Category: Cinema
All cinema Kannada news updates
-

Celebrities: ಅಪರೂಪದ ಕಾಯಿಲೆಯಿಂದ ಬಳಲಿದ ಸೆಲೆಬ್ರೆಟಿಗಳಿವರು! ಸವಾಲುಗಳನ್ನು ಮೀರಿ ಕಮ್ಬ್ಯಾಕ್ ಮಾಡಿದ್ದು ಹೇಗೆ ? | | ACTPnews
ಇದೀಗ ತಮಿಳು ನಟ ವಿಷ್ಣು ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ವಿಚಾರವೊಂದನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳಿಂದ ನಾನು ದೀರ್ಘಕಾಲದ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ನಟ ವಿಷ್ಣು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ. ವಿಷ್ಣು ವಿಶಾಲ್ ಅನುಭವಿಸುತ್ತಿರುವ ಯಾವುದೇ ದೈಹಿಕ ಬದಲಾವಣೆಗಳು ಮತ್ತು ಸಮಸ್ಯೆಗಳು ವಾಸ್ತವವಾಗಿ ಅವರು ತೆಗೆದುಕೊಳ್ಳುತ್ತಿರುವ ಭಾರೀ ಔಷಧಿಗಳ ಅಡ್ಡಪರಿಣಾಮಗಳಾಗಿವೆ ಎಂದು ಹೇಳಲಾಗಿತ್ತು. ಇನ್ನು ವೆನ್ನಿಲಾ ಕಬಡ್ಡಿ ಕುಝು (Vanilla Kabaddi Kuzu) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ವಿಷ್ಣು…
-

OTT: ದೇಸಿ ಒಟಿಟಿ ಪ್ರೇಕ್ಷಕರ ಮೋಸ್ಟ್ ಫೇವರಿಟ್ ಆ್ಯಕ್ಷನ್ ಥ್ರಿಲ್ಲರ್ ಸಿರೀಸ್! ಫ್ಯಾಮಿಲಿ ಮ್ಯಾನ್ 4 ಬಿಗ್ ಅಪ್ಡೇಟ್ | raj and dk The family man 4 big update ott latest | | ACTPnews
ಇದಲ್ಲದೆ, ಸೀಸನ್ 3 ಮತ್ತು ಸೀಸನ್ 4 ಅನ್ನು ಆರಂಭದಿಂದಲೂ ಒಂದೇ ದೊಡ್ಡ ಕಥೆಯ ಭಾಗಗಳಾಗಿ ಯೋಜಿಸಲಾಗಿತ್ತು ಎಂದು ಅವರು ಬಹಿರಂಗಪಡಿಸಿದರು. ವೆರೈಟಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಜ್ ನಿಧಿಮೋರು, “ನಾವು ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 3 ಮತ್ತು ಸೀಸನ್ 4 ಅನ್ನು ಮೊದಲಿನಿಂದಲೂ ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಿದ್ದೇವೆ. ಕೆಲವು ವೀಕ್ಷಕರು ಸೀಸನ್ 3 ಮಧ್ಯದಲ್ಲಿ ಕೊನೆಗೊಂಡಿದೆ ಎಂದು ಭಾವಿಸಿರಬಹುದು. ಆದರೆ ನಮ್ಮ ದೃಷ್ಟಿಯಲ್ಲಿ, ಮುಖ್ಯ ಕಥೆ ಕಂಟಿನ್ಯೂ ಆಗುವ ಹಂತಕ್ಕೆ ಬಂದಿದೆ…
-

