Author: Sanga
-

Niveditha Gowda: ‘ನಂಗೆ ಗೊತ್ತು ಲವ್ ಅಂದ್ರೇನು ಅಂತ’ ಪ್ರೀತಿ ಬೆಲೆ ಗೊತ್ತಿಲ್ಲ ಅಂದವರಿಗೆ ನಿವೇದಿತಾ ಗೌಡ ಸಖತ್ ತಿರುಗೇಟು | Niveditha Gowda says she know what is love | | ACTPnews
Last Updated:Jun 13, 2026 12:47 PM IST Niveditha Gowda: ಬಿಗ್ಬಾಸ್ ಸ್ಪರ್ಧಿ ನಿವೇದಿತಾ ಗೌಡ ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ಸಖತ್ ತಿರುಗೇಟು ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ನಿವೇದಿತಾ ಗೌಡ ಬಿಗ್ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಡಿವೋರ್ಸ್ (Divorce) ಭಾರೀ ಸುದ್ದಿಯಾಗಿತ್ತು. ಪರಸ್ಪರ ಪ್ರೀತಿಸಿ (Love) ಮದುವೆಯಾದ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇಬ್ಬರೂ ಪರಸ್ಪರ ಸಮ್ಮತಿಯಿಂದ ವಿಚ್ಛೇದನೆ…
-

Prakash Raj: ‘ರೆಕ್ಕೆ ಪುಕ್ಕ ನಂಬದಿರಿ’ ಎಂದು ನಕ್ಕ ಪ್ರಕಾಶ್ ರಾಜ್! ಧರ್ಮಸ್ಥಳ ಬುರುಡೆ ಕೇಸ್ ಬಗ್ಗೆ ಸ್ಟಾರ್ ನಟ ಪೋಸ್ಟ್ ಮಾಡಿದ್ದೇನು? ’Prakash raj x post | | ACTPnews
Last Updated:Jun 13, 2026 10:15 AM IST Prakash Raj: ಬುರುಡೆ ಕೇಸ್ ಬಗ್ಗೆ ದಿಢೀರ್ ಪೋಸ್ಟ್ ಮಾಡಿದ್ಯಾಕೆ ಪ್ರಕಾಶ್ ರಾಜ್? ಎಕ್ಸ್ ಪೋಸ್ಟ್ ಹಿಂದಿನ ಅರ್ಥ ಏನು? ನಟ ಪ್ರಕಾಶ್ ರಾಜ್ ಧರ್ಮಸ್ಥಳ (Dharmasthala) ಗ್ರಾಮದ ಬುರುಡೆ ಪ್ರಕರಣ ಭಾರೀ ಸದ್ದು ಮಾಡುತ್ತಿರುವಾಗಲೇ ಪ್ರಕಾಶ್ ರಾಜ್ ಅವರ ಎಕ್ಸ್ ಪೋಸ್ಟ್ ಕೂಡಾ ವೈರಲ್ ಆಗಿದೆ. ಅಷ್ಟಕ್ಕೂ ದಿಢೀರ್ ಆಗಿ ನಟ ಪ್ರಕಾಶ್ ರಾಜ್ ಅವರು ಪೋಸ್ಟ್ ಮಾಡಿದ್ಯಾಕೆ? ಅದರ ಹಿಂದಿನ ಕಾರಣ ಏನು? ತನಿಖಾ…
-

4000 EVMs Destroyed: ಪಶ್ಚಿಮ ಬಂಗಾಳ ಚುನಾವಣೆಗೆ ಬಳಸಿದ್ದ 4000 EVMಗಳು ಸುಟ್ಟು ಭಸ್ಮ! ಸರ್ಕಾರಿ ಕಟ್ಟಡದ ಅಗ್ನಿ ದುರಂತದ ಸುತ್ತ ಅನುಮಾನ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ದಕ್ಷಿಣ ಕೋಲ್ಕತ್ತಾದ ಅಲಿಪೋರ್ ಪ್ರದೇಶದ ಒಂಬತ್ತು ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಗುರುವಾರ ಬೆಳಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಈ ಕಟ್ಟಡದಲ್ಲಿ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಚೇರಿಗಳಿವೆ. ಈ ದುರ್ಘಟನೆಯಲ್ಲಿ ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000ಕ್ಕೂ ಹೆಚ್ಚು ಇವಿಎಂಗಳು ಸುಟ್ಟು ಹೋಗಿವೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಪೊಲೀಸರು…
-

