Category: Cinema
All cinema Kannada news updates
-

Actress Sridevi: ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ವಿಶೇಷ ನಮನ; ಬಯೋಗ್ರಫಿ ‘ಎಂಪ್ರೆಸ್’ ಮೊದಲ ಲುಕ್ ರಿಲೀಸ್ | | ACTPnews
Last Updated:Aug 14, 2026 4:01 PM IST ಶ್ರೀದೇವಿ ಜನ್ಮದಿನದ ಹಿನ್ನೆಲೆಯಲ್ಲಿ ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ (Actress Priyanka Chopra) ವಿಶೇಷ ಗೌರವ ಸಲ್ಲಿಸಿದ್ದು, ಶ್ರೀದೇವಿ ಜೀವನ ಆಧಾರಿತ ಮುಂಬರುವ ಜೀವನಚರಿತ್ರೆ ಪುಸ್ತಕ ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿಯ ಮೊದಲ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. News18 ಭಾರತೀಯ ಚಿತ್ರರಂಗದಲ್ಲಿ ತಮ್ಮ ಅಭಿನಯ, ಸೌಂದರ್ಯ ಮತ್ತು ವಿಭಿನ್ನ ಪಾತ್ರಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿರುವ ದಿವಂಗತ ನಟಿ ಶ್ರೀದೇವಿ (Actress…
-

Trisha-Vijay: ಉದಯನಿಧಿ ಅರೆಸ್ಟ್ ಬಗ್ಗೆ ವಿಶಾಲ್ ಹೇಳಿದ್ದೇನು? ವಿಜಯ್ಗೆ ಹೇಳಿದ್ರು ಕಿವಿಮಾತು | Vishal speaks about udhayanidhi arrest what he said | | ACTPnews
Last Updated:Aug 14, 2026 3:43 PM IST Vishal: ಉದಯನಿಧಿ ಅರೆಸ್ಟ್ ಬಗ್ಗೆ ವಿಶಾಲ್ ಹೇಳಿದ್ದೇನು? ವಿಜಯ್ಗೆ ಹೇಳಿದ ಕಿವಿ ಮಾತೇನು? ಇಲ್ಲಿ ಓದಿ. ವಿಶಾಲ್-ವಿಜಯ್-ಉದಯನಿಧಿ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರೊಂದಿಗಿನ ಸ್ನೇಹ ಹಾಗೆಯೇ ಇದೆ ಎಂದು ತಮಿಳು ನಟ ವಿಶಾಲ್ (Vishal) ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಮಗುದಂ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ವಿಶಾಲ್, ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಂಡರು. ಉದಯನಿಧಿ ಮತ್ತು ಅವರ ಪತ್ನಿ ಕೃತಿಗಾ…
-

Prabhas Movie: 7 ವರ್ಷದ ಬಳಿಕ “ಪ್ರೊಫೈಲ್ ಪಿಕ್ಚರ್” ಚೇಂಜ್ ಮಾಡಿದ ಪ್ರಭಾಸ್! | | ACTPnews
Last Updated:Aug 14, 2026 2:41 PM IST ಟಾಲಿವುಡ್ನ ಪ್ರಭಾಸ್ ಹೆಚ್ಚು ಕಡಿಮೆ 7 ವರ್ಷದ ಬಳಿಕ ತಮ್ಮ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡಿದ್ದಾರೆ. ಇಲ್ಲಿವರೆಗೂ ಬಾಹುಬಲಿ ಚಿತ್ರದ ಪೋಸ್ಟರ್ ಅನ್ನೆ ಡಿಪಿ ಮಾಡಿಕೊಂಡಿದ್ದರು. ಆದರೆ, ಇದೀಗ ಫೌಜಿ ಚಿತ್ರದ ಪ್ರೊಫೈಲ್ ಪಿಕ್ಚರ್ ಹಾಕಿಕೊಂಡಿದ್ದಾರೆ. ಈ ವಿಷಯದ ಇನ್ನಷ್ಟು ವಿವರ ಇಲ್ಲಿದೆ ಓದಿ. 7 ವರ್ಷದ ಬಳಿಕ ಪ್ರಭಾಸ್ “ಪ್ರೊಫೈಲ್ ಪಿಕ್ಚರ್” ಚೇಂಜ್! ಯಾವುದಿದೆ ಗೊತ್ತೇ? ಪ್ರಭಾಸ್ (Prabhas) ಕಳೆದ 7 ವರ್ಷದಿಂದಲೂ ಪ್ರೊಫೈಲ್ ಪಿಕ್ಚರ್…
-