Ullas: ಉಲ್ಲಾಸ್ ಗೌಡ ಅಂತ್ಯಕ್ರಿಯೆ ಮುಕ್ತಾಯ! ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ಭಾಮಾ ಹರೀಶ್ | | ACTPnews
Last Updated:Jun 28, 2026 5:10 PM IST ಅಂತಿಮ ದರ್ಶನದ ಬಳಿಕ ಉಲ್ಲಾಸ್ ಗೌಡ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸುಮನಹಳ್ಳಿ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಕುಟುಂಬದ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಉಲ್ಲಾಸ್ ನಿರ್ಮಾಪಕ ಹಾಗೂ ಕರ್ನಾಟಕ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾಮಾ ಹರೀಶ್ (Ba Ma Harish) ಅವರ ಪುತ್ರ ಉಲ್ಲಾಸ್ ನಿನ್ನೆ ನಿಧನ ಹೊಂದಿದ್ದರು . ಕೊಡಚಾದ್ರಿಗೆ ಟ್ರೆಕ್ಕಿಂಗ್ ಗೆ ಹೋಗಿದ್ದಾಗ ಅವರಿಗೆ ಹೃದಯಾಘಾತ ಆಗಿದೆ ಎನ್ನಲಾಗಿದೆ. ಇದೀಗ ಸುಮನಹಳ್ಳಿ ಚಿತಾಗಾರದಲ್ಲಿ…
-

R. Madhavan: ಲೈಫಿನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ಬರ್ತಿದಿಯಾ? ನಟ ಮಾಧವನ್ ನೀಡುವ ಈ ಸಲಹೆಗಳನ್ನು ಒಮ್ಮೆ ಪಾಲಿಸಿ ನೋಡಿ! | | ACTPnews
ಹೀಗೆ ಲೈಫಿನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾವನೆ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದ್ದರೆ, ನೀವು ಈ ನಟ ಹೇಳುವ ಕೆಲವು ಅಭ್ಯಾಸಗಳನ್ನು ಇಂದೇ ಬದಲಾಯಿಸಿಕೊಳ್ಳಬೇಕಾಗಿ ಬರಬಹುದು. ನಟ ಆರ್ ಮಾಧವನ್ (R. Madhavan) ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಸ್ಫೂರ್ತಿದಾಯಕ ಸಂದೇಶಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಹಂಚಿಕೊಂಡ ಸ್ಪೂರ್ತಿದಾಯಕವಾದ ಪೋಸ್ಟ್ಗಳು ಅವರ ಫಾಲೋವರ್ಸ್ ಗಳನ್ನು ಸಹ ಪ್ರೇರೇಪಿಸುತ್ತದೆ. ವಿಕೆಂಡ್ ಅಭ್ಯಾಸಗಳನ್ನ ಬದಲಾಯಿಸಿಕೊಂಡ್ರೆ ಲೈಫು ಫಾಸ್ಟ್ ಆಗುತ್ತಂತೆ ಇತ್ತೀಚೆಗೆ, ಧುರಂಧರ್ ಚಿತ್ರದಲ್ಲಿ ನಟಿಸಿದ ನಟ ಜೀವನದಲ್ಲಿ ನಿಶ್ಚಲತೆಯನ್ನು ಅನುಭವಿಸುವವರಿಗೆ ಸರಳವಾದ…
-

Chikanna Reels: ಸಿಂಗರ್ ಆಗ್ತಾರಾ ಚಿಕ್ಕಣ್ಣ? ಅವ್ರ ಹಾಡು ಕೇಳಿದ್ರೆ ‘ಇನ್ಮೇಲೆ’ ನೀವು ಫಿದಾ ಆಗ್ತೀರಿ! | | ACTPnews
Last Updated:Jun 28, 2026 5:35 PM IST ಹಾಸ್ಯ ನಾಯಕ ನಟ ಚಿಕ್ಕಣ್ಣ ತಮ್ಮ ಲಕ್ಷ್ಮೀಪುತ್ರ ಚಿತ್ರದ ಇನ್ಮೇಲೆ ಹಾಡನ್ನ ಹಾಡಿದ್ದಾರೆ. ರೀಲ್ಸ್ ರೂಪದಲ್ಲಿಯೇ ಇರೋ ಈ ಗೀತೆಯ ವಿಡಿಯೋದ ಜೊತೆಗೆ ಚಿಕ್ಕಣ್ಣನ ಒಂದು ರಿಕ್ವೆಸ್ಟ್ ಕೂಡ ಮಾಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ. ಇವರ ಹಾಡಿಗೆ ‘ಇನ್ಮೇಲೆ’ ನೀವೂ ಫಿದಾ! ಹಾಗೆ ಸುಮ್ಮನೆ ನನ್ನ ಧ್ವನಿಯಲ್ಲಿ ಒಂದು ಚಿಕ್ಕ ಪ್ರಯತ್ನ. ಹೀಗೆ ಚಿಕ್ಕಣ್ಣ ಬರೆದಿದ್ದಾರೆ. ಆದರೆ, ಈ ಪ್ರಯತ್ನ ಇಂಟ್ರಸ್ಟಿಂಗ್ ಆಗಿದೆ. ತಮ್ಮ ಚಿತ್ರದ…
-

