಯಾಸೆ ಯಾಕೆ ಈಡೇರಿಸಲಿಲ್ಲ ಯಶ್? ರಾಕಿ ಭಾಯ್ ಏನಂದ್ರು? | | ACTPnews
Last Updated:Aug 14, 2026 12:57 PM IST Yash: ನಟ ಯಶ್ ಅವರು ತಮ್ಮ ಅಭಿಮಾನಿಯ ಕೊನೆಯಾಸೆಯನ್ನು ಯಾಕೆ ನೆರವೇರಿಸಲಿಲ್ಲ? ಇದರ ಹಿಂದಿನ ಕಾರಣವೇನು ಗೊತ್ತಾ? ಯಶ್ ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು, ನೆಚ್ಚಿನ ನಟನನ್ನು (Actor) ಒಂದು ಬಾರಿ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಏತನ್ಮಧ್ಯೆ, 2021 ರಲ್ಲಿ ಆ*ಹತ್ಯೆ ಮಾಡಿಕೊಂಡ ಅಭಿಮಾನಿಯೊಬ್ಬರ ಬಗ್ಗೆ ನಟ ಇತ್ತೀಚೆಗೆ ಮಾತನಾಡಿದರು. ಘಟನೆಯ ನಂತರ, ಒಂದು ಆ*ಹತ್ಯಾ ಪತ್ರ ಪತ್ತೆಯಾಗಿದ್ದು, ಅದರಲ್ಲಿ ಅವರು…
Latest News
Search the Archives
Access over the years of investigative journalism and breaking reports
You May Have Missed













