Author: Sanga
-

Narendra Modi: ಮೋದಿ ಇನ್ನೂ 24 ವರ್ಷ ದೇಶ ಮುನ್ನಡೆಸಲಿ! ‘ನಮೋ’ಗಾಗಿ ಪಿಒಕೆ ಗಡಿಭಾಗದ ಜನರಿಂದ ವಿಶೇಷ ಹೋಮ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 4:00 PM IST ಪಿಒಕೆ ಗಡಿಭಾಗದ ಗ್ರಾಮಸ್ಥರು ಪ್ರಧಾನ ಮಂತ್ರಿ ನರೇಂದ್ರ ಮೋದಿಯ 12 ವರ್ಷದ ಆಡಳಿತಕ್ಕೆ ಹೋಮ ಹವನ, ವಿಶೇಷ ಪ್ರಾರ್ಥನೆ ನಡೆಸಿ, ಇನ್ನೂ 24 ವರ್ಷ ದೇಶ ಮುನ್ನಡೆಸಲಿ ಎಂದು ಆಶಿಸಿದರು ಪಿಒಕೆಯಲ್ಲಿ ವಿಶೇಷ ಪೂಜೆ ಪಿಒಕೆ: ನರೇಂದ್ರ ಮೋದಿಯವರು (Narendra Modi) ದೇಶದ ಪ್ರಧಾನ ಮಂತ್ರಿಯಾಗಿ (Prime Minister) 12 ವರ್ಷಗಳ ಅಧಿಕಾರ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP workers), ಮೋದಿ ಅಭಿಮಾನಿಗಳು (Modi…
-

Actress: ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ? ಕನ್ನಡ ನಟಿಯ ಬಾಳಲ್ಲಿ ಆಗಿದ್ದೇನು? | | ACTPnews
Last Updated:Jun 13, 2026 4:51 PM IST ನಟಿ ಸುನೈನಾ ಕಳೆದ ಎರಡು ವರ್ಷಗಳ ಹಿಂದೆ, ದುಬೈನಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಹಾಗೂ ಯೂಟ್ಯೂಬರ್ ಖಾಲಿದ್ ಅಲ್ ಅಮೇರಿ ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು, ಆದ್ರೆ ಇದೀಗ ಆ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುರಿದು ಬಿತ್ತಾ ‘ಗಂಗೆ ಬಾರೆ ತುಂಗೆ ಬಾರೆ’ ನಟಿ ನಿಶ್ಚಿತಾರ್ಥ?…
-

Bangladesh ಬಾಂಗ್ಲಾದೇಶದ ಕ್ರಿಕೆಟಿಗನಿಗೆ ಪೊಲೀಸರಿಂದ ಅಮಾನುಷ ಹಲ್ಲೆ! ಕ್ರಿಕೆಟರ್ ಅಂತಾ ಹೇಳಿದ್ರೂ ಅಟೋದಿಂದ ಹೊರಗೆಳೆದು ಥಳಿಸಿದ್ರಂತೆ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 4:38 PM IST ನಯೀಮ್ ಹಸನ್ ತಾವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶವನ್ನ ಪ್ರತಿನಿಧಿಸುವ ಕ್ರಿಕೆಟಿಗ ಎಂದು ಹೇಳಿಕೊಂಡರೂ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಥಳಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ನಯೀಮ್ ಹಸನ್ ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟಿಗ (Bangladesh Cricketer) ಮತ್ತು ಆಫ್ ಸ್ಪಿನ್ನರ್ ನಯೀಮ್ ಹಸನ್ (Naeem Hasan) ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನಯೀಮ್ ಹಸನ್ ತಾವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶವನ್ನ ಪ್ರತಿನಿಧಿಸುವ ಕ್ರಿಕೆಟಿಗ ಎಂದು ಹೇಳಿಕೊಂಡರೂ,…
-