Nivin Pauly: 11 ವರ್ಷಗಳ ಬಳಿಕ ಒಂದಾಗುತ್ತಿದೆ ‘ಪ್ರೇಮಂ’ ಜೋಡಿ! ನಿವಿನ್ ಪೌಲಿ 50ನೇ ಸಿನಿಮಾ ಅನೌನ್ಸ್ | | ACTPnews
Last Updated:Jun 28, 2026 4:07 PM IST ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ 12 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ನಟ ನಿವಿನ್ ಪೌಲಿ ಮಲಯಾಳಂ (Malayalam) ಸಿನಿರಂಗದ ಅಭಿಮಾನಿಗಳು ಹಲವು ದಿನಗಳಿಂದ ಎದುರು ನೋಡುತ್ತಿದ್ದ ಮಹತ್ವದ ಘೋಷಣೆ ಕೊನೆಗೂ ಹೊರಬಿದ್ದಿದೆ. ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ…
-

Rashmika Mandanna: ‘ನಿಮ್ಮ ವಿಡಿಯೋ ನೋಡಿ ಈಗಲೇ ಜಿಮ್ಗೆ ಹೋಗ್ಬೇಕು ಅನಿಸ್ತಿದೆ’! ರಶ್ಮಿಕಾ ವಿಡಿಯೋಗೆ ಅಭಿಮಾನಿ ಫಿದಾ | | ACTPnews
Last Updated:Jun 28, 2026 3:44 PM IST ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ಮೋಟಿವೇಟ್ ಮಾಡುತ್ತಿದೆ. ಇದನ್ನ ಸ್ವತಃ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇದರ ಕಂಪ್ಲಿಟ್ ವಿವರ ಇಲ್ಲಿದೆ ಓದಿ. ನಿಮ್ಮ ವಿಡಿಯೋ ನೋಡಿ ಈಗಲೇ ಜಿಮ್ಗೆ ಹೋಗ್ಬೇಕು ಅನಿಸ್ತಿದೆ;ಫ್ಯಾನ್ಸ್ ಕಾಂಪ್ಲಿಮೆಂಟ್! ರಶ್ಮಿಕಾ ಮಂದಣ್ಣ (Rashmika Mandanna) ಮೊದಲನಿಂದಲೂ ವರ್ಕೌಟ್ ಮಾಡ್ತಾನೇ ಇದ್ದಾರೆ. ಕಿರಿಕ್ ಪಾರ್ಟಿ (Kirik Party) ಟೈಮ್ ಅಲ್ಲಿ ಅಷ್ಟೇನು ವರ್ಕೌಟ್ ಫ್ರೀಕ್ (Workout Freak) ಆಗಿರಲಿಲ್ಲ ಬಿಡಿ. ಆದರೆ, ತೆಲುಗು ಚಿತ್ರರಂಗದಲ್ಲಿ ಮಿಂಚೋಕೆ…
-

Rohith Shetty: ನಿರ್ದೇಶಕ ರೋಹಿತ್ ಶೆಟ್ಟಿಗೆ ಕೊಲೆ ಬೆದರಿಕೆ, 20 ಕೋಟಿಗೆ ಡಿಮ್ಯಾಂಡ್ ’ Bollywood directot Rohith shetty recieves threat demands 20 cr | | ACTPnews
Last Updated:Jun 28, 2026 2:25 PM IST Rohith Shetty: ಬಾಲಿವುಡ್ನ ಖ್ಯಾತ ನಟ ರೋಹಿತ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು ಬರೋಬ್ಬರಿ 20 ಕೋಟಿಗೆ ಡಿಮ್ಯಾಂಡ್ ಮಾಡಲಾಗಿದೆ. ರೋಹಿತ್ ಶೆಟ್ಟಿ ಬಾಲಿವುಡ್ (Bollywood) ಖ್ಯಾತ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ (Threat) ಬಂದಿದೆ. ಆಡಿಯೋ ಕ್ಲಿಪ್ (Audio Clip) ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಲಾರೆನ್ಸ್ ಬಿಷ್ಣೋಯ್ (Lawrence Bishnoi) ಗ್ಯಾಂಗ್ ಈ ಬೆದರಿಕೆಯ ಹೊಣೆಯನ್ನು ಹೊತ್ತುಕೊಂಡಿದ್ದು,…
-