Women’s T20 WC 2026: ವಿರಾಟ್ ಕೊಹ್ಲಿ ಅಭಿಮಾನಿಯ ಸ್ಪೋಟಕ ಶತಕ! ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡಕ್ಕೆ ಶುಭಾರಂಭ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 11:21 AM IST ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ನಲ್ಲಿ ಆತಿಥೇಯ ಇಂಗ್ಲೆಂಡ್ ಗ್ರೂಪ್ ಬಿ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಗೆಲುವಿನ ಶುಭಾರಂಭ, ಡ್ಯಾನಿ ವೈಟ್ ಶತಕದ ಮಿಂಚು ಡ್ಯಾನಿ ವೈಟ್ ಐಸಿಸಿ (ICC) 2026 ರ ಮಹಿಳಾ ಟಿ20 ವಿಶ್ವಕಪ್ (World Cup) ಅಬ್ಬರದಿಂದ ಆರಂಭವಾಯಿತು. ಆರಂಭಿಕ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ (England) ತಂಡವು ಗ್ರೂಪ್ ಬಿ ನಲ್ಲಿ ಶ್ರೀಲಂಕಾ (Sri Lanka) ವನ್ನು ಎದುರಿಸಿತು. ಇಂಗ್ಲೆಂಡ್…
-

Kollur Temple: ಮೂಕಾಂಬಿಕೆಗೆ ಅಂದು ಚಿನ್ನದ ಖಡ್ಗ ಕೊಟ್ಟಿದ್ದ MGR, ಎಷ್ಟು ಕೆಜಿ? ಇಂದಿನ ಬೆಲೆ ಎಷ್ಟು ಗೊತ್ತಾ? | | ACTPnews
ದೇವಿಯ ವಿಗ್ರಹವನ್ನು ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಮತ್ತು ಸೀಸ ಬಳಸಿ ನಿರ್ಮಾಣ ಮಾಡಲಾಗಿದೆ.. ಆದಿ ಶಂಕರಾಚಾರ್ಯ ಪ್ರತಿಷ್ಠಾಪಿತ ದೇಗುಲ ಎಂಬ ನಂಬಿಕೆ ಇದೆ.. ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಸುಮಾರು 1200 ವರ್ಷಗಳ ಇತಿಹಾಸ ಇದೆ. ಕೊಲ್ಲೂರು ಮೂಕಾಂಬಿಕೆ ದೇವಿ ಮೇಲೆ ತಮಿಳುನಾಡಿನ ರಾಜಕಾರಣಿಗಳಿಗೆ ವಿಶೇಷವಾದ ನಂಟಿದೆ. ವಿಜಯ್ಗೂ ಮೊದಲು ಎಂ. ಜಿ. ರಾಮಚಂದ್ರನ್, ಜಾನಕಿ ರಾಮಚಂದ್ರನ್, ಜಯಲಲಿತಾ ಈ ಮೂವರು ತಾವು ಸಿಎಂ ಆಗಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. 1…
-

IND vs AFG: ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾಗೆ ಎರಡನೇ ಆಘಾತ! ಮೈದಾನಕ್ಕಿಳಿಯಲು ಸಿದ್ಧನಾಗಿದ್ದ ‘ಗೇಮ್ ಚೇಂಜರ್ ಪ್ಲೇಯರ್’ ಕಿಕ್ ಔಟ್ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 1:12 PM IST ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಭಾರೀ ಹಿನ್ನಡೆಯನ್ನು ಎದುರಿಸುತ್ತಿದೆ. ಟೀಮ್ ಇಂಡಿಯಾದ ಗೇಮ್ ಚೇಂಜರ್ ಪ್ಲೇಯರ್ ಇಡೀ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ. ಟೀಮ್ ಇಂಡಿಯಾ ಶುಭಮನ್ ಗಿಲ್ (Shubman Gill) ನಾಯಕತ್ವದಲ್ಲಿ ಭಾರತ (India) ತಂಡವು ಅಫ್ಘಾನಿಸ್ತಾನ(Afghanistan)ವನ್ನು ಟೆಸ್ಟ್ ಪಂದ್ಯದಲ್ಲಿ ಸೋಲಿಸಿ ಭರ್ಜರಿ ಗೆಲುವು(Victory) ಸಾಧಿಸಿತು. ಈಗ ಏಕದಿನ (ODI) ಸರಣಿಯ ಸರದಿ ಬಂದಿದೆ. ಏಕದಿನ ಸರಣಿ ಆರಂಭವಾಗುವ ಮೊದಲೇ ಟೀಮ್ ಇಂಡಿಯಾ…
-

Obsession Movie: ಒಂದೇ ಸಿನಿಮಾದಿಂದ ಇಡೀ ಜಗತ್ತನ್ನೇ ನಡುಗಿಸಿದ 26 ವರ್ಷದ ಹುಡುಗ! ‘ಒಬ್ಸೆಷನ್’ ಮಾಂತ್ರಿಕ ಯಾರು ಗೊತ್ತಾ? | | ACTPnews
Last Updated:Jun 10, 2026 7:59 PM IST ಒಬ್ಸೆಷನ್ ಚಿತ್ರದ ಯಶಸ್ಸಿನೊಂದಿಗೆ ಯುವ ನಿರ್ದೇಶಕ ಕರಿ ಬಾರ್ಕರ್ ಹಾಲಿವುಡ್ನಲ್ಲಿ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ. ಕೇವಲ 26ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ‘ಒಬ್ಸೆಷನ್’ ವಿಶ್ವ ಸಿನಿರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಸಂಚಲನ ಸೃಷ್ಟಿಸಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession)…
-