Ajith Kumar: ಅಭಿಮಾನಿಗಳಿಗೆ ವಿಡಿಯೋ ಕಾಲ್ ಮಾಡಿದ ನಟ ಅಜಿತ್! ಹೇಳಿದ್ದೇನು ಗೊತ್ತಾ? | | ACTPnews
Last Updated:Jun 10, 2026 4:51 PM IST ಸದ್ಯ ತಮ್ಮ ರೇಸಿಂಗ್ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವ ನಟ ಅಜಿತ್ ಕುಮಾರ್, ತಮ್ಮ ಸ್ನೇಹಿತರೊಬ್ಬರ ಮಕ್ಕಳ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ. ನಟ ಅಜಿತ್ ಕುಮಾರ್ ತಮ್ಮ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿಯಿಂದಲೇ ವಿಶೇಷ ಸ್ಥಾನ ಪಡೆದಿರುವ ತಮಿಳು ಚಿತ್ರರಂಗದ ಖ್ಯಾತ (Ajith Kumar) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯ ಅವರು ತಮ್ಮ ರೇಸಿಂಗ್ ವೃತ್ತಿಜೀವನದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ, ಅವರ ಮುಂದಿನ ಸಿನಿಮಾ ಘೋಷಣೆಯ ಬಗ್ಗೆ ಅಭಿಮಾನಿಗಳು…
-

Conman Groom: 25ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ BMW ಕಾರ್ ಖರೀದಿಸಿದ ‘ಕಿಲಾಡಿ ವರ’ ಪೊಲೀಸ್ ಬಲೆಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 4:11 PM IST ಪೊಲೀಸ್ ತನಿಖೆಯ ವೇಳೆ ಆತ ಭಾವನಾತ್ಮಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅವರ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ ವಿಶ್ವಾಸವನ್ನು ಗಳಿಸಿದ ನಂತರ, ಕ್ರಮೇಣ ಅವರಿಂದ ಹಣವನ್ನು ಪಡೆಯುತ್ತಿದ್ದನು ಎಂದು ತಿಳಿದು ಬಂದಿದೆ. News18 ಭಯಾಂದರ್: ಮದುವೆಯಾಗುತ್ತೀನಿ ಎಂದು ನಂಬಿಸಿ 25ಕ್ಕೂ ಮಹಿಳೆಯರ (Conman Groom) ನಂಬಿಕೆ ಗಳಿಸಿ ಅವರಿಂದ ದೋಚಿದ ಹಣದಲ್ಲಿ ಬಿಎಂಡಬ್ಲ್ಯೂ ಕಾರ್ ಖರೀದಿಸಿದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್…
-

Vijay- Sangeetha: ಮೂಕಾಂಬಿಕೆ ದರ್ಶನದ ಬಳಿಕ ಮನಸ್ಸು ಬದಲಿಸಿದ್ರಾ ಸಿಎಂ ವಿಜಯ್? ಪತ್ನಿ ಸಂಗೀತಾ ಜೊತೆ ಸಂಧಾನ? | | ACTPnews
Last Updated:Jun 13, 2026 3:10 PM IST ಜೂನ್ 22 ರಂದು ವಿಜಯ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈ ವಿಶೇಷ ದಿನದಂದು ದಂಪತಿಗಳು ಒಟ್ಟಾಗಿ ಕಾಣಿಸಿಕೊಳ್ಳಬಹುದು ಅಥವಾ ತಮ್ಮ ಸಂಬಂಧದ ಬಗ್ಗೆ ಮಹತ್ವದ ಘೋಷಣೆ ಮಾಡಬಹುದು ಎಂಬ ಊಹಾಪೋಹಗಳು ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿವೆ. ಸಿಎಂ ವಿಜಯ್? ತಮಿಳು ಚಿತ್ರರಂಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷ್ಯಯಗಳಲ್ಲಿ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ಮತ್ತು ಅವರ…
-

Vaibhav Sooryavanshi -Ayan Raj: 35 ಬೌಂಡರಿ, 9 ಸಿಕ್ಸರ್ಗಳು, 210 ರನ್! ವೈಭವ್ನಂತೆಯೆ ವಿಜೃಂಭಿಸಿದ ಆತನ ಗೆಳೆಯ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 3:50 PM IST ಬಿಹಾರದ ಮುಜಫರ್ಪುರದ 14 ವರ್ಷದ ಅಯಾನ್ ರಾಜ್ ಜಿಲ್ಲಾ ಅಂಡರ್-16 ಕ್ರಿಕೆಟ್ ಲೀಗ್ನ ಆರಂಭಿಕ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದಾರೆ. ಈ ಪ್ರದರ್ಶನವು ಸ್ಥಳೀಯ ಕ್ರಿಕೆಟ್ ನಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ ವೈಭವ್ ಸೂರ್ಯವಂಶಿ-ಆಯನ್ ರಾಜ್ ಐಪಿಎಲ್ 2026ರಲ್ಲಿ (IPL 2026) ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ 15 ವರ್ಷದ ಯುವಕ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ ಭಾರತ…
-