Vijay Raghavendra: ಗಂಡನ ಮಾತಿಗೆ ಸ್ಪಂದನಾ ಮುಗುಳು ನಗೆ! ಭಾವುಕ ವಿಡಿಯೋ ಶೇರ್ ಮಾಡಿದ ವಿಜಯ್ ರಾಘವೇಂದ್ರ | | ACTPnews
ಮಾಸದ ಸ್ಪಂದನಾ ನೆನಪು ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರನ್ನ ಮರೆತೆ ಇಲ್ಲ. ಅರೆಕ್ಷಣವೂ ಆ ನೆನಪುಗಳಿಂದ ಹೊರಗೆ ಬಂದಂತೇ ಇಲ್ಲ. ಪ್ರತಿ ಕ್ಷಣ, ಪ್ರತಿ ದಿನ ವಿಜಯ್ ರಾಘವೇಂದ್ರ ಪತ್ನಿಯನ್ನ ನೆನಪಿಸುತ್ತಲೇ ಇತ್ತಾರೆ. ಈ ದಿನ ಏನ್ ವಿಶೇಷ ಗೊತ್ತಾ? (ಚಿತ್ರ ಕೃಪೆ: ವಿಜಯ್ ರಾಘವೇಂದ್ರ ಇನ್ಸ್ಟಾಗ್ರಾಮ್) ಸ್ಪಂದನಾ ಜನ್ಮ ದಿನದ ಕೆಲವು ಫೋಟೋ ಹಾಗೂ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಈ ಒಂದು ವಿಡಿಯೋದಲ್ಲಿ ಫೋಟೋಗಳೂ ಇವೆ. ಸ್ಪಂದನಾ ಮಗು ತರ ಕಾಣಿಸಿಕೊಂಡ ಕ್ಷಣಗಳು ಇವೆ. ಆ…
-

Jason Sanjay: ಸ್ಟೈಲಿಷ್ ಆಗಿ ಕಾಣಿಸ್ಕೊಂಡ ಜೇಸನ್ ಸಂಜಯ್! ವಿಜಯ್ ಮಗ ಧರಿಸಿದ ಶರ್ಟ್ ಬೆಲೆ ಎಷ್ಟು ಗೊತ್ತಾ? ’ Jason sanjay shirt brand and price trending | | ACTPnews
Last Updated:Jun 28, 2026 12:42 PM IST Jason Sanjay: ಖ್ಯಾತ ನಟ ವಿಜಯ್ ಅವರ ಮಗ ಜೇಸನ್ ಸಂಜಯ್ ಅವರು ಇತ್ತೀಚೆಗೆ ಚೆಕ್ಸ್ ಶರ್ಟ್ ಧರಿಸಿ ಕಾಣಿಸಿಕೊಂಡರು. ಅವರ ಶರ್ಟ್ ತಕ್ಷಣ ವೈರಲ್ ಆಯಿತು. ಅದರ ಬೆಲೆ ಎಷ್ಟು ಗೊತ್ತಾ? ಜೇಸನ್ ಸಂಜಯ್ ಇತ್ತೀಚೆಗೆ ನಟ, ಸಿಎಂ ವಿಜಯ್ (CM Vijay) ಅವರ ಮಗ ಜೇಸನ್ ಸಂಜಯ್ (Jason Sanjay) ಏರ್ಪೋರ್ಟ್ನಲ್ಲಿ (Airport) ಕಾಣಿಸಿಕೊಂಡಿರುವ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ತಕ್ಷಣ ವೈರಲ್ (Viral) ಆಯಿತು.…
Latest News
Search the Archives
Access over the years of investigative journalism and breaking reports
You May Have Missed