Toxic Movie: ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜನಾ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? | | ACTPnews
Last Updated:Jun 10, 2026 10:31 PM IST ಟಾಕ್ಸಿಕ್ ಚಿತ್ರದ ರಿಲೀಸ್ ಹೊಸ ಡೇಟ್ ಯಾವಾಗ? ಈ ಚಿತ್ರ ರೀ-ಶೂಟ್ ಆಗ್ತಿರೋದು ನಿಜವೇ? ಈ ಎಲ್ಲ ವೈರಲ್ ನ್ಯೂಸ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಚಿತ್ರದ ಮರು ಚಿತ್ರೀಕರಣದ ಸುದ್ದಿ ನಿಜವೇ? ವೈರಲ್ ನ್ಯೂಸ್ ಅಸಲಿ ಮ್ಯಾಟರ್ ಏನು? ಟಾಕ್ಸಿಕ್ ಚಿತ್ರದ (Toxic Movie) ರಿಲೀಸ್ ಮುಂದೆ ಹೋಗಿದ್ದು ಯಾಕೆ? ಮತ್ತೆ ಮತ್ತೆ ಹೀಗೆ ಹೋಗಲು ಕಾರಣ ಏನು? ಈ ಚಿತ್ರವನ್ನ ರೀ-ಶೂಟ್ (Movie…
-

Pakistan Team: ಬಾಬರ್, ಅಫ್ರಿದಿ ಸೇರಿ ದಿಗ್ಗಜರಿಗೆ ಶಾಕ್ ಕೊಟ್ಟ ಪಿಸಿಬಿ! ಏಷ್ಯನ್ ಗೇಮ್ಸ್ಗೆ 30 ವರ್ಷದ ಓಪನರ್ಗೆ ನಾಯಕತ್ವ | ಕ್ರೀಡಾ ಸುದ್ದಿ | ACTPnews
Last Updated:Jun 10, 2026 3:15 PM IST ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ತಂಡದಲ್ಲಿ ಬಾಬರ್ ಅಜಮ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಹಿರಿಯ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡ ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) 2026ರ ಏಷ್ಯನ್ ಕ್ರೀಡಾಕೂಟಕ್ಕಾಗಿ (2026 Asian Games) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಜಪಾನ್ನಲ್ಲಿ ಏಷ್ಯನ್…
-

Vajramuni: ಆ ಸೀನ್ ಗೂ ಮುನ್ನ ಕೈಮುಗಿದು ನನ್ನ ಕ್ಷಮಿಸಿ ಅಂತಿದ್ರು! ವಜ್ರಮುನಿ ಮಗ ರಿವೀಲ್ ಮಾಡಿದ ಸತ್ಯ! | | ACTPnews
Last Updated:Jun 10, 2026 10:45 PM IST ಕನ್ನಡದ ಮಹಾನ್ ಖಳನಾಯಕ ನಟ ವಜ್ರಮುನಿ ಅವರು ಒಂದು ರೇಪ್ ಸೀನ್ ಮುಂಚೆ ಆಯಾ ಕಲಾವಿದೆಯರಿಗೆ ಕೈಮುಗಿದು ಕ್ಷಮೆ ಕೇಳ್ತಾ ಇದ್ದರು. ಆದರೆ, ಯಾಕೆ ಅನ್ನುವ ಪ್ರಶ್ನೆಗೆ ಹಿರಿಯ ಪುತ್ರ ವಿಶ್ವನಾಥ್ ವಜ್ರಮುನಿ ಅವರು ಈಗೊಂದಷ್ಟು ಇಂಟ್ರಸ್ಟಿಂಗ್ ವಿಷಯ ಹೇಳಿಕೊಂಡಿದ್ದಾರೆ. ಆ ವಿವರ ಇಲ್ಲಿದೆ ಓದಿ. ರೇಪ್ ಸೀನ್ ಮುಂಚೆ ಅಪ್ಪ ಈ ಕೆಲಸ ಮಾಡ್ತಿದ್ದರು; ಪುತ್ರ ವಿಶ್ವನಾಥ್ ಹೇಳಿದ ಆ ಸತ್ಯ! ವಜ್ರಮುನಿ (Vajramuni) ಅವರು…
Latest News
Search the Archives
Access over the years of investigative journalism and breaking reports
You May Have Missed