Doddanna: ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ದೊಡ್ಡಣ್ಣ ’ Doddanna Visits Anjaneya temple after releasing video clarity about his death news | | ACTPnews
Last Updated:Jun 13, 2026 3:22 PM IST Doddanna: ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ಕ್ಲಾರಿಟಿ ಕೊಟ್ಟ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಆಂಜನೇಯನ ಮೊರೆ ಹೋಗಿದ್ದಾರೆ. ದೊಡ್ಡಣ್ಣ ಇತ್ತೀಚೆಗಷ್ಟೇ ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದ ಹಿರಿಯ ನಟ ದೊಡ್ಡಣ್ಣ ಅವರು ಈಗ ಆಂಜನೇಯನ ಮೊರೆ ಹೋಗಿದ್ದಾರೆ. ನಟ ದೊಡ್ಡಣ್ಣ (Actor Doddanna) ಅವರು ತಮ್ಮ ವಿರುದ್ಧ ಹರಿದಾಡಿದ್ದ ಸಾವಿನ ಸುಳ್ಳು ವದಂತಿಯ ಬೆನ್ನಲ್ಲೇ ಕಂಟಕ ನಿವಾರಣೆಗಾಗಿ…
-

ATS: ದೇಶ ವಿರೋಧಿ ಚಟುವಟಿಕೆ ಆರೋಪ; ಯುವಕನನ್ನು ಬಂಧಿಸಿದ ಎಟಿಎಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:58 PM IST ಶಂಕಿತ ಆರೋಪಿ ಮೊಹಮ್ಮದ್ ಫರಾಜ್ನನ್ನು ಶುಕ್ರವಾರ ಖಾಜಿ ಕ್ಯಾಂಪ್ ಪ್ರದೇಶದಿಂದ ಎಟಿಎಸ್ ಅಧಿಕಾರಿಗಳು ಬಂಧಿಸಿದರು. ನಂತರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಜೂನ್ 16 ರವರೆಗೆ ಆತನನ್ನು ಎಟಿಎಸ್ ಕಸ್ಟಡಿಗೆ ನೀಡಿದೆ. ಕೇಸ್ ಭೋಪಾಲ್: ಪಾಕಿಸ್ತಾನದಿಂದ ಕಳುಹಿಸಲಾಗಿದೆ ಎಂದು ನಂಬಲಾದ ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಭೋಪಾಲ್ನ ಯುವಕನೊಬ್ಬನನ್ನು ದೇಶ ವಿರೋಧಿ ಚಟುವಟಿಕೆಗಳ ಶಂಕೆಯ ಮೇಲೆ ಬಂಧಿಸಿದೆ. ಶಂಕಿತ…
-

Niveditha Gowda: ಪಿಂಪಲ್ ಆದ್ರೆ ನಿವೇದಿತಾ ಗೌಡ ಏನ್ಮಾಡ್ತಾರೆ? ಮನೆಯಲ್ಲೇ ಸಿಗೋ ಈ 2 ವಸ್ತು ಇದ್ರೆ ಮೊಡವೆ ಮಾಯ | Niveditha Gowda pimple curing tips | | ACTPnews
Last Updated:Jun 13, 2026 2:50 PM IST Niveditha Gowda: ಮುಖದಲ್ಲಿ ಪಿಂಪಲ್ ಆದರೆ ನಿವೇದಿತಾ ಗೌಡ ಏನು ಮಾಡ್ತಾರೆ ಗೊತ್ತಾ? ಇತ್ತೀಚಿನ ವರ್ಷಗಳ ತನಕವೂ ಮೇಕಪ್ ಮಾಡ್ತಿರ್ಲಿಲ್ವಂತೆ ನಟಿ. ನಿವೇದಿತಾ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರ ಸ್ಕಿನ್ ಎಷ್ಟು ಚಂದ ಅಲ್ವಾ? ಕ್ಲೀನ್ & ಕ್ಲಿಯರ್. ಹಾಗಾದರೆ ಸ್ಕಿನ್ಗಾಗಿ ನಿವೇದಿತಾ ಏನು ಮಾಡುತ್ತಾರೆ? ಅವರ ಸ್ಕಿನ್ ಕೇರ್ ರೊಟೀನ್ ಏನು? ಮುಖಕ್ಕೆ ಏನು ಹಚ್ಚುತ್ತಾ? ಅವರ ಮುಖ ಇಷ್ಟು ಕ್ಲಿಯರ್…
Latest News
Search the Archives
Access over the years of investigative journalism and breaking reports
You May Have Missed












