Author: Sanga
-

IND vs AFG 1st ODI: ಧರ್ಮಶಾಲಾದಲ್ಲಿ ಮಳೆಯಿಂದಾಗಿ ಟಾಸ್ ವಿಳಂಬ, ಪಂದ್ಯ ಶುರುವಾಗೋದು ಯಾವಾಗ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 13, 2026 2:36 PM IST ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಧರ್ಮಶಾಲಾ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನ ಆರಂಭವಾಗಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕೈಕ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ,…
-

Weekend Trip: ಈ ಬಸ್ ಏರಿದ್ರೆ ಧರ್ಮಸ್ಥಳ ಹಾಗೂ ಕುಕ್ಕೆಯಲ್ಲಿ VIP ದರ್ಶನ; ತಿಂಡಿ-ವಾಸ್ತವ್ಯವೂ ಅವರದ್ದೇ, ಕಮ್ಮಿ ಬೆಲೆಯಲ್ಲಿ ಬಂಪರ್ ಆಫರ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 13, 2026 2:24 PM IST ಬೆಂಗಳೂರು ಯಶವಂತಪುರದಿಂದ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯಕ್ಕೆ 2 ದಿನದ ಎಸಿ ಬಸ್ ಟ್ರಿಪ್, ಬಜೆಟ್ ಮತ್ತು ಪ್ರೀಮಿಯಂ ಪ್ಯಾಕೇಜ್ಗಳೂ ಲಭ್ಯವಿವೆ. ನಿಮ್ಮ ವಾಸ್ತವ್ಯ ಹಾಗೂ ತಿಂಡಿಯ ವ್ಯವಸ್ಥೆಯನ್ನು ಕೆಎಸ್ಟಿಡಿಸಿಯೇ ನಿರ್ವಹಿಸಲಿದೆ. ವೀಕೆಂಡ್ ಸಮಯದಲ್ಲಿ ಓಡಾಟಕ್ಕೆ ಈ ಬಸ್ ಅನುಕೂಲವಾಗಲಿದೆ KSTDC ಪ್ರಯಾಣ ಬೆಂಗಳೂರು: ವೀಕೆಂಡ್ (Weekend) ಬಂತು ಅಂದ್ರೆ ಸಾಕು, ದೇವರ ದರ್ಶನಕ್ಕೆ ಹೋಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ ಬೆಂಗಳೂರಿನ (Bengaluru) ಟ್ರಾಫಿಕ್,…
-

Sai Pallavi: ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ! ರಗಡ್ ಲುಕ್ನಲ್ಲಿ ನ್ಯಾಚುರಲ್ ಬ್ಯೂಟಿ ಮಿಂಚಿಂಗ್! | | ACTPnews
Last Updated:Jun 10, 2026 7:04 PM IST ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ಈ ನಟಿ ಸಾಯಿಪಲ್ಲವಿ , ಇದೀಗ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. News18 ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮ ನ್ಯಾಚುರಲ್ ಬ್ಯೂಟಿ ಹಾಗು ಅದ್ಭುತ ನಟನೆಯ ಮೂಲಕ ಎಲ್ಲರ ಮನಸ್ಸನ್ನುಗೆದ್ದಿರುವ ನಟಿ ಸಾಯಿ ಪಲ್ಲವಿ (Sai Pallavi) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಯಾವುದೇ ಗ್ಲಾಮರ್ ಪ್ರದರ್ಶನವಿಲ್ಲದೆ ಕೇವಲ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ…
-

IAF Aircraft Crash: ಭಾರತೀಯ ವಾಯುಪಡೆಯ AN-32 ವಿಮಾನ ಪತನ! ಘನಘೋರ ದೃಶ್ಯದ ವಿಡಿಯೋ ವೈರಲ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 12:20 PM IST IAF Aircraft Crash: ಭಾರತೀಯ ವಾಯುಪಡೆಯ ವಿಮಾನ ಅಪಘಾತಕ್ಕೆ ಗುರಿಯಾದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಅಪಘಾತ ನಡೆದ ಸ್ಥಳದಲ್ಲಿ ಹೊಗೆ ಆಕಾಶಕ್ಕೆ ಏರುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು. News18 ಜೋರ್ಹತ್: ಅಸ್ಸಾಂನ ಜೋರ್ಹತ್ನಲ್ಲಿರುವ ವಾಯುಪಡೆ (AN-32 Aircraft Accident) ನಿಲ್ದಾಣದ ಬಳಿ ಶನಿವಾರ ಬೆಳಿಗ್ಗೆ ಭಾರತೀಯ ವಾಯುಪಡೆಯ (IAF) ಸಾರಿಗೆ ವಿಮಾನವೊಂದು ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ…
-

