Author: Sanga
-

Hardik Pandya: ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಪರದಾಟ! ಗರ್ಲ್ಫ್ರೆಂಡ್ ಜೊತೆಗಿದ್ದ ವೇಳೆ ಆಗಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 09, 2026 11:04 PM IST ಮೊನ್ನೆ ಮೊನ್ನೆಯಷ್ಟೇ ಐಪಿಎಲ್ ಟೂರ್ನ್ಮೆಂಟ್ ಮುಗಿಸಿರೋ ಹಾರ್ದಿಕ್ ಪಾಂಡ್ಯ ಸದ್ಯ ರಿಲಾಕ್ಸ್ ಮೂಡ್ನಲ್ಲಿದ್ದು, ತಮ್ಮ ಗೆಳತಿ ಮಹಿಕಾ ಶರ್ಮಾ ಜೊತೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಹಾರ್ದಿಕ್ ಪಾಂಡ್ಯ ಬೆಂಗಳೂರು: ಹಾರ್ದಿಕ್ ಪಾಂಡ್ಯ. ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್, ಸ್ಟೇಡಿಯಂನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಬೌಲಿಂಗ್ ದಾಳಿಯಿಂದ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸೋ ಹಾರ್ದಿಕ್ ಪಾಂಡ್ಯ (Hardik Pandya), ಮೈದಾನದ ಹೊರಕ್ಕೆ ತಮ್ಮ ಐಷಾರಾಮಿ ಲೈಫ್ಸ್ಟೈಲ್ನಿಂದ…
-

Ayyana Mane-2 Web Series: ಹೊಸ ಸಾಧನೆ, ಹೊಸ ಘೋಷಣೆ; ಅತೀ ಶೀಘ್ರದಲ್ಲಿ ಅಯ್ಯನ ಮನೆ-2 ಸ್ಟ್ರೀಮಿಂಗ್! | | ACTPnews
Last Updated:Jun 13, 2026 8:44 PM IST ಅಯ್ಯನ ಮನೆ-2 ವೆಬ್ ಸರಣಿ ಬರಲಿದೆ. ಚಿತ್ರ ತಂಡ ಮತ್ತು ಜೀ-5 ಈ ವಿಷಯ ಘೋಷಣೆ ಮಾಡಿದೆ. ಇದರ ಜೊತೆಗೆ ಇನ್ನೂ ಒಂದು ವಿಷಯವೂ ಗೊತ್ತಾಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ. ಹೊಸ ಸಾಧನೆ, ಹೊಸ ಘೋಷಣೆ; ಅತೀ ಶೀಘ್ರದಲ್ಲಿ ಅಯ್ಯನ ಮನೆ-2 ಸ್ಟ್ರೀಮಿಂಗ್! ಅಯ್ಯನ ಮನೆ (Ayyana Mane) ವೆಬ್ ಸೀರೀಸ್ (Web Series) ಕಮಾಲ್ ಮಾಡಿತ್ತು. ಕನ್ನಡದಲ್ಲಿ ವೆಬ್ ಸೀರೀಸ್ಗಳೇ ಇರಲಿಲ್ಲ. ಆದರೆ, ಜೀ-5…
-

S Jaishankar-Mark Rubio: ಮೂವರು ಭಾರತೀಯರ ಸಾವಿಗೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ ಜೈಶಂಕರ್; ರುಬಿಯೊಗೆ ಕರೆ ಮಾಡಿ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 10:27 AM IST EAM S Jaishankar Mark Rubio Talks: ಹಡಗುಗಳ ಮೇಲಿನ ದಾಳಿ ಮತ್ತು ಸಮುದ್ರದಲ್ಲಿ ಭಾರತೀಯರ ಮೇಲಿನ ದಾಳಿಯನ್ನು ಯಾವುದೇ ರೀತಿಯಲ್ಲಿ ಸಹಿಸಲಾಗುವುದಿಲ್ಲ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ನೇರವಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಜೊತೆ ಈ ವಿಷಯವನ್ನು ಖಂಡಿಸಿದ್ದಾರೆ. News18 ನವದೆಹಲಿ: ಪಶ್ಚಿಮ ಏಷ್ಯಾ ಇನ್ನೂ (Middle East Crisis) ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದೆ. ಇರಾನ್ ಅಮೆರಿಕಾ…
-