Bigg Boss Agniparkishe: ಹೆಲ್ಮೆಟ್ ಹಾಕಿ ಅಗ್ನಿಪರೀಕ್ಷೆಗೆ ಬಂದ ಸ್ಪರ್ಧಿ, ವಿನಯ್ ಗೌಡ ಕೆಂಡಾಮಂಡಲ | | ACTPnews
Last Updated:Aug 14, 2026 1:10 PM IST ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಚಿತ್ರ ವಿಚಿತ್ರ ಮನಸ್ಸಿನ ಜನ ಬಂದಿದ್ದಾರೆ. ಅದ್ಯಾರೋ ಒಬ್ಬ ಸ್ಪರ್ಧಿ ಹೆಲ್ಮೆಟ್ ಧರಿಸಿ ಬಂದಿದ್ದಾರೆ. ಇದನ್ನ ನೋಡಿ ಜಡ್ಜ್ ವಿನಯ್ ಗೌಡ ಶಾಕ್ ಆಗಿದ್ದಾರೆ. ಮುಂದೆ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ. ಹೆಲ್ಮೆಟ್ ಹಾಕಿ ಅಗ್ನಿಪರೀಕ್ಷೆ ಬಂದ ಸ್ಪರ್ಧಿ; ವಿನಯ್ ಗೌಡ ಕೆಂಡಾಮಂಡಲ! ಬಿಗ್ ಬಾಸ್ ಸೀಸನ್-13 ರ ಅಗ್ನಿಪರೀಕ್ಷೆಗೆ (Agniparkishe) 60 ಜನ ಬಂದಿದ್ದಾರೆ. ಚಿತ್ರ ವಿಚಿತ್ರ ಮನಸ್ಥಿತಿಯ ಜನರೇ…
-

Yash: “ನಾನು ಶಾರುಖ್ ಖಾನ್ ಅಭಿಮಾನಿ! ಅಂದು, ಇಂದು, ಎಂದೆಂದೂ!” ಎಂದ ಯಶ್ | | ACTPnews
Last Updated:Aug 14, 2026 12:26 PM IST ರಾಕಿಂಗ್ ಸ್ಟಾರ್ ಯಶ್ ಅವರಿಗೆ ಶಾರುಖ್ ಖಾನ್ ಅಂದ್ರೆ ತುಂಬಾನೆ ಪ್ರೀತಿ ಇದೆ. ಅಷ್ಟೆ ಗೌರವ ಕೂಡ ಇದೆ. ಒಬ್ಬ ಅಭಿಮಾನಿ ಆಗಿಯೇ ಇವರನ್ನ ನೋಡ್ತಾರೆ. ಈ ವಿಷಯವನ್ನ ಸ್ವತಃ ಯಶ್ ಹೇಳಿಕೊಂಡಿದ್ದಾರೆ. ಎಲ್ಲಿ ಅನ್ನೋದು ಇಲ್ಲಿದೆ ಓದಿ. ನಾನು ಶಾರುಖ್ ಖಾನ್ ಅಭಿಮಾನಿ; ಅಂದು, ಇಂದು, ಎಂದೆಂದೂ! ರಾಕಿಂಗ್ ಸ್ಟಾರ್ ಯಶ್ (Rocking Star Yash) ತಮ್ಮ ಫೇವರಿಟ್ ನಟ ಯಾರು ಅಂತ ಹೇಳಿಕೊಂಡಿದ್ದಾರೆ. ಆಪ್…
-

Celebrity Birthday: ಸ್ಯಾಂಡಲ್ವುಡ್ನ ಇಬ್ಬರು ತಾರೆಗಳಿಗೆ ಇಂದು ಬರ್ತ್ಡೇ ಸಂಭ್ರಮ | | ACTPnews
Last Updated:Aug 14, 2026 10:31 AM IST ಆನಂದ್ ಚಿತ್ರದಲ್ಲಿ ಸುಧಾರಾಣಿ ಅವರಿಗೆ ಇನ್ನು ಚಿಕ್ಕವಯಸ್ಸು. ಆದರೆ, ಶಿವಣ್ಣನಿಗೆ ಇವರು ಹೀರೋಯಿನ್ ಆಗಿದ್ದರು. ಇಂದಿಗೂ ಬೇಡಿಕೆ ಉಳಿಸಿಕೊಂಡಿರೋ ಸುಧಾರಾಣಿ ಅವರಿಗೆ ಈ ದಿನ ಜನ್ಮ ದಿನ ನೋಡಿ. ಈ ದಿನ ನಟ ಕಿಶೋರ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಈ ಕಲಾವಿದರ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಆನಂದ್ ಚಿತ್ರದ ಮಾಲಾ-ಅಟ್ಟಹಾಸ ಸಿನಿಮಾದ ವೀರಪ್ಪನ್; ಇವರಿಗೆ ಈ ದಿನ ಜನ್ಮ ದಿನ! ಕನ್ನಡದಲ್ಲಿ ನಟಿ ಸುಧಾರಾಣಿ…
-