Item Song Actress: 1 ಹಾಡಿಗೆ 5 ಕೋಟಿ ಸಂಭಾವನೆ ಪಡೆದಿದ್ದ ನಟಿ! ಸನ್ನಿ, ತಮನ್ನಾ, ಪ್ರಿಯಾಂಕಾ ಯಾರೂ ಅಲ್ಲ! ಮತ್ಯಾರು ಗೊತ್ತಾ? | | ACTPnews
Item Song Actress: ಸ್ಯಾಂಡಲ್ವುಡ್ (Sandalwood) ಸಿನಿಮಾಗಳಲ್ಲಿ (Cinema) ಐಟಂ ಹಾಡುಗಳು (Item Songs) ಕೇವಲ ಕೆಲವು ನಿಮಿಷಗಳ ಡ್ಯಾನ್ಸ್ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ, ಅವು ಇಡೀ ಚಿತ್ರಕ್ಕೇ ದೊಡ್ಡ ಹೈಪ್ ತಂದುಕೊಡುತ್ತದೆ. ಯಕ್ಕಾ ನಿನ್ ಮಗಳು, ಪಟಾಕಿ ಪೋರಿಯೋ, ಪಂಕಜ ಗಳಂತಹ ಹಾಡುಗಳು (Song) ಸಿನಿಮಾಗೆ (Film) ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಪ್ರಚಾರ ತಂದುಕೊಟ್ಟಿತು. ಕೇವಲ ಚಂದನವನದಲ್ಲಿ ಮಾತ್ರವಲ್ಲ, ಬೇರೆ ಚಿತ್ರರಂಗದಲ್ಲಿಯೂ, ‘ಮುನ್ನಿ ಬದ್ನಾಮ್ ಹುಯಿ’ಯಿಂದ ‘ಶೀಲಾ ಕಿ ಜವಾನಿ’ ವರೆಗೆ, ‘ಬೇಬಿ ಡಾಲ್’ನಿಂದ…
-

AUS vs BAN: ವಿಶ್ವಚಾಂಪಿಯನ್ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಬರೋಬ್ಬರಿ 21 ವರ್ಷಗಳ ಬಳಿಕ ಆಸೀಸ್ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು | ಕ್ರೀಡಾ ಸುದ್ದಿ | ACTPnews
Last Updated:Jun 09, 2026 11:17 PM IST ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ರನ್ ಚೇಸ್ನಲ್ಲಿ ದಯನೀಯವಾಗಿ ವಿಫಲರಾದರು. ಆಸ್ಟ್ರೇಲಿಯಾ ತಮಡ 42.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್ಗಳಿಸಿತ್ತು. ಮಳೆ ಬಂದ ಕಾರಣ ಆಟವನ್ನ ಸ್ಥಗಿತಗೊಳಿಸಿತು. ಆಟ ಮುಂದುವರಿಯದ ಕಾರಣ ಡೆಕ್ವರ್ತ್ ನಿಯಮದನ್ವಯ ಬಾಂಗ್ಲಾ ವಿಜಯಿ ಎಂದು ಘೋಷಿಸಿಲಾಯಿತು. ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು ಅಂಡರ್ಡಾಗ್ ಬಾಂಗ್ಲಾದೇಶವು (Bangladesh vs Australia) ವಿಶ್ವ ಚಾಂಪಿಯನ್ (World Champion) ಆಸ್ಟ್ರೇಲಿಯಾಕ್ಕೆ ಅನಿರೀಕ್ಷಿತ ಆಘಾತ ನೀಡಿದೆ. ಮಂಗಳವಾರ ತವರಿನಲ್ಲಿ…
-

Karnataka Rain: 40KM ವೇಗದ ಬಿರುಗಾಳಿಯೊಂದಿಗೆ ಭಾರೀ ಮಳೆ, ಮುಂದಿನ 10 ದಿನದವರೆಗೆ ವರುಣನ ಆರ್ಭಟ ಜೋರು, ಜೋಪಾನ ಬೆಂಗಳೂರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 13, 2026 1:21 PM IST IMDಯಿಂದ ಗಂಭೀರ ಎಚ್ಚರಿಕೆ, ಉತ್ತರ ಕನ್ನಡದಲ್ಲಿ ಮುಂದಿನ 1 ಗಂಟೆ ಭೀಕರ ಗುಡುಗು ಮಿಂಚು ಸಹಿತ ಮಳೆ, 40 ಕಿಮೀ ಬಿರುಗಾಳಿ ಬೀಸೋದು ಪಕ್ಕಾ, ಮುಂದಿನ 10 ದಿನದವರೆಗೆ ಈ ಸ್ಥಳಗಳಲ್ಲಿ ಮಳೆ ಬಿಡುವು ನೀಡುವ ಲಕ್ಷಣವಿಲ್ಲ ಹವಾಮಾನ ಎಚ್ಚರಿಕೆ ಬೆಂಗಳೂರು/ ಉತ್ತರಕನ್ನಡ: ನೀವು ಬೆಂಗಳೂರು (Bengaluru) ಹಾಗೂ ಉತ್ತರ ಕನ್ನಡ ಜಿಲ್ಲೆಯವರಾ? ಹಾಗಾದ್ರೆ ಮನೆಯಿಂದ ಹೊರಬೀಳುವ ಮುನ್ನ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ! ಭಾರತೀಯ…
-