Rangayana Raghu: ಆಗ ಶಂಕರ್ ನಾಗ್ ಈಗ ರಂಗಾಯಣ ರಘು; 400ನೇ ಚಿತ್ರದ ಟೈಟಲ್ ಏನ್ ಗೊತ್ತಾ? | | ACTPnews
Last Updated:Jun 13, 2026 11:07 PM IST ರಂಗಾಯಣ ರಘು ಚಿತ್ರ ಜೀವನದಲ್ಲಿ ಇಲ್ಲಿವರೆಗೂ 399 ಚಿತ್ರ ಮಾಡಿದ್ದಾರೆ. ಈಗ 400 ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರದ ಟೈಟಲ್ ಹಾಗೂ ಇತರ ಮಾಹಿತಿ ಇಲ್ಲಿದೆ ಓದಿ. ಆಗ ಶಂಕರ್ ನಾಗ್ ಈಗ ರಂಗಾಯಣ ರಘು! ರಂಗಾಯಣ ರಘು (Rangayana Raghu) ಅವರು ಇಂಡಸ್ಟ್ರಿಗೆ ಬಂದು 28 ವರ್ಷ ಆಗಿದೆ. ಇಷ್ಟು ವರ್ಷಗಳಲ್ಲಿ 399 ಚಿತ್ರಗಳನ್ನ ಮಾಡಿದ್ದಾರೆ. ದುನಿಯಾ ಚಿತ್ರ (Duniya Movie) ಬರುವ ಮೊದಲೇ…
-

Kantara: ರಿಷಬ್ ಶೆಟ್ರ ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ ಬಳಕೆ ಆಗಲೇ ಇಲ್ಲ! | | ACTPnews
Last Updated:Jun 13, 2026 11:20 PM IST ಕಾಂತಾರ ಚಿತ್ರದಲ್ಲಿ ಐದು ಹಾಡುಗಳಿದ್ದವು. ಆದರೆ, ಒಂದು ಬಳಕೆ ಆಗಲೇ ಇಲ್ಲ. ಇದು ಲವ್ ಸಾಂಗ್ ಆಗಿದ್ದರೂ ಶೆಟ್ರು ಈ ಹಾಡನ್ನ ಚಿತ್ರದಲ್ಲಿ ಉಪಯೋಗಿಸಲೇ ಇಲ್ಲ. ಈ ಹಾಡಿನ ಬಗ್ಗೆ ಅಜನೀಶ್ ಲೋಕನಾಥ್ ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ! ಕಾಂತಾರ ಚಿತ್ರದಲ್ಲಿ (Kantara Movie) ಎಲ್ಲವೂ ಇದೆ.…
-

Dakshina Kannada: ಕರಾವಳಿ ಭಾಗಕ್ಕೆ ಭರ್ಜರಿ ಮುಂಗಾರು ಮಳೆ; 500 ಹೆಕ್ಟೇರ್ನಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ, ಏಕೆ ಈ ಬದಲಾವಣೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 12:18 PM IST ಮುಂಗಾರು ಮಳೆ ಕರಾವಳಿ ಭಾಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಹೊಸ ತಳಿಯನ್ನ ಪ್ರಾಯೋಗಿಕವಾಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಭಾಗದ ಕೃಷಿಕರನ್ನು ಹೊಸ ತಳಿಯತ್ತ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ. ಬಂಟ್ವಾಳದಲ್ಲಿ ‘ಸಹ್ಯಾದ್ರಿ ಬ್ರಹ್ಮ’ ನಾಟಿಗೆ ಸಿದ್ಧತೆ ಪುತ್ತೂರು: ಮುಂಗಾರು ಮಳೆ ಶುರುವಾದರೆ (Monsoon Rains) ರೈತರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಬೇಸಿಗೆಯಲ್ಲಿ ಮಳೆಯಿಲ್ದೆ…
-

Mega star Chiranjeevi: ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್ ಮಾತು ಫುಲ್ ವೈರಲ್ | | ACTPnews
Last Updated:Jun 13, 2026 11:03 PM IST ಮೆಗಾ ಸ್ಟಾರ್ ಚಿರಂಜೀವಿ ಒಂದು ಮೆಗಾ ಮಾತು ಹೇಳಿದ್ದಾರೆ. ಇದನ್ನ ಕೇಳಿದ ಶಿವಣ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಮಾತನಾಡಿರೋ ವಿಡಿಯೋ ತುಣುಕನ್ನ ಎಲ್ಲೆಡೆ ಹಂಚಿಕೊಂಡು ಸಂತೋಷ ಪಡುತ್ತಿದ್ದಾರೆ. ಅಸಲಿಗೆ ಚಿರಂಜೀವಿ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ. ಶಿವಣ್ಣ ಆ ಪಾತ್ರ ಒಪ್ಪಿದಾಗಲೇ ಚಿತ್ರಕ್ಕೆ ಗೆಲುವು ಸಿಕ್ಕಿತ್ತು; ಮೆಗಾ ಸ್ಟಾರ್! ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದು ಮಾತು ಹೇಳಿದ್ದಾರೆ. ಇವರ ಮಾತುಗಳ ವಿಡಿಯೋವನ್ನ ಶಿವಣ್ಣನ…
-