Darshan: ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ಗೆ ಮತ್ತೊಂದು ಸವಾಲು! ಹೈಕೋರ್ಟ್ನಲ್ಲಿ ನಡೆಯಲಿದೆ ಮಹತ್ವದ ವಿಚಾರಣೆ | | ACTPnews
Last Updated:Aug 13, 2026 12:23 PM IST ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಹಾಗೂ ಅಗತ್ಯವಿದ್ದರೆ ದರ್ಶನ್ ನ ಖುದ್ದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. News18 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy case) ನಟ ದರ್ಶನ್ (Darshan) ಕಾನೂನು ಹೋರಾಟ ಮುಂದುವರಿದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ತಮ್ಮ…
-

Pavithra Gowda: ವಿಚಾರಣೆ ಸಮಯದಲ್ಲೇ ಹೆಡ್ಫೋನ್ ಬಳಸಿದ ಪವಿತ್ರಾ ಗೌಡ, ‘ಪರ್ಮಿಷನ್ ಕೊಟ್ಟಿದ್ಯಾರು?’ ಅಂತ ಜಡ್ಜ್ ಕ್ಲಾಸ್ | | ACTPnews
Last Updated:Aug 13, 2026 2:23 PM IST ಪವಿತ್ರಾಗೌಡ ಹಾಜರಾತಿಯ ವೇಳೆ ಹೆಡ್ಫೋನ್ ಬಳಕೆಯ ವಿಚಾರವೂ ನ್ಯಾಯಾಲಯದ ಗಮನಕ್ಕೆ ಬಂದಿದೆ. ಇದನ್ನು ಗಮನಿಸಿದ ಜಡ್ಜ್, ಹೆಡ್ಫೋನ್ ಬಳಸಲು ಯಾರು ಅನುಮತಿ ನೀಡಿದ್ದಾರೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. News18 ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ನಟ ದರ್ಶನ್ ( Darshan) ಸೇರಿದಂತೆ ಆರೋಪಿಗಳ ಕಾನೂನು ಹೋರಾಟ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 59ನೇ ಸಿಸಿಹೆಚ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಮೇಲ್ಮನವಿ…
-

Vijayalakshmi Darshan: ನಾಲ್ಕಕ್ಷರದ ಪದ ಬರೆದು ಅಚ್ಚರಿಯ ಪೋಸ್ಟ್ ಹಾಕಿದ ನಟ ದರ್ಶನ್ ಪತ್ನಿ! ವಿಜಯಲಕ್ಷ್ಮಿ ಈ ಮಾತು ಹೇಳಿದ್ಯಾರಿಗೆ? | | ACTPnews
Last Updated:Aug 13, 2026 4:14 PM IST ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಇದೀಗ ಹಂಚಿಕೊಂಡಿರುವ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮತ್ತೆ ಚರ್ಚೆಗೆ ಕಾರಣವಾಗಿದೆ. ವಿಜಯಲಕ್ಷ್ಮಿ ದರ್ಶನ್ ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಇದೀಗ ಹಂಚಿಕೊಂಡಿರುವ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮತ್ತೆ ಚರ್ಚೆಗೆ ಕಾರಣವಾಗಿದೆ. ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಮಾತನಾಡದ ವಿಜಯಲಕ್ಷ್ಮಿ, ತಮ್ಮ…
-

Yash: ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ಗೆ ಗುಡ್ ನ್ಯೂಸ್; ‘ಆಪ್ ಕಿ ಅದಾಲತ್’ ಪ್ರಸಾರದ ಡೇಟ್ ಫಿಕ್ಸ್ | | ACTPnews
Last Updated:Aug 13, 2026 4:23 PM IST ಆಪ್ ಕಿ ಅದಲಾತ್ ಶೋದ ಪ್ರಸಾರದ ಡೇಟ್ ರಿವೀಲ್ ಆಗಿದೆ. ಟೈಮ್ ಕೂಡ ತಿಳಿದಿದೆ. ಯಶ್ ಈ ಶೋದಲ್ಲಿ ಏನೆಲ್ಲ ಹೇಳ್ತಾರೆ ಅನ್ನುವ ಕುತೂಹಲವು ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಯಶ್ ‘ಆಪ್ ಕಿ ಅದಾಲತ್’ ಪ್ರಸಾರದ ಡೇಟ್-ಟೈಮ್ ರಿವೀಲ್; ಈ ವಾರವೇ ಪ್ರಸಾರ! ಆಪ್ ಕಿ ಅದಾಲತ್ ಶೋ (Aap Ki Adalat Show) ಪ್ರಸಾರದ ದಿನ ರಿವೀಲ್ (Telecast Day) ಆಗಿದೆ.…
Latest News
Search the Archives
Access over the years of investigative journalism and breaking reports
You May Have Missed