Vijay Kollur Visit: ಕ್ರಿಶ್ಚಿಯನ್ ಆಗಿದ್ರೂ ಮೂಕಾಂಬಿಕೆಯ ರಕ್ಷಾದಾರ ಕಟ್ಟಿಸಿಕೊಂಡಿದ್ದೇಕೆ ವಿಜಯ್? ಇದರ ಮಹತ್ವ ಗೊತ್ತಾ? | Importance of Rakshadara that priest tie | | ACTPnews
Last Updated:Jun 13, 2026 7:59 AM IST Vijay: ನಟ ವಿಜಯ್ ಅವರು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ರಕ್ಷಾದಾರ ಕಟ್ಟಿಸಿಕೊಂಡಿದ್ದಾರೆ. ಇದರ ಮಹತ್ವ ನಿಮಗೆ ಗೊತ್ತಾ? ಇದನ್ನು ಯಾಕೆ ಕಟ್ಟಲಾಗುತ್ತೆ? ವಿಜಯ್ಗೆ ರಕ್ಷಾದಾರ ತಮಿಳುನಾಡು ಸಿಎಂ (Tamil Nadu CM) ವಿಜಯ್ (Vijay) ಕೊಲ್ಲೂರು (Kollur) ಮೂಕಾಂಬಿಕೆಯ ದರ್ಶನ ಪಡೆದರು. ವಿಜಯ್ ವಿಶೇಷ ಪೂಜೆಯನ್ನೂ ಮೂಕಾಂಬಿಕೆಗೆ ಸಲ್ಲಿಸಿದ್ದಾರೆ. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ವಿಶೇಷ ಸಂಕಲ್ಪ ಮಾಡಿ ವಿಜಯ್ಗೆ ವಿಶೇಷ ದಾರ ಕಟ್ಟಿದ್ದಾರೆ. ದೇಗುಲದ…
-

Crime News: ಲಂಡನ್ನಲ್ಲಿ ಯುವತಿಯನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ; ಭಾರತೀಯ ಮೂಲದ ವ್ಯಕ್ತಿಗೆ 34 ವರ್ಷ ಜೈಲು ಶಿಕ್ಷೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 1:09 PM IST ಅಪಹರಣ, ಚಿತ್ರಹಿಂಸೆ ಮತ್ತು ಅತ್ಯಾಚಾರ ಅಪರಾಧದಲ್ಲಿ ಶಿಕ್ಷೆಗೊಳಗಾದ ಭಾರತೀಯ ಮೂಲದ ವ್ಯಕ್ತಿಗೆ ಶುಕ್ರವಾರ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಐಲ್ವರ್ತ್ ಕ್ರೌನ್ ನ್ಯಾಯಾಲಯದಲ್ಲಿ ನಡೆದ ಈ ಪ್ರಕರಣದ ವಿಚಾರಣೆಯ ನಂತರ, ಗಗನ್ದೀಪ್ ಸಿಂಗ್ ಎಂಬಾತ ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ. News18 ಲಂಡನ್: ಯುವತಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಿ ನಂತರ ಅತ್ಯಾಚಾರ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಕಾಮುಕನೊಬ್ಬನಿಗೆ ಲಂಡನ್ನಲ್ಲಿ 34 ವರ್ಷ ಜೈಲುಶಿಕ್ಷೆ…
-

Ben Stokes: ನೈಟ್ಕ್ಲಬ್ ವಿವಾದದ ನಡುವೆ ಬೆನ್ ಸ್ಟೋಕ್ಸ್ ಮಹತ್ವದ ನಿರ್ಧಾರ? ಇದೊಂದು ನಡೆದ್ರೆ ಇಂಗ್ಲೆಂಡ್ ಟೀಮ್ಗೆ ಬಿಗ್ ಪ್ರಾಬ್ಲಮ್! | ಕ್ರೀಡಾ ಸುದ್ದಿ | ACTPnews
Last Updated:Jun 10, 2026 12:43 PM IST ನೈಟ್ಕ್ಲಬ್ ವಿವಾದದ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪರಿಸ್ಥಿತಿಗಳು ಇನ್ನಷ್ಟು ಹದಗೆಟ್ಟಿವೆ. ಈ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಇಸಿಬಿ ತನಿಖೆ ಆರಂಭಿಸಿದೆ. ಬೆನ್ ಸ್ಟೋಕ್ಸ್ ಇಂಗ್ಲೆಂಡ್ (England) ಮತ್ತು ನ್ಯೂಜಿಲೆಂಡ್ (New Zealand) ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ (Test series) ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು. ಈ ಪಂದ್ಯದ ನಂತರ, ನಾಯಕ ಬೆನ್ ಸ್ಟೋಕ್ಸ್ (Ben…
Latest News
Search the Archives
Access over the years of investigative journalism and breaking reports
You May Have Missed