IND vs AFG: ಮಿಂಚಿದ ದುಬೆ, ಗುರ್ನೂರ್, ಅಬ್ಬರಿಸಿದ ಗಿಲ್-ರಾಹುಲ್! ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸುಲಭ ತುತ್ತಾದ ಅಫ್ಘಾನ್ | ಕ್ರೀಡಾ ಸುದ್ದಿ | ACTPnews
Last Updated:Jun 13, 2026 10:17 PM IST ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್ಗಳಲ್ಲಿ 194 ರನ್ಗಳಿಸಿ ಸರ್ವಪತನಗೊಂಡಿತ್ತು. 195 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್ಗಳಲ್ಲಿ ಗುರಿ ತಲುಪಿತು. ಅಜೇಯ 84 ರನ್ಗಳಿಸಿದ ಕೆಎಲ್ ರಾಹುಲ್ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ…
-

Lagaan Movie: ಲಗಾನ್ ಸಿನಿಮಾಕ್ಕೆ 25 ವರ್ಷ ಕಂಪ್ಲೀಟ್! ಐತಿಹಾಸಿಕ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ | | ACTPnews
ಕಾಲ್ ಮಾಡಿ ಹೇಳೋದು ಏನು ಗೊತ್ತಾ ನಾನು ಒಂದು ಕತೆ ಮಾಡಿದ್ದೇನೆ. ಅದನ್ನ ನಿನಗೆ ಹೇಳ್ಬೇಕು. ಫುಲ್ ಸ್ಕ್ರಿಪ್ಟ್ ರೆಡಿ ಇದೆ. ಇದನ್ನ ನಿನಗೆ ಹೇಳ್ತೇಕು ಅಂತಲೇ ಹೇಳ್ತಾರೆ. ಆಗ ಆಮಿರ್ ಖಾನ್ ಅವರಗೆ ಡೌಟ್ ಬರುತ್ತದೆ. ಆಮೀರ್ ಖಾನ್ ಹೇಳೋದೇನು (ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ) ಆ ಕ್ರಿಕೆಟ್ ಕತೇನಾ ಅಂತಲೇ ಕೇಳ್ತಾರೆ. ಆಗ ಅಶುತೋಷ್ ಏನು ಹೇಳೋದಿಲ್ಲ. ಕತೆ ಹೇಳೋಕೆ ಬರ್ತೀದ್ದೀನಿ ಅಂತ ಮನೆಗೆ ಹೋಗ್ತಾರೆ. ಆಗ ಅಸಲಿ ವಿಷಯವನ್ನ ಅಶುತೋಷ್ ಹೇಳ್ತಾರೆ.…
-

Rajanath Singh: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿಯ ನೀರು ಕೊಡುವ ಪ್ರಶ್ನೆಯೇ ಇಲ್ಲ: ರಾಜನಾಥ್ ಸಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 13, 2026 2:30 PM IST Rajnath Singhs Stern Warning to Pakistan: ಶಾಂತಿ ಮತ್ತು ಸೌಹಾರ್ದತೆಯ ಭಾಷೆ ಅರ್ಥವಾಗದವರಿಗೆ ಅವರದ್ದೇ ಶೈಲಿಯಲ್ಲಿ ಹೇಗೆ ಉತ್ತರ ನೀಡಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರಕ್ಕೆ ಚೆನ್ನಾಗಿ ಗೊತ್ತು ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು. News18 ಹೈದರಾಬಾದ್: ಪಹಲ್ಗಾಮ್ ಭಯೋತ್ಪಾದಕ (Pahalgam Attack) ದಾಳಿಯ ನಂತರ ಕೇಂದ್ರ ಸರ್ಕಾರದ ಅಚಲ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath…
Latest News
Search the Archives
Access over the years of investigative journalism and breaking reports
You May Have Missed












